Sagar Khandre Profile Banner
Sagar Khandre Profile
Sagar Khandre

@SagarKhandre12

2,919
Followers
124
Following
433
Media
5,635
Statuses

State General Secretary NSUI Karnataka | Secretary S.V.E Society Bhalki | RT's are not Endorsement

Bhalki, India
Joined July 2018
Don't wanna be here? Send us removal request.
Pinned Tweet
@SagarKhandre12
Sagar Khandre
19 days
ನಿಮ್ಮ ಧ್ವನಿಯಾಗಿ ಸಾಗರ್ ಖಂಡ್ರೆ ಕೆಲಸ ಮಾಡಲಿದ್ದಾರೆ. ಮೇ 7 ರಂದು ನಡೆಯಲಿರುವ ಬೀದರ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಕಾಂಗ್ರೆಸ್ ಅಭ್ಯರ್ಥಿ ಸಾಗರ ಈಶ್ವರ ಖಂಡ್ರೆ ಅವರನ್ನು ನಿಮ್ಮ ಮತಗಳ ಆಶೀರ್ವಾದದೊಂದಿಗೆ ಲೋಕಸಭೆಗೆ ಕಳುಹಿಸಿಕೊಡಿ. -ಶ್ರೀ @siddaramaiah , ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ.…
8
22
219
@SagarKhandre12
Sagar Khandre
1 month
ವೃತ್ತಿಯಲ್ಲಿ ವಕೀಲ ಹಾಗೂ ಬೀದರ ಜಿಲ್ಲಾ ಬಾರ್ ಅಸೋಸಿಯೇಷನ್ ಸದಸ್ಯರಾಗಿರುವ ನನಗೆ ಬೀದರ ಜಿಲ್ಲಾ ವಕೀಲರಿಂದ ಪಕ್ಷಾತೀತವಾಗಿ ಸಂಪೂರ್ಣ ಬೆಂಬಲ ಘೋಷಣೆ ಮಾಡಿದ ಜಿಲ್ಲಾ ವಕೀಲ್ ಸಂಘದ ಅಧ್ಯಕ್ಷ ಶ್ರೀ #ಮಹೇಶ_ಪಾಟೀಲ್ ಅವರಿಗೂ ಎಲ್ಲಾ ಪದಾಧಿಕಾರಿಗಳಿಗೂ, ನಮ್ಮ ಹಿರಿಯ ವಕೀಲರಿಗೂ ಹಾಗೂ ವಕೀಲ ಮಿತ್ರರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ.
19
45
559
@SagarKhandre12
Sagar Khandre
2 months
ನಾನು ಇಲ್ಲಿ ಯಾರನ್ನು ಸೋಲಿಸಬೇಕೆಂದು ಬಂದಿಲ್ಲ ಒಳ್ಳೆಯ ದೂರದ್ರಷ್ಟಿಯೊಂದಿಗೆ ಬೀದರ ಜಿಲ್ಲೆಯ ಅಭಿವೃದ್ಧಿಗೆ ಮತ್ತು ಜಿಲ್ಲೆಯ ಜನರ ಸೇವೆ ��ಾಡಲು ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದೇನೆ ಕ್ಷೇತ್ರದ ಜನರು ಅವಕಾಶ ನೀಡಿ ಆಶೀರ್ವಾದ ಮಾಡಿದರೆ ಒಳ್ಳೆಯ ಕೆಲಸ ಮಾಡಿ ತೋರಿಸುತ್ತೇನೆ. #LokSabhaElections2024 #Bidar
40
47
472
@SagarKhandre12
Sagar Khandre
2 months
ಭಗವಾನ್ ಶ್ರೀ ರಾಮನ ಆಶೀರ್ವಾದ ಹಾಗೂ ಎಲ್ಲಾ ದೇವರ ಕೃಪೆಯಿಂದ ನನಗೆ ಟಿಕೆಟ್ ಸಿಕ್ಕಿದೆ ಬೀದರ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಗೆಲ್ಲುತ್ತೇನೆ ಎಂಬ ಭರವಸೆ ನನಗಿದೆ. #LokSabhaElections2024 #Bidar #ಬದಲಾವಣೆ_ಬಯಸುತ್ತಿದೆ_ಬೀದರ
72
55
453
@SagarKhandre12
Sagar Khandre
1 month
With all your blessings, I will make the legal fraternity proud by becoming the youngest Advocate Member of Parliament. ಬರುವ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ವಕೀಲರು ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಬೇಕೆಂದು ವಿನಂತಿಸುತ್ತೇನೆ. #LokasabhaElections2024 #ಬದಲಾವಣೆ_ಬಯಸುತ್ತಿದೆ_ಬೀದರ
18
41
413
@SagarKhandre12
Sagar Khandre
8 days
ನನ್ನ ಮತ ಬೀದರ್ ನ ಬದಲಾವಣೆಗಾಗಿ. ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಬೀದರ ಜಿಲ್ಲೆಯ ನನ್ನ ಸ್ವಗ್ರಾಮ ಭಾಲ್ಕಿಯ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ (ಹೊಸ ಕಟ್ಟಡ) ನನ್ನ ಮತ ಚಲಾಯಿಸಿದೆ. ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ನೀವು ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ. ನನ್ನ ಮತ…
Tweet media one
Tweet media two
44
28
375
@SagarKhandre12
Sagar Khandre
2 years
ನಮ್ಮೆಲ್ಲರ ನೆಚ್ಚಿನ ನಾಯಕರು, ಜನಮೆಚ್ಚಿದ ಬಂಗಾರದ ಮನುಷ್ಯ,ಅಭಿವೃದ್ಧಿಯ ಹರಿಕಾರರು @INCKarnataka ಕಾರ್ಯಾಧ್ಯಕ್ಷರು, ಮಾಜಿ ಸಚಿವರು, ಭಾಲ್ಕಿಯ ಸನ್ಮಾನ್ಯ ಶಾಸಕರಾದ ಶ್ರೀ @eshwar_khandre ಅವರಿಗೆ ಜನ್ಮದಿನದ ಕೋಟಿ ಶುಭಾಶಯಗಳು. #HappyBirthdayEshwarKhandre
Tweet media one
35
30
351
@SagarKhandre12
Sagar Khandre
16 days
ಬೀದರ್ ನ, ದೇಶದ ಸ್ಥಿತಿಯನ್ನು ಬದಲಿಸಲಿದ್ದಾರೆ ಸಾಗರ್ ಈಶ್ವರ್ ಖಂಡ್ರೆ. ಸಾಗರ್ ಖಂಡ್ರೆ ಸಂಸತ್ ನಲ್ಲಿ ಕರ್ನಾಟಕದ ಧ್ವನಿಯಾಗಿ, ಕರ್ನಾಟಕದ ಹಕ್ಕುಗಳಿಗಾಗಿ ಹೋರಾಡಲಿದ್ದಾರೆ. ಕಾಂಗ್ರೆಸ್ ಗೆ ನೀವು ನೀಡುವ ಒಂದೊಂದು ಮತವು ದೇಶವನ್ನು ಬಲಿಷ್ಠಗೊಳಿಸಲಿದೆ. ಸಂವಿಧಾನವನ್ನು ರಕ್ಷಿಸಲಿದೆ. ಪ್ರಜಾಪ್ರಭುತ್ವವನ್ನು ಮುನ್ನಡೆಸಿಕೊಂಡು ಹೋಗಲಿದೆ. ಮೇ…
29
32
349
@SagarKhandre12
Sagar Khandre
29 days
ಬೀದರ ಲೋಕಸಭಾ ಕ್ಷೇತ್ರದ ಪ್ರೀತಿಯ ಮತ ಬಾಂಧವರಿಗೆ ನಮಸ್ಕಾರ. ನಾಳೆ ಏಪ್ರಿಲ್ 17, ಬುಧವಾರ ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ನನ್ನ ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಾರ್ಯಕ್ರಮದಲ್ಲಿ ರಾಜ್ಯದ ನಾಯಕರು ಭಾಗವಹಿಸುತ್ತಿದ್ದಾರೆ‌.‌ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು,…
31
29
313
@SagarKhandre12
Sagar Khandre
1 month
ವೃತ್ತಿಯಲ್ಲಿ ವಕೀಲರಾಗಿರುವ ನಾನು ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿಯಾಗಿ ಇಂದು ಬೀದರ ವಕೀಲ್ ಸಂಘದ ಸದಸ್ಯರನ್ನು (ಬಾರ್ ಅಸೋಸಿಯೇಷನ್) ಭೇಟಿ ಮಾಡಿ ಬರುವ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದೆನು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಿಂದ ಕಾನೂನು ಪದವಿ ಮುಗಿಸಿರುವ ನಾನು ಸುಪ್ರೀಂ…
Tweet media one
Tweet media two
Tweet media three
Tweet media four
7
31
310
@SagarKhandre12
Sagar Khandre
17 days
ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಹೆಮ್ಮೆಯಿಂದ ಮತ ಚಲಾಯಿಸಿ, ಸದೃಢ ದೇಶ ನಿರ್ಮಾಣಕ್ಕೆ ಸಹಕರಿಸಿ. #LoksabhaElection2024 #Election2024 #Vote2024 #voteforchange2024 #MyVoteMyRight #MyVoteMyVoice #MyVoteMyDuty #ಬದಲಾವಣೆ_ಬಯಸುತ್ತಿದೆ_ಬೀದರ #bidar #LoksabhaElection2024 #ಲೋಕಸಮರ…
Tweet media one
61
32
305
@SagarKhandre12
Sagar Khandre
2 months
ನಾಳೆಯಿಂದ #SSLC ಪರೀಕ್ಷೆಗಳು ರಾಜ್ಯದಾದ್ಯಂತ ಆರಂಭವಾಗುತ್ತಿದ್ದು, ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು. #bidar #sslcexam2024
Tweet media one
72
26
276
@SagarKhandre12
Sagar Khandre
2 months
ಮೆಹಕರ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಭಾಗವಹಿಸಲು ಮೆಹಕರ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ತೋರಿದ ಪ್ರೀತಿಗೆ ನಾನು ಸದಾ ಚಿರಋಣಿ. #LokSabhaElections2024 #Mehakar
9
26
267
@SagarKhandre12
Sagar Khandre
1 month
ಬೀದರ ಲೋಕಸಭಾ ಚುನಾವಣೆ-2024 ಶರಣರ ನಾಡು ಬಸವಕಲ್ಯಾಣ ಕ್ಷೇತ್ರದಲ್ಲಿ ಇಂದು ಹಮ್ಮಿಕೊಳ್ಳಲಾದ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. 10 ವರ್ಷ ಸಂಸದ ಭಗವಂತ ಖುಬಾ ಅವರಿಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ ಆದರೆ ಭಗವಂತ ಖುಬಾ ಅವರು ಜನರ ಆಶೀರ್ವಾದವನ್ನು ಕ್ಷೇತ್ರದ ಅಭಿವೃದ್ಧಿಗೆ ಎಂದು ಬಳಸಲಿಲ್ಲ…
Tweet media one
3
29
259
@SagarKhandre12
Sagar Khandre
2 months
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ || #LokasabhaElection2024 #Bidar #Basavakalyan #Bhalki
20
21
246
@SagarKhandre12
Sagar Khandre
1 month
ಬೀದರ ಲೋಕಸಭಾ ಚುನಾವಣೆ-2024 ಚಿಂಚೋಳಿ ಕ್ಷೇತ್ರದ ಕಾಳಗಿ ಹಾಗೂ ಚಿಂಚೋಳಿ ಪಟ್ಟಣದಲ್ಲಿ ಇಂದು ಹಮ್ಮಿಕೊಳ್ಳಲಾದ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಕಳೆದ 10 ವರ್ಷದಿಂದ ಸಂಸದ ಭಗವಂತ ಖುಬಾ ಅವರಿಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ ಆದರೆ ಭಗವಂತ ಖುಬಾ ಅವರ ಅಹಂಕಾರ, ದುರಾಡಳಿತ, ದುರ್ವರ್ತನೆಯಿಂದ…
Tweet media one
Tweet media two
0
23
243
@SagarKhandre12
Sagar Khandre
28 days
ಜನಾಶೀರ್ವಾದವೇ ನನ್ನ ಶಕ್ತಿ. ಅದುವೇ ನನಗೆ ಶ್ರೀರಕ್ಷೆ. ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಬೀದರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪತ್ರಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದೆ. ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಮ್ಮಿಕೊಂಡಿದ್ದ ಬೃಹತ್ ರೋಡ್ ಶೋ ನಲ್ಲಿ ನೆರದಿದ್ದ ಜನಸ್ತೋಮವೇ ಬೀದರ ಜಿಲ್ಲೆಯ ಜನತೆ…
Tweet media one
Tweet media two
Tweet media three
Tweet media four
15
22
233
@SagarKhandre12
Sagar Khandre
1 month
ಬೀದರ ಲೋಕಸಭಾ ಚುನಾವಣೆ-2024 ಬರುವ ಮೇ 7 ರಂದು ನಡೆಯಲಿರುವ ಬೀದರ ಲೋಕಸಭಾ ಚುನಾವಣೆ ಅಂಗವಾಗಿ ಇಂದು ಶರಣರ ನಾಡು ಬಸವಕಲ್ಯಾಣದಲ್ಲಿ ನಡೆದ ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಕಳೆದ 10 ವರ್ಷಗಳಿಂದ ಜಿಲ್ಲೆಯ ಜನತೆ ಭಗವಂತ ಖುಬಾ ಅವರಿಗೆ ಅವಕಾಶ ನೀಡಿದ್ದಾರೆ ಆದರೆ ಭಗವಂತ ಖುಬಾ ಅವರು ತಮ್ಮ 10 ವರ್ಷಗಳ ಅವಧಿಯಲ್ಲಿ…
Tweet media one
Tweet media two
Tweet media three
Tweet media four
4
20
229
@SagarKhandre12
Sagar Khandre
2 months
ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಕಾಂಗ್ರೆಸ ನಾಯಕರು ಆಳಂದ ಮತಕ್ಷೇತ್ರದ ಶಾಸಕರು, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಬಿ.ಆರ್. ಪಾಟೀಲ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆನು.
Tweet media one
5
17
225
@SagarKhandre12
Sagar Khandre
1 month
ಹೊಸ ವರ್ಷ ಯುಗಾದಿ ಹಬ್ಬದ ಪ್ರಯುಕ್ತ ರೈತರ ಬೆನ್ನೆಲುಬು ಆದ ಎತ್ತುಗಳ ಪೂಜೆ ನೆರವೇರಿಸಿ ಈ ವರ್ಷ ಮಳೆ, ಬೆಳೆ ಚನ್ನಾಗಿ ಆಗಿ ರೈತರ ಬದುಕು ಹಸನವಾಗಲೆಂದು ಪ್ರಾರ್ಥಿಸಿದೆನು. #Ugadi2024
Tweet media one
Tweet media two
0
22
227
@SagarKhandre12
Sagar Khandre
2 months
ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಇಂದು ಪ್ರಥಮ ಬಾರಿಗೆ ನಾನು ಬೀದರ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬೀದರ ಲೋಕಸಭಾ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ರಾಜೀವ್ ಗಾಂಧಿ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು.…
Tweet media one
Tweet media two
Tweet media three
Tweet media four
17
25
228
@SagarKhandre12
Sagar Khandre
13 days
ಸುಭದ್ರ ಭವಿಷ್ಯಕ್ಕೆ ಪ್ರತಿಯೊಂದು ಮತವೂ ನಿರ್ಣಾಯಕ. ಬನ್ನಿ ಸಮಗ್ರ ಬೀದರ ಅಭಿವೃದ್ಧಿಗೆ ಹಸ್ತದ ಗುರಿತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವದಿಸಬೇಕೆಂದು ವಿನಂತಿಸುತ್ತೇನೆ. #LoksabhaElection2024 #Election2024 #Vote2024 #voteforchange2024 #MyVoteMyRight #MyVoteMyVoice #MyVoteMyDuty
Tweet media one
62
25
225
@SagarKhandre12
Sagar Khandre
24 days
ಬೀದರ ರೈತರಿಗೆ ಸಂಸದರಾದ @bhagwantkhuba ರಿಂದ ಅನ್ಯಾಯ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೀದರ ಜಿಲ್ಲೆಯ ರೈತರಿಗೆ 1200 ಕೋಟಿ ರೂ. ಸಿಕ್ಕಿದೆ ಎಂದು ಹಸಿ ಸುಳ್ಳು ಹೇಳುತ್ತಿದ್ದೀರಿ. ಆದರೆ ಅಸಲಿಗೆ ರೈತರಿಗೆ ಸಿಕ್ಕಿರುವುದು 520 ಕೋಟಿ ರೂ. ಮಾತ್ರ. ಭಗವಂತ ಖೂಬಾ ಅವರೇ ರೈತರು, ಜನತೆ ನಿಮ್ಮ ಸುಳ್ಳುಗಳಿಂದ ಬೇಸತ್ತಿದ್ದು, ಈ ಬಾರಿ…
12
39
216
@SagarKhandre12
Sagar Khandre
1 month
" ಬದಲಾವಣೆ ಬಯಸುತ್ತಿದೆ ಬೀದರ " #LokSabhaElections2024 #Bidar
12
17
210
@SagarKhandre12
Sagar Khandre
2 months
ನಿಮ್ಮ ಶುಭ ಹಾರೈಕೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್ ನಿಮ್ಮ ಆಶೀರ್ವಾದ ಬೆಂಬಲ ಸದಾ ಇರಲೆಂದು ಆಶಿಸುತ್ತೇನೆ. @SantoshSLadINC
@SantoshSLadINC
Santosh Lad Official
2 months
ಲೋಕಸಭಾ ಚುನಾವಣೆಗೆ ನಮ್ಮ ಪಕ್ಷದ ಹುರಿಯಾಳುಗಳಾಗಿ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು. ನೀವೆಲ್ಲ ನಾಡಿನ ಜನರ ಜನಾಭಿಮತ ಪಡೆದು ಲೋಕಸಭೆಯಲ್ಲಿ ಕರುನಾಡಿನ ಧ್ವನಿಯಾಗಲಿ ಎಂದು ಹಾರೈಸುತ್ತೇನೆ. #LokSabhaElections2024
Tweet media one
52
29
377
18
19
207
@SagarKhandre12
Sagar Khandre
2 months
ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಇಂದು ಹುಮನಾಬಾದ್ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ವೀರಭದ್ರೇಶ್ವರ ಸ್ವಾಮಿ ದೇವರ ದರ್ಶನಾಶೀರ್ವಾದ ಪಡೆದೆನು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು…
Tweet media one
Tweet media two
Tweet media three
12
27
210
@SagarKhandre12
Sagar Khandre
4 years
ಬೀದರ ಜಿಲ್ಲಾಧಿಕಾರಿ ತತಕ್ಷಣ ಮಾನ್ಯ @eshwar_khandre ಅವರ ಕ್ಷೇಮೆ ಕೇಳದಿದ್ದರೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹುಡಲಾಗುವದು ಈಶ್ವರ ಖಂಡ್ರೆ ಅವರ ಎಚ್ಚರಿಕೆ.
Tweet media one
Tweet media two
Tweet media three
Tweet media four
2
43
195
@SagarKhandre12
Sagar Khandre
22 days
ಚುನವಣಾ ಪ್ರಚಾರದ ನಡುವೆ ಯುವಕರ ಜೊತೆ ಕೆಲಹೊತ್ತು ಕ್ರಿಕೆಟ್ ಆಟವನ್ನು ಆನಂದಿಸಿದ ಕ್ಷಣ. #ಬದಲಾವಣೆ_ಬಯಸುತ್ತಿದೆ_ಬೀದರ #Bidar #LoksabhaElection2024 #ಲೋಕಸಮರ #voteforsagareshwarkhandre #SagarKhandreForBidar #VoteforSagarKhandre #BidarLokasabhaElection2024
48
19
204
@SagarKhandre12
Sagar Khandre
3 months
ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿರುವ ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣಕ್ಕೆ 50 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರಕ್ಕೆ ಮತ್ತು ಅನುದಾನ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ @eshwar_khandre ಅವರಿಗೆ 1/2
Tweet media one
5
24
191
@SagarKhandre12
Sagar Khandre
4 years
🙏❤️
Tweet media one
9
10
179
@SagarKhandre12
Sagar Khandre
2 months
ಬರುವ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಬೀದರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ, ಇಂದು ಭಾಲ್ಕಿ ಹಿರೇಮಠ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಪೂಜ್ಯ ಗುರುಗಳಾದ ನಾಡೋಜ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರ ಹಾಗೂ ಪೂಜ್ಯ ಶ್ರೀ ಗುರುಬಸವಲಿಂಗ ಪಟ್ಟದೇವರ ಆಶೀರ್ವಾದ ಪಡೆಯಲಾಯಿತು.…
Tweet media one
Tweet media two
Tweet media three
18
20
184
@SagarKhandre12
Sagar Khandre
2 months
ಕಾಂಗ್ರೆಸ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಹಿರಿಯರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಸವರಾಜ್ ಜಾಬಶೆಟ್ಟಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆನು.
Tweet media one
2
17
185
@SagarKhandre12
Sagar Khandre
4 months
ರೈತರ ಹಬ್ಬ ಎಳ್ಳ ಅಮಾವಾಸ್ಯೆ. @eshwar_khandre
Tweet media one
1
4
177
@SagarKhandre12
Sagar Khandre
5 years
Wishing the Former chief minister our CLP Leader shri @siddaramaiah ji A very happy birthday It was an honor to be in his cabinet who has given a lot of development Works to Karnataka during his tenture. #Siddaramaiah
Tweet media one
4
10
163
@SagarKhandre12
Sagar Khandre
2 months
ಬರುವ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆ 2024ರ ಅಂಗವಾಗಿ ಚುನಾವಣೆ ತಯಾರಿ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಭಾಲ್ಕಿ ತಾಲೂಕಿನ ಕಾಂಗ್ರೆಸ ಕಾರ್ಯಕರ್ತರ ಸಭೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿ ವಿರೋಧಿಗಳ ಯಾವುದೇ ರೀತಿಯ ಟಿಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳದೆ…
Tweet media one
Tweet media two
Tweet media three
Tweet media four
6
27
168
@SagarKhandre12
Sagar Khandre
4 years
ಜನನಾಯಕ ಈಶ್ವರ ಖಂಡ್ರೆ @eshwar_khandre @incbhalki @INCKarnataka
6
22
156
@SagarKhandre12
Sagar Khandre
1 month
ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ ಪರಮಪೂಜ್ಯ ಡಾ, ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 117ನೇ ಜಯಂತಿಯಂದು ನನ್ನ ಭಕ್ತಿಪೂರ್ವಕ ಪ್ರಣಾಮಗಳು.‌🙏
Tweet media one
7
12
166
@SagarKhandre12
Sagar Khandre
4 years
ಕೊರೊನಾ ಮಹಾಮಾರಿಯಿಂದ ವಿದೇಶದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ಜೊತೆ ವಿಡಿಯೋ ಸಂಭಾಷಣೆ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ @eshwar_khandre ಅವರು ಅಲ್ಲಿನ ಕನ್ನಡಿಗರ ಸಂಕಷ್ಟಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ @BSYBJP ಅವರ ಜೊತೆ ಮಾತನಾಡಿ ಶೀಘ್ರದಲ್ಲೇ ಎಲ್ಲರನ್ನು ತಾಯ್ನಾಡಿಗೆ ಕರೆತರುವದಾಗಿ ತಿಳಿಸಿದ್ದಾರೆ.
Tweet media one
Tweet media two
Tweet media three
3
28
154
@SagarKhandre12
Sagar Khandre
1 year
ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಸನ್ಮಾನ್ಯ ಶ್ರೀ @eshwar_khandre ಅವರ ವಿಧಾನ ಸೌಧದಲ್ಲಿ ನಾಳೆ ನಡೆಯಬೇಕಿದ್ದ ಕಚೇರಿ ಪೂಜೆಯು ರಾಜ್ಯ ಸಂಪುಟ ಸಭೆ ಇರುವ ಕಾರಣ ಮುಂದೂಡಲಾಗಿದೆ ಮುಂದಿನ ದಿನಾಂಕ ಶೀಘ್ರ ತಿಳಿಸಲಾಗುವದು.
2
13
157
@SagarKhandre12
Sagar Khandre
4 years
ರಾಜ್ಯಸಭೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿರುವದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ,ಶಾಸಕರಾದ ಈಶ್ವರ ಖಂಡ್ರೆ ಅವರು ಹರ್ಷ್ ವ್ಯಕ್ತಪಡಿಸಿದ್ದಾರೆ ಜೊತೆಗೆ ಅವರನ್ನು ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷದ ಅಧಿ ನಾಯಕಿ ಸೋನಿಯಾ ಗಾಂಧಿ ಹಾಗೂ ಇತರ ಹಿರಿಯ ಕಾಂಗ್ರೆಸ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. @kharge
Tweet media one
Tweet media two
2
30
150
@SagarKhandre12
Sagar Khandre
2 months
ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಇಂದು ಪ್ರಥಮವಾಗಿ ಬೀದರ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಬೀದರ ಜಿಲ್ಲಾ ಕಾಂಗ್ರೆಸ ಕಚೇರಿಗೆ ಭೇಟಿ ನೀಡಿ ಲೋಕಸಭಾ ಚುನಾವಣೆ ತಯಾರಿ ಕುರಿತು ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದೆನು. ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ್ ಜಾಬಶೆಟ್ಟಿ,ಮಾಜಿ…
Tweet media one
Tweet media two
Tweet media three
Tweet media four
6
22
158
@SagarKhandre12
Sagar Khandre
4 years
ಮಾಧ್ಯಮ ಗೋಷ್ಠಿಗೆ ಆಹ್ವಾನ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ್ ಖಂಡ್ರೆ ಅವರು ದಿನಾಂಕ 26.08.2020 ರ ಬುಧವಾರ ಬೆಳಿಗ್ಗೆ 11.30 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ದಯವಿಟ್ಟು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡಲು ಮನವಿ.
Tweet media one
1
19
143
@SagarKhandre12
Sagar Khandre
27 days
ಬೀದರ ಜಿಲ್ಲೆಯ ಬದಲಾವಣೆ, ಅಭಿವೃದ್ಧಿಗಾಗಿ ಜನತೆ ಒಂದಾಗಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಬೀದರದ ಬಸವೇಶ್ವರ ವೃತ್ತದಿಂದ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯಲ್ಲಿ ನೆರೆದಿದ್ದ ಜನಸ್ತೋಮ ಪ್ರೀತಿಯಿಂದ ಆಶೀರ್ವಾದ ಮಾಡಿದ್ದು, ನನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದವೇ ನನ್ನ ಶಕ್ತಿ.…
12
16
150
@SagarKhandre12
Sagar Khandre
1 month
ಶರಣರ ನಾಡು ಬಸವಕಲ್ಯಾಣ ಕ್ಷೇತ್ರದ ಚಿಕನಾಗಾವ್, ಕಲಖೋರಾ, ಏಕಲೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾರ್ಗದರ್ಶಕರಾದ ಶ್ರೀ @MLCvijaysingh ಅವರ ನೇತೃತ್ವದಲ್ಲಿ ಇಂದು ಚುನವಣಾ ಪ್ರಚಾರವನ್ನು ನಡೆಸಿ ಮತಯಾಚನೆ ಮಾಡಲಾಯಿತು. ಸ್ಥಳೀಯ ಕಾಂಗ್ರೆಸ್ ಮುಖಂಡರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. #LokasabhaElection2024
Tweet media one
Tweet media two
Tweet media three
Tweet media four
0
20
149
@SagarKhandre12
Sagar Khandre
3 years
Leader leading from The front Kpcc working President Bhalki MLA @eshwar_khandre sir Encouraging bhalki city People to take covid vaccine In Eve of #VaccinationDrive
7
38
135
@SagarKhandre12
Sagar Khandre
1 month
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. #Ramdan2024 #eidmubarak
Tweet media one
2
10
144
@SagarKhandre12
Sagar Khandre
2 months
"ಬೀದರ ಲೋಕಸಭಾ ಚುನಾವಣೆ-2024" ಔರಾದ್(ಬಿ) ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕೇಂದ್ರ ಸರ್ಕಾರದ ದುರಾಡಳಿತ ದಿಂದ ನೊಂದ ಜನರಿಗೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿ ದೊರಕಿದ್ದು, ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬೀದರ ಸಂಸದರ ವೈಫಲ್ಯಗಳನ್ನು ತಿಳಿಸಿ…
Tweet media one
Tweet media two
Tweet media three
Tweet media four
1
18
147
@SagarKhandre12
Sagar Khandre
1 month
ಸಾಮಾಜಿಕ ಮತ್ತು ಸಮಾನತೆಯ ಹರಿಕಾರ ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು. ಡಾ ಬಿ.ಆರ್ ಅಂಬೇಡ್ಕರ್ ಅವರು ಸಾರಿದ ಮೌಲ್ಯಗಳು, ಸಮಾನತೆ-ಸೋದರತೆಯ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ. #DrBrAmbedkarJayanti #BabasahebAmbedkar
Tweet media one
2
11
146
@SagarKhandre12
Sagar Khandre
1 month
"ಬೀದರ ಲೋಕಸಭಾ ಚುನಾವಣೆ-2024" ಆಳಂದ ಹಾಗೂ ಮಾದನಹಿಪ್ಪರಗಾ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೀದರ ಲೋಕಸಭಾ ಕ್ಷೇತ್ರದ ಚುನಾವಣೆ-2024 ಪ್ರಯುಕ್ತ ಹಮ್ಮಿಕೊಳ್ಳಲಾದ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಶ್ರೀ ಸಾಗರ ಈಶ್ವರ ಖಂಡ್ರೆ ಅವರು ಭಾಗವಹಿಸಿ ಮಾತನಾಡಿದರು. ಬೀದರ ಲೋಕಸಭಾ ಕ್ಷೇತ್ರದ…
Tweet media one
Tweet media two
Tweet media three
Tweet media four
1
23
145
@SagarKhandre12
Sagar Khandre
4 years
Former CM,Opposition Leader Shri @siddaramaiah sir and Kpcc working president shri @eshwar_khandre sir Visited BIEC Covid care center to review the facilities which are to be given to the covid Patients. #COVID19karnataka
4
29
136
@SagarKhandre12
Sagar Khandre
2 months
ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಇಂದು ತೆಲಂಗಾಣದ ಜಹಿರಾಬಾದ ಬಳಿ ಇರುವ ನಮ್ಮ ಮನೆ ದೇವರಾದ ಶ್ರೀ ಕೇತಕಿ ಸಂಗಮೇಶ್ವರ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದೆನು. #ಶ್ರೀಕೇತಕಿಸಂಗಮೇಶ್ವರಪ್ರಸನ್ನ 🙏
Tweet media one
Tweet media two
Tweet media three
Tweet media four
6
18
141
@SagarKhandre12
Sagar Khandre
4 years
ನನ್ನ ಮನವಿಗೆ ತಕ್ಷಣ ಸ್ಪಂದಿಸಿ ಕೋವಿಡ್-19 ನಿಂದ ಮೃತರ ಅಂತ್ಯಸಂಸ್ಕಾರ ನೆರವರಿಸಲು ಸಹಾಯ ಮಾಡಿದ ಎಲ್ಲಾ ಅಧಿಕಾರಗಳಿಗೆ ನನ್ನ ಕೋಟಿ ಧನ್ಯವಾದಗಳು.🙏- ಈಶ್ವರ ಖಂಡ್ರೆ
Tweet media one
2
26
136
@SagarKhandre12
Sagar Khandre
16 days
ಮೇ 7 ರಂದು ಹಸ್ತದ ಗುರುತಿಗೆ ಮತ ಚಲಾಯಿಸಿ ಬೀದರ್ ನ ಧ್ವನಿಯಾಗಿ ಸಾಗರ್ ಖಂಡ್ರೆ ಅವರನ್ನು ಸಂಸತ್ ಗೆ ಕಳುಹಿಸಿ. - ಶ್ರೀ ಎಮ್ ಬಿ ಪಾಟೀಲ್, ಸಚಿವರು ಕರ್ನಾಟಕ ಸರ್ಕಾರ ( @MBPatil ) #ಬದಲಾವಣೆ_ಬಯಸುತ್ತಿದೆ_ಬೀದರ #bidar #LokSabhaElection2024 #ಲೋಕಸಮರ #voteforsagareshwarkhandre #sagarkhandreforbidar
5
11
139
@SagarKhandre12
Sagar Khandre
1 month
ಜನರ ಧ್ವನಿಯಾಗಿ ಕೆಲಸ ಮಾಡುವೆ… ಕಳೆದ ಹತ್ತು ವರ್ಷಗಳಲ್ಲಿ ಹಾಲಿ ಸಂಸದರಾದ ಅಭಿವೃದ್ಧಿಗಾಗಿ ಶ್ರಮಿಸಿಲ್ಲ. ಈ ಬಾರಿ ಜನತೆ ಬದಲಾವಣೆ ಬಯಸುತ್ತಿದ್ದು, ಕಾಂಗ್ರೆಸ್‌ ಗೆಲುವು ಖಚಿತ. ಇಂದು ಬೀದರ ಲೋಕಸಭಾ ಕ್ಷೇತ್ರದ ಔರಾದ್‌ ವಿಧಾನಸಭಾ ಕ್ಷೇತ್ರದ ಬಾದಲಗಾವ್‌, ನಾಗಮಾರಪಳ್ಳಿ, ಚಿಂತಾಕಿ, ಗುಡಪಳ್ಳಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ…
Tweet media one
Tweet media two
Tweet media three
Tweet media four
5
18
136
@SagarKhandre12
Sagar Khandre
4 years
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಭಾಲ್ಕಿ ಕ್ಷೇತ್ರದ ಶಾಸಕರು ಆದ ಈಶ್ವರ ಖಂಡ್ರೆ ಅವರು ನಾಳೆ ಸಾಯಿಗಾವ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ Kpcc wroking president sir Eshwar Khandre to visit Flood affected areas in siagaon Circle tomorrow. #BidarFloods
Tweet media one
2
16
130
@SagarKhandre12
Sagar Khandre
2 months
ನಾಡಿನ ಸಮಸ್ತ ನಾಗರಿಕರಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. #ಹೋಳಿ #HappyHoli
Tweet media one
3
10
135
@SagarKhandre12
Sagar Khandre
4 years
ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ @eshwar_khandre ಅವರು ಕುಟುಂಬ ಸದಸ್ಯರೊಡನೆ ಆಚರಿಸಿದರು. #ಗಣೇಶಚತುರ್ಥಿ #GaneshChaturthi #GanapatiBappaMorya
2
14
128
@SagarKhandre12
Sagar Khandre
2 months
ಬರುವ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಬೀದರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ಹಾರಕುಡ್ ಶ್ರೀಗಳಾದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರ ಹಾಗೂ ಹಲಬರ್ಗಾ ಶ್ರೀಗಳಾದ ಪೂಜ್ಯ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರ ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.…
Tweet media one
Tweet media two
Tweet media three
Tweet media four
0
16
130
@SagarKhandre12
Sagar Khandre
4 years
ಹಾಸ್ಯ ನಟ ಬುಲೆಟ್ ಪ್ರಕಾಶ ಅವರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕರಾದ ಈಶ್ವರ ಖಂಡ್ರೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಇವತ್ತು ಬಡವಾಗಿದೆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸಿದರು. @eshwar_khandre #BulletPrakash
Tweet media one
4
16
124
@SagarKhandre12
Sagar Khandre
4 years
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕರು ಆದ @eshwar_khandre ಅವರು ನಿನ್ನೆ ಶ್ರೀ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಡೆಸಿದ ಪತ್ರಿಕಾ ಗೋಷ್ಠಿಯು ಇಂದಿನ ಪತ್ರಿಕೆಗಳಲ್ಲಿ.
Tweet media one
Tweet media two
Tweet media three
Tweet media four
1
23
119
@SagarKhandre12
Sagar Khandre
2 months
ಬರುವ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಬೀದರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ಇಂದು ಭಾತಂಬ್ರಾ ಶ್ರೀ, ಹುಲಸೂರ್ ಶ್ರೀ, ಬಸವಕಲ್ಯಾಣದ ಶ್ರೀ ಲಿಂಗಾಯತ ಮಹಾಮಠ, ಬಸವೇಶ್ವರ ದೇವಸ್ಥಾನ, ಉರಿಲಿಂಗಪೆದ್ದಿ ಮಠ, ತ್ರಿಪುರಾಂತ ಶ್ರೀ ಮಠ ಹಾಗೂ ರಾಜಾ ಬಗಸಾರ…
Tweet media one
2
17
122
@SagarKhandre12
Sagar Khandre
3 months
371 (ಜೆ) ತಿದ್ಧುಪಡಿಯ ದಶಮಾನೋತ್ಸವ ಹಿನ್ನಲೆಯಲ್ಲಿ 371 (ಜೆ) ತಿದ್ಧುಪಡಿಯ ರೂವಾರಿಗಳು ನಮ್ಮೆಲ್ಲರ ನೆಚ್ಚಿನ ನಾಯಕರು @INCIndia ಅಧ್ಯಕ್ಷರಾದ ಶ್ರೀ @kharge ಅವರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭಕ್ಕೆ ಸರ್ವರಿಗೂ ಆದರದ ಸ್ವಾಗತ. ದಿನಾಂಕ:-20/02/2024 ಮಂಗಳವಾರ ಸ್ಥಳ:- ನೆಹರೂ ಸ್ಟೇಡಿಯಂ ಬೀದರ
Tweet media one
0
13
122
@SagarKhandre12
Sagar Khandre
4 years
Congress to protest in front of RajBhavan Today says Kpcc Working President. @eshwar_khandre
Tweet media one
1
24
113
@SagarKhandre12
Sagar Khandre
2 months
ಕೆಟ್ಟದನ್ನ ಸುಡೋ ಹಬ್ಬವೇ ಈ ಕಾಮ ದಹನ (ಹೋಳಿ ಸುಡೋ) ಹಬ್ಬ. ಅನ್ಯಾಯ, ಅಧರ್ಮದ ಮೇಲೆ ಸತ್ಯ ಹಾಗೂ ಭಕ್ತಿಯ ವಿಜಯದ ಸಂಕೇತವಾಗಿ ಆಚರಿಸುವ ಪವಿತ್ರ ಕಾಮ ದಹನ (ಹೋಳಿ ಸುಡುವ) ಹಬ್ಬದ ಶುಭಾಶಯಗಳು. #ಹೋಳಿ
Tweet media one
Tweet media two
Tweet media three
Tweet media four
2
14
119
@SagarKhandre12
Sagar Khandre
4 years
ಮಾನವೀಯತೆಯ ಸಾವು. #Kerala
Tweet media one
1
15
109
@SagarKhandre12
Sagar Khandre
4 years
ಜನಮೆಚ್ಚಿದ ಬಂಗಾರದ ಮನುಷ್ಯ #ಈಶ್ವರಖಂಡ್ರೆ
Tweet media one
0
8
111
@SagarKhandre12
Sagar Khandre
26 days
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಟೆಂಗಳ್ಳಿ, ಕೂಡ್ಲಿ, ಅರಣಕಲ್ ಜಿಪಂ ಕ್ಷೇತ್ರಗಳಲ್ಲಿ ಇಂದು ಚುನಾವಣೆ ಪ್ರಚಾರ ನಡೆಸಿ ಮಾತನಾಡಿದೆ. ಬೀದರದ ಬದಲಾವಣೆಯೇ ಜನತೆ ಸಂಕಲ್ಪ ತೊಟ್ಟಿದ್ದು, ಜನಪರ ಪಕ್ಷ ಕಾಂಗ್ರೆಸ್ ಗೆ ಆಶೀರ್ವದಿಸುತ್ತಿದ್ದಾರೆ. ಹಾಲಿ ಸಂಸದರು ಅಭಿವೃದ್ಧಿ ಕಾರ್ಯಗಳನ್ನೇ ಕೈಗೊಂಡಿಲ್ಲ. ಹೀಗಾಗಿ ಬೀದರದ ಬದಲಾವಣೆ ಹಾಗೂ ಪ್ರಗತಿಗಾಗಿ…
Tweet media one
Tweet media two
Tweet media three
Tweet media four
3
13
115
@SagarKhandre12
Sagar Khandre
3 years
Tweet media one
3
8
107
@SagarKhandre12
Sagar Khandre
4 years
ಬೀದರ್ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕುರಿತು ಮಾನ್ಯ ಮುಖ್ಯಮಂತ್ರಿ @BSYBJP ಅವರು ಬೀದರ್ ಜಿಲ್ಲೆಯಲ್ಲೂ ಕೂಡ ವೈಮಾನಿಕ ಸಮೀಕ್ಷೆ ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯ. ಬೀದರ್ ಬಗ್ಗೆ ಮಲತಾಯಿ ಧೋರಣೆ ತೋರದಿರಲು ಮನವಿ. @CMofKarnataka @INCKarnataka
3
21
104
@SagarKhandre12
Sagar Khandre
4 years
ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಭಾಲ್ಕಿ ಶಾಸಕರಾದ ಮಾನ್ಯ ಶ್ರೀ @eshwar_khandre ಅವರು ದಿನಾಂಕ 18.06.2020 ರಂದು ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮ.
Tweet media one
2
15
102
@SagarKhandre12
Sagar Khandre
4 years
ಭಾಲ್ಕಿ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬೋಳೇಗಾವ ಗ್ರಾಮದ ಮನೋಜ್ ಗುಂಡಾಜಿ ಎಂಬ ಯುವಕ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದು ಸರ್ಕಾರ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೃತ ಯುವಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ. @CMofKarnataka
Tweet media one
2
15
106
@SagarKhandre12
Sagar Khandre
3 years
ಕೆಪಿಸಿಸಿ ಕಾರ್ಯಾಧ್ಯಕ್ಷ ಶ್ರೀ ಈಶ್ವರ್ ಖಂಡ್ರೆ ಅವರ ದಿನಚರಿ.
Tweet media one
0
31
103
@SagarKhandre12
Sagar Khandre
4 years
Kpcc working president @eshwar_khandre took a series of meeting in #Bidar and #Kalburgi and lashed out at central and state govt over the failure of handling covid -19 situation.
Tweet media one
Tweet media two
Tweet media three
2
21
99
@SagarKhandre12
Sagar Khandre
3 years
ಪ್ರೀತಿಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. - ಈಶ್ವರ್ ಖಂಡ್ರೆ #ಕನ್ನಡರಾಜ್ಯೋತ್ಸವ @eshwar_khandre
0
20
100
@SagarKhandre12
Sagar Khandre
2 months
ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ ರವರ ಬಲಿದಾನ ದಿನದಂದು ಶತ ಶತ ನಮನಗಳು. #BalidanDiwas #BhagatSingh #Rajguru #Sukhdev
Tweet media one
2
12
104
@SagarKhandre12
Sagar Khandre
2 months
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತೋತ್ಸವ ಅಂಗವಾಗಿ ಬೀದರ ಜಿಲ್ಲಾ ಒಲಂಪಿಕ್ ಅಸೋಸಿಯೇಷನ್ ವತಿಯಿಂದ ಆಯೋಜನೆ ಮಾಡಲಾದ ಕ್ರ���ಡಾಕೂಟಕ್ಕೆ ಇಂದು ಚಾಲನೆ ನೀಡಿ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದೆನು.
Tweet media one
Tweet media two
Tweet media three
Tweet media four
0
8
103
@SagarKhandre12
Sagar Khandre
5 years
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ನಿಮಿತ್ಯ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾನ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಭಾಲ್ಕಿಯ ಜನಪ್ರಿಯ ಶಾಸಕರಾದ #ಈಶ್ವರಖಂಡ್ರೆ ಅವರು ಮಾತನಾಡಿದರು. #MaharashtraElections2019 @eshwar_khandre
Tweet media one
Tweet media two
Tweet media three
0
18
98
@SagarKhandre12
Sagar Khandre
3 months
ಅಸಮಾನತೆ, ಅಸ್ಪ್ರಶ್ಯತೆಯಂತಹ ಸಮಾಜದ ಕಲ್ಮಶವನ್ನು ಸ್ವಚ್ಚಗೊಳಿಸಲು ಶ್ರಮಿಸಿದ, ವಚನ ಸಂರಕ್ಷಕ ಶಿವಶರಣ ಶ್ರೀ ಮಡಿವಾಳ ಮಾಚಿದೇವರ ಜಯಂತಿಯಂದು ನನ್ನ ಭಕ್ತಿಪೂರ್ವಕ ಪ್ರಣಾಮಗಳು. #MadivalaMachideva
Tweet media one
5
13
103
@SagarKhandre12
Sagar Khandre
4 years
ಸನ್ಮಾನ್ಯ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಅವರ ಪ್ರವಾಸ ಕಾರ್ಯಕ್ರಮ. @eshwar_khandre @INCKarnataka
Tweet media one
2
15
99
@SagarKhandre12
Sagar Khandre
5 years
ನೆರೆಹಾನಿಗೆ ಪರಿಹಾರ ಕೊಡದ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ. @CMofKarnataka @PMOIndia @siddaramaiah @eshwar_khandre @INCKarnataka @publictvnews
3
22
95
@SagarKhandre12
Sagar Khandre
4 years
ಕೆಪಿಸಿಸಿ ಕಾರ್ಯಾಧ್ಯಕ್ಷ @eshwar_khandre ಅವರು ದಿನಾಂಕ 17.05.2020 ರಂದು ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮ.
Tweet media one
0
12
94
@SagarKhandre12
Sagar Khandre
3 years
@INCKarnataka ಕಾರ್ಯಾಧ್ಯಕ್ಷರು ಭಾಲ್ಕಿಯ ಜನಪ್ರಿಯ ಶಾಸಕರು ಆದ ಶ್ರೀ @eshwar_khandre ಅವರು ತಮ್ಮ ಕುಟುಂಬದದೊಂದಿಗೆ ವಿಘ್ನ ಹರ್ತಾ ಶ್ರೀ ಗಣೇಶನ ಪೂಜೆ ಮಾಡಿ ಪ್ರಾರ್ಥಿಸಿದರು. #ganapatibappamorya
1
28
95
@SagarKhandre12
Sagar Khandre
1 month
ಔರಾದ್ ಕ್ಷೇತ್ರದಲ್ಲಿ ಭಗವಂತ ಖುಬಾ ಅವರ ವಿರೋಧಿ ಅಲೆಯೇ ಎದ್ದಿದೆ. ಹತ್ತು ವರ್ಷ ಅವಕಾಶ ನೀಡಿದರೂ ಜಿಲ್ಲೆಗಷ್ಟೇ ಅಲ್ಲ, ತವರು ಕ್ಷೇತ್ರಕ್ಕೂ ಒಂದಿಷ್ಟು ಕೆಲಸ ಮಾಡಲು ಸಾಧ್ಯವಾಗಿಲ್ಲ. ಬರೀ ಸುಳ್ಳು ಹೇಳುತ್ತ ದಿನ ಕಳೆದಿದ್ದಾರೆ. ಈ ಬಾರಿ ಬೀದರನಲ್ಲಿ ಜನ ಬದಲಾವಣೆ ಖಚಿತ. #ಬದಲಾವಣೆ_ಬಯಸುತ್ತಿದೆ_ಬೀದರ #LokSabhaElection2024 #bidar
Tweet media one
1
8
95
@SagarKhandre12
Sagar Khandre
1 month
2024ರ ಲೋಕಸಭಾ ಚುನಾವಣೆಗೆ ಬೀದರ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನನ್ನ ಬೆಂಬಲಿಗರೊಂದಿಗೆ ಬೃಹತ್ ರೋಡ ಶೋ ಮೂಲಕ "ನಾಮಪತ್ರ" ಸಲ್ಲಿಸಲಿದ್ದೇನೆ. ದಿನಾಂಕ 17/04/2024 ಸಮಯ : ಬೆಳಿಗ್ಗೆ 9.30 ಗಂಟೆಗೆ ಸ್ಥಳ : ಶ್ರೀ ಬಸವೇಶ್ವರ್ ವೃತ ಬೀದರ ನಾಮಪತ್ರ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ…
Tweet media one
6
16
94
@SagarKhandre12
Sagar Khandre
3 years
ಕಲಬುರ್ಗಿಯಲ್ಲಿಂದು ಕಾಂಗ್ರೆಸ್ ಸಂಕಲ್ಪ ಸಮಾವೇಶ. #sankalpasamavesha
Tweet media one
Tweet media two
Tweet media three
Tweet media four
2
11
89
@SagarKhandre12
Sagar Khandre
4 years
ವೀರಶೈವ ಲಿಂಗಾಯತ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸುವಂತೆ @eshwar_khandre ಅವರು @CMofKarnataka @BSYBJP @sriramulubjp ಅವರಿಗೆ ಒತ್ತಾಯಿಸಿದರು.
Tweet media one
Tweet media two
0
20
86
@SagarKhandre12
Sagar Khandre
5 years
ಮಾನ್ಯ @eshwar_khandre ಅವರು ಸಾಯಿಗಾವ ಹೋಬಳಿಯ ಸುತ್ತಮುತ್ತಲಿನ ಮೇಹಕರ ಹಾಗೂ ಇನ್ನಿತರ ಗ್ರಾಮದ ರೈತರ ಅನುಕೂಲಕ್ಕಾಗಿ ಸಾಯಿಗಾವ ಹತ್ತಿರದ ಮಾಂಜರಾ ನದಿಗೆ ಅಡ್ಡಲಾಗಿ 1 ಕೋಟಿ ರೂ ವೆಚ್ಚದಲ್ಲಿ ಬ್ಯಾರೇಜ ನಿರ್ಮಾಣ ಮಾಡಿಸಿದ್ದು ಇವಾಗ ನೀರು ಸಂಗ್ರಹಣೆ ಆಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. #ರೈತ_ನಾಯಕ_ಈಶ್ವರಖಂಡ್ರೆ @CMofKarnataka
Tweet media one
Tweet media two
Tweet media three
Tweet media four
8
17
84
@SagarKhandre12
Sagar Khandre
4 years
Wishing you a speedy recovery sir @siddaramaiah get well soon.
@eshwar_khandre
Eshwar Khandre
4 years
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದುಃಖದ ವಿಚಾರ. ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖ���ಾಗಿ ಎಂದಿನಂತೆ ನಮಗೆ ಮಾರ್ಗದರ್ಶನ ಮಾಡಲಿ, ಜನ ಸೇವೆಯಲ್ಲಿ ಭಾಗಿಯಾಗಲಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. @siddaramaiah
8
61
469
0
8
86
@SagarKhandre12
Sagar Khandre
3 years
ಬಿಜಾಪುರ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಪಘಾತದಿಂದಾಗಿ ತೀವ್ರವಾದ ಗಾಯಗಳಿಂದ ರಸ್ತೆಯಲ್ಲಿ ನರಳಾಡುತ್ತಿದ್ದ ವ್ಯಕ್ತಿಯನ್ನು, ಅದೇ ರಸ್ತೆಯಿಂದ ಸಾಗುತ್ತಿದ್ದ ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಭಾಲ್ಕಿಯ ಜನಪ್ರಿಯ ಶಾಸಕರಾದ @eshwar_khandre ಅವರು ಕೂಡಲೇ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ವ್ಯಕ್ತಿಯ ಪ್ರಾಣವನ್ನು ಉಳಿಸಿದರು. ಜನನಾಯಕ
1
19
83
@SagarKhandre12
Sagar Khandre
17 days
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರ ಪರಿಹಾರ, ಆದಾಯದ ಪಾಲು ಸೇರಿದಂತೆ ಎಲ್ಲ ವಿಚಾರದಲ್ಲೂ ಅನ್ಯಾಯ ಮಾಡಿದೆ. ರಾಜ್ಯಕ್ಕೆ ಖಾಲಿ ಚೊಂಬು ನೀಡಿರುವ ಬಿಜೆಪಿಗೆ ಈ ಬಾರಿ ರಾಜ್ಯದ ಜನರು ಚುನಾವಣೆಯಲ್ಲಿ ಖಾಲಿ ಚೊಂಬನ್ನೇ ನೀಡುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ @rssurjewala ಅವರು ಹೇಳಿದ್ದಾರೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ಈ…
Tweet media one
Tweet media two
Tweet media three
4
11
88
@SagarKhandre12
Sagar Khandre
4 years
ಕೆಪಿಸಿಸಿ ಕಾರ್ಯಾಧ್ಯಕ್ಷರಾದ @eshwar_khandre ಅವರು ಉಪಚುನಾವಣೆ ಪ್ರಯುಕ್ತ ರಾಣೇಬೆನ್ನೂರು ಕ್ಷೇತ್ರದ ಅಭ್ಯರ್ಥಿ #ಕೆ_ಬಿ_ಕೋಳಿವಾಡ ಅವರ ಪರವಾಗಿ ಮತ ಯಾಚಿಸಿದರು.
Tweet media one
Tweet media two
Tweet media three
Tweet media four
0
14
85
@SagarKhandre12
Sagar Khandre
5 years
ಬಿಜೆಪಿ ಅವರು ಎಷ್ಟೇ ತಿಪ್ಪರಲಾಗಾ ಹಾಕಿದರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಜನ ಬಿಜೆಪಿ ಅವರ ಭ್ರಷ್ಟ ಆಡಳಿತದಿಂದ ಬೇಸತ್ತು ಹೋಗಿದ್ದಾರೆ ಬಿಜೆಪಿ ಅವರಿಗೆ ಬರಿ ಅಧಿಕಾರದ ದಾಹ ಇದೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ -ಈಶ್ವರಖಂಡ್ರೆ @eshwar_khandre @BSYBJP @INCKarnataka
4
41
82
@SagarKhandre12
Sagar Khandre
10 days
ಬೀದರ್ ನ ಭರವಸೆ ಸಾಗರ್ ಖಂಡ್ರೆ ಅವರನ್ನು ಸಂಸತ್ ಗೆ ಕಳುಹಿಸಿ. ನಿಮ್ಮ ಧ್ವನಿಯಾಗಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ. - ಶ್ರೀ ಡಿ ಕೆ ಶಿವಕುಮಾರ್, ಮಾನ್ಯ ಉಪ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ @DKShivakumar #ಬದಲಾವಣೆ_ಬಯಸುತ್ತಿದೆ_ಬೀದರ #bidar #LoksabhaElection2024 #ಲೋಕಸಮರ #voteforsagareshwarkhandre
4
9
88
@SagarKhandre12
Sagar Khandre
5 years
ಮಹಾರಾಷ್ಟ್ರದ ಬಿಜೆಪಿ ಮೈತ್ರಿಕೂಟ ನೇತೃತ್ವದ ಸರ್ಕಾರ ಸಮಗ್ರವಾಗಿ ಅಭಿವೃದ್ಧಿ ಪಡಿಸುವಲ್ಲಿ ಸಂಪೂರ್ಣ ವಿಫಲವಾಗಿದೇ.ರಸ್ತೆ ನೀರಾವರಿ ಯೋಜನೆ,ಶೈಕ್ಷಣಿಕ ಕ್ಷೇತ್ರ,ರೈತಪರ ಯೋಜನೆಗಳು,ಉದ್ಯೋಗ ಸೃಷ್ಟಿ ಮಾಡುವಲ್ಲಿ ಸಂಪೂರ್ಣವಾಗಿ ಎಡವಿದೆ,ರೈತರು ಬಡವರು ಯುವಕರ ಎಲ್ಲರ ಅಭಿವೃದ್ಧಿಗಾಗಿ ಕಾಂಗ್ರೆಸಗೆ ಮತ ನೀಡಬೇಕೆಂದು ಈಶ್ವರಖಂಡ್ರೆ ವಿನಂತಿ ಮಾಡಿದರು.
Tweet media one
1
13
83
@SagarKhandre12
Sagar Khandre
10 months
ಮಾನ್ಯ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಶ್ರೀ @eshwar_khandre ಅವರು 23, 24 ಜುಲೈ ರಂದು ಬೀದರ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. @aranya_kfd @ADinfodeptBIDAR
Tweet media one
0
16
84
@SagarKhandre12
Sagar Khandre
4 years
ಕೊರೊನಾ ಹೋರಾಟದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಅವರ ನಿರಂತರ ಸೇವೆ ಅವಿಸ್ಮರಣೀಯ. @eshwar_khandre
Tweet media one
0
8
80
@SagarKhandre12
Sagar Khandre
3 years
Kpcc working president @eshwar_khandre sir Grand entry In #Raichur With @siddaramaiah sir
1
12
82
@SagarKhandre12
Sagar Khandre
4 years
ಮಾನ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಭಾಲ್ಕಿಯ ಶಾಸಕರಾದ ಶ್ರೀ @eshwar_khandre ಅವರು ದಿ:28ಮೇ ರಿಂದ 30 ಮೇ 2020 ರವರೆಗೆ ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮ.
Tweet media one
1
18
77
@SagarKhandre12
Sagar Khandre
5 years
ದಸರಾ ಹಬ್ಬದ ಪ್ರಯುಕ್ತ ಭಾಲ್ಕಿ ಪಟ್ಟಣದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ ಟೂರ್ನಮೆಂಟ ಪಂದ್ಯಾವಳಿಯನ್ನು ಮಾನ್ಯ ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಭಾಲ್ಕಿಯ ಜನಪ್ರಿಯ ಶಾಸಕರಾದ ಈಶ್ವರ ಖಂಡ್ರೆ ಅವರು ಉದ್ಘಾಟಿಸಿದರು. @eshwar_khandre
Tweet media one
Tweet media two
Tweet media three
Tweet media four
1
12
78
@SagarKhandre12
Sagar Khandre
4 years
ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನ.
Tweet media one
0
11
73