Laxmi Hebbalkar Profile Banner
Laxmi Hebbalkar Profile
Laxmi Hebbalkar

@laxmi_hebbalkar

54,667
Followers
129
Following
3,659
Media
10,548
Statuses

Cabinet Minister for Women and Child Development, Disabled and Senior Citizens Empowerment | MLA , Belagavi Rural Karnataka.

Belagavi, Karnataka
Joined June 2017
Don't wanna be here? Send us removal request.
@laxmi_hebbalkar
Laxmi Hebbalkar
11 months
Birthday wishes to Shri @RahulGandhi Ji, a fearless leader with unwavering conviction and a beacon of hope for all of us. May this year bring lots of happiness and good health. #RahulGandhi
Tweet media one
31
174
3K
@laxmi_hebbalkar
Laxmi Hebbalkar
2 years
Privileged to meet Shri @RahulGandhi Ji, had a valuable conversation at Bengaluru. #RGInKarnataka
Tweet media one
32
166
2K
@laxmi_hebbalkar
Laxmi Hebbalkar
1 year
ಕರ್ನಾಟಕ ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವೆಯಾಗಿ ಇವತ್ತು ಕಾಯಾ ವಾಚಾ ಮನಸಾ ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದೆ. #SwearinginCeremony
Tweet media one
Tweet media two
Tweet media three
Tweet media four
105
120
2K
@laxmi_hebbalkar
Laxmi Hebbalkar
2 years
ಅಭಿನಯ ಚಕ್ರವರ್ತಿ ಶ್ರೀ @KicchaSudeep ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಕನ್ನಡ ಚಿತ್ರರಂಗದ ಬಗ್ಗೆ ನಿಮಗಿರುವ ಅಭಿಮಾನ ದೊಡ್ಡದು, ನಿಮ್ಮ ಮುಂದಿನ ಎಲ್ಲ ಚಿತ್ರಗಳು ಯಶಸ್ವಿ ಪ್ರದರ್ಶನವನ್ನು ಕಾಣಲಿ, ಉತ್ತಮ ಆರೋಗ್ಯ ಭಾಗ್ಯ ತಮ್ಮದಾಗಿರಲಿ ಎಂದು ಆಶಿಸುತ್ತೇನೆ. #BirthdayWishes
Tweet media one
11
557
2K
@laxmi_hebbalkar
Laxmi Hebbalkar
1 year
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದದಿಂದ ಮತ್ತೊಮ್ಮೆ ಶಾಸಕಿಯಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದು, ಇವತ್ತು ವಿಧಾನಸಭೆಯಲ್ಲಿ ಶಾಸನಸಭೆಯ ನೂತನ ಸದಸ್ಯಳಾಗಿ ಪ್ರಮಾಣ ವಚನ ಸ್ವೀಕರಿಸಿದೆ. #Bengaluru
49
94
1K
@laxmi_hebbalkar
Laxmi Hebbalkar
1 year
ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ವಿಶ್ವಾಸ ಹಾಗೂ ಆಶೀರ್ವಾದಕ್ಕೆ ತಲೆ ಬಾಗುತ್ತೇನೆ. ಎಂದಿನಂತೆ ನಿಮ್ಮೆಲ್ಲರ ಸೇವೆಗಳಿಗೆ ಅಣಿಯಾಗಲು ಕಾತುರಳಾಗಿದ್ದೇನೆ. #BelagaviRural | #VictoryCelebration
Tweet media one
84
69
1K
@laxmi_hebbalkar
Laxmi Hebbalkar
10 months
ಬೆಂಗಳೂರಿನಲ್ಲಿ ನಡೆಯಲಿರುವ ಕೇಂದ್ರ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @UdhavThackeray , ಮಾಜಿ ಸಚಿವರಾದ ಶ್ರೀ @AUThackeray ಹಾಗೂ ಶಿವಸೇನಾ ಪಕ್ಷದ ನಾಯಕರಾದ ಸಂಜಯ್ ರಾವತ್ ಅವರನ್ನು ಸ್ವಾಗತಿಸಲಾಯಿತು. ಈ
Tweet media one
Tweet media two
Tweet media three
Tweet media four
19
109
1K
@laxmi_hebbalkar
Laxmi Hebbalkar
1 year
ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೆಳಗಾವಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ‌ ಮೊದಲ ಸಭೆಯನ್ನು ನಡೆಸಿ, ಸಮಗ್ರ ಮಾಹಿತಿಯನ್ನು ಪಡೆಯುವ ಪ್ರಯತ್ನ‌ ಮಾಡಲಾಯಿತು. #KDP | #Meeting
Tweet media one
Tweet media two
Tweet media three
19
71
1K
@laxmi_hebbalkar
Laxmi Hebbalkar
1 year
ಕರ್ನಾಟಕ ರಾಜ್ಯದ ನೂತನ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸನ್ಮಾನ್ಯ ಶ್ರೀ @DKShivakumar ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಕ್ರಿಯಾಶೀಲ ನಾಯಕತ್ವ ಪಕ್ಷಕ್ಕೆ ಸದಾಕಾಲವೂ ಸ್ಪೂರ್ತಿದಾಯಕ, ರಾಜ್ಯಕ್ಕೆ ನಿಮ್ಮ ಕೊಡುಗೆ ಮಹತ್ತರವಾಗಿರಲಿ. @INCKarnataka
Tweet media one
17
41
1K
@laxmi_hebbalkar
Laxmi Hebbalkar
10 months
ಮನೆ ಯಜಮಾನಿಗೆ 2000 ರೂ ನೀಡುವ ಗೃಹ ಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದ್ದು, ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಗೃಹ ಲಕ್ಷ್ಮೀ ಯೋಜನೆಗೆ ಜುಲೈ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ರಾಷ್ಟ್ರೀಯ ನಾಯಕರನ್ನು ಕರೆಸಿ ಯೋಜನೆಗೆ ಚಾಲನೆ ನೀಡುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕರ್ನಾಟಕ
Tweet media one
Tweet media two
Tweet media three
68
121
1K
@laxmi_hebbalkar
Laxmi Hebbalkar
1 year
ಕರ್ನಾಟಕ ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ @MBPatil ಅವರ ಬೆಂಗಳೂರಿನ ನಿವಾಸಕ್ಕೆ ತೆರಳಿ ಶುಭಾಶಯ ಕೋರಲಾಯಿತು. ಈ ಸಮಯದಲ್ಲಿ ಸಹೋದರ ವಿಧಾನ ಪರಿಷತ್ ಸದಸ್ಯ @Channaraj_H ಉಪಸ್ಥಿತರಿದ್ದರು. @INCKarnataka
Tweet media one
10
50
1K
@laxmi_hebbalkar
Laxmi Hebbalkar
1 year
Team Congress is committed to usher progress, welfare and social justice for the people of Karnataka. We will implement the 5 guarantees promised to 6.5 Cr Kannadigas. - Mallikarjun Kharge
Tweet media one
15
62
1K
@laxmi_hebbalkar
Laxmi Hebbalkar
2 years
Tweet media one
38
41
1K
@laxmi_hebbalkar
Laxmi Hebbalkar
1 year
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಪ್ರಚಾರಾರ್ಥದ ಅಂಗವಾಗಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ ಡಾ. ಶಿವರಾಜಕುಮಾರ್ ರವರು ನಾಳೆ ಸಂಜೆ ಶಿಂದೊಳ್ಳಿ ಹಾಗೂ ಹೊನ್ನಿಹಾಳ ಗ್ರಾಮದಲ್ಲಿ ರೋಡ್ ಶೋ ಮೂಲಕ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. #BelagaviRural | #KarnatakaElection2023
32
100
1K
@laxmi_hebbalkar
Laxmi Hebbalkar
1 year
Happiness is time spent with my son. My love for you is taller than the sky and wider than the galaxy. @mrinalhebbalkar
Tweet media one
34
34
1K
@laxmi_hebbalkar
Laxmi Hebbalkar
1 year
Warm birthday wishes to AICC General Secretary and Karnataka State Incharge Shri @rssurjewala ji, wishing you a good health and happiness. #BirthdayWishes
Tweet media one
12
43
945
@laxmi_hebbalkar
Laxmi Hebbalkar
6 months
ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಯುಕ್ತವಾಗಿ ಟಿಪಿಸಿಸಿ ವತಿಯಿಂದ ಮಕ್ಥಲ್ ನಲ್ಲಿ ಆಯೋಜಿಸಲಾಗಿರುವ 'ಸಾರ್ವಜನಿಕ ಸಭೆಯಲ್ಲಿ' ಪಾಲ್ಗೊಳ್ಳಲು ಇವತ್ತು ತೆಲಂಗಾಣ ರಾಜ್ಯಕ್ಕೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ @siddaramaiah ಅವರೊಂದಿಗೆ ಪ್ರಯಾಣ ಬೆಳೆಸಿದ್ದೇನೆ.
Tweet media one
Tweet media two
Tweet media three
Tweet media four
38
62
944
@laxmi_hebbalkar
Laxmi Hebbalkar
11 months
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಮಧ್ಯಮ ವೇಗದ ಬೌಲರ್ ಶ್ರೀ ವೆಂಕಟೇಶ್ ಪ್ರಸಾದ್ ಹಾಗೂ ಅವರ ಧರ್ಮಪತ್ನಿಯನ್ನು ಆಕಸ್ಮಿಕವಾಗಿ ಭೇಟಿ ಮಾಡಲಾಯಿತು. ರಾಜಕೀಯ ಬಗ್ಗೆ ಅವರಿಗೆ ಹೆಚ್ಚಿನ ಆಸಕ್ತಿಯಿದ್ದು, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. #Bengaluru
Tweet media one
22
48
947
@laxmi_hebbalkar
Laxmi Hebbalkar
10 months
ಬೆಂಗಳೂರಿನಲ್ಲಿ ಇವತ್ತು ಮತ್ತು ನಾಳೆ ನಡೆಯಲಿರುವ ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಮಾಜವಾದಿ ಪಕ್ಷದ ಅಧ್ಯಕ್ಷರು ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ @yadavakhilesh ಅವರನ್ನು ಸ್ವಾಗತಿಸಿದೆ. ಈ ಸಮಯದಲ್ಲಿ ಸಚಿವರಾದ ಶ್ರೀ ಎಂ. ಬಿ. ಪಾಟೀಲ
Tweet media one
Tweet media two
Tweet media three
Tweet media four
9
87
913
@laxmi_hebbalkar
Laxmi Hebbalkar
4 years
ಕರ್ನಾಟಕ ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು ಹಾಗು ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ @siddaramaiah ಜೀ, ಅವರಿಗೆ ಹುಟ್ಟುಹಬ್ಬದ ಹಾ��್ದಿಕ ಶುಭಾಶಯಗಳು. ಭಗವಂತ ನಿಮಗೆ ಆಯುರಾರೋಗ್ಯ ಕರುಣಿಸಿ, ಇನ್ನಷ್ಟು ಕಾಲ ನಮ್ಮೆಲ್ಲರಿಗೆ ಮಾರ್ಗದರ್ಶನ ಹಾಗು ರಾಜ್ಯದ ಜನರ ಸೇವೆ ಮಾಡುವ ಸದವಕಾಶ ಸಿಗುವಂತಾಗಲಿ ಎಂದು ಪಾರ್ಥಿಸುತ್ತೇನೆ.
Tweet media one
15
40
896
@laxmi_hebbalkar
Laxmi Hebbalkar
10 months
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಗ್ರಾಮ ಒನ್ ಸಿಬ್ಬಂದಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮ ಒನ್ ಸಿಬ್ಬಂದಿಯ ಲಾಗಿನ್ ಐಡಿ ರದ್ದುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ. ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮೀ
Tweet media one
120
84
891
@laxmi_hebbalkar
Laxmi Hebbalkar
10 months
ನುಡಿದಂತೆ ನಡೆಯುವ ಜನಪ್ರಿಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ @siddaramaiah ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ರಾಜ್ಯ ಕಂಡ ದಕ್ಷ ಹಾಗೂ ಪ್ರಾಮಾಣಿಕ ರಾಜಕಾರಣಿಗಳಾಗಿ ಬಡವರ, ರೈತರ, ಶ್ರಮಿಕರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹಿತಚಿಂತಕರಾಗಿ ಅವರ ಕಾರ್ಯ ಅಪಾರ. ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಭಗವಂತ ಅವರಿಗೆ ಆರೋಗ್ಯ
Tweet media one
27
56
845
@laxmi_hebbalkar
Laxmi Hebbalkar
3 years
ಪಕ್ಷದ ಹಿರಿಯ ಮುಖಂಡರು, ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ @siddaramaiah ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನಷ್ಟು ಕಾಲ ನಮ್ಮೆಲ್ಲರಿಗೆ ನಿಮ್ಮ ಮಾರ್ಗದರ್ಶನ, ಆಶೀರ್ವಾದ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
6
35
811
@laxmi_hebbalkar
Laxmi Hebbalkar
1 year
ಸರ್ವರಿಗೂ ಪ್ರಜಾಪ್ರಭುತ್ವ ಹಬ್ಬದ ಶುಭಾಶಯಗಳು.. ಕುಟುಂಬದ ಸದಸ್ಯರೊಡನೆ ಮತಗಟ್ಟೆಗೆ ತೆರಳಿ, ಮತ ಚಲಾಯಿಸಿದೆ. ಮತದಾನ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ.. ತಪ್ಪದೆ ಮತದಾನ ಮಾಡಿ.. #KarnatakElection2023
Tweet media one
12
73
809
@laxmi_hebbalkar
Laxmi Hebbalkar
1 year
I’m so honored to call you my son. I wish every person on earth would experience this kind of love. Happy birthday Munnu.. @mrinalhebbalkar
Tweet media one
22
20
789
@laxmi_hebbalkar
Laxmi Hebbalkar
1 year
ಸರ್ವರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು. ಈ ದಿನವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಹಾರ ತುರಾಯಿ ಹೂಗುಚ್ಚಗಳನ್ನು ಇನ್ನು ಮುಂದೆ ನಿರಾಕರಿಸಲಿದ್ದೇನೆ. ಹಾರ ತುರಾಯಿಗಳ ಬದಲಾಗಿ ಪೆನ್ನು, ನೋಟಬುಕ್‌ ಹಾಗೂ ಇನ್ನಿತರ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಿದರೆ ಒಳಿತು. ಪರಿಸರದ ಹಿತ ದೃಷ್ಟಿಯಿಂದ ಈ ಮಹತ್ವದ
Tweet media one
17
24
791
@laxmi_hebbalkar
Laxmi Hebbalkar
2 years
ಶಾಂತಿ, ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿ ಹೊರಹೊಮ್ಮುತ್ತಿರುವ ಭಾರತ ಐಕ್ಯತಾ ಯಾತ್ರೆಯ ಬಿಡುವಿನ ಸಂದರ್ಭದಲ್ಲಿ. #BharatJodoYatra
Tweet media one
38
49
751
@laxmi_hebbalkar
Laxmi Hebbalkar
9 months
ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ಮಾನ್ಯ ಗೃಹ ಸಚಿವರಾದ @DrParameshwara ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
10
43
758
@laxmi_hebbalkar
Laxmi Hebbalkar
10 months
ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಲಿ, ಪಕ್ಷದ ಕೋಟ್ಯಾಂತರ ಕಾರ್ಯಕರ್ತರಿಗೆ ತಮ್ಮ ಮಾರ್ಗದರ್ಶನ ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. #MallikarjunKharge
Tweet media one
18
35
748
@laxmi_hebbalkar
Laxmi Hebbalkar
1 year
ಕರ್ನಾಟಕ ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ @DrParameshwara ಅವರ ಬೆಂಗಳೂರಿನ ನಿವಾಸಕ್ಕೆ ತೆರಳಿ ಶುಭಾಶಯ ಕೋರಲಾಯಿತು. ಈ ಸಮಯದಲ್ಲಿ ಸಹೋದರ ವಿಧಾನ ಪರಿಷತ್ ಸದಸ್ಯ @Channaraj_H ಉಪಸ್ಥಿತರಿದ್ದರು. @INCKarnataka
Tweet media one
11
32
733
@laxmi_hebbalkar
Laxmi Hebbalkar
10 months
ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಕ್ಕೆ ಆಗಮಿಸಿದ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @HemantSorenJMM ಹಾಗೂ ಅವರ ಪತ್ನಿಯನ್ನು ತುಂಬು ಹೃದಯದಿಂದ ಸ್ವಾಗತಿಸಿದೆ. #Bengaluru
Tweet media one
Tweet media two
Tweet media three
Tweet media four
10
64
720
@laxmi_hebbalkar
Laxmi Hebbalkar
1 year
ಆಧುನಿಕ ಭಾರತದ ನಿರ್ಮಾತೃ, ದೇಶದ ಮೊದಲ ಪ್ರಧಾನಿ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಗೌರವಯುತ ನಮನಗಳು. #JawaharlalNehru | #DeathAnniversary
Tweet media one
21
38
716
@laxmi_hebbalkar
Laxmi Hebbalkar
10 months
ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ, ಶುಭ ಕೋರಿದೆ. ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಖರ್ಗೆ ಅವರಿಗೆ ಭಗವಂತ ದೀರ್ಘಾಯಸ್ಸು, ಆರೋಗ್ಯ ಕರುಣಿಸಲೆಂದು
Tweet media one
Tweet media two
Tweet media three
13
43
718
@laxmi_hebbalkar
Laxmi Hebbalkar
10 months
ಮನೆಯ ಯಜಮಾನಿ ಖಾತೆಗೆ ಮಾಸಿಕ 2,000/- ರೂಪಾಯಿ ಜಮಾ ಮಾಡುವ ಕರ್ನಾಟಕ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷೆಯ “ ಗೃಹಲಕ್ಷ್ಮಿ” ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭವಾಗಲಿದೆ. ನಮ್ಮ ಸರ್ಕಾರ ನಿಗದಿ ಪಡಿಸಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಪೈಕಿ ನಿಮ್ಮ ಹತ್ತಿರದಲ್ಲಿರುವ ಯಾವುದಾದರೂ
Tweet media one
28
75
696
@laxmi_hebbalkar
Laxmi Hebbalkar
1 year
ಕರ್ನಾಟಕ ರಾಜ್ಯದ ಜನಪ್ರಿಯ ನಾಯಕರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ @DKShivakumar ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲೆಂದು ಪಾರ್ಥಿಸುತ್ತೇನೆ. #BirthdayWishes | #DKShivakumar | #PresidentKPCC
Tweet media one
22
29
702
@laxmi_hebbalkar
Laxmi Hebbalkar
1 year
ಮತದಾರ ಬಂಧುಗಳ ಗಮನಕ್ಕೆ.. ಇವಿಎಂ ಯಂತ್ರದಲ್ಲಿ ನನ್ನ ಕ್ರಮ ಸಂಖ್ಯೆ 04, ಹಸ್ತದ ಗುರುತಿಗೆ ಬಟನ್ ಒತ್ತುವ ಮೂಲಕ ಹರಸಿ, ಆಶೀರ್ವದಿಸಿರಿ. ಕಾಂಗ್ರೆಸ್ ಬರಲಿದೆ.. ಪ್ರಗತಿ ತರಲಿದೆ.. #BelagaviRural
Tweet media one
21
42
671
@laxmi_hebbalkar
Laxmi Hebbalkar
1 year
ಹುಬ್ಬಳ್ಳಿಯ ಕಾಂಗ್ರೆಸ್ ನಾಯಕರಾದ ಶ್ರೀ @JagadishShettar ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @DKShivakumar ಅವರ ಜತೆ ತೆರಳಿ ರಾಜಕೀಯ ಬೆಳವಣಿಗೆಗಳ ಕುರಿತು ಸುಧೀರ್ಘವಾಗಿ ಚರ್ಚಿಸಿ, ಉಪಹಾರ ಕೂಟದಲ್ಲಿ ಭಾಗಿಯಾದೆ. ಈ ಸಮಯದಲ್ಲಿ ಸಚಿವರಾದ ಶ್ರೀ ಸತೀಶಣ್ಣ ಜಾರಕಿಹೊಳಿ, ಶಾಸಕರಾದ ಕೋನರೆಡ್ಡಿ ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
7
53
665
@laxmi_hebbalkar
Laxmi Hebbalkar
10 months
ಬೆಂಗಳೂರಿನಲ್ಲಿ ನಡೆಯುತ್ತಿರುವ ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸಲು ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎನ್ ಸಿ ಪಿ ಮುಖ್ಯಸ್ಥರಾದ ಶ್ರೀ ಶರದ್ ಪವಾರ್ ಅವರನ್ನು ಸ್ವಾಗತಿಸಿದೆ. ಇದೇ ವೇಳೆ ಸಚಿವರಾದ ಎಂ. ಬಿ. ಪಾಟೀಲ, ಮಾಜಿ ಸಚಿವರಾದ ಆರ್. ವಿ. ದೇಶಪಾಂಡೆ, ಪಿಜಿಆರ್ ಸಿಂಧ್ಯಾ, ವಿಧಾನಪರಿಷತ್ ಸದಸ್ಯರಾದ ಚನ್ನರಾಜ
Tweet media one
Tweet media two
Tweet media three
7
62
654
@laxmi_hebbalkar
Laxmi Hebbalkar
1 year
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸನ್ಮಾನ್ಯ ಶ್ರೀ @siddaramaiah ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಅಧಿಕಾರದ ಅವಧಿ ಕರ್ನಾಟಕಕ್ಕೆ ವರದಾನವಾಗಲಿ, ಸಮಾಜಮುಖಿ ಯೋಜನೆಗಳು ನಿರಂತರವಾಗಿ ಸಾಗಲಿ. @INCKarnataka
Tweet media one
11
27
646
@laxmi_hebbalkar
Laxmi Hebbalkar
1 year
ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ @DKShivakumar ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿ, ಹೂಗುಚ್ಚ ನೀಡಿ ಶುಭ ಹಾರೈಸಲಾಯಿತು ಈ ಸಮಯದಲ್ಲಿ ಸಹೋದರ ವಿಧಾನ ಪರಿಷತ್ ಸದಸ್ಯರಾದ @Channaraj_H , ನೂತನ ಶಾಸಕರಾಗಿ ಆಯ್ಕೆಯಾದ ರಾಜು ಸೇಠ್, ಮಹೇಂದ್ರ ತಮ್ಮಣ್ಣವರ ಉಪಸ್ಥಿತರಿದ್ದರು. #BirthdayWishes
Tweet media one
11
42
637
@laxmi_hebbalkar
Laxmi Hebbalkar
1 year
ಒಂದು ಹೆಣ್ಣು ಮಗು ಒಂದು ಪವಾಡ, ಅದು ಎಂದಿಗೂ ಅದ್ಭುತವಾಗುವುದನ್ನು ನಿಲ್ಲಿಸುವುದಿಲ್ಲ. #ProudGirl
Tweet media one
13
18
633
@laxmi_hebbalkar
Laxmi Hebbalkar
11 months
ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ವಿಲಾಸರಾವ್ ದೇಶಮುಖ್ ಅವರ ಸುಪುತ್ರ ಲಾತೂರ್ ಗ್ರಾಮೀಣ ಶಾಸಕರಾದ ಶ್ರೀ ಧೀರಜ್ ದೇಶಮುಖ್ ರವರು ಇಂದು ಬೆಂಗಳೂರಿಗೆ ಆಗಮಿಸಿ, ನನ್ನನ್ನು ಭೇಟಿ ಮಾಡಿ ಅಭಿನಂದಿಸಿದರು. ಈ ವೇಳೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಈ ಸಮಯದಲ್ಲಿ ಸಹೋದರ ವಿಧಾನ ಪರಿಷತ್ ಸದಸ್ಯ
Tweet media one
Tweet media two
Tweet media three
15
48
626
@laxmi_hebbalkar
Laxmi Hebbalkar
10 months
ವಿಧಾನ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಭಾಗಿಯಾದೆ.
Tweet media one
Tweet media two
Tweet media three
Tweet media four
11
13
626
@laxmi_hebbalkar
Laxmi Hebbalkar
10 months
ಇತಿಹಾಸದಲ್ಲೇ ಅಪರೂಪದ ಬಜೆಟ್.. ಮುಖ್ಯಮಂತ್��ಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮಂಡಿಸಿರುವ ರಾಜ್ಯ ಕಾಂಗ್ರೆಸ್ ಸರಕಾರದ 2023-24ನೇ ಸಾಲಿನ ಆಯವ್ಯಯ ಇತಿಹಾಸದಲ್ಲೇ ಅತ್ಯಪರೂಪವಾದದ್ದು, ಈ ಬಜೆಟ್ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಕಾಂಗ್ರೆಸ್ ಧ್ಯೇಯ ಬಜೆಟ್ ನಲ್ಲಿ ಪ್ರತಿಬಿಂಬಿತವಾಗಿದೆ. ಪ್ರಾದೇಶಿಕವಾಗಿ ನೋಡಿದರೂ,
Tweet media one
Tweet media two
Tweet media three
57
59
619
@laxmi_hebbalkar
Laxmi Hebbalkar
7 months
ಕೈಲಾಸ ಪರ್ವತದ ನಂತರ ಕೇದಾರನಾಥವನ್ನು ಶಿವನ ಎರಡನೇ ವಾಸಸ್ಥಾನವೆಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯದ ಶ್ರೀ ಕೇದಾರನಾಥ್ ಸ್ವಾಮಿಯ ದರ್ಶನ, ಆಶೀರ್ವಾದ ಪಡೆದು, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ. ನೈಸರ್ಗಿಕವಾಗಿಯೇ ಅಲೌಕಿಕ ದೃಶ್ಯಗಳಿಂದ ಕೂಡಿರುವ ಈ ದೇವಾಲಯ ಪವಾಡಗಳು ಹಾಗೂ ಅನೇಕ ಪೌರಾಣಿಕ ಕಥೆಗಳನ್ನು ಒಳಗೊಂಡಿರುವುದು ವಿಶೇಷ. || ಹರ ಹರ
Tweet media one
Tweet media two
Tweet media three
Tweet media four
25
35
614
@laxmi_hebbalkar
Laxmi Hebbalkar
4 years
Wishing a Happy Birthday to Shri @DKShivakumar Ji, President of Karnataka Pradesh Congress Committee. Your dyanamic leadership is the source of inspiration for Karnataka Congress. Wishing you good health, happiness, success and a great year.
Tweet media one
27
64
586
@laxmi_hebbalkar
Laxmi Hebbalkar
1 year
ತಾಯಿಯ ತಿಳಿವಳಿಕೆಯ ಮಾತುಗಳೇ ನನಗೆ ಶಕ್ತಿ, ತಾಯಿ ತೋರುವ ಮಮತೆಯೇ ನನ್ನ ಬದುಕಿಗೆ ಸ್ಫೂರ್ತಿ. ನನ್ನ ಪ್ರತಿಯೊಂದು ಹೆಜ್ಜೆಯಲ್ಲಿ ಜೊತೆಯಾಗಿ, ಪೋಷಿಸಿ, ಪ್ರಾರ್ಥಿಸಿ, ಯೋಚಿಸಿ, ನನ್ನ ಒಳಿತಿಗಾಗಿ ಸದಾಕಾಲವೂ ನನಗೆ ಮಾರ್ಗದರ್ಶನ ನೀಡಿದ ನನ್ನ ತಾಯಿಗೆ ಶಿರ ಸಾಷ್ಟಾಂಗ ನಮಸ್ಕಾರ. ನನ್ನ ಪಾಲಿನ ಪ್ರತ್ಯಕ್ಷ ದೇವರಿಗೆ ತಾಯಂದಿರ ದಿನದ ಶುಭಾಶಯಗಳು..
Tweet media one
18
25
610
@laxmi_hebbalkar
Laxmi Hebbalkar
3 months
I wished the newly appointed All India Mahila Congress President, @LambaAlka Ji, in New Delhi. @MahilaCongress
Tweet media one
16
67
597
@laxmi_hebbalkar
Laxmi Hebbalkar
1 year
ಭದ್ರಾವತಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ತೆರಳಿ, ದರ್ಶನ ಆಶೀರ್ವಾದ ಪಡೆದುಕೊಂಡೆ. ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ನಾನು ಈ ದೇವಸ್ಥಾನಕ್ಕೆ ಭೇಟಿಕೊಟ್ಟು ಪ್ರಾರ್ಥಿಸಿ, ಇಷ್ಟಾರ್ಥಗಳು ಸಿದ್ಧಿಯಾಗುವಂತೆ ಲಕ್ಷ್ಮೀ ನರಸಿಂಹ ಸ್ವಾಮಿಯಲ್ಲಿ ಬೇಡಿಕೊಂಡಿದ್ದೆ, ಅದರಂತೆ ಸ್ವಾಮಿ ಎಲ್ಲ ಇಷ್ಟಾರ್ಥಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ
Tweet media one
Tweet media two
Tweet media three
Tweet media four
19
35
590
@laxmi_hebbalkar
Laxmi Hebbalkar
10 months
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದ್ದು, ಅರ್ಹ ಫಲಾನುಭವಿಗಳು ಅಗತ್ಯವಿರುವ ದಾಖಲೆಗಳೊಂದಿಗೆ ಹತ್ತಿರದಲ್ಲಿರುವ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು. ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ
Tweet media one
82
59
579
@laxmi_hebbalkar
Laxmi Hebbalkar
2 months
ಸರಳತೆಯ ರಾಯಭಾರಿ, ಕನ್ನಡ ಚಿತ್ರರಂಗದ ಮಹಾನ್ ಚೇತನ, ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು. ಸಿನಿಮಾ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. #PuneethRajkumar | #PuneethRajkumarLivesOn
Tweet media one
2
80
554
@laxmi_hebbalkar
Laxmi Hebbalkar
10 months
ಬೆಂಗಳೂರಿನಲ್ಲಿ ನಡೆಯಲಿರುವ ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆಡಿಯು ನಾಯಕರು ಹಾಗೂ ಬಿಹಾರ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ನಿತೀಶ್ ಕುಮಾರ್, ಆರ್ ಜೆಡಿ ಮುಖ್ಯಸ್ಥರು ಹಾಗೂ ಬಿಹಾರ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಲಾಲೂ ಪ್ರಸಾದ್ ಯಾದವ್,
Tweet media one
Tweet media two
Tweet media three
Tweet media four
2
48
531
@laxmi_hebbalkar
Laxmi Hebbalkar
1 year
ಬೆಂಗಳೂರಿನಲ್ಲಿ ಇವತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಕೈಗೊಂಡು, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸುಧೀರ್ಘ ಕಾಲ ಸಮಾಲೋಚನೆ ನಡೆಸಿದೆ. ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ, 3 ಜನ ಉಸ್ತುವಾರಿ‌ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು
Tweet media one
Tweet media two
Tweet media three
Tweet media four
8
40
525
@laxmi_hebbalkar
Laxmi Hebbalkar
10 months
ನಮ್ಮ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ “ ಗೃಹಲಕ್ಷ್ಮಿ ” ಯೋಜನೆಗೆ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಾಲನೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರ ನಿವಾಸಕ್ಕೆ ತೆರಳಿ, ಸಮಾರಂಭಕ್ಕೆ ಆಹ್ವಾನಿಸಿದೆ. ಇದೇ ವೇಳೆ ವಿಧಾನಪರಿಷತ್ ಸದಸ್ಯರಾದ @Channaraj_H
Tweet media one
Tweet media two
Tweet media three
6
38
515
@laxmi_hebbalkar
Laxmi Hebbalkar
7 months
ಇವತ್ತು ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ @siddaramaiah ನವರೊಂದಿಗೆ ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಲಾಯಿತು.
Tweet media one
Tweet media two
Tweet media three
Tweet media four
3
46
516
@laxmi_hebbalkar
Laxmi Hebbalkar
10 months
ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲಾದ ರಾಜ್ಯದಲ್ಲಿರುವ ದೃಷ್ಟಿಹೀನ, ಶ್ರವಣದೋಷ, ಬುದ್ಧಿ ಮಾಂದ್ಯತೆಯ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಯಾತನೆಯ ಕುರಿತು ಉತ್ತರಿಸಿದೆ. #Bengaluru
Tweet media one
13
24
507
@laxmi_hebbalkar
Laxmi Hebbalkar
2 years
ಕರ್ನಾಟಕ ರತ್ನ, ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #PuneethRajkumar
Tweet media one
1
63
498
@laxmi_hebbalkar
Laxmi Hebbalkar
9 months
ಮನೆಯ ಯಜಮಾನಿಯ ಕೈಗೆ ಸಿಗುವ ₹ 2000/- ಹಣ ಕುಟುಂಬ ನಿರ್ವಹಣೆಯ ಭಾರವನ್ನು ಇಳಿಸಲಿದೆ, ಮಹಿಳಾ ಸಬಲೀಕರಣಕ್ಕೆ ಇದೊಂದು ಮಹತ್ತರ ಹೆಜ್ಜೆಯಾಗಲಿದೆ. ಇವತ್ತಿನವರೆಗೆ ಸುಮಾರು 1.03 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಕೊಂಡಿರುವುದು ಖುಷಿಯ ವಿಚಾರ. #Gruhalaxmi
Tweet media one
49
47
505
@laxmi_hebbalkar
Laxmi Hebbalkar
10 months
ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ನಮ್ಮ ನಾಯಕರಾಗಿರುವ ಶ್ರೀಯುತ @RahulGandhi ಅವರ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಲಯ ನೀಡಿರುವ ತಡೆಯಾಜ್ಞೆ ಸ್ವಾಗತಾರ್ಹ. ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಗೆಲುವಾಗಿದೆ. ದ್ವೇಷದ ರಾಜಕಾರಣ ಸರಿಯಲ್ಲ ಎಂದು
Tweet media one
6
26
499
@laxmi_hebbalkar
Laxmi Hebbalkar
9 months
ರಾಜ್ಯ ಸರ್ಕಾರ ಬಹುನಿರೀಕ್ಷಿತ “ಗೃಹಲಕ್ಷ್ಮೀ” ಯೋಜನೆಗೆ ಇದೇ ಆಗಸ್ಟ್ 27 ರಂದು ಚಾಲನೆ ನೀಡಲಿದ್ದೇವೆ. ಈ ಯೋಜನೆಗೆ ರಾಜ್ಯದ 11 ಸಾವಿರ ಕಡೆ ಚಾಲನೆ ಸಿಗಲಿದ್ದು ಎಲ್ಲ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಸೇರಿದಂತೆ ಆಯಾ ಸ್ಥಳಗಳಲ್ಲಿ ಈ ಯೋಜನೆಯ ಚಾಲನಾ ಸಮಾರಂಭ ನಡೆಯಲಿದೆ. ಬೆಳಗಾವಿಯಲ್ಲೇ ”ಗೃಹಲಕ್ಷ್ಮೀ” ಯೋಜನೆಗೆ ಚಾಲನೆ ಸಿಗಬೇಕೆಂಬುದು ನನ್ನ
Tweet media one
10
38
500
@laxmi_hebbalkar
Laxmi Hebbalkar
9 months
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಅತಿದೊಡ್ಡದಾದ 'ಗೃಹಲಕ್ಷ್ಮಿ' ಯೋಜನೆಯ ಸೌಲಭ್ಯಗಳ ವಿತರಣಾ ಸಮಾರಂಭ ಯಶಸ್ವಿಯಾಗಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರಿಗೆ ಹೂಗುಚ್ಛ ನೀಡಿ ಕೃತಜ್ಞತೆ ಸಲ್ಲಿಸಿದೆ. #Mysuru | #Gruhalaxmi
Tweet media one
21
56
482
@laxmi_hebbalkar
Laxmi Hebbalkar
11 months
ಮಖ್ಯಮಂತ್ರಿಗಳಾದ ಸನ್ಮಾ‌ನ್ಯ ಶ್ರೀ @siddaramaiah ನವರ ಅಧ್ಯಕ್ಷತೆಯಲ್ಲಿ‌ ನಡೆದ ಗೃಹಲಕ್ಷ್ಮೀ ಯೋಜನೆಯ ಕುರಿತಾದ ಸಭೆಯಲ್ಲಿ ಭಾಗಿಯಾಗಿ ಗೃಹಲಕ್ಷ್ಮೀ ಯೋಜನೆಯನ್ನು ಅನುಷ್ಠಾನಕ್ಕೆ ತರುವುದರ ಬಗ್ಗೆ ಸುಧೀರ್ಘ ಕಾಲ ಚರ್ಚಿಸಲಾಯಿತು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.
Tweet media one
Tweet media two
28
29
484
@laxmi_hebbalkar
Laxmi Hebbalkar
1 year
ನಿಮ್ಮ ಮತ ಅಭಿವೃದ್ಧಿಗೆ, ನಿಮ್ಮ ಮತ‌ ಸ್ವಾಭಿಮಾನಕ್ಕೆ, ನಿಮ್ಮ ಮತ ಸತ್ಯಕ್ಕೆ, ನಿಮ್ಮ ಮತ ಹಸ್ತದ ಗುರುತಿಗೆ.. ಕಾಂಗ್ರೆಸ್ ಬರಲಿದೆ.. ಪ್ರಗತಿ ತರಲುದೆ..
Tweet media one
38
32
479
@laxmi_hebbalkar
Laxmi Hebbalkar
1 year
A very, very happy marriage anniversary to both of you. May you two get many more years to celebrate this day together. – Happy Anniversary to you both! #MarriageAnniversary
Tweet media one
22
17
473
@laxmi_hebbalkar
Laxmi Hebbalkar
2 months
Vote for progress, vote for a brighter tomorrow! #BelagaviLoksabha | #MrinalHebbalkar
Tweet media one
142
49
482
@laxmi_hebbalkar
Laxmi Hebbalkar
1 year
ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ @utkhader ಅವರಿಗೆ ಅಭಿನಂದನೆಗಳು.
Tweet media one
9
31
469
@laxmi_hebbalkar
Laxmi Hebbalkar
4 years
ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಭಕ್ತಿ ಪೂರ್ವಕ ಶುಭಕಾಮನೆಗಳು. ಜಗನ್ಮಾತೆಯು ಎಲ್ಲರಿಗೂ ಸುಖ, ಸಂತೋಷ, ಸಮೃದ್ಧಿಗಳನ��ನು ಕರುಣಿಸಲಿ ಹಾಗೂ ಎಲ್ಲರ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ. ಕೊರೋನಾ ಹಿನ್ನಲೆಯಲ್ಲಿ ಮನೆಗಳಲ್ಲಿಯೇ ಸರಳವಾಗಿ ಹಬ್ಬವನ್ನು ಆಚರಿಸೋಣ, ಮುನ್ನೆಚ್ಚರಿಕೆಗಳನ್ನು, ಸುರಕ್ಷತಾ ನಿಯಮಗಳನ್ನು ಪಾಲಿಸೋಣ..
Tweet media one
15
31
457
@laxmi_hebbalkar
Laxmi Hebbalkar
10 months
ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @siddaramaiah ಅವರನ್ನು ಭೇಟಿ ಮಾಡಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ. ರಾಜ್ಯ ಕಂಡ ದಕ್ಷ ಹಾಗೂ ಪ್ರಾಮಾಣಿಕ ರಾಜಕಾರಣಿಗಳಾಗಿ ಬಡವರ, ರೈತರ, ಶ್ರಮಿಕರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹಿತಚಿಂತಕರಾಗಿ ಅವರ ಕಾರ್ಯ ಅಪಾರ. ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಭಗವಂತ
Tweet media one
3
15
469
@laxmi_hebbalkar
Laxmi Hebbalkar
10 months
ವಿಧಾನ ಪರಿಷತ್ ಕಲಾಪದಲ್ಲಿ ಇಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿರುವ ಅಂಗನವಾಡಿ ಕೇಂದ್ರಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದೆ.
Tweet media one
Tweet media two
Tweet media three
Tweet media four
5
38
466
@laxmi_hebbalkar
Laxmi Hebbalkar
10 months
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ಉತ್ತಮ ಭಾರತದ ಅಡಿಪಾಯ' ಕಾರ್ಯಕ್ರಮದಲ್ಲಿ ಪಾಲ್ಗೊಂಡೆ, ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ನೋಡಿ ನಿಜಕ್ಕೂ ಖುಷಿಯಾಯಿತು. #BuniyaadIndiaKi
Tweet media one
Tweet media two
Tweet media three
Tweet media four
9
32
462
@laxmi_hebbalkar
Laxmi Hebbalkar
11 months
ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @DKShivakumar ರವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾದೆ. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಗೃಹಲಕ್ಷ್ಮಿ' ಯೋಜನೆಗೆ ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ರೂಪುರೇಷೆ ಸಿಗಲಿದ್ದು, ಈ
Tweet media one
Tweet media two
9
29
464
@laxmi_hebbalkar
Laxmi Hebbalkar
6 months
Happy Birthday, Channu! 🎉 Loveliest brother your unwavering support and comforting shoulder mean the world to me. @Channaraj_H
Tweet media one
Tweet media two
Tweet media three
Tweet media four
15
30
461
@laxmi_hebbalkar
Laxmi Hebbalkar
9 months
ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ 'ಗೃಹಲಕ್ಷ್ಮಿ' ಯೋಜನೆಯ ಚಾಲನಾ ಸಮಾರಂಭ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ @siddaramaiah ಅವರನ್ನು ಭೇಟಿ ಮಾಡಿ, ಧನ್ಯವಾದ ಸಲ್ಲಿಸಿದೆ. @INCKarnataka
Tweet media one
Tweet media two
16
35
462
@laxmi_hebbalkar
Laxmi Hebbalkar
10 months
ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತತೆಯಿಂದ ಕೂಡಿದ್ದು, ನಾಳೆ ಬಜೆಟ್ ಮುಗಿಸಿ ಉಡುಪಿಗೆ ತೆರಳಲಿದ್ದೇನೆ, ಈಗಾಗಲೇ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳಿಂದ ನೆರೆ ಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ನಾಳೆ ಉಡುಪಿಯಲ್ಲಿ ಎಲ್ಲ ಅಧಿಕಾರಿಗಳ ಸಭೆಯನ್ನು ಕರೆದು
Tweet media one
12
30
453
@laxmi_hebbalkar
Laxmi Hebbalkar
10 months
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳಿ ಗ್ರಾಮದ ಶ್ರೀನಾಥ ಗಣಪತ ದಳವಿ ಎಂಬ ಯುವಕ, ಇದೇ ಜುಲೈ 28 ರಿಂದ ಚೀನಾ ದೇಶದಲ್ಲಿ ನಡೆಯಲಿರುವ ವರ್ಲ್ಡ್‌ ಯುನಿವರ್ಸಿಟಿ ಗೇಮ್ಸ್ ಗಳಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವನ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿ, ಅಭಿನಂದಿಸಿದೆ.
Tweet media one
4
27
447
@laxmi_hebbalkar
Laxmi Hebbalkar
6 months
ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ಆಟಗಾರ, ದಾಖಲೆಗಳ ಸರದಾರ, ರನ್ ಮಷಿನ್ ಖ್ಯಾತಿಯ @imVkohli ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #ViratKohli | #KingKohli | #RunMachine
Tweet media one
4
23
450
@laxmi_hebbalkar
Laxmi Hebbalkar
4 years
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.. #ಈದ್_ಮುಬಾರಕ್ I wish this Ramadan will infuse you with courage. May this Eid bring you joy, happiness, peace and prosperity. #EidMubarak
Tweet media one
26
37
434
@laxmi_hebbalkar
Laxmi Hebbalkar
2 months
Empowering women through Gruhalaxmi Scheme.
18
39
447
@laxmi_hebbalkar
Laxmi Hebbalkar
1 year
ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ. #VictoryAhead | #CongressForever | #CongressWaves
Tweet media one
27
21
439
@laxmi_hebbalkar
Laxmi Hebbalkar
9 months
ಮೈಸೂರಿನಲ್ಲಿ ಆಗಸ್ಟ್ 30, 2023 ರಂದು 'ಗೃಹಲಕ್ಷ್ಮೀ' ಯೋಜನೆಗೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲು ಹಾಗೂ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರೊಂದಿಗೆ ಮೈಸೂರಿಗೆ ಪ್ರಯಾಣ ಬೆಳೆಸಲಾಯಿತು. ಈ ವೇಳೆ ಮಾನ್ಯ ಕೃಷಿ ಸಚಿವರಾದ ಶ್ರೀ ಎನ್.
Tweet media one
Tweet media two
Tweet media three
Tweet media four
10
31
438
@laxmi_hebbalkar
Laxmi Hebbalkar
11 months
ಕರ್ನಾಟಕ ಸರ್ಕಾರದ “ ಗೃಹಲಕ್ಷ್ಮೀ ” ಯೋಜನೆಯ ಕುರಿತು ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದೆ. ಗೃಹಲಕ್ಷ್ಮೀ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಬಿಪಿಎಲ್/ಎಪಿಎಲ್/ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ, 2,000/- ಗಳನ್ನು DBT ಮೂಲಕ ನೀಡುವ
Tweet media one
Tweet media two
Tweet media three
Tweet media four
22
44
435
@laxmi_hebbalkar
Laxmi Hebbalkar
2 years
ಕೋಟ್ಯಾಂತರ ಅಭಿಮಾನಿಗಳ ಆರಾಧ್ಯದೈವ, ಕರ್ನಾಟಕ ರತ್ನ, ಕರುನಾಡಿನ ಜನರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಯೊರಿರುವ ಶ್ರೀ ಪುನೀತ್ ರಾಜ್‍ಕುಮಾರ್ (ಅಪ್ಪು) ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ ಪದವಿಯನ್ನು ಘೋಷಣೆ ಮಾಡಿದ್ದು ಸ್ವಾಗತಾರ್ಹ. #PuneetRajkumar
Tweet media one
4
31
426
@laxmi_hebbalkar
Laxmi Hebbalkar
2 years
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮಹತ್ವಾಕಾಂಕ್ಷೆಯ ಚಿತ್ರ 'ಗಂಧದ ಗುಡಿ' ಬಿಡುಗಡೆಯಾಗಿದ್ದು, ಚಿತ್ರ ಅದ್ಭುತ ಯಶಸ್ಸನ್ನು ಕಾಣಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. #GandhadaGudi
Tweet media one
2
41
432
@laxmi_hebbalkar
Laxmi Hebbalkar
2 years
ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸಹೋದರ ಶ್ರೀ @Channaraj_H ಅತ್ಯಧಿಕ ಮತಗಳಿಂದ ಜಯಶಾಲಿಯಾಗಿ ವಿಧಾನ ಪರಿಷತ್ತಿಗೆ ಆಯ್ಕೆಯಾದ ಹಿನ್ನಲೆಯಲ್ಲಿ ಚಿಕ್ಕೊಡಿಗೆ ತೆರಳಿ ಆತ್ಮೀಯವಾಗಿ ಶುಭಾಶಯ ಕೋರಿ, ಪಕ್ಷದ ಕಾರ್ಯಕರ್ತರ ಜತೆ ವಿಜಯದ ಸಂಭ್ರಮವನ್ನು ಹಂಚಿಕೊಂಡೆ. ಸಹೋದರ ಚನ್ನರಾಜ ಹಟ್ಟಿಹೊಳಿಯವರ ಮೇಲೆ ವಿಶ್ವಾಸವನ್ನಿಟ್ಟು, ಗೆಲುವಿಗೆ 1/4
Tweet media one
Tweet media two
Tweet media three
Tweet media four
27
35
424
@laxmi_hebbalkar
Laxmi Hebbalkar
6 years
ಮೊದಲ ಬಾರಿಗೆ ರಾಜ್ಯ ವಿಧಾನಸಭೆಯಲ್ಲಿ ಭಾಗಿಯಾದ ಅಭೂತಪೂರ್ವ ಕ್ಷಣಗಳು..!!
Tweet media one
68
48
409
@laxmi_hebbalkar
Laxmi Hebbalkar
10 months
ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ದೆಹಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @ArvindKejriwal , ಪಂಜಾಬ್ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @BhagwantMann , ಎಎಪಿ ವಕ್ತಾರರಾದ ರಾಘವ್ ಚಡ್ಡಾ ಅವರನ್ನು ತುಂಬು ಹೃದಯದಿಂದ ಬರಮಾಡಿಕೊಳ್ಳಲಾಯಿತು. ಈ
Tweet media one
Tweet media two
Tweet media three
Tweet media four
4
46
419
@laxmi_hebbalkar
Laxmi Hebbalkar
10 months
ರಾಜ್ಯ ಸರ್ಕಾರದ ಬಹು ನಿರೀಕ್ಷಿತ “ ಗೃಹಲಕ್ಷ್ಮಿ ” ಯೋಜನೆಗೆ ವಿದ್ಯುಕ್ತವಾಗಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಚಾಲನೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಯಾದ ಎರಡು ತಿಂಗಳೊಳಗೆ ನಾಲ್ಕನೇ ಯೋಜನೆ ಜಾರಿಯಾದಂತಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಾಸ್ತಾವಿಕ
Tweet media one
Tweet media two
Tweet media three
Tweet media four
15
47
421
@laxmi_hebbalkar
Laxmi Hebbalkar
11 months
ಬೆಳಗಾವಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರಾಜಶ್ರೀ ನಾಗರಾಜು (ಹಲಗೇಕರ್) ಹಾಗೂ ಅವರ ಸುಪುತ್ರಿ ನನ್ನ ಸ್ವಗ್ರಹಕ್ಕೆ ಆಗಮಿಸಿ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ, ಸನ್ಮಾನಿಸಿದರು.
Tweet media one
11
23
426
@laxmi_hebbalkar
Laxmi Hebbalkar
4 years
Happy birthday son, I hope god fulfill all your dreams and surge ahead in the direction of success! #MrinalBirthday
Tweet media one
54
17
415
@laxmi_hebbalkar
Laxmi Hebbalkar
10 months
ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾಡಳಿತ ಬೆಳಗಾವಿ 2023-24ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡೆ. ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಅಣ್ಣ ಜಾರಕಿಹೊಳಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಗೆ ಸಂಬಂಧಿಸಿದ ಹಲವಾರು ವಿಷಯಗಳು ಕುರಿತು ಚರ್ಚಿಸಲಾಯಿತು.
Tweet media one
Tweet media two
Tweet media three
Tweet media four
12
33
422
@laxmi_hebbalkar
Laxmi Hebbalkar
2 years
ಪುಟ್ಟ ಚನ್ನಮ್ಮನ ಜೊತೆ ಅದ್ಭುತ ಕ್ಷಣ.. #Happytime
Tweet media one
15
10
414
@laxmi_hebbalkar
Laxmi Hebbalkar
10 months
ವಿಧಾನಸಭೆಯ ಕಲಾಪ ವೀಕ್ಷಿಸಲು ಬಂದ ಶಾಲಾ ಮಕ್ಕಳನ್ನು ಭೇಟಿ ಮಾಡಿ, ಅವರ ವಿದ್ಯಾಭ್ಯಾಸದ ಕುರಿತು ಚರ್ಚಿಸಿದೆ. ಶಾಲಾ ಮಕ್ಕಳು ಶಾಂತ ರೀತಿಯಿಂದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವಿಧಾನಸಭೆಯ ಕಲಾಪವನ್ನು ವೀಕ್ಷಿಸುತ್ತಿದ್ದಾರೆ, ಆಡಳಿತ ಮತ್ತು ಪ್ರತಿಪಕ್ಷದವರ ವಾದ-ವಿವಾದ, ಚರ್ಚೆಗಳಿಗೆ ಸಾಕ್ಷಿಯಾಗುತ್ತಿದ್ದಾರಲ್ಲದೇ, ವಿಧಾನಸೌಧದ
Tweet media one
Tweet media two
Tweet media three
4
33
417
@laxmi_hebbalkar
Laxmi Hebbalkar
1 year
ಬೆಳಗಾವಿಯಲ್ಲಿ ನಡೆದ ಯುವಕ್ರಾಂತಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎಐಸಿಸಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಂಬು ಹೃದಯದಿಂದ ಬರಮಾಡಿಕೊಂಡು, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. #Yuvakranti | #Convention | #Belagavi
Tweet media one
2
26
417
@laxmi_hebbalkar
Laxmi Hebbalkar
10 months
ಬೆಂಗಳೂರಿನ ವಿಧಾನಸೌಧದ ಮುಂಭಾಗ ಕಾರಿನಲ್ಲಿ ಕುಳಿತಿದ್ದ ವೇಳೆ ತಾಯಿ ಮಗು ಎದುರಾದರು, ಈ ವೇಳೆ ಅವರ ಕುಶಲೋಪರಿ ವಿಚಾರಿಸಿ, ಮಗುವಿನ ಚಿಣ್ಣಾಟಕ್ಕೆ ಮನಸೋತೆ. ಈ ವೇಳೆ ತಾಯಿ ಮತ್ತು ಮಗುವಿಗೆ ಶುಭ ಹಾರೈಸಿದೆ.
Tweet media one
Tweet media two
Tweet media three
11
24
420
@laxmi_hebbalkar
Laxmi Hebbalkar
7 months
ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಿದ ನಮ್ಮ ಸರ್ಕಾರದ ಜನಪರ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಸ್ತಬ್ಧಚಿತ್ರ..
Tweet media one
48
32
421
@laxmi_hebbalkar
Laxmi Hebbalkar
2 years
ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಮತಗಳ ಅಂತರದಿಂದ ಜಯ ಗಳಿಸಿದ ಹಿನ್ನಲೆಯಲ್ಲಿ, ಇವತ್ತು ನಾನು ನನ್ನ ಸಹೋದರ @Channaraj_H ಸೇರಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶಣ್ಣ ಜಾರಕಿಹೊಳಿಯವರ ಸ್ವಗ್ರಹಕ್ಕೆ ತೆರಳಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೇವು. 1/2
Tweet media one
23
31
410
@laxmi_hebbalkar
Laxmi Hebbalkar
5 years
ಚಂದನಹೊಸೂರ ಗ್ರಾಮದ ಈ ಬಡ ಮಹಿಳೆಯ ಮೂವತ್ತು ವಯಸ್ಸಿನ ಅಳಿಯ ತೀರಿಕೊಂಡಿದ್ದರ ಕಾರಣ ತನ್ನ ಇಪ್ಪತೈದು ವಯಸ್ಸಿನ ಮಗಳು ವಿಧುವೆಯಾಗಿದ್ದು, ಎರಡು ಮೊಮ್ಮಕ್ಕಳನ್ನು ಕಟ್ಟಿಕೊಂಡು ಪ್ರಕೃತಿಯ ವಿಕೋಪದ ಕಾರಣ ಮಳೆಯ ಆರ್ಭಟದಿಂದ ಮನೆಯನ್ನು ಕೂಡ ಕಳೆದುಕೊಂಡಿದ್ದಾಳೆ, ಈ ಮಹಿಳೆಗೆ ಧೈರ್ಯವನ್ನು ತುಂಬಿ ಸಮಾಧಾನವನ್ನು ಹೇಳಲಾಯಿತು..
Tweet media one
Tweet media two
Tweet media three
24
58
400
@laxmi_hebbalkar
Laxmi Hebbalkar
10 months
ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಟ್ಟಿರುವ “ ಗೃಹಲಕ್ಷ್ಮೀ ” ಯೋಜನೆಗೆ ಇದೇ ಜುಲೈ 19 ರಂದು ಚಾಲನೆ ಸಿಗಲಿದೆ‌. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗದೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಿರಿ. √ ಈ ಯೋಜನೆ��� ಸೌಲಭ್ಯವನ್ನು ಪಡೆಯಲು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ
Tweet media one
42
51
411
@laxmi_hebbalkar
Laxmi Hebbalkar
4 years
ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಸಮಾನತೆಯ ಹರಿಕಾರ ಮಹಾ ಮಾನವತಾವಾದಿ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು. "ಕಾಯಕವೇ ಕೈಲಾಸ" #BasavaJayanti2020 #BasavaJayanti
Tweet media one
16
55
401
@laxmi_hebbalkar
Laxmi Hebbalkar
5 years
My heartfelt gratitude to all the party leaders & dignitaries..! ಮೈಸೂರು ಮಿನರಲ್ಸ್ ಚೇರಮನ್ ಆಗಿ ಲಕ್ಷ್ಮಿ ಹೆಬ್ಬಾಳಕರ್
57
59
381