Eshwar Khandre Profile Banner
Eshwar Khandre Profile
Eshwar Khandre

@eshwar_khandre

52,596
Followers
256
Following
4,109
Media
8,648
Statuses

Cabinet Minister for Forest, Ecology and Environment Govt of Karnataka | MLA - Bhalki | RT's are Not Endorsements

Bidar, Karnataka
Joined March 2017
Don't wanna be here? Send us removal request.
Pinned Tweet
@eshwar_khandre
Eshwar Khandre
5 months
ಲೋಕನಾಯಕ ಡಾ. ಭೀಮಣ್ಣ ಖಂಡ್ರೆ @100 ಪೂಜ್ಯ ತಂದೆಯವರಾದ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ 100 ವರ್ಷಗಳ ಸಾರ್ಥಕ ಬದುಕು ಅವರ ಜನ್ಮಶತಮಾನೋತ್ಸವ ಆಚರಣೆ ಮಾಡಿದ್ದು ನಿಜಕ್ಕೂ ನಮ್ಮ ಪುಣ್ಯ. ಪೂಜ್ಯ ಭೀಮಣ್ಣ ಖಂಡ್ರೆ ಅವರ ಬದುಕೇ ನಮ್ಮೆಲ್ಲರಿಗೂ ಆದರ್ಶ ಅವರ ಆಶೀರ್ವಾದ ಮಾರ್ಗದರ್ಶನ ನಮ್ಮೆಲ್ಲರಿಗೂ ಇನ್ನು ಹೆಚ್ಚಿನ ಕಾಲ ಲಭಿಸಲೆಂದು…
Tweet media one
Tweet media two
Tweet media three
Tweet media four
17
44
455
@eshwar_khandre
Eshwar Khandre
7 months
ತೆಲಂಗಾಣದ ನಿಜಾಮಾಬಾದ್‌ಗೆ ತೆರಳುವ ಮಾರ್ಗ ಮಧ್ಯದಲ್ಲಿ ನಿನ್ನೆ ಬೀದರ್ ನಗರದ ವಾಯುಸೇನೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ @narendramodi ಅವರನ್ನು ನಿನ್ನೆ ಬೀದರ್ ವಿಮಾನ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಮತ್ತು ಬೀದರ ಜಿಲ್ಲೆಯ ಪರವಾಗಿ ಆತ್ಮೀಯವಾಗಿ ಸ್ವಾಗತಿಸಿದೆನು.
Tweet media one
Tweet media two
27
67
1K
@eshwar_khandre
Eshwar Khandre
11 months
ಕನ್ನಡವೇ ಸತ್ಯ ಕನ್ನಡವೇ ನಿತ್ಯ💛❤️
Tweet media one
29
80
1K
@eshwar_khandre
Eshwar Khandre
1 year
ಗುಡುಗು ಸಿಡಿಲು ಸಹಿತ ಮಳೆಯನ್ನೂ ಲೆಕ್ಕಿಸದೆ ಕ್ಷೇತ್ರದ ಜನ ಆಶೀರ್ವಾದ ಮಾಡಲು ಕಾತರದಿಂದ ಕಾಯುತ್ತಿದ್ದಾರೆ. ಭಾಲ್ಕಿಯಲ್ಲಿ ಕಾಂಗ್ರೆಸ ವಿಜಯೋತ್ಸವಕ್ಕೆ ಸಜ್ಜಾಗಿ ನಿಂತಿದೆ. #CongressForBhalki @INCKarnataka
37
119
1K
@eshwar_khandre
Eshwar Khandre
11 months
ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ ನಮ್ಮೆಲ್ಲರ ಪ್ರೇರಕ ಶಕ್ತಿಯಾಗಿರುವ ಶ್ರೀ @RahulGandhi ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೋ ಪಾದಯಾತ್ರೆ ಮಾಡಿದ ನಿಮ್ಮ ಹೋರಾಟದ ಫಲ ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಗೋಚರಿಸಿದೆ. 2024 ಲೋಕಸಭೆ ಚುನಾವಣೆಯಲ್ಲಿ ಸಹ ಈ ಪಾದಯಾತ್ರೆಯ ಫಲಶ್ರುತಿ…
Tweet media one
16
61
979
@eshwar_khandre
Eshwar Khandre
2 years
137 ವರ್ಷಗಳ ಸುದೀರ್ಘ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿರುವ ಕರುನಾಡಿನ ಹೆಮ್ಮೆಯ ಪುತ್ರ ಹಾಗೂ ನನ್ನ ಮಾರ್ಗದರ್ಶಕರಾದ ಶ್ರೀ @kharge ಅವರಿಗೆ ಅನಂತ ಅಭಿನಂದನಗಳು.1/2
Tweet media one
30
65
798
@eshwar_khandre
Eshwar Khandre
1 year
ಧನ್ಯವಾದಗಳು ಭಾಲ್ಕಿ. "ನವಭಾಲ್ಕಿ ನಿರ್ಮಾಣ" ದ ನನ್ನ ಕನಸನ್ನು ನನಸು ಮಾಡಲು ಸತತವಾಗಿ ನಾಲ್ಕನೇ ಬಾರಿಗೆ ಭಾರಿ ಬಹುಮತದಿಂದ ನನಗೆ ಆಶೀರ್ವಾದ ಮಾಡಿದ ಭಾಲ್ಕಿ ಕ್ಷೇತ್ರದ ಎಲ್ಲಾ ಮತದಾರರಿಗೆ ನನ್ನ ಅನಂತ ಕೋಟಿ ನಮನಗಳು.1/2 #KarnatakaElectionResults
Tweet media one
35
60
782
@eshwar_khandre
Eshwar Khandre
1 year
ಕರ್ನಾಟಕದ ರಾಜ್ಯದ ನೂತನ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನವನ್ನು ಸ್ವೀಕರಿಸಿರುವ ಸನ್ಮಾನ್ಯ ಶ್ರೀ @siddaramaiah ಮತ್ತು ಸನ್ಮಾನ್ಯ ಶ್ರೀ @DKShivakumar ಅವರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು. ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಶಾಸಕ ಮಿತ್ರರಿಗೂ ಅಭಿನಂದೆನೆಗಳು.1/2
Tweet media one
10
52
770
@eshwar_khandre
Eshwar Khandre
4 years
ವಿಶ್ವದ ಮನುಕುಲವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಪ್ರಾರ್ಥಿಸಿ ಭಾಲ್ಕಿ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಮಹಾಸಭೆಯ ಸೂಚನೆ ಮೇರೆಗೆ ಇಂದು ಸಂಜೆ ೭ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆಯವರಾದ ಡಾ.ಭೀಮಣ್ಣ ಖಂಡ್ರೆ ಅವರು ಇಷ್ಟಲಿಂಗ ಪೂಜೆ ನೆರವೇರಿಸಿ ಮಹಾಮಾರಿ ವೈರಸ್ ನಾಶಕ್ಕೆ ಪ್ರಾರ್ಥಿಸಿದೇವು. #ಇಷ್ಟಲಿಂಗ_ಪೂಜೆ
Tweet media one
23
55
741
@eshwar_khandre
Eshwar Khandre
1 year
ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರು ನಮ್ಮೆಲ್ಲರ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ @kharge ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದೆನು. @INCIndia
Tweet media one
9
54
758
@eshwar_khandre
Eshwar Khandre
4 years
ಆತ್ಮೀಯರು ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ @DKShivakumar ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.ಗುರು ಬಸವಣ್ಣ ನಿಮಗೆ ಉತ್ತಮ ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತನೆ.
Tweet media one
14
62
722
@eshwar_khandre
Eshwar Khandre
1 year
ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ AICC ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಉಸ್ತುವಾರಿಗಳಾದ ಶ್ರೀ @rssurjewala ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದೆನು.
Tweet media one
Tweet media two
22
50
695
@eshwar_khandre
Eshwar Khandre
11 months
ಅರಣ್ಯ ಇಲಾಖೆ ಸಚಿವನಾಗಿ ಇಂದು ಅಧಿಕಾರ ವಹಿಸಿಕೊಂಡ ಮೇಲೆ ಪ್ರಥಮವಾಗಿ ಅರಣ್ಯ ಭವನಕ್ಕೆ ಭೇಟಿ ನೀಡಿ ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ರಾಜ್ಯದಲ್ಲಿನ ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಅರಣ್ಯ ಪ್ರದೇಶ ಅಭಿವೃದ್ಧಿ ಮತ್ತು ವನ್ಯಜೀವಿಗಳ ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಿದೆನು 1/2
Tweet media one
Tweet media two
Tweet media three
Tweet media four
42
43
605
@eshwar_khandre
Eshwar Khandre
6 months
ನಮ್ಮೆಲ್ಲರ ನೆಚ್ಚಿನ ನಾಯಕರು ಅಖಿಲ ಭಾರತ ರಾಷ್ಟೀಯ ಕಾಂಗ್ರೆಸ್ (ಎಐಸಿಸಿ) ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಲ್ಬುರ್ಗಿಯ ನಿವಾಸದಲ್ಲಿ ಭೇಟಿಯಾಗಿ ಬನ್ನಿ ಕೊಟ್ಟು ದಸರಾ ಹಬ್ಬದ ಶುಭಾಶಯ ಕೋರಲಾಯಿತು. @kharge @INCIndia
Tweet media one
Tweet media two
2
43
601
@eshwar_khandre
Eshwar Khandre
1 year
The love of Bhalki People is Unconditional. Thank you #Bhalki 🙏
4
59
593
@eshwar_khandre
Eshwar Khandre
11 months
ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿಯಾಗಿ ಅಭಿನಂದನೆಯನ್ನು ಸಲ್ಲಿಸಿದೆನು. @DKShivakumar @INCKarnataka
Tweet media one
7
39
570
@eshwar_khandre
Eshwar Khandre
6 years
Today we had privilege of interacting with @INCIndia President Shri. @RahulGandhi ji. Promised to work to the best of our abilities and assured of taking Karnataka Congress to greater heights under his dynamic leadership.
Tweet media one
40
115
531
@eshwar_khandre
Eshwar Khandre
1 year
ಯುಗಾದಿ ಹಬ್ಬದ ಪ್ರಯುಕ್ತ ಎಐಸಿಸಿ ಅಧ್ಯಕ್ಷರು ನಮ್ಮ ನಾಯಕರಾದ ಸನ್ಮಾನ್ಯ ಶ್ರೀ @kharge ಅವರನ್ನು ��ೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಯುಗಾದಿ ಹಬ್ಬದ ಶುಭಾಶಯಗಳು ತಿಳಿಸದೇನು. @INCIndia
Tweet media one
Tweet media two
4
43
558
@eshwar_khandre
Eshwar Khandre
5 months
ನನ್ನ ಸುಪುತ್ರ ಶ್ರೀ ಸಾಗರ ಖಂಡ್ರೆ ಅವರನ್ನು ಏನ್.ಎಸ.ಯು.ಐ(ರಾಷ್ಟೀಯ ವಿದ್ಯಾರ್ಥಿ ಒಕ್ಕೂಟ) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವ ಹಿನ್ನಲೆಯಲ್ಲಿ ಇಂದು ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಹಾಗೂ ಉಪ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರನ್ನು, ಪುತ್ರ ಸಾಗರ ಖಂಡ್ರೆ…
Tweet media one
32
33
566
@eshwar_khandre
Eshwar Khandre
1 year
ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲೆಂದು ಹಾರೈಸುತ್ತೇನೆ. @DKShivakumar
Tweet media one
4
27
559
@eshwar_khandre
Eshwar Khandre
1 year
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೇ ಶ್ರೀಮತಿ ಲತಾ ಶಾಂತಕುಮಾರ್ ಹಾರಕೂಡೆ ಇಂದು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.1/2
Tweet media one
5
26
551
@eshwar_khandre
Eshwar Khandre
3 years
ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎನ್ನುವ ಸುದ್ದಿ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಹೇಳಲು ಮಾತುಗಳು ಬರುತ್ತಿಲ್ಲ. ಒಮ್ಮೊಮ್ಮೆ ಅನಿಸುವುದು ದೇವರು ಎಷ್ಟು ಕ್ರೂರಿ ಎಂದು. ಅಗಲಿದ ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ, ನಿಮ್ಮ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾನೂ ಕೂಡ ಬಾಗಿಯಾಗಿದ್ದೇನೆ.
Tweet media one
12
74
543
@eshwar_khandre
Eshwar Khandre
1 year
ನಾಯಕ ನಟನಿಂದ ಹಂಚಿಕೆದಾರರ ವರೆಗೆ, ಕರ್ನಾಟಕ ರತ್ನ ಪುರಸ್ಕೃತರು, ಅಭಿಮಾನಿಗಳ ಪಾಲಿನ ದೇವರು ಎಂದೇ ಕರೆಸಿಕೊಂಡ ಪವರ್ ಸ್ಟಾರ್ ಖ್ಯಾತಿಯ ದಿ. ಡಾ. ಪುನೀತ್ ರಾಜಕುಮಾರ್ ಜನ್ಮಜಯಂತಿಯಂದು ಹೃದಯಪೂರ್ವಕ ಗೌರವಗಳನ್ನು ಸಲ್ಲಿಸುತ್ತಿನೆ. #PuneethRajkumar @Ashwini_PRK
Tweet media one
1
97
547
@eshwar_khandre
Eshwar Khandre
2 years
137 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ @INCIndia ಪಕ್ಷದ ನೂತನ ಅಧ್ಯಕ್ಷರಾಗಿ ಇಂದು ಪದಗ್ರಹಣ ಸ್ವೀಕರಿಸಿದ ನಮ್ಮ ನಾಯಕರಾದ ಸನ್ಮಾನ್ಯ ಶ್ರೀ @kharge ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿ ಶುಭ ಕೋರಿದೆನು.
Tweet media one
14
46
528
@eshwar_khandre
Eshwar Khandre
11 months
ನನ್ನ ಪ್ರೀತಿಯ ಭಾಲ್ಕಿ ಕ್ಷೇತ್ರದ ಜನತೆಯ ಆಶೀರ್ವಾದ ದೊಂದಿಗೆ ಇಂದು ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು, ಕರ್ನಾಟಕ ರಾಜ್ಯದ ಮಂತ್ರಿಯಾಗಿ ಎಲ್ಲರಿಗೂ ಕಾನೂನಿಗೆ ಅನುಸಾರವಾಗಿ ನ್ಯಾಯ ನೀಡುತ್ತೇನೆ ಎಂದು ಇಂದು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದೆ.1/4
60
87
492
@eshwar_khandre
Eshwar Khandre
1 year
ಅಮ್ಮ ❤️ #MotherDay2023
Tweet media one
5
25
509
@eshwar_khandre
Eshwar Khandre
9 months
ಹೈದ್ರಾಬಾದ್ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಮತ್ತು 371ಜೆ ಅನುಚ್ಛೇದದಡಿ ಮೀಸಲಾತಿ ದೊರಕಿಸಿಕೊಡುವದರಲ್ಲಿ ಪ್ರಮುಖ ���ಾತ್ರ ವಹಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷರು ನಮ್ಮೆಲ್ಲರ ಮಾರ್ಗದರ್ಶಕರು ಆತ್ಮೀಯರಾದ ಸನ್ಮಾನ್ಯ ಶ್ರೀ @kharge ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ದೇವರು ತಮಗೆ…
Tweet media one
6
30
514
@eshwar_khandre
Eshwar Khandre
11 months
ಇಂದು ವಿಶ್ವ ಅಪ್ಪಂದಿರ ದಿನ. ನಮ್ಮ ಸಂಸ್ಕೃತಿಯಲ್ಲಿ ಮಾತೃದೇವೋಭವ, ಪಿತೃದೇವೋ ಭವ ಎಂದು ಪ್ರತಿ ನಿತ್ಯ ತಂದೆ-ತಾಯಿಯನ್ನು ದೇವರೆಂದು ಪೂಜಿಸುತ್ತೇವೆ. ಆದಾಗ್ಯೂ, ಅಪ್ಪನ ದಿನ ನಮ್ಮ ಜನ್ಮದಾತರನ್ನು ಸ್ಮರಿಸಿ ಗೌರವಿಸುವ ದಿನ. ಹೀಗಾಗಿ ನನ್ನ ಪೂಜ್ಯ ತಂದೆಯವರಾದ ಶತಾಯುಷಿ ಶ್ರೀ ಡಾ. ಭೀಮಣ್ಣ ಖಂಡ್ರೆ ಅವರಿಗೆ ಗೌರವ ಪೂರ್ವಕವಾಗಿ ನಮನ…
Tweet media one
9
44
504
@eshwar_khandre
Eshwar Khandre
1 year
ಭಾಲ್ಕಿಯ ನನ್ನ ಆತ್ಮೀಯ ಮತಬಾಂಧವರೇ, ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ನಮ್ಮ ಭಾಲ್ಕಿಯನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಭಾಲ್ಕಿಯಲ್ಲಿ ಸುಶಾಸನವನ್ನು ಮುಂದೊರೆಸಿಕೊಂಡು ಹೋಗಲು ತಾವೆಲ್ಲರೂ ನನಗೆ ಮತ್ತೊಮ್ಮೆ ಆಶೀರ್ವಾದ ನೀಡಿ ಎಂದು ಈ ಮೂಲಕ ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.1/3,
Tweet media one
12
45
495
@eshwar_khandre
Eshwar Khandre
4 years
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದುಃಖದ ವಿಚಾರ. ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗಿ ಎಂದಿನಂತೆ ನಮಗೆ ಮಾರ್ಗದರ್ಶನ ಮಾಡಲಿ, ಜನ ಸೇವೆಯಲ್ಲಿ ಭಾಗಿಯಾಗಲಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. @siddaramaiah
8
61
469
@eshwar_khandre
Eshwar Khandre
1 year
ಜನಕ್ರಾಂತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾಲ್ಕಿ ಪಟ್ಟಣಕ್ಕೆ ಆಗಮಿಸಿದ ನಮ್ಮ ನೆಚ್ಚಿನ ರಾಷ್ಟೀಯ ನಾಯಕರಾದ ಸನ್ಮಾನ್ಯ ಶ್ರೀ @RahulGandhi ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @kcvenugopalmp , ಶ್ರೀ @rssurjewala ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡೆನು.
Tweet media one
Tweet media two
Tweet media three
Tweet media four
3
52
489
@eshwar_khandre
Eshwar Khandre
1 year
ಕಾಂಗ್ರೆಸ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ, ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಳ್ಳಲಿರುವ ಮಾನ್ಯ ಶ್ರೀ @siddaramaiah ನವರಿಗೆ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿರುವ ಕೆಪಿಸಿಸಿ ಅಧ್ಯಕ್ಷ ಶ್ರೀ @DKShivakumar ಅವರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
Tweet media one
6
42
483
@eshwar_khandre
Eshwar Khandre
4 years
ಭಾರತದ ಮಾಜಿ ಪ್ರಧಾನ ಮಂತ್ರಿಗಳು, @JanataDal_S ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಿರಿಯ ಮತ್ಸದ್ಧಿ ರಾಜಕಾರಣಿ ಸನ್ಮಾನ್ಯ ಶ್ರೀ @H_D_Devegowda ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಕೋರುತ್ತೇನೆ.ಆ ದೇವರು ನಿಮಗೆ ಉತಮ್ಮ ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ. @hd_kumaraswamy
2
46
469
@eshwar_khandre
Eshwar Khandre
5 months
ಸಂಪುಟ ಸಹೋದ್ಯೋಗಿಗಳು ಆತ್ಮೀಯರಾದ ಶ್ರೀ @MBPatil ಅವರ ಪುತ್ರನ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿ, ನವ ದಂಪತಿಗೆ ಶುಭ ಕೋರಿದ ಕ್ಷಣ.
Tweet media one
5
28
483
@eshwar_khandre
Eshwar Khandre
1 year
“ಯುವ ಕ್ರಾಂತಿ” ಸಮಾವೇಶದಲ್ಲಿ ಭಾಗವಹಿಸಲು ಇಂದು ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ @RahulGandhi ಅವರಿಗೆ ಹೃತ್ಪೂರ್ವಕ ಸ್ವಾಗತ.
Tweet media one
4
50
457
@eshwar_khandre
Eshwar Khandre
11 months
Today I have visited #BellandurLake along with @karnatakakspcb officials to expedite the on going work and also inspected the implementation of NGT & all other guidelines. In 2024 Bellandur Lake will be free from sewage.
21
50
458
@eshwar_khandre
Eshwar Khandre
2 years
Tweet media one
6
39
454
@eshwar_khandre
Eshwar Khandre
10 months
ಹುಲಿ ಅಭಯಾರಣ್ಯ ಬಾಕಿ ಹಣ ಬಿಡುಗಡೆ ಶೀಘ್ರ ಮಾಡಬೇಕೆಂದು ಕೇಂದ್ರ ಅರಣ್ಯ ಸಚಿವರಾದ @byadavbjp ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದೆನು. ಕೇಂದ್ರ ಪ್ರಾಯೋಜಿತ ಹುಲಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2022-23ನೇ ಸಾಲಿನಲ್ಲಿ ಮಂಜೂರಾದ ಸುಮಾರು 60 ಕೋಟಿ ರೂ. ಪೈಕಿ 30 ಕೋಟಿ ರೂಪಾಯಿ ಬಾಕಿ ಬರಬೇಕಿದ್ದು, ಕೂಡಲೇ ಹಣ…
Tweet media one
Tweet media two
10
37
454
@eshwar_khandre
Eshwar Khandre
1 year
ಭಾಲ್ಕಿ ತಾಲೂಕಿನ ಜನರ ಪ್ರೀತಿಪೂರ್ವಕ ಅಭಿಮಾನದ ಆಶೀರ್ವಾದದೊಂದಿಗೆ ಇಂದು ನಾಮಪತ್ರ ಸಲ್ಲಿಸಿದೇನು. ನನ್ನ ನಾಮಪತ್ರ ಸಲ್ಲಿಸಲು ತಾಲೂಕಿನ ಮೂಲೆ ಮೂಲೆಯಿಂದ ಸುಡು ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಸ್ವಇಚ್ಛೆಯಿಂದ ಆಗಮಿಸಿ ನನಗೆ ಹರಿಸಿದ ತಾಲೂಕಿನ ಜನತೆಯ ಈ ಪರಿ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ ಆಗಿದ್ದೇನೆ.1/2
Tweet media one
Tweet media two
Tweet media three
Tweet media four
5
60
452
@eshwar_khandre
Eshwar Khandre
2 years
Tweet media one
14
25
447
@eshwar_khandre
Eshwar Khandre
3 years
ಭಾಲ್ಕಿ ತಾಲ್ಲೂಕಿನ ಒಟ್ಟು 40 ಗ್ರಾಮ ಪಂಚಾಯತಗಳ ಪೈಕಿ 32 ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ 32 ಗ್ರಾಮ ಪಂಚಾಯಿತಿಗಳಲ್ಲಿ ಕಾಂ��್ರೆಸ ಧ್ವಜ ಹಾರಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. #congresswonpanchayat
Tweet media one
19
43
437
@eshwar_khandre
Eshwar Khandre
4 years
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. #EidMubarak #EidUlFitr
20
75
433
@eshwar_khandre
Eshwar Khandre
2 years
ಕನ್ನಡ ಕಣ್ಮಣಿ ಪುನೀತ್‌ ರಾಜ್‌ಕುಮಾರ ರವರ ಮೊದಲನೇ ಪುಣ್ಮಸ್ಮರಣೆಯಂದು ಶ್ರೀ ಸಾಗರ ಖಂಡ್ರೆ ಯವರು ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಮ. ಘ. ಚ. ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರ ದಿವ್ಯ ನೇತೃತ್ವದಲ್ಲಿ ಉದ್ಘಾಟಿಸಲಾಯಿತು. 1/2 @Ashwini_PRK #PuneethRajkumar #PuneethRajkumarLivesOn
Tweet media one
Tweet media two
Tweet media three
Tweet media four
9
78
439
@eshwar_khandre
Eshwar Khandre
1 year
ಬರುವ ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಗೆ ಬೀದರ ಉತ್ತರ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶ್ರೀ ರಹೀಮ್ ಖಾನ ಅವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. 1/2 #CongressForBidar
Tweet media one
Tweet media two
Tweet media three
Tweet media four
3
41
440
@eshwar_khandre
Eshwar Khandre
1 year
ನಾಳೆಯ ನನ್ನ "ನಾಮಪತ್ರ" ಸಲ್ಲಿಕೆ ಕಾರ್ಯಕ್ರಮ ಮತ್ತು "ಜನಕ್ರಾಂತಿ" ಬ್ರಹತ್ ಸಮಾವೇಶಕ್ಕೆ ಆಗಮಿಸುತ್ತಿರುವ ನಮ್ಮ ರಾಷ್ಟೀಯ ನಾಯಕರು ಮತ್ತು ಮಾಜಿ ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ @RahulGandhi ರವರಿಗೆ ಹೃದಯ ಪೂರ್ವಕೆ ಸ್ವಾಗತವನ್ನು ಕೋರುತ್ತೇನೆ.
Tweet media one
9
26
444
@eshwar_khandre
Eshwar Khandre
9 months
2013 ರಿಂದ 2018 ರವರೆಗೆ ಹಗರಣ ರಹಿತ,ಜನಪರವಾದ ಯಶಸ್ವೀ ಸರ್ಕಾರ ನೀಡಿದ, 14 ಬಾರಿ ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸರಿದಾರಿಯಲ್ಲಿ ನಡೆಸುತ್ತಿರುವ ಮತ್ತು ಭಾಗ್ಯಗಳ ಮೂಲಕ ಬಡವರ, ದೀನರ, ಉದ್ದಾರಕ್ಕೆ ಶ್ರಮಿಸಿದ ನಮ್ಮ ನೆಚ್ಚಿನ ಮುಖ್ಯಮಂತ್ರಿ ಶ್ರೀ @siddaramaiah ಅವರಿಗೆ 76ನೇ ಜನ್ಮ ದಿನದ ಹಾರ್ದಿಕ ಶುಭಾಶಯಗಳು.…
Tweet media one
8
39
437
@eshwar_khandre
Eshwar Khandre
3 years
ಇಂದು ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣಗಳು ಕಂಡು ಬಂದಿರುವ ಕಾರಣ ಕೋವಿಡ್-19 ಪರೀಕ್ಷೆಗೆ ಮಾಡಿಕೊಂಡಿದ್ದು ವರದಿ #ಪಾಸಿಟಿವ್ ಎಂದು ಬಂದಿದ್ದು ಯಾರು ಆತಂಕ ಪಡುವ ಅಗತ್ಯವಿಲ್ಲ ಕೋವಿಡ್ ನಿಯಮಗಳ ಪ್ರಕಾರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. #COVID19India
Tweet media one
98
36
420
@eshwar_khandre
Eshwar Khandre
7 months
ಹೃದಯ ಸಂಬಂಧಿ ತೊಂದರೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. @siddaramaiah @DKShivakumar
7
32
435
@eshwar_khandre
Eshwar Khandre
4 years
ಇವತ್ತು ನಮ್ಮ ತಾಯಿಯ ಸಮಾಧಿ ಸ್ಥಳವಾದ ಶಾಂತಿಧಾಮ ಆಶ್ರಮಕ್ಕೆ ಭೇಟಿ ಕೊಟ್ಟು ಗಿಡಗಳಿಗೆ ನೀರು ಹಾಕಿ ಸ್ವಲ್ಪ ಹೊತ್ತು ಸಮಯ ಕಳೆದೆ.ನನ್ನ ಮನಸ್ಸಿಗೆ ತುಂಬಾ ನೆಮ್ಮದಿ ಮತ್ತು ಸಮಾಧಾನ ಕೊಡೋ ಸ್ಥಳ ನಮ್ಮ ತಾಯಿಯ ಶಾಂತಿಧಾಮ ಆಶ್ರಮ.
Tweet media one
Tweet media two
Tweet media three
11
41
420
@eshwar_khandre
Eshwar Khandre
4 years
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯರು, ವಿಪಕ್ಷ ನಾಯಕರು, ಜನ ನಾಯಕರಾದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಹೆಚ್ಚಿನ ಆಯುಷ್ಯ ಆರೋಗ್ಯ ಕೊಟ್ಟು ಇನ್ನಷ್ಟು ದೀರ್ಘಕಾಲ ನಾಡಿನ ಸೇವೆ ಮಾಡುವಂತಾಗಲಿ ಅಂತಾ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. @siddaramaiah
Tweet media one
10
31
415
@eshwar_khandre
Eshwar Khandre
6 months
ಹುಲಿ ಉಗುರಿನ ಲಾಕೆಟ್ ಸೇರಿದಂತೆ ವನ್ಯಜೀವಿ ಉತ್ಪನ್ನಗಳ ಅಕ್ರಮ ದಾಸ್ತಾನಿನ ವಿಚಾರಗಳ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳ ಕುರಿತು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದೇನು. @aranya_kfd @CMofKarnataka @DKShivakumar
Tweet media one
33
44
426
@eshwar_khandre
Eshwar Khandre
11 months
ನನ್ನ ಪ್ರೀತಿಯ ಭಾಲ್ಕಿ ಕ್ಷೇತ್ರದ ಜನರ ಆಶೀರ್ವಾದದಿಂದಾಗಿ ನಾಲ್ಕನೇ ಬಾರಿಗೆ ಶಾಸಕನಾಗಿ ಇಂದು ವಿಧಾನ ಸೌಧದಲ್ಲಿ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದೆನು.1/2
16
37
410
@eshwar_khandre
Eshwar Khandre
5 months
ಬರುವ 30ರಂದು ನಡೆಯಲಿರುವ ತೆಲಂಗಾಣಾ ಚುನಾವಣೆ ಪ್ರಯುಕ್ತ ಇಂದು ಹೈದ್ರಾಬಾದನ್ ರಾಜೀವ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಆತ್ಮೀಯರಾದ ಶ್ರೀ @kcvenugopalmp ಅವರನ್ನು ಸ್ವಾಗತಿಸಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. #MaarpuKavaliCongressRavali
Tweet media one
Tweet media two
Tweet media three
5
32
420
@eshwar_khandre
Eshwar Khandre
1 year
ಭಾಲ್ಕಿ ವಿಧಾನಸಭಾ ಚುನಾವಣೆ ನಿಮಿತ್ಯ ಇಂದು ನಮ್ಮೆಲ್ಲರ ಆರಾಧ್ಯ ಗುರುಗಳಾದ ಪೂಜ್ಯ ಶ್ರೀ ಮ.ಘ.ಚ ಡಾll ಚನ್ನಬಸವ ಪಟ್ಟದೇವರ ಗದ್ದುಗೆಯ ದರ್ಶನ ಪಡೆದು ನಾನು ಹಾಗೂ ನನ್ನ ಧರ್ಮಪತ್ನಿ ಸಮೇತ ಮತಗಟ್ಟೆಗೆ ತೆರಳಿ ಮತಚಲಾಯಿಸಲಾಯಿತು. 1/2 #karnatakaassemblyelection2023
Tweet media one
Tweet media two
Tweet media three
6
38
411
@eshwar_khandre
Eshwar Khandre
2 months
ನನ್ನ ಮೇಲೆ ಭರವಸೆ ಇಟ್ಟು ನನ್ನನ್ನು ರಾಜ್ಯ ಸರ್ಕಾರದ ಅಧಿಕೃತ ವಕ್ತಾರರನ್ನಾಗಿ ನೇಮಿಸಿದ ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರಿಗೆ ಧನ್ಯವಾದಗಳು. ಹಾಗೂ ನನ್ನ ಜೊತೆಗೆ ಆಯ್ಕೆಯಾದ ಇತರ ಸಂಪುಟ ಸಹದ್ಯೋಗಿಗಳಿಗೆ ಅಭಿನಂದನೆಗಳು. ನಿಮ್ಮ ಭರವಸೆಯಂತೆ ಸರ್ಕಾರದ ಸಾಧನೆಗಳು ಜನರ ಬಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ…
Tweet media one
29
43
411
@eshwar_khandre
Eshwar Khandre
3 years
Dear @CMOMaharashtra @OfficeofUt The Patient Name Balika Avinash Kale is undergoing covid treatment at Choudhary multispeciality hospital in pimpri-chinchwad pune and she is in critical condition. She is in urgent need of Ventilator support. Personally requesting you to help.
7
36
392
@eshwar_khandre
Eshwar Khandre
4 years
Dear @AmitV_Deshmukh @AUThackeray @bb_thorat @supriya_sule ji a 9 months pregnant women from basavakalyan is stuck in Pune with her husband in this time she should be in her home they are crying for travel help for basavakalyan Plz help them considering it as emergency
21
76
386
@eshwar_khandre
Eshwar Khandre
4 years
ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ತಿಳಿದು ಬೇಸರವಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ @CMofKarnataka @BSYBJP @KPCCPresident
7
58
387
@eshwar_khandre
Eshwar Khandre
4 years
Congratulations and my Best wishes to Hon.Shri @kharge ji, for being nominated as the congress party candidate for the #RajyaSabha poll from Karnataka.
Tweet media one
9
75
375
@eshwar_khandre
Eshwar Khandre
2 years
ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಹೆಚ್ಚಿನ ಆಯುರಾರೋಗ್ಯ ಕೊಟ್ಟು ಇನ್ನಷ್ಟು ಜನಸೇವೆ ಮಾಡಲು ಶಕ್ತಿ ನೀಡಲೆಂದು ಹಾರೈಸುತ್ತೇನೆ. @DKShivakumar
Tweet media one
7
33
386
@eshwar_khandre
Eshwar Khandre
11 months
ಆತ್ಮೀಯರೇ, ಹಾರ ತುರಾಯಿ ಫ್ಲೆಕ್ಸ್ ಹೀಗೆ ದುಂದು ವೆಚ್ಚ ಬೇಡವೆಂದು ನನ್ನ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ. ತಾವು ಸಚಿವರಾದ ದಿನದಿಂದಲೂ ನಿತ್ಯ ಬೀದರ್ ಜಿಲ್ಲೆಯ ಅದರಲ್ಲೂ ಭಾಲ್ಕಿ ಕ್ಷೇತ್ರದಿಂದ ಬೆಂಗಳೂರಿನವರೆಗೆ ಸಾವಿರಾರು ಜನರು ಆಗಮಿಸಿ, ತಮಗೆ ಹಾರ, ತುರಾಯಿ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡುತ್ತಿದ್ದು, ಮತದಾರರು ಮತ್ತು ಜನತೆಯ…
Tweet media one
19
36
388
@eshwar_khandre
Eshwar Khandre
1 year
"ಕಾಂಗ್ರೆಸ ಬರಲಿದೆ ಪ್ರಗತಿ ತರಲಿದೆ ನವಭಾಲ್ಕಿ ನಿರ್ಮಾಣದ ಕನಸು ನನಸಾಗಲಿದೆ" ಕ್ರಮ ಸಂಖ್ಯೆ : 1 ಕೈ ಚಿಹ್ನೆ ಮತದಾನ ದಿನಾಂಕ : 10ಮೇ 2023 ಸಮಯ : ಬೆಳಿಗ್ಗೆ 7ಗಂಟೆ - ಸಂಜೆ 6 ಗಂಟೆ ವರೆಗೆ #CongressForBhalki #NavaBhalkiNirmana
8
35
372
@eshwar_khandre
Eshwar Khandre
5 years
Without hard work nothing grows but weeds is what I learnt from my father Shri.Bhimanna Khandre & today I understand it. As I like to thank Shri. @RahulGandhi ji & @kcvenugopalmp ji for giving me this new responsibility to represent Congress party for #LokSabhaElection from #Bidar
Tweet media one
61
94
353
@eshwar_khandre
Eshwar Khandre
5 years
ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ_ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿಲು ಸ್ವಯಂಪ್ರೇರಿತರಾಗಿ ಬಂದ ಈ ಜನಸಾಗರಕ್ಕೆ ನನ್ನ ಕೋಟಿ ಕೋಟಿ ಧನ್ಯವಾದಗಳು. #MaithriForKarnataka #EshwarKhandreForBidar @INCKarnataka @JanataDal_S
Tweet media one
Tweet media two
Tweet media three
Tweet media four
19
84
355
@eshwar_khandre
Eshwar Khandre
4 years
ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿರುವ ಕೇಂದ್ರ ಸರ್ಕಾರದ ನಿಲುವು ವಿರೋಧಿಸಿ ಕೆಪಿಸಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಸೈಕಲ್ ಸವಾರಿ ಮಾಡುವ ಮೂಲಕ ಕೇಂದ್ರ ಸರ್ಕಾರದ ಜನ ವಿರೋಧಿ ನಿಲುವು ವಿರುಧ್ಧ ಬ್ರಹತ ಪ್ರತಿಭಟನೆ ಮಾಡಲಾಯಿತು. #SpeakUpAgainstFuelHike @INCKarnataka @kcvenugopalmp
13
76
357
@eshwar_khandre
Eshwar Khandre
4 years
ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಚಾರ ಕೇಳಿ ದುಃಖವಾಯಿತು. ಶಿವಕುಮಾರ್ ಅವರು ಶೀಘ್ರ ಗುಣಮುಖರಾಗಲಿ. ನಮ್ಮೆಲ್ಲರ ಹಾರೈಕೆ ಮತ್ತು ಪ್ರಾರ್ಥನೆ ಅವರ ಜೊತೆಗಿದೆ. @KPCCPresident @DKShivakumar
9
58
360
@eshwar_khandre
Eshwar Khandre
1 year
ಮಾಜಿ ಸಚಿವರು ಚಿತ್ತಾಪುರ ಮತಕ್ಷೇತ್ರದ ಶಾಸಕರು, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರು, ಆತ್ಮೀಯರಾದ ಶ್ರೀ @PriyankKharge ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಆಶೀರ್ವಾದ ತಮ್ಮ‌ ಮೇಲೆ ಸದಾ ಇರಲೆಂದು ಹಾರೈಸುತ್ತೇನೆ
Tweet media one
28
39
375
@eshwar_khandre
Eshwar Khandre
5 years
CBI ಮತ್ತು ED ಯನ್ನು ಮುಂದೆ ಇಟ್ಟುಕೊಂಡು ವಿಚಾರಣೆ ನೆಪದಲ್ಲಿ @DKShivakumar ರವರಿಗೆ ಮಾನಸಿಕ ಹಿಂಸೆ ಕೊಡುತ್ತಿರುವದು ರಾಜಕೀಯ ದುರುದ್ದೇಶ. ಗುಜರಾತನ್ ಶಾಸಕರಿಗೆ ರಕ್ಷಣೆ ಕೊಟ್ಟಿದ್ದಕ್ಕೆ @BJP4India ಯವರು ಈ ರೀತಿಯ ದ್ವೇಷ ತೀರಿಸಿಕೊಂಡು ವಿರೋಧ ಪಕ್ಷದವರ ಧ್ವನಿ ಅಡಗಿಸುವ ನೀಚ ರಾಜಕಾರಣ ಮಾಡುತ್ತಿರುವದು ಖಂಡನೀಯ. @INCKarnataka
21
71
354
@eshwar_khandre
Eshwar Khandre
4 years
ನೀಟ್ ಪರೀಕ್ಷೆಯಲ್ಲಿ 720 ಕ್ಕೆ 710 ಅಂಕಗಳನ್ನು ಪಡೆದು ಇಡೀ ದೇಶಕ್ಕೆ 9ನೇ ರ‍್ಯಾಂಕ್‌ ಮತ್ತು ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದು ಬೀದರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಬೀದರ ಜಿಲ್ಲೆಯ ವಿದ್ಯಾರ್ಥಿ ಕಾರ್ತಿಕ್ ರೆಡ್ಡಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.💐 #NEETResult2020
Tweet media one
5
31
347
@eshwar_khandre
Eshwar Khandre
3 years
ವಿಶ್ವ ಕ್ರಿಕೆಟಿನ್ ಶ್ರೇಷ್ಠ ಬ್ಯಾಟ್ಸ್ಮನ್, ರನ್ ಮಷಿನ್ ಎಂದೇ ಖ್ಯಾತಿ ಹೊಂದಿರುವ ಭಾರತ ಕ್ರಿಕೆಟ್ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. Wishing our #Runmachine captain Virat kohli a very happy birthday Stay Blessed. @imVkohli @BCCI #HappyBirthdayViratKohli
Tweet media one
4
76
339
@eshwar_khandre
Eshwar Khandre
4 years
ಧೀಮಂತ ನಾಯಕ,ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು,ನನ್ನ ಮಾರ್ಗದರ್ಶಕರು ಆಗಿದ್ದ ದಿವಂಗತ ಮಾನ್ಯ ಶ್ರೀ ಧರ್ಮಸಿಂಗ ಅವರ ತೃತೀಯ ಪುಣ್ಯ ಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.🙏
Tweet media one
0
40
342
@eshwar_khandre
Eshwar Khandre
3 years
ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಆ ದೇವರು ನಿಮಗೆ ಹೆಚ್ಚಿನ ಆಯುರಾರೋಗ್ಯ ಐಶ್ವರ್ಯ,ಸುಖ,ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲೆಂದು ಹಾರೈಸುತ್ತೇನೆ. @DKShivakumar
Tweet media one
4
42
347
@eshwar_khandre
Eshwar Khandre
4 years
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಭಕ್ತಿಯ ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಜ್ಞಾನವಾ ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ ಕರುಣಿ ಕಪಿಲಸಿದ್ದಮಲ್ಲಿನಾಥಯ್ಯಾ, ನಿಮಗು ಎನಗೂ ಬಸವಣ್ಣನೆ ಶಿವಪಥಿಕನಯ್ಯಾ. ನಾಡಿನ ಸಮಸ್ತ ಶರಣಬಂಧುಗಳಿಗೆ 887ನೇ ಬಸವ ಜಯಂತಿಯ ಹಾರ್ಧಿಕ ಶುಭಾಶಯಗಳು. #BasavaJayanti2020 #ಬಸವಜಯಂತಿ
Tweet media one
7
53
346
@eshwar_khandre
Eshwar Khandre
1 year
ಮೇ 10ರ ರಾಜ್ಯ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಗೆ ಬಸವಕಲ್ಯಾಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶ್ರೀ @MLCvijaysingh ಅವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಇಂದು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಸೇರಿರುವ ಅಪಾರ ಸಂಖ್ಯೆಯ ಜನರ ಉತ್ಸಾಹ ಹೇಳುತ್ತಿದೆ ಬಸವಕಲ್ಯಾಣದಲ್ಲಿ ಬದಲಾವಣೆ ಖಚಿತ.
Tweet media one
Tweet media two
Tweet media three
3
50
357
@eshwar_khandre
Eshwar Khandre
1 year
ಬೀದರ ಜಿಲ್ಲೆಯ ಘಾಟಬೋರೊಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀಮತಿ ಲಕ್ಷ್ಮಿ ಮೇತ್ರೆ ರವರು ಕೋವಿಡ್ ಸಮಯದಲ್ಲಿ ಸಲ್ಲಿಸಿದ ಅಭೂತ ಪೂರ್ವ ಸೇವೆಗೆ ಇಂದು ರಾಷ್ಟ್ರಪತಿ ಭವನದಲ್ಲಿ 2021ನೇ ಸಾಲಿನ ರಾಷ್ಟೀಯ ಫ್ಲೋರೆನ್ಸ್ ನೈಟಿಂಗೇಲ್ ನರ್ಸಸ್ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀಮತಿ ಲಕ್ಷ್ಮಿ ಮೇತ್ರೆ ರವರಿಗೆ ಹಾರ್ಧಿಕ ಅಭಿನಂದನೆಗಳು. 1/2
6
38
350
@eshwar_khandre
Eshwar Khandre
3 years
ನಾಡಿನ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ದೇವರು ತಮಗೆ ಹೆಚ್ಚಿನ ಆಯುರಾರೋಗ್ಯ ಕೊಟ್ಟು ಕಾಪಾಡಲೆಂದು ಹಾರೈಸುತ್ತೇನೆ. @BSYBJP
Tweet media one
6
17
354
@eshwar_khandre
Eshwar Khandre
1 year
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಸದಾ ದೇಶ ಹಾಗೂ ಜನರ ಪರವಾದ ಚಿಂತನೆಗಳೊಂದಿಗೆ ಶ್ರಮಿಸಿದ ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷರು ನಮ್ಮ ಮಾರ್ಗದರ್ಶಕರು ಆತ್ಮೀಯರಾದ ಶ್ರೀ @kharge ಅವರಿಗೆ ಜೀವಮಾನದ ಸಾಧನೆಗೆ "ಲೋಕಮತ ಸಂಸದೀಯ ಪ್ರಶಸ್ತಿ" ಲಭಿಸಿರುವದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ.1/2
Tweet media one
3
36
351
@eshwar_khandre
Eshwar Khandre
4 years
ನನ್ನ ಮೇಲೆ ವಿಶ್ವಾಸ ಮತ್ತು ನಂಬಿಕೆಯಿಟ್ಟು #ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಜವಾಬ್ದಾರಿಯನ್ನು ಹೈ ಕಮಾಂಡ್ ನೀಡಿದ್ದು, ಪಕ್ಷದ ವರಿಷ್ಠರು ನೀಡಿರುವ ಈ ಜವಾಬ್ದಾರಿಯನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸಿ ಎಲ್ಲರನ್ನು ಸೇರಿಸಿಕೊಂಡು ಬೇರುಮಟ್ಟದಿಂದ ಪಕ್ಷದ ಬೆಳೆವಣಿಗೆಗೆ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ.1/2
Tweet media one
22
52
334
@eshwar_khandre
Eshwar Khandre
4 years
ನಮ್ಮ‌ ಮನೆಯಲ್ಲಿ ಕುಟುಂಬ ಸಮೇತ ಗಣೇಶ ಪೂಜೆಯಲ್ಲಿ ಭಾಗಿಯಾದ ಸಂದರ್ಭ. ವಿಘ್ನಹರ ಗಣಪತಿ ಎಲ್ಲರಿಗೂ ಒಳಿತು ಮಾಡಲಿ #ಗಣಪತಿ ಬಪ್ಪಾ ಮೋರಯಾ
10
30
335
@eshwar_khandre
Eshwar Khandre
5 years
My warm Congratulations and Best Wishes to @ashokgehlot51 @OfficeOfKNath @Bhupesh_Baghel as a new CM of Rajasthan , Madhya Pradesh, Chhattisgarh and @SachinPilot as a new Deputy CM of Rajasthan.
Tweet media one
Tweet media two
Tweet media three
Tweet media four
3
63
335
@eshwar_khandre
Eshwar Khandre
4 months
ಎಳ್ಳ ಅಮಾವಾಸ್ಯೆ 🙏
@SagarKhandre12
Sagar Khandre
4 months
ರೈತರ ಹಬ್ಬ ಎಳ್ಳ ಅಮಾವಾಸ್ಯೆ. @eshwar_khandre
Tweet media one
1
4
177
6
15
355
@eshwar_khandre
Eshwar Khandre
10 months
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಪವಿತ್ರ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. #EidAlAdha
Tweet media one
9
23
348
@eshwar_khandre
Eshwar Khandre
1 year
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನೂ ಒಪ್ಪಿ ಇಂದು ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಸಚಿವರಾದ ಶ್ರೀ ರೇವುನಾಯಕ್ ಬೆಳಮಗಿ ಮತ್ತು ಶ್ರೀ ಬಾಬುರಾವ್ ಪಾಟೀಲ್ ಚಿಂಚೋಳಿ ಇವರಿಬ್ಬರನ್ನು ಇಂದು @INCKarnataka ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡು ಶುಭ ಹಾರೈಸಿದೆನು.1/2 @rssurjewala
Tweet media one
14
27
342
@eshwar_khandre
Eshwar Khandre
4 years
ಆನಲೈನ್ ತರಗತಿ ಮೂಲಕ ಎಲ್ಲಾ ವಿಷಯವನ್ನು ಬೋಧಿಸಿ ಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರದ ನಿರ್ಧಾರ ಆತುರದ ಕ್ರಮ ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಸರ್ಕಾರ ಈ ಬಗ್ಗೆ ಮರು ಚಿಂತನೆ ನಡೆಸುವ ಅಗತ್ಯವಿದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಸಮಸ್ಯೆಯಿಂದ ಆನ್ ಲೈನ್ ತರಗತಿ ಪಠ್ಯ ಆಲಿಸುವುದು ಕಷ್ಟ1/3 @drashwathcn
10
88
335
@eshwar_khandre
Eshwar Khandre
4 years
ಭಾರತ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಕೆಚ್ಚೆದೆಯಿಂದ ಹೋರಾಡಿ ದೇಶಕ್ಕಾಗಿ ಹುತಾತ್ಮರಾದ ಭಾರತ��ಯ ವೀರಪುತ್ರರಿಗೆ ನನ್ನ ಕೋಟಿ ಕೋಟಿ ನಮನಗಳು🙏 ಜೈಹಿಂದ್🇮🇳
10
54
320
@eshwar_khandre
Eshwar Khandre
4 years
ಕೊರೊನಾ ವಿರುಧ್ಧದ ಹೋರಾಟಕ್ಕೆ ಉಪಯೋಗವಾಗಲೆಂದು ಇಂದು ಕೆಪಿಸಿಸಿ ಅಧ್ಯಕ್ಷರಿಗೆ ಭೇಟಿಯಾಗಿ ಕೊರೊನಾ ವಿಪತ್ತು ಪರಿಹಾರ ನಿಧಿಗೆ 2 ಲಕ್ಷ ರೂಪಾಯಿ ನೀಡಿದ್ದೇನೆ. @DKShivakumar @INCKarnataka @CMofKarnataka
Tweet media one
11
35
317
@eshwar_khandre
Eshwar Khandre
9 months
ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಹತಾಶ ಭಾವನೆಯಿಂದ ಹೇಳಿಕೆ ಕೊಟ್ಟು ರಾಜ್ಯದ ಜನರಿಗೆ ಅವಮಾನ ಮಾಡಿರುವ ಮಾಜಿ ಗೃಹ ಮಂತ್ರಿ @JnanendraAraga ಅವರ ಹೇಳಿಕೆಯನ್ನು ಖಂಡಿಸಿ ದೆಹಲಿಯಲ್ಲಿ ಮಾಧ್ಯಮ ಮಿತ್ರರಿಗೆ ಪ್ರತಿಕ್ರಿಯೆ ನೀಡಿದೆನು. @INCKarnataka @kharge
14
70
338
@eshwar_khandre
Eshwar Khandre
2 years
ಐತಿಹಾಸಿಕ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ನಿನ್ನೆ ಭಾಲ್ಕಿಯಲ್ಲಿ ನಡೆದ ಬೃಹತ್ ಸ್ವಾತಂತ್ರ್ಯ ನಡಿಗೆ.1/2 #FreedomMarch #Bhalki
20
67
326
@eshwar_khandre
Eshwar Khandre
2 years
ಬೆಳಗಾವಿಯಲ್ಲಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಮುಂದುವರಿದಿದ್ದು, ಇಂದು ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳದಿದ್ದಾರೆ ಹಾಗೂ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದು ಖಂಡನೀಯ. 1/2 @BSBommai
Tweet media one
6
74
313
@eshwar_khandre
Eshwar Khandre
1 year
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾದ ಸಹೋದರಿ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. @laxmi_hebbalkar
Tweet media one
14
17
322
@eshwar_khandre
Eshwar Khandre
2 months
ಪವಿತ್ರ ಮಹಾಶಿವರಾತ್ರಿ ಅಂಗವಾಗಿ ಇಂದು ನಮ್ಮ ಮನೆಯಲ್ಲಿ ಲಿಂಗ ಪೂಜೆ ನೆರವೇರಿಸಿ ಶಿವನ ಆರಾಧನೆ ಮಾಡಿ ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದೆನು. #MahaShivaratri2024
Tweet media one
6
18
324
@eshwar_khandre
Eshwar Khandre
4 years
ರಾಜಕೀಯ ಒತ್ತಡಕ್ಕೆ ಮಣಿದು ತನಿಖೆಯಲ್ಲಿ ನನ್ನ ಹೆಸರು ಇಲ್ಲದಿದ್ದರೂ ಕಾನೂನು ಬಾಹಿರವಾಗಿ ನನಗೆ ನೋಟಿಸ್ ನೀಡಿದ ಜಿಲ್ಲಾಧಿಕಾರಿ ಇದು ನನ್ನ ತೇಜೋವಧೆಗೆ ನಡೆಸಿರುವ ಹುನ್ನಾರ ಕೂಡಲೇ ಡಿಸಿ ಬೆಷರತ ಕ್ಷೇಮೆ ಕೇಳದಿದ್ದರೆ ಡಿಸಿ ವಿರುಧ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಇದು ನೇರ ಎಚ್ಚರಿಕೆ. #DC_Must_apologize
Tweet media one
Tweet media two
Tweet media three
Tweet media four
7
52
302
@eshwar_khandre
Eshwar Khandre
5 years
ಜನಾದೇಶವನ್ನು ನಾನು ವಿನಮ್ರತೆಯಿಂದ ಒಪ್ಪಿಕೊಂಡು ಗೌರವಿಸುತ್ತೇನೆ. ಬೀದರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ @bhagwantkhuba ಹಾಗೂ @PMOIndia @narendramodi ಯವರಿಗೆ ಅಭಿನಂದನೆಗಳು.
17
41
298
@eshwar_khandre
Eshwar Khandre
4 years
ನಮ್ಮೆಲ್ಲರ ನೆಚ್ಚಿನ ನಾಯಕರು, ನಮ್ಮ ರಾಷ್ಟ್ರೀಯ ನಾಯಕರು ಹಾಗೂ ನಮ್ಮೆಲ್ಲರ ಮಾರ್ಗದರ್ಶಕರಾದ ಮಲ್ಲಿಕಾರ್ಜುನ್ ಖರ್ಗೆ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಇನ್ನಷ್ಟು ಆಯುಷ್ಯ ಆರೋಗ್ಯ ಅವಕಾಶ ನೀಡಲಿ. ಈ ದೇಶಕ್ಕೆ ನಿಮ್ಮ ಇನ್ನಷ್ಟು ಸೇವೆಯ ಅಗತ್ಯವಿದೆ. ಮತ್ತೊಮ್ಮೆ ಜನ್ಮ ದಿನದ ಶುಭಾಶಯಗಳು @kharge
Tweet media one
6
36
307
@eshwar_khandre
Eshwar Khandre
1 year
ಕಳೆದ ಡಿಸೆಂಬರ್ 25ರಂದು ನಾನು ವಿಜಾಪುರದಲ್ಲಿನ ಜ್ಞಾನಯೋಗಾಶ್ರಮದಲ್ಲಿ ಪ್ರಖ್ಯಾತ ಪ್ರವಚನಕಾರರು, ನಡೆದಾಡುವ ದೇವರೆಂದೇ ಇಡೀ ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿರುವ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೆ. 1/3 #SiddeshwarSwamiji
Tweet media one
2
27
311
@eshwar_khandre
Eshwar Khandre
5 months
Congratulations and best wishes to my friend AICC secretary, Manthani MLA Shri @OffDSB Garu, Andole MLA Shri Damodar Rajanarsimha garu and all others who took oath as Cabinet Ministers in the newly formed Telangana Govt. @TelanganaCMO @revanth_anumula @BhattiCLP @INCTelangana
Tweet media one
Tweet media two
5
26
314
@eshwar_khandre
Eshwar Khandre
4 years
ಐತಿಹಾಸಿಕ 'ಪ್ರತಿಜ್ಞಾ ದಿನ' ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಹಿರಿಯ ನಾಯಕರು, ಡಿಜಿಟಲ್ ವೇದಿಕೆಯ ಮೂಲಕ ಭಾಗಿಯಾಗಿರುವ ಲಕ್ಷಾಂತರ ನಾಯಕರು, ಕಾರ್ಯಕರ್ತರ ಸಮ್ಮುಖದಲ್ಲಿ ನೂತನ ಅಧ್ಯಕ್ಷರಾಗಿ @DKShivakumar ಮತ್ತು ನಾನು, @JarkiholiSatish ಹಾಗೂ @SaleemAhmadINC ಕಾರ್ಯಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಾಯಿತು. #PratijnaDina
Tweet media one
Tweet media two
Tweet media three
8
58
293
@eshwar_khandre
Eshwar Khandre
11 months
ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು ಮಾನ್ಯ ಉಪ ಮುಖ್ಯಮಂತ್ರಿಗಳೆ. @DKShivakumar
@DKShivakumar
DK Shivakumar
11 months
ರಾಜಭವನದಲ್ಲಿ ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ @HKPatilINC , ಶ್ರೀ @Eshwar_Khandre , ಶ್ರೀ @Chaluvarayaswam , ಶ್ರೀ @dvgmallikarjun ಅವರಿಗೆ ಅಭಿನಂದನೆಗಳು. ಅವರ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ ಎಂಬ ಭರವಸೆ ನನಗಿದೆ.
Tweet media one
Tweet media two
Tweet media three
Tweet media four
27
207
3K
1
24
306
@eshwar_khandre
Eshwar Khandre
5 years
By-election victories are a reflection of the strength of the coalition govt & people's trust towards @INCIndia . Jamakhandi's huge margin of victory is a big boost for our party in the forthcoming LS Election. I thank our party cadre & leaders who worked hard for this win.
Tweet media one
Tweet media two
Tweet media three
Tweet media four
11
71
286