ಬರುವ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಬೀದರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ಇಂದು ಭಾತಂಬ್ರಾ ಶ್ರೀ, ಹುಲಸೂರ್ ಶ್ರೀ, ಬಸವಕಲ್ಯಾಣದ ಶ್ರೀ ಲಿಂಗಾಯತ ಮಹಾಮಠ, ಬಸವೇಶ್ವರ ದೇವಸ್ಥಾನ, ಉರಿಲಿಂಗಪೆದ್ದಿ ಮಠ, ತ್ರಿಪುರಾಂತ ಶ್ರೀ ಮಠ ಹಾಗೂ ರಾಜಾ ಬಗಸಾರ…