Samarth Kerur 💛❤️ Profile Banner
Samarth Kerur 💛❤️ Profile
Samarth Kerur 💛❤️

@KerurSamarth

477
Followers
2,151
Following
965
Media
23,859
Statuses

ಹೆಮ್ಮೆಯ ಕನ್ನಡಿಗ Engineer by profession for Underground Urban Metro Rail Tunnels, Defense Tunnels, Water Tunnel Infraprojects! Scorpio🦂

Mumbai
Joined July 2020
Don't wanna be here? Send us removal request.
Pinned Tweet
@KerurSamarth
Samarth Kerur 💛❤️
5 months
💗
0
2
8
@KerurSamarth
Samarth Kerur 💛❤️
3 months
ಏನಾಶ್ಚರ್ಯ! ಮುಂಬೈನಿಂದ ಬಿಹಾರದ ಪಾಟ್ನಾಕ್ಕೆ ಹೋಗುತ್ತಿದ್ದೇನೆ. ರೈಲಿನಲ್ಲಿಯೂ ನಮ್ಮ #ನಂದಿನಿ ಉತ್ಪನ್ನಗಳೇ ಕಂಡಿದ್ದು ಮನಸ್ಸಿಗೆ ಆಹ್ಲಾದಕರ ಎನಿಸಿತು. #ಕರ್ನಾಟಕ 💛❤️
Tweet media one
32
37
459
@KerurSamarth
Samarth Kerur 💛❤️
4 months
ನಾವ್ ಕಟ್ಟೋ ಯೋಜನೆಗಳಿಂದ ದೇಶ ಉದ್ಧಾರವಾಗುತ್ತದೆಯೇ ಹೊರತು, ಸೋಕಾಲ್ಡ್ ಮಂದಿರ, ಮಸೀದಿ ಮತ್ತೂ ಚರ್ಚುಗಳಿಂದಲ್ಲ ಮೇಡಮ್!
Tweet media one
Tweet media two
@smitharanganath
Smitha Ranganath
4 months
5 ಶತಮಾನದ ಕನಸು.. 20 ದಿನಗಳು ಮಾತ್ರ ಬಾಕಿ… 🚩🙏🏻 #ಜೈಶ್ರೀರಾಮ
Tweet media one
57
109
2K
106
28
256
@KerurSamarth
Samarth Kerur 💛❤️
2 years
@rajanna_rupesh ಒಬ್ಬನೇ ಒಬ್ಬ ಮೀಡಿಯಾ ಬೋಳಿಮಗಾನೂ ಪ್ರಸಾರ ಮಾಡ್ಲಿಲ್ವಂತೆ ಇಂಥಾ ದೊಡ್ಡ ಜಾಥಾವನ್ನ! ಕರ್ನಾಟಕದಲ್ಲಿ ಮೀಡಿಯಾಗಳಿಗೆ ಎಲ್ಲಿಡಬೇಕೋ ಅಲ್ಲೇ ಇಡಬೇಕಿದೆ ನಾವೆಲ್ಲಾ
10
35
223
@KerurSamarth
Samarth Kerur 💛❤️
2 years
ಹೌದಲ್ವೇ! ನಾವ್ ಯಾರೂ ಸತ್ಯ ಒಪ್ಪಿಕೊಳ್ಳಲು ತಯಾರಿಲ್ಲ ಅಷ್ಟೇ.
Tweet media one
2
30
181
@KerurSamarth
Samarth Kerur 💛❤️
8 months
@BJP4Karnataka @INCKarnataka ಕೋಮುವಾದಿ ಬೀಜೆಪಿ ಹೋಯ್ತು, ಕನಿಷ್ಟ ನೆಮ್ಮದಿ ಆದ್ರೂ ಸಿಕ್ತು!
11
7
149
@KerurSamarth
Samarth Kerur 💛❤️
2 years
@historyinmemes Looks peaceful. No calls, No messages, No internet!
9
0
117
@KerurSamarth
Samarth Kerur 💛❤️
8 months
@astitvam ಹಿಂದೂ ಮುಸ್ಲಿಂ ದೊಂಬಿ, ಕೊಲೆಗಳು ಕೇಸರಿ ಪುಟಗೋಸಿ, ಹಿಜಾಬು ಡ್ರಾಮ, ನಕಲಿ ಗೋಮಕ್ಕಳು ಗೋಸಾಗಾಣೆ, ಪಿಂಪ್ ಕೆಲ್ಸಗಳು ಇಂಥಾವೆಲ್ಲಾ ಆಗ್ತಿದ್ದಾಗ ನಿನ್ನ ಆರಾಜಕತೆಯ ಕಾಳಜಿ ಎಲ್ಲಡಗಿತ್ತೋ ಶೈಕ್ಷಣಿಕ ಜಿಲ್ಲೆಯ ಕುಲಗೇಡಿ!
3
11
128
@KerurSamarth
Samarth Kerur 💛❤️
11 months
ಅರ್ಥಪೂರ್ಣವಾದ ಮಾತು! 💛❤️
Tweet media one
3
24
113
@KerurSamarth
Samarth Kerur 💛❤️
1 month
@sumalathaA start educating yourself first!
@krishnabgowda
Krishna Byre Gowda
1 month
We in Karnataka are proud that state’s own tax revenue (SOTR) contributes 77% our revenue receipts. Perhaps the highest of any state in India. It’s a self-reliant state. We get so little from the central govt, as a share of our budget it’s probably the lowest in the whole…
263
1K
3K
3
9
106
@KerurSamarth
Samarth Kerur 💛❤️
9 months
ಮುಂಬೈನಲ್ಲಿ ಕಂಡಿದ್ದು #ನಂದಿನಿ
Tweet media one
0
2
104
@KerurSamarth
Samarth Kerur 💛❤️
3 years
@BengaluruNift ಸಂಸ್ಥೆ ಇರೋದು ಬೆಂಗಳೂರಿನಲ್ಲಿ, ಕನ್ನಡ ನಾಡಲ್ಲಿ. ಆದ್ರೆ ನಿಮ್ಮ ಅಂತರ್ಜಾಲ ಪುಟದಲ್ಲೇಕೆ ಕನ್ನಡವಿಲ್ಲ? ಕನ್ನಡದ ಆಪ್ಷನ್ ಹಾಕಿದ್ರೂ ಕೂಡ ಕನ್ನಡದಲ್ಲಿ ಮಾಹಿತಿ ಲಭ್ಯವಿಲ್ಲ.ಎಲ್ಲವೂ ಹಿಂದಿಮಯ ಯಾಕೆ?ಆದ ಲೋಪವನ್ನು ಸರಿಪಡಿಸಿ ಬೇಗ. @Kannada_Culture @KDA_Bengaluru @kdabengaluru @rajanna_rupesh @KannadaGrahaka
Tweet media one
5
33
96
@KerurSamarth
Samarth Kerur 💛❤️
10 months
@MBPatil ನಿನ್ನೆಯೇ ಮುಂಬೈನ ಅಂಧೇರಿಯಲ್ಲಿ ನಮ್ಮ ಹೆಮ್ಮೆಯ ನಂದಿನಿ ಬ್ರಾಂಡ್ ಹಾಲು ಸಿಕ್ಕಾಗ ಆದ ಆನಂದ ಅಷ್ಟಿಷ್ಟಲ್ಲ. ಇಲ್ಲೇ ಇರೋ ಒಬ್ಬ ರಾಜಸ್ಥಾನಿ ಅಂಗಡಿಯವ ಹೇಳ್ದ, ಇನ್ನೇನಿದ್ರೂ ಗುಣಮಟ್ಟದ ಹಾಲು ನಂದಿನಿಯೇ ಪ್ರತಿದಿನ ಸಿಗೋದು. ಅಮುಲ್ ಮೂಲೆಗುಂಪಾಗೋದು ಶತಸಿದ್ಧ ಅಂತ😝
Tweet media one
Tweet media two
6
11
93
@KerurSamarth
Samarth Kerur 💛❤️
3 years
@rajanna_rupesh @canarabank @OfficialCBOO ನಿಜವಾಗ್ಲೂ ನಿಮ್ಮಲ್ಲಿ ಯೋಗ್ಯತೆ ಅನ್ನೋದಿದ್ರೆ ಮೊದ್ಲು ಕರ್ನಾಟಕ ದ ಗ್ರಾಹಕರಿಗೆ ಮಾತೃಭಾಷೆಯಲ್ಲೇ ವ್ಯವಹರಿಸಲು ನಿರ್ದೇಶನ ಕೊಡಿ @RBI @RBIsays ನಿಮಗೆ ಬುದ್ದಿ ಅನ್ನೋದು ಇದ್ರೆ ಮೊದ್ಲು ಸುಗ್ರೀವಾಜ್ಞೆ ಹೊರಡಿಸಿ ಮಾತೃಭಾಷೆಯಲ್ಲೇ ಸೇವೆ ಕೊಡಲು.
3
18
87
@KerurSamarth
Samarth Kerur 💛❤️
6 months
@VKkarthik169 ಇದ್ಯಾಕೋ ಅತಿರೇಕದ ವರ್ತನೆ ಎನ್ನಿಸಿದರೂ, ಕೆಲವು ಸಲ ಅವರದೇ ಭಾಷೆಯಲ್ಲಿ ನಾವು ವಿವರಿಸಿ ಹೇಳೋ ಪ್ರಮೇಯ ಬಂದೇಬರುತ್ತೇ! ಯಾವುದಕ್ಕೂ ನಯವಾಗಿ ಹೇಳಿದ್ರೆ ನಮ್ಮ ಜನರ ಘನತೆ ಹೆಚ್ಚುತ್ತೆ ವಿನಃ ಕಮ್ಮಿ ಆಗಲ್ಲ. ಅದರಲ್ಲೂ, ಕಾರ್ಮಿಕರ ಬದುಕಿನಜೊತೆ ಇಂಥಾ ವಾಗ್ವಾದ ನಿಜಕ್ಕೂ ಸಲ್ಲ. ಕನ್ನಡದಲ್ಲಿ ಬರೆಸಲು ತಪ್ಪದೇ ಹೇಳೋಣ, ಆದ್ರೆ ನಯವಾಗಿ!
2
1
85
@KerurSamarth
Samarth Kerur 💛❤️
1 year
@erbmjha We are against #Hindi_Imposition , Not against on poor migrant workers! Culprits to be punished immediately. @BlrCityPolice ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಮ್ಮಲ್ಲಿ ವಿನಂತಿ. ಬಡ ಕಾರ್ಮಿಕನ ಹತಾಶೆ ನಿಜಕ್ಕೂ ಮರುಕ ಬರುವಂತಿದೆ. ದಯವಿಟ್ಟು ಕ್ರಮಕೈಗೊಳ್ಳಿ. ಆಶ್ರಯ ಕೋರಿ ಬಂದವರಿಗೆಲ್ಲಾ ನಮ್ಮ ನಾಡು ಸಾಕಿ ಸಲುಹಿದೆ
23
10
86
@KerurSamarth
Samarth Kerur 💛❤️
1 year
ಬೆಳ್ಳಂಬೆಳಗ್ಗೆ 6.15ಕ್ಕೆ ಹಳ್ಳಿಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಿಕ್ವೆಸ್ಟ್ ಸ್ಟಾಪ್ ಈಗಾಗಲೇ ನಿಮ್ಮ ನಿಗಮ ನೀಡುತ್ತಿದ್ದರೂ ಈ ಬಸ್ಸಿನ ಚಾಲಕನಿಗೆ ಎಷ್ಟೇ ವಿನಂತಿಸಿದರೂ ಉದ್ಧಟತನದಿಂದ ಬಸ್ಸು ನಿಲ್ಲಿಸಲೇ ಇಲ್ಲ ಮಾರ್ಗಮಧ್ಯೆಯ ಬಸ್ ನಿಲ್ದಾಣದಲ್ಲಿ. ನಸುಕಿನಲ್ಲಿ ಯಾವುದಾದರೂ ಬಸ್ ಸಿಗುತ್ತವೆಯೇ ಹೇಳಿ ನೀವೇ. ಇಂಥಾ ದುರ್ವರ್ತನೆಯ ಮುಂಗೋಪಿ+
Tweet media one
Tweet media two
5
12
84
@KerurSamarth
Samarth Kerur 💛❤️
10 months
@Mohamed47623244 @KondaguliKDL ಒಬ್ಬ ಸಿಖ್ ನಿರ್ವಾಹಕ ಇರ್ಬೇಕಿತ್ತು! @BMTC_BENGALURU ಆತನು ಹಾಕೋ ಪಗಡಿಯ ಬಗ್ಗೆ ಮಾತನಾಡಿದ್ರೆ ಇಷ್ಟೊತ್ತಿಗಾಗ್ಲೇ ಇವಳ ನಾಲಿಗೆ ಸೀಳಿಬಿಟ್ಟಿರುತ್ತಿದ್ದ! ತನ್ನ ಧರ್ಮ ಮರೆತವಳಿಂದ ಮತ್ತೊಬ್ಬರಿಗೆ ಧರ್ಮದ ಪಾಠವೇ?
1
3
83
@KerurSamarth
Samarth Kerur 💛❤️
2 years
@CTRavi_BJP @narendramodi ಅಲ್ಲಿ ಹಿಂದಿ ಇರುತ್ತೋ ಇಲ್ಲಾ ತಮಿಳು ಇರುತ್ತೋ ಅದನ್ನೂ ಪೋಸ್ಟ್ ಮಾಡ್ಬೇಕು ನೀವು, ಮುಂದಿನ ದಿನದಲ್ಲಿ. ನಾಡು ನುಡಿಗೆ ತಮಿಳು ನಾಯಕರು ಒಗ್ಗಟ್ಟು ತೋರಿದಷ್ಟು, ನಮ್ಮ ರಾಜ್ಯದವರು ಒಗ್ಗಟ್ಟು ತೋರಿದ್ದು ಮಾತ್ರ ಅಷ್ಟಕ್ಕಷ್ಟೇ. ಮೂಕ ಬಸವಣ್ಣನ ಥರ ಬರೀ ನಿಮ್ಮ ನಾಯಕರ ಪರ ಟ್ವೀಟ್ ಸೇವೆ ಮಾಡೋ ಬದಲು ನಾಡು ನುಡಿಗಾಗಿ ನಿಮ್ಮ ಕಾರ್ಯ ಆಗ್ಲಿ 💪💛❤️✍️
0
11
83
@KerurSamarth
Samarth Kerur 💛❤️
5 months
@Sridhar87417742 ನಿಮ್ಮಂಥ ಪನೌತಿಗಳು ಸಾವು, ಹೆಣಗಳು ಕಂಡಕೂಡಲೇ ರಣಹದ್ದುಗಳಂತೆ ವರ್ತಿಸುತ್ತಿರುವುದು ನಮ್ಮ ಇಡೀ ರಾಜ್ಯ ಕಂಡಿದೆ. ಅಂದ್ಹಾಗೆ, ಆನೆ ಸತ್ತಿದ್ದು ಇಲಾಖೆಯ ನಿರ್ಲಕ್ಷ್ಯತನದಿಂದಾಗಿ ಎಂಬುದು ಬೇಸರದ ಸಂಗತಿ. ದಸರಾ ಮೆರವಣಿಗೆಯಲ್ಲೇ ಆನೆ ಸತ್ತಿಲ್ಲ, ಮನಗಾಣಬೇಕು. ಹಂಸಲೇಖರ ಹೆಸರನ್ನು ತಳುಕುಹಾಕೋದ್ರಲ್ಲಿ ಅರ್ಥವಿಲ್ಲ, ಮೋದಿ ಸಮ್ಮುಖದ ವಿಶ್ವಕಪ್ ಅಲ್ಲ!
4
3
76
@KerurSamarth
Samarth Kerur 💛❤️
7 months
@ShakunthalaHS ಅವಳು ಮಾತೆಯಾದ್ರೆ, ನೀನು ಸ್ವಂತ ದೇಶದಲ್ಲೇ ಹಿಂದೂ ಮುಸ್ಲಿಂ ನಡುವೆ ದ್ವೇಷ ಹುಟ್ಟಿಸುವ ಪೋಸ್ಟ್ ಗಳ ಹಾಕುವ ಕೋಮುಕ್ರಿಮಿ ರಾಕ್ಷಸಿ ಅಂತ ಗೊತ್ತು!
3
5
76
@KerurSamarth
Samarth Kerur 💛❤️
3 months
@astitvam @Madhu_Bangarapp ಪಕ್ಕದ ರಾಜ್ಯದವನು ನಾಡಿನ ಬಾವುಟ ಸುಟ್ಟಾಗ ಎಲ್ಲಿ ಹೋಗಿತ್ತೋ ನಿನ್ನ ಭಂಡ ಕಾಳಜಿ!
0
1
75
@KerurSamarth
Samarth Kerur 💛❤️
6 months
@BRajasab462522 ಇವರೆಲ್ಲರೂ ಸೋತರೆ ಪ್ರಜಾಪ್ರಭುತ್ವ ಗೆದ್ದಂತೆ!
2
2
75
@KerurSamarth
Samarth Kerur 💛❤️
7 months
@AsianetNewsSN @DrBroKannada ಎಲ್ಲವನ್ನೂ ಫ್ಯಾನ್ಸ್ ಅಂದ್ರು ಅಂತ ನಿನ್ನ ತೀಟೆ ತೀರಿಸಿಕೊಳ್ಳೋ ಪ್ರಯತ್ನ ಮಾಡಬೇಡ ಸಂಘಿ ಮೀಡಿಯಾಗಳಾ! ನಿಜವಾದ ದೇಶದ್ರೋಹಿಗಳು ಯಾರೆಂದು ಈಗಾಗಲೇ ಜನ ಅರಿತುಕೊಂಡಿದ್ದಾರೆ ಕೂಡ.
0
3
72
@KerurSamarth
Samarth Kerur 💛❤️
2 years
@AmrithShenoyP ಇವನೊಬ್ಬ ಅವಕಾಶವಾದಿ. ಹೊಟ್ಟೆಪಾಡಿಗೋಸ್ಕರ ಸುಳ್ಳು ಮಾತನ್ನೇ ಕಾರುವ ರಾಜಕೀಯ ಕೃಪಾಪೋಷಿತ ಭಟ್ಟಂಗಿ ಅಷ್ಟೇ!
0
1
69
@KerurSamarth
Samarth Kerur 💛❤️
1 year
@astitvam ಕರ್ನಾಟಕದಲ್ಲಿ ಕೆಲ ನಾಡದ್ರೋಹಿಗಳು ಜೈ ಶಿವಾಜಿ, ಮರಾಠಿ, ಮಹಾರಾಷ್ಟ್ರ ಅಂತೆಲ್ಲಾ ಪುಂಗಿದ್ರು ಮತ್ತೂ ಷಂಡರ ಥರ ನಮ್ಮ ನಾಡ ಬಾವುಟವನ್ನು ಸುಟ್ಟಿದ್ರು! ನಿಮ್ಮ ಹಾಳಾದ ಬಾಯಲ್ಲಿ ಒಂದು ಖಂಡನೆ ಕೂಡ ಬರ್ಲಿಲ್ಲ. ಎಂಥಾ ಕಿತ್ಹೋದವ್ರು ಇದೀರಾ ನೀವೆಲ್ಲಾ? ರಾಜಕೀಯದ ವಸ್ತು ಆಗ್ಬೇಡ್ರೋ! ಸಮಾಜದ ಕಣ್ತೆರೆಸೋ ಮುತ್ಸದ್ದಿಗಳಾಗಿ, ಚಿಂತಕರಾಗಿ ಮೊದಲು 💛❤️
6
11
72
@KerurSamarth
Samarth Kerur 💛❤️
2 years
@ShakunthalaHS ತಾನೂ ಹುಲಿ ಆಗ್ಬೇಕಂತ ಮೈಯೆಲ್ಲಾ ಕಪ್ಪು ಬರೆ ಹಾಕೊಂಡ ಮಾತ್ರಕ್ಕೆ ನಿಜವಾದ ಹುಲಿಯಾಗಲ್ವೇ ಹುಚ್ ಖೋಡಿ ಹೆಣ್ಣೇ! ನಿನ್ ಬುದ್ಧಿಗಿಷ್ಟು ಎಕ್ಕಡದಿಂದ ದೃಷ್ಟಿ ತಗೀಬೇಕು.
Tweet media one
Tweet media two
1
4
67
@KerurSamarth
Samarth Kerur 💛❤️
5 days
ಹನುಮಕ್ಕನ ಹವಾ ಟೈಟ್ ಮಾಡಿದ ಲಾರ್ಡ್! 🤣😂
@karavalitv
karavali tv/ಕರಾವಳಿ ಟಿವಿ
5 days
ಶೇಪ್ ಔಟ್ 🔥ಅಜೀತಾ
21
189
868
4
13
73
@KerurSamarth
Samarth Kerur 💛❤️
19 days
@astitvam @priyankagandhi ತಗೊಳಪ್ಪ ಹೆಂಗ್ಪುಂಗ್ಲಿ, ಮೋದಿಯ ಮಂಗಳ ಸೂತ್ರ ನೀನೇ ಕಟ್ಕೋ!
@NetaFlixIndia
NETAFLIX
19 days
गज़ब बेइज्जती है😂😂😂
39
670
2K
2
6
69
@KerurSamarth
Samarth Kerur 💛❤️
2 years
@astitvam ಅಯ್ಯೋ ಮೂರ್ಖ! ಹನಿ ಹನಿ ನೀರು ಹಾಕಿ ಫೋಟೋ ತಗೆಸಿಕೊಳ್ಳೋ ಕ್ಯಾಮೆರಾಜೀವಿ ಎಂದು ತಿಳಿಯಬೇಡ! ನೀರು ಒಂದೇ ಸಲ ಸುರಿದು ತೋರಿಸಿದವರೂ ಇದ್ದಾರೆ ಈ ನೆಲದ ಮೇಲೆ. ಶತಮೂರ್ಖರಿಗೆ ನಿಜಾರ್ಥವೇ ತಿಳಿಯದೇ? ಅಲ್ದೇ ನೀನೊಬ್ಬ ಸುಳ್ಳಿನ ಸರದಾರ, ಪ್ರೀಪೇಯ್ಡ್ ಬಾಡಿಗೆ ಭಾಷಣಕಾರ ಎಂಬುದ ಎಲ್ಲರಿಗೂ ತಿಳಿಯುತ್ತಿದೆ. ನಿನ್ನ ಹಳೆಯ ವಿಡಿಯೋ ತುಣುಕುಗಳೇ ಸಾಕ್ಷಿ😝
2
3
68
@KerurSamarth
Samarth Kerur 💛❤️
6 months
೧೬ವರ್ಷಗಳ ಸುದೀರ್ಘ ಭೂಗತ ಸುರಂಗಗಳ ಮಾಡುವ ಅತ್ಯಾಧುನಿಕ ಇಂಜಿನೀಯರಿಂಗ್ ಪಯಣ. ನಮ್ಮ ದೇಶದಲ್ಲಿ ಮೂರು ಭೂಗತ ಮೆಟ್ರೋ ರೈಲುಗಳ ಯೋಜನೆ, ಒಂದು ಕುಡಿಯುವ ನೀರನ್ನು ಸಾಗಿಸುವ ಸುರಂಗ ಯೋಜನೆ ಮತ್ತೊಂದು ಭಾರತೀಯ ರಕ್ಷಣಾ ಸಂಶೋಧನೆ ತಂತ್ರಜ್ಞಾನ ಗೌಪ್ಯಸುರಂಗವ್ಯವಸ್ಥೆಯಲ್ಲಿ ಕೆಲಸಮಾಡಲು ಜ್ಞಾನಕೊಟ್ಟ ನನ್ನ #ಕನ್ನಡ_ತಾಯಿ ಗೆ ನಮನಗಳು #ನಾನು_ಕನ್ನಡಿಗ
Tweet media one
Tweet media two
Tweet media three
4
11
65
@KerurSamarth
Samarth Kerur 💛❤️
2 years
@imSudhakaraRao ಚಪ್ಪಲಿಯಿಂದ ಹೊಡೆದರೂ ಚಪಾತಿಯಿಂದ ಹೊಡೆದಿದ್ದಾರೆ ಅಂತ ಅನ್ಕೊಳ್ಳೋ ನಿನ್ನಂಥಾ ಹುಸ್ಸುಳಿಮಕ್ಳು ಇದ್ದಿದ್ಕೇನೇ, ದೇಶದಲ್ಲಿ ಕರ್ನಾಟಕ ಲಂಚಗುಳಿತನ ಮತ್ತೂ ಭ್ರಷ್ಟಾಚಾರ ದಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದು!
2
3
62
@KerurSamarth
Samarth Kerur 💛❤️
2 years
@rajanna_rupesh ಇಂಥಾ ಕಿತ್ತೋದ್ ರಾಣಿಯರಿಗೆಲ್ಲಾ ವೋಟ್ ಹಾಕಿ ಮೂರ್ಖರಾಗ್ತಾರೆ ನಮ್ ಜನ. ನಿಜವಾದ ಕನ್ನಡಿಗರು ಇವಳ ಎಲ್ಲಾ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಬೇಕು. ಕನ್ನಡ ನಾಡಿಗೆ ಅವಮಾನಿಸಿದಾಗ ನಾಲಿಗೆಗೆ ಮುಳ್ಳು ಚುಚ್ಚಿತ್ತು ಅಲ್ವಾ? @ShashikalaJolle ಇಂಥಾ ಸ್ವಾರ್ಥಿಗಳಿಂದಾನೆ ನಮ್ಮ ನಾಡು ಹಾಳು ಆಗಿ ಹೋಗ್ತಿರೋದು. #ಶಶಿಕಲಾಜೊಲ್ಲೆಗೆಬಹಿಷ್ಕರಿಸಿ 💪💛❤️
3
10
64
@KerurSamarth
Samarth Kerur 💛❤️
10 months
@CMofKarnataka @siddaramaiah ಯಾವ ಸೌಜನ್ಯ ಗಳಿಸಲು ಇಂಥಾ ಪತ್ರವ್ಯವಹಾರ! ಮೊದಲು ಹತ್ಯೆಗೀಡಾದ ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತಾಗಲಿ ಸರ್ಕಾರ!
0
1
67
@KerurSamarth
Samarth Kerur 💛❤️
2 years
@ShakunthalaHS ಇವಳನ್ನ ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸಿ, ಸಾರ್ವಜನಿಕರ ಸಮ್ಮುಖದಲ್ಲೇ ಛೀಮಾರಿ ಹಾಕಬೇಕು! ಯಾವುದರ ವ್ಯತ್ಯಾಸ ಏನು ಎಂದು ಅರಿಯದ ಹೇಸಿಗೆ ಬುದ್ಧಿಯವಳು ಇವಳು. ಇಂಥವರಿಂದಲೇ ಕರ್ನಾಟಕಕ್ಕೆ ಕೆಟ್ಟ ಹೆಸರು ಬರೋದು. @DgpKarnataka @CybercrimeCID ಸಾಮಾಜಿಕ ಜಾಲತಾಣದ ಮುಖಾಂತರ ಇಂಥಾ ಕೋಮುಭಾವನೆ ಉಂಟುಮಾಡುವವರನ್ನು ಮೊದ್ಲು ಸದೆಬಡಿಯಬೇಕಿದೆ.
0
1
63
@KerurSamarth
Samarth Kerur 💛❤️
10 months
@Subytweets
Suby #ReleaseSanjivBhatt
10 months
Word!
Tweet media one
118
840
5K
4
7
65
@KerurSamarth
Samarth Kerur 💛❤️
1 month
@PrashanthKalasa ನಿಮ್ಮಂಥ ಅಡ್ಡಕಸುಬಿಗಳಿಂದಲೇ ಕನ್ನಡದ ಕೀಳರಿಮೆ ಹುಟ್ಟಿದ್ದು. ಕನ್ನಡದ ಜಾಸ್ತಿ ಬಳಕೆಗೆ ಒತ್ತುಕೊಟ್ಟಿದ್ದು ಮಾತ್ರ ನಿಜಕ್ಕೂ ಕನ್ನಡದ ಹೋರಾಟಗಾರರಿಂದ ಎಂಬುದು ನಾನು ಒತ್ತಿಹೇಳಬಲ್ಲೆ. ಇಂಥಾ ತಿರುಚಿದ ಬೋರ್ಡುಗಳು ಹುಟ್ಟಿದ್ದು ಮಾತ್ರ ನಿಮ್ಮಿಂದ! ಹಾಗಾಗಿ, ಇಲ್ಲಿ ಓಲಾಟ ಮಾಡ್ತಿರೋ ನಿಮ್ಮಂಥವರ ನಿಜಬಣ್ಣ ಬಯಲಾಗುತ್ತಿದೆ🤨
0
2
66
@KerurSamarth
Samarth Kerur 💛❤️
2 years
@nanuramu @KicchaSudeep ಉಳಿದವರೆಲ್ಲರೂ ಅರ್ಥ ಮಾಡಿಕೊಳ್ಳಲಿ ಮಾತೃಭಾಷೆಯ ಪ್ರಾಮುಖ್ಯತೆಯನ್ನ ಎಂಬ ಒಳ್ಳೆಯ ಉದ್ದೇಶದಿಂದ ಕಿಚ್ಚ ಸುದೀಪ್ ರವರು ಇಂಗ್ಲೀಷಿನಲ್ಲೇ ಟ್ವೀಟ್ ಮಾಡಿರಬಹುದಲ್ಲವೇ! ಮೊಸರಲ್ಲೂ ಕಲ್ಲು ಹುಡುಕುವ ಜಾಯಮಾನ ಬೇಡ. 💛❤️
1
4
60
@KerurSamarth
Samarth Kerur 💛❤️
2 years
ಹೌದಲ್ವೇ..! 💙💙💙
Tweet media one
1
10
62
@KerurSamarth
Samarth Kerur 💛❤️
1 year
@ShyamSPrasad ಜೀವನದಲ್ಲಿ ಈ ಕುಲಗೆಟ್ಟ ಸಂಘಿಗಳ ಸರ್ಕಾರಕ್ಕೆ ಮಾತ್ರ ವೋಟ್ ಮಾಡ್ಬಾರ್ದು. ನಮ್ಮ ರಾಜ್ಯದ ಇತಿಹಾಸವನ್ನೇ ಬದಲಿಸಿ ಮತ್ತೊಬ್ಬರಿಗೆ ಅಪ್ಪ ಅನ್ನೋ ರಣಹೇಡಿಗಳು ಅಷ್ಟೇ ಇವ್ರೆಲ್ಲಾ!
1
5
61
@KerurSamarth
Samarth Kerur 💛❤️
1 year
@VishweshwarBhat ನಾಡದ್ರೋಹಿ ವಿಷಭಟ್ಟನಿಗೆ ಅರ್ಪಣೆ!
@ballari_rayanna
ಬಳ್ಳಾರಿ ರಾಯಣ್ಣ
1 year
ಕನ್ನಡ ಕನ್ನಡಿಗರ ಪರ ನಿಲ್ಲೋ ಅಪ್ಪಟ ಕನ್ನಡಿಗರ ತಂದೆಗೆ ಹುಟ್ಟಿದ ಎಲ್ಲಾ ಕನ್ನಡಿಗರಿಗೆ ಶರಣು ಶರಣಾರ್ಥಿ 🙏🙂💛❤️💥 ಕಲಬೆರಕೆ ಮಕ್ಳು ಮಾತ್ರ ಅಮುಲ್ ಶಾ ಮೋರಿ ಅನ್ನೋದು #SaveNandini
Tweet media one
1
47
225
1
5
59
@KerurSamarth
Samarth Kerur 💛❤️
24 days
@BJP4Karnataka ಒಂದು ಮತದ ತಾಕತ್ತು ಬರೀ ಒಂದು ಮಂದಿರಕ್ಕಾಗಿ, ಕಮ್ಮಿ ಇಂಟರ್ನೆಟ್ ಡಾಟಾಗಾಗಿ, ಕೇಸರಿ ಶಾಲು, ಹಿಜಾಬು, ಹಲಾಲ್ ಝಟ್ಕಾ ಕಟ್, ಬಡಿದಾಟಕ್ಕೆ, ಮಾತ್ರ ಸೀಮಿತವಾಗಿದೆ. ನಮ್ಮ ಒಂದು ಮತ, ಅವಶ್ಯಕ ವಸ್ತುಗಳ ಬೆಲೆಯೇರಿಕೆ ತಗ್ಗಿಸಲಿಲ್ಲ, ತೆರಿಗೆಯ ಮಣಭಾರ ಹೋಗಿಸಲಿಲ್ಲ, ನಿರುದ್ಯೋಗ ಬೆಳೀತಿದೆ, ಭ್ರಷ್ಟಾಚಾರ ಎಗ್ಗಿಲ್ಲದೇ ಬಾಂಡ್ ರೂಪದಲ್ಲಿ ಸಾಗಿದೆ🤨
1
5
61
@KerurSamarth
Samarth Kerur 💛❤️
2 years
@CTRavi_BJP ಇದೇ ರಾಜಕಾರಣ ಅಲ್ಲ. ಸಮಾಜಮುಖಿ ಕಾರ್ಯಗಳು ಮಾಡಿಸು, ಹಿಂದೂ ಮುಸ್ಲಿಂ ನಡುವೆ ಒಡಕು ತಂದು ನಿಂದು ನೀನೇ ಗ್ರೇಟ್ ಅನ್ಕೊಂಡ್ರೂ ಅರ್ಥ ಇಲ್ಲ. ಜನ ಆರಿಸಿ ಕಳಿಸಿದ್ದು ಕೆಲ್ಸ ಮಾಡಕ್ಕೆ. ಮತ್ತೊಬ್ಬರ ಮೇಲೆ ಬೆರಳು ತೋರಸಕ್ ಅಲ್ಲ ರಾಜಾ! ಪುಟುಗೋಸಿ ವಿಷ್ಯಗಳಿಗೆಲ್ಲಾ ಮಾತಾಡೋವರು ರಾಜಕಾರಣಿಗಳಲ್ಲ. ಅಭಿವೃದ್ಧಿಯ ವಿಷಯವಾಗಿ ಮಾತಾಡ್ಬೇಕು ಪುಣ್ಯಾತ್ಮ!
3
0
56
@KerurSamarth
Samarth Kerur 💛❤️
8 months
@AsianetNewsSN ಸಮಾಜದಲ್ಲಿ ಕೂಲಿಗಳು ಅನುಭವಸುತ್ತಿರೋ ಕಷ್ಟಗಳೇನಾದ್ರೂ ಮುನ್ನೆಲೆಗೆ ತಂದು ಸವಿಸ್ತಾರವಾಗಿ ಅವರ ಜೀವನದ ಬಗ್ಗೆ ಏನಾದ್ರೂ ಬಿತ್ತರ ಮಾಡಿದಿರೇನೋ ಇಲ್ಲಿವರೆಗೂ ಎಂಜಲು ತಿನ್ನೋ ಮೀಡಿಯಾಗಳಾ! ಟ್ರೋಲ್ ಆಗ್ತಿರೋದು ಸೋಲ್ಡ್ ಔಟ್ ಮೀಡಿಯಾಗಳು ಅಷ್ಟೇ.
7
2
61
@KerurSamarth
Samarth Kerur 💛❤️
10 months
@AsianetNewsSN ಅಯ್ಯಪ್ಪಸ್ವಾಮಿ ಮಾಲಾಧಾರಿಗಳೂ ಚಾಲಕ ನಿರ್ವಾಹಕ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ಅವರ ಬಗ್ಗೆಯೂ ಚಕಾರವೆತ್ತದಿರುವ ಇಂಥಾ ಕಚಡಾ ಮೀಡಿಯಾಗಳಿಗೆ ಆ ಮುಸ್ಲಿಮನ ಟೋಪಿಯೊಂದೇ ಕಂಡಿರುವುದು ನಿಜಕ್ಕೂ ಹೇಸಿಗೆಬರಿಸುವಂಥಾದ್ದು! @BMTC_BENGALURU @KSRTC_Journeys @nw_krtc @KKRTC_Journeys ಸಮವಸ್ತ್ರಸಂಹಿತೆಯನ್ನಾದ್ರೂ ಪರಿಶೀಲಿಸಿ ಮತ್ತೊಮ್ಮೆ
2
4
60
@KerurSamarth
Samarth Kerur 💛❤️
2 months
@astitvam ಕೋಮುದ್ವೇಷ ಪ್��ಚೋದನೆಯ ಭಾಷಣ ಬಿಗಿದಿದ್ರೆ ವೇದಿಕೆಯಿಂದಲೇ ಎಳ್ಕೊಂಡ್ ಒಯ್ತಿದ್ರು! ಉಳ್ಕೊಂಡ್ರಿ ಅಷ್ಟೇ🤨
9
3
60
@KerurSamarth
Samarth Kerur 💛❤️
3 years
@Archae0logy Even after centuries, the intricate artwork created by our ancestors on stone, remains unmatched!!
Tweet media one
Tweet media two
2
6
53
@KerurSamarth
Samarth Kerur 💛❤️
11 months
@BJP4Karnataka @siddaramaiah ಕರ್ನಾಟಕದಲ್ಲಿ ಈ ಹಿಂದೆ ಭಾಜಪಾ ಸರ್ಕಾರ ಇದ್ದಾಗ ಯಾರ್ದು ಹರೀತಾ ಕುಂತಿದ್ರೋ ನೀವೆಲ್ಲಾ?
1
1
59
@KerurSamarth
Samarth Kerur 💛❤️
8 months
@ShakunthalaHS @RahulGandhi ಬೆಪ್ಪನಾಗಿ ನಿಲ್ಲುವವನಂತೂ ಅಲ್ವೇ ಅಲ್ಲ! ಹನುಮಕ್ಕನ ವಸ್ತ್ರಾಪಹರಣ ಆಗಿದೆ ನೋಡ್ ಲೇ😝
@ChekrishnaCk
👑Che_ಕೃಷ್ಣ🇮🇳💛❤️
8 months
Mic drop moment in today's interview 🔥 @prakashraaj
107
495
2K
3
11
57
@KerurSamarth
Samarth Kerur 💛❤️
2 years
@CTRavi_BJP Chutiye jaise comments paadana band kar de.Altogether you're a political leader and an elected representative. Tweet logically! ಚಿಕ್ಕಮಕ್ಕಳ ಥರ ಸಣ್ಣತನ ತೋರಸ್ಕೊತಾರಾ ಯಾರಾದ್ರೂ? ಹೋಗಿ ಮುಂದೆ ಕುಂತು ಕೇಳೋ ಧೈರ್ಯ ಇಲ್ಲ. ಗೋಲಿ ಮಾರೋ ಅಂತ ಕುಂಡಿ ಒಳ್ಗೆ ಗೋಲಿ ಹೋಡ್ಕೊಳೋಕ್ ಆಗುತ್ತಾ? ನೀವೊಬ್ಬ ಜನಪ್ರತಿನಿಧಿ ರೀ
1
8
53
@KerurSamarth
Samarth Kerur 💛❤️
2 years
@KannadaNaduu Misleading information! ಹಾಗಾದ್ರೆ, ಶಿವನ ಜಟೆಯ ಮೇಲಿರೋ ಚಂದ್ರ ಮುಸ್ಲಿಮರ ವಿರುದ್ಧ ಕಟ್ಟುವ ಸಲುವಾಗಿಯೇ? ಇತಿಹಾಸದ ಮಾಹಿತಿ ಕೇಸರೀಕರಣದಿಂದ ಮುಕ್ತವಾಗಿರಲಿ.
0
2
54
@KerurSamarth
Samarth Kerur 💛❤️
6 months
@ShakunthalaHS @MonicaGRaju ಭಾರತ್ ಭಾರತ್ ಅಂತ ಕೂಗು ಹಾಕೋ ಹೆಂಗ್ಸಿನ ತಲೆಮೇಲೆ ಇಂಡಿಯಾ ಅಂತ ಬರೆದ ಟೋಪಿ ಕುಣಿದು ಕುಪ್ಪಳಿಸುತ್ತಿತ್ತು! 😆😁
2
0
55
@KerurSamarth
Samarth Kerur 💛❤️
15 days
@AsianetNewsSN ಸುಪ್ರೀಂಕೋರ್ಟ್ ತಲೆಮೇಲೆ ಮೆಟ್ನಲ್ಲಿ ಹೊಡೆದ ಮೇಲೆ ಬರಪರಿಹಾರ ಬಿಡುಗಡೆಯಾಗಿದೆ ಬೋಳಿಮಕ್ಳ ಕಂತ್ರಿ ಬೀಜೆಪಿ ಮೀಡಿಯಾಗಳ! ಎಲ್ಲಾದಕ್ಕೂ ಜನರ ದಾರಿ ತಪ್ಪಿಸೋ ಕೆಲಸ ಇಂದಿನ ನ್ಯೂಸ್ ಮಾಧ್ಯಮಗಳಿಂದಲೇ ಜಾಸ್ತಿಯಾಗುತ್ತಿದೆ. @siddaramaiah ನವರ ಹೋರಾಟದ ಫಲವಿದು🤗
2
6
55
@KerurSamarth
Samarth Kerur 💛❤️
1 month
@BJP4Karnataka @narendramodi ನೋಡ್ರೋ ಡಕಾಯಿತರಾ, ನಿಮ್ಮ ಹಗಲು ದರೋಡೆ!
@serish
serish
1 month
A decade.
Tweet media one
512
2K
4K
5
2
55
@KerurSamarth
Samarth Kerur 💛❤️
10 months
@ShakunthalaHS ಎಲ್ಲ ತರಹದ ಅನ್ಯಾಯಗಳಿಗೂ ಬರಬೇಕು, ಪ್ರತಿಭಟಿಸಬೇಕು! ಮತ್ತೊಬ್ಬರಿಗೆ ಹೇಳೋ ಬದಲು ನೀನೆಷ್ಟು ಅನ್ಯಾಯಗಳ ವಿರುದ್ಧ ಕಿಸಿತಿದಿಯಾ ಅದನ್ನಾದ್ರೂ ಹೇಳು. ಈ ಟೌನ್ ಹಾಲ್ ಗಿರಾಕಿಗಳು ಅಂದ್ರೇನು? ನಿಂದೇನು ಬ್ಯುಸಿನೆಸ್ಸಾ! ಶುರುವಾಗಿರೋದು. ಮಾತ್ ಮಾತಿಗೊಮ್ಮೆ ಸೈನಿಕರ ಹೆಸರೇಳ್ತೀಯಾ, ಈವಾಗ್ ಯಾಕೆ ಬಾಯಿ ಮುಚ್ಚಿದೆ? ಮಾನಗೇಡಿ
1
1
54
@KerurSamarth
Samarth Kerur 💛❤️
8 months
@pradeepshettyn ಸ್ವಾಮೀಜಿ ಹಿಂದೆ ಯಾರಿದಾರೋ ಗೊತ್ತಿಲ್ಲ, ಈವಾಗ ಪಕ್ಕಕ್ಕೇ ಕುಂತವನು ಮಾತ್ರ #ಹೆಂಗ್ಪುಂಗ್ಲಿ ಹೇಳಕ್ಕಾಗಲ್ಲ, ಇವನು ನ್ಯಾಯಾಲಯಕ್ಕೆ ಮೊದಲೇ ಹೋಗಿ ತನ್ನ ವಿರುದ್ಧ ಯಾರೂ, ಯಾವ ಮೀಡಿಯಾಗಳೂ ಮಾತಾಡಬಾರ್ದು ಅಂತ ಆದೇಶ ತಂದರೂ ತರಬಹುದು! 🤑
2
2
52
@KerurSamarth
Samarth Kerur 💛❤️
1 year
@rajanna_rupesh ಕನ್ನಡ ಅಸ್ತಿತ್ವಕ್ಕೆ ಸಮಸ್ಸೆ ಬಂದಾಗ ಸಿಡಿದೆದ್ದು ನಿಲ್ಲುವ ಗಂಡುಗಲಿ ಅಂದ್ರೆ ರೂಪೇಶ್ ರವರು ಮಾತ್ರ. ಸಾರ್ವಜನಿಕರು ಕನ್ನಡದ ಕಾಳಜಿವಹಿಸಿ ಹಿಂದಿ ಹೇರಿಕೆ ವಿರುದ್ಧ ದನಿಯೆತ್ತುತ್ತಿರುವುದು ನಿಜಕ್ಕೂ ಶ್ಲಾಘನೀಯ 💛❤️
@Chethan_Surya_S
ಚೇತನ್ ಸೂರ್ಯ ಎಸ್ - Chethan Surya S
1 year
😡 #ನಮ್ಮ_ಮೆಟ್ರೋ ಮೇಲಿನ #ಹಿಂದಿ_ಹೇರಿಕೆ ಖಂಡಿಸಿ @rajanna_rupesh ಅಣ್ಣ ಸೇರಿದಂತೆ ಹಲವರು ಬೀದಿಗಿಳಿದು ಹೋರಾಡಿದ್ದ ಪರಿಣಾಮ #ಮೆಟ್ರೋ ರೈಲಿನೊಳಗೆ ಬಳಸಿದ್ದ #ಹಿಂದಿ ಅಕ್ಷರಗಳಿಗೆ ಮೆಟ್ರೋ ಸಿಬ್ಬಂದಿಗಳು ಸ್ಟಿಕರ್ ಅಂಟಿಸಿದ್ದರು. ಇದೀಗ ಈ #ಹಿಂದಿವಾಲ ಅಂಟಿಸಿದ್ದ ಸ್ಟಿಕ್ಕರ್ ತೆಗೆದು ದುರಹಂಕಾರ ತೋರಿದ್ದಾನೆ.😡 #stopHindiImposition
19
117
337
0
7
53
@KerurSamarth
Samarth Kerur 💛❤️
7 months
@ShakunthalaHS ಹೀಗೆ ತಿರುಚಿದ ಚಿತ್ರವನ್ನು ಹಾಕಿ, ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವವಾಗಿ ಸೂಚಿಸುವಂತೆ ಹೇಳಿಕೆ ಕೊಟ್ಟವಳ ನಡೆ ಖಂಡನೀಯ. Chief Minister ಬದಲಾಗಿ Collection Master ಅಂತ ಹಾಕಿದವಳ ಮೇಲೆ ಕ್ರಮ ಜರುಗಲಿ! @DgpKarnataka @BlrCityPolice
6
4
54
@KerurSamarth
Samarth Kerur 💛❤️
2 months
@ShakunthalaHS ಲೇ ನಿಂದು ನೀನಿರು ಸಾಕು. ನೀರು ತಾನು ಕುಡಿಯೋ ಮೊದಲು ಪಕ್ಕದವರನ್ನು ನೀವೂ ನೀರು ಕುಡೀತೀರಾ ಎಂದು ಕೇಳುವುದು ನಿಜಧರ್ಮ ಮತ್ತು ಕನ್ನಡಿಗರ ಸಂಸ್ಕೃತಿಯೂ ಕೂಡ. ನಿನ್ ಬುದ್ಧಿಗಿಷ್ಟು ಸಗಣಿ ತುಂಬ್ಕೊ!
3
4
54
@KerurSamarth
Samarth Kerur 💛❤️
2 years
@DrDeepakKrishn1 ಉತ್ತರಕರ್ನಾಟಕದ ಶೈಲಿಯಲ್ಲಿ ಇದಕ್ಕೆ ಚಿಮಟಗಿ ಎಂದೂ ಕರೆಯುವುದುಂಟು. ಇದರ ಜೊತೆ ಚೂಪಾಗಿರೋ ಒಂದು ಲೋಹದ ಸೂಜಿ, ಮುಳ್ಳು, ಸಿಬರು ತಗೆಯಲೆಂದು ಒಂದು ಚಪ್ಪಟೆಯಾಕಾರದ ಪಿನ್ ಕೂಡ ಇರುವುದುಂಟು!
2
2
53
@KerurSamarth
Samarth Kerur 💛❤️
1 year
Tweet media one
5
4
51
@KerurSamarth
Samarth Kerur 💛❤️
1 year
@PostcardKannada ಮರಾಠಿಗರ ಚಪ್ಪಲಿ ಹೊತ್ತು ಮೆರದಾಡೋ ನಿನ್ನಂಥಾ ಕುಲಗೇಡಿಗಳು ನಮ್ಮ ಕನ್ನಡ ನಾಡಿಗೇ ಕಳಂಕ! ಇಮ್ಮಡಿ ಪುಲಿಕೇಶಿಯಂಥಾ ಮಹಾನ್ ರಾಜರು ನಿನ್ನಂಥಾ ಮತಾಂಧರ ಕಣ್ಣಿಗೆ ಯಾಕೆ ಕಾಣೋದಿಲ್ಲ ಕುಲಗೆಟ್ಟೋನೆ! ನಾಚ್ಕೆ ಮಾನ ಮರ್ಯಾದೆ ಇಟ್ಕೊಂಡ್ ಟ್ವೀಟ್ ಹಾಕ್ಕೋ ನಿರಾಭಿಮಾನಿ
2
7
52
@KerurSamarth
Samarth Kerur 💛❤️
5 months
@Samvadatweets ನೈತಿಕತೆ ಇಟ್ಕೊಂಡು ಇಂಥಾ ವಿಡಿಯೋ ಮಾಡಿ! ಕನ್ನಡಕ್ಕಾಗಿ ನಿಮ್ಮ ಚಾನೆಲ್ ಅದೇನ್ ಕಿಸಿದಿದೆಯೋ ಹೇಳಿ ಮೊದಲು.
@ajaychauhan41
हम लोग We The People 🇮🇳
5 months
भाषाई अंधराष्ट्रवाद की बीमारी हमारे गणतंत्र के विभिन्न हिस्सों में मौजूद है। अधिकतर यह अति-क्षेत्रवादी पार्टियाँ हैं, जिन्हें 'धर���मनिरपेक्ष' बुद्धिजीवियों की मौन स्वीकृति प्राप्त है, जो हमारे बहुदलीय लोकतंत्र द्वारा उत्पन्न इस नफरत का नेतृत्व करती हैं। साथ ही, ऐसा लगता है कि ऐसे…
7
37
67
1
5
52
@KerurSamarth
Samarth Kerur 💛❤️
2 years
@mepratap ಪ್ರತಾಪನಿಗೆ ಟಿಪ್ಪು ಅಂತ ಹೆಸರಿಟ್ಟರೂ ಅದು ಪ್ರತಾಪನೇ ಅಂತಾಗುತ್ತೆ. ಹಾಗೆಯೇ, ಟಿಪ್ಪೂ ಎಕ್ಸ್ಪ್ರೆಸ್ ಹೆಸರು ಬದಲಿಸುವ ಬದಲು, ಒಡೆಯರ್ ಎಕ್ಪ್ರೆಸ್ಸ್ ಎಂಬ ಹೊಸ ರೈಲು ಸಾಂಕ್ಷನ್ ಮಾಡಿಸ್ರೀ ನೋಡೋಣ, ಕೇಂದ್ರದವರ ಜೊತೆ ಗುದ್ದಾಡಿ. ಹೆಸರು ಬದಲಾವಣೆ ಮಾಡೋದೇ ಸಾಧನೆ ಅಂತ ತಿಳ್ಕೋಬೇಡಿ! ಹೆಸ್ರು ಪ್ರತಾಪ, ಆದ್ರೆ ಪುಂಗೀ ಹೊಡಿಯೋ ಕೆಲ್ಸ ಬೇಡ💛❤️✍️
6
8
48
@KerurSamarth
Samarth Kerur 💛❤️
8 months
@ShakunthalaHS ಲೇ ತುರೆಮಣಿ, ಟಿಕೆಟ್ ಕೊಡಿಸ್ತೀನಿ ಅಂತ ನಿಮ್ಮವರೇ ನಿಮ್ಮವರದು ಬೋಳ್ಸ್ತಿದೀರಿ ಅಂತ ಕೇಳಿ ಅಯ್ಯೋ ಪಾಪ ಅನ್ನಿಸ್ತಿದೆ. ನಿನ್ನ ಡೋಂಕನು ತಿದ್ದಿಕೋ ಮೊದ್ಲು!
1
0
49
@KerurSamarth
Samarth Kerur 💛❤️
3 months
@ShakunthalaHS ನಾಡಿನ ಸಮಸ್ತ ಜನತೆಗೆ ಶತೃವಿಗೂ ಪ್ರಾಣ ಭಿಕ್ಷೆ ನೀಡಿದ ಮಹಾತಾಯಿ ಬೆಳವಡಿ ಮಲ್ಲಮ್ಮ ವಿಜಯೋತ್ಸವದ ನಲ್ಮೆಯ ಹಾರೈಕೆಗಳು. ಕನ್ನಡ ಪ್ರಾದೇಶಿಕತೆ ದಿನಾಚರಣೆ.. 💛❤️ #ಕನ್ನಡ #ಕನ್ನಡಿಗ #ಕರ್ನಾಟಕ ಮಾಹಿತಿ; @VKkarthik169
Tweet media one
0
9
50
@KerurSamarth
Samarth Kerur 💛❤️
2 years
@ShakunthalaHS ಉಗ್ರಗಾಮಿ ಯಾರು, ಸಾಮಾನ್ಯರು ಯಾರು ಎಂಬ ವ್ಯತ್ಯಾಸ ನಿನ್ನ ಸಗಣಿ ತುಂಬಿದ ತಲೆಯಲ್ಲಿ ಎಂದೂ ಹೊಳೆಯದು. ಪ್ರತಿಯೊಬ್ಬ ಹಿಂದೂ ಅಂಧ ಭಕ್ತನಲ್ಲ ಹಾಗೆಯೇ ಪ್ರತಿಯೊಬ್ಬ ಮುಸ್ಲಿಂ ಉಗ್ರಗಾಮಿಯಲ್ಲ ಎಂಬುದು ನಿನಗೆ ಅರಿವಿರಲಿ. ಹೊಟ್ಟೆಗೇನ್ ತಿಂದು ಟ್ವೀಟ್ ಮಾಡ್ತೀಯೋ ಗೊತ್ತಾಗ್ತಿಲ್ಲ!
1
0
47
@KerurSamarth
Samarth Kerur 💛❤️
2 years
@KichchaPailwaa1 @CMofKarnataka @ShashikalaJolle ಮೊದ್ಲು ಈಕೆಗೆ ಪೊಲೀಸ್ ಭದ್ರತೆ ಕಿತ್ತೊಗೀರಿ. ಹೋಗಿ ಸಾಯ್ಲಿ ಮಹಾರಾಷ್ಟ್ರದಲ್ಲಿ. ಉಪ್ಪು ತಿಂದ ಮನೆಗೆ ದ್ರೋಹ ಬಗೆದ್ಲು. ನಾಡಧ್ವಜ ಸುಟ್ಟಾಗ ಇಲ್ಲದ ಕಾಳಜಿ, ಶಿವಾಜಿ ಪ್ರತಿಮೆಗೆ ಮಸಿ ಬಳಿದಾಗ ನೋವು ತೋಡ್ಕೋತಾಳೆ ಟ್ವಿಟ್ಟರ್ ಲಿ. ನಾಚ್ಕೆಯಾಗ್ಬೇಕು @ShashikalaJolle ನಿನ್ನಂಥವರಿಗೆ 💪💛❤️😡
0
5
47
@KerurSamarth
Samarth Kerur 💛❤️
6 months
ದೀಪಾವಳಿಯ ಮುನ್ನಾದಿನ ಮುಂಬೈ ಇಳಕಲ್ ಬಸ್ ಏರಿದಾಗ, ಚಾಲಕ ನಿರ್ವಾಹಕರೀರ್ವರು ತಮ್ಮ ಪರಿಚಯಸ್ಥರಿಗೆ ಐದಾರು ಸೀಟುಗಳ ಮೇಲೆ ವಿಶೇಷ ಆಸನದ ವ್ಯವಸ್ಥೆ ಮಾಡಿ ಉಳಿದ ಪ್ರಯಾಣಿಕರಿಗೆ ಕರ್ತವ್ಯದ್ರೋಹವೆಸಗಿದ್ದಾರೆ.ಪುಣೆ ಬಂದಾಗ ಅವರಿಗಾಗಿ ಕಾಯುತ್ತ ಬಸ್ಸನ್ನು ಬಹಳಹೊತ್ತು ನಿಲ್ಲಿಸುತ್ತಲೇ ಬಂದರು ತನ್ನ ಸಂಬಂಧಿಕರಿಗಾಗಿ. ಉಳಿದ ಪ್ರಯಾಣಿಕರಿಗೆ ತೊಂದರೆ!
Tweet media one
Tweet media two
4
11
46
@KerurSamarth
Samarth Kerur 💛❤️
2 months
@AsianetNewsSN @BJP4India @BJP4Karnataka @narendramodi ಚಂದಾ ಎತ್ತೋದು ಒಂದೇ ದೊಡ್ಡ ಸಾಧನೆ!
1
1
48
@KerurSamarth
Samarth Kerur 💛❤️
2 years
@TheWesternGhat ಮೂಕ ಪ್ರಾಣಿಯ ಅರಣ್ಯರೋದನ ನೋಡಲಾಗುತ್ತಿಲ್ಲ. ಇಷ್ಟೆಲ್ಲಾ ಸಾಧನೆ ಮಾಡಿರೋ ಸಾಫ್ಟವೇರ್ ನನ್ ಮಕ್ಳು, ಆಟೊಮೇಟೆಡ್ ಬ್ರೇಕಿಂಗ್ ಸಿಸ್ಟಮ್, ಇನ್ಫ್ರಾರೆಡ್ ಸ್ಯಾಟಲೈಟ್ ಅಲರ್ಟ್ ಸಿಸ್ಟಮ್ ಕಲ್ಪನೆಯಲ್ಲಿ, ಇಲ್ಲವೇ ಆನಿಮಲ್ ಟ್ರ್ಯಾಕ್ ಕ್ರಾಸಿಂಗ್ ಸೆನ್ಸರ್ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿಲ್ಲ ಯಾಕೆ? ಕ್ರಿಕೆಟಿಗೆ ತಂತ್ರಜ್ಞಾನ ಸೀಮಿತವಾಗಿದೆ ಅಷ್ಟೇ
1
7
43
@KerurSamarth
Samarth Kerur 💛❤️
2 years
@dpkBopanna ಮುಚ್ಕೊಂಡ್ ಶಾಲೆಗೆ ಹೋಗಿ ಓದಿ ಬರೆಯೋದ್ರ ಬಗ್ಗೆ ಚಿಂತೆನೇ ಇಲ್ಲ. ಹಾಳು ಧರ್ಮದ ಹೆಸರಲ್ಲಿ ಶಾಲೆಗೆ ಬರ್ತಾವೆ. ಯಾವ ಕೇಸರಿ ಪುಟಗೊಸೀನು ಬೇಕಿಲ್ಲ, ಯಾವ್ ಹಿಜಬ್ ಬುರ್ಖಾನೂ ಬೇಕಿಲ್ಲ ಇಲ್ಲಿ.
@ByRakeshSimha
Rakesh Krishnan Simha
2 years
JNU and AMU need this type of treatment. All netagiri will be removed very quickly. Part 1
54
631
2K
2
7
40
@KerurSamarth
Samarth Kerur 💛❤️
1 year
@gnan007 ಇಟ್ಟ ಪಾ ಗೂಟ ಸರಿಯಾಗಿ! ಕನ್ನಡನಾಡಿನಿಂದ ಮೊದಲು ಈ ನಾಡದ್ರೋಹಿ ಸಂಘಿ ಕಮಂಗಿಗಳನ್ನು ಹೊರ ಅಟ್ಟಬೇಕಿದೆ, ಇಲ್ಲವಾದರೆ ಕನ್ನಡ ನಾಡನ್ನೇ ಮಾರಿಕೊಂಡುಬಿಡೋ ದಲ್ಲಾಳಿಗಳು ಆಗುವುದರಲ್ಲಿ ಸಂಶಯವೇ ಇಲ್ಲ. ದಾಳಿಕೋರರ ಪರವಹಿಸಿದ ಇವರು ಕನ್ನಡ ನಾಡಿಗೇ ಸಂಚುಕೋರರಾಗಿ ಉಪದ್ರವಿಗಳಾಗೋದಂತೂ ಸತ್ಯ. ನೂರ್ ಸಲ ಜಯಂತಿ, ಪುಣ್ಯಸ್ಮರಣೆ ಅಂತೆಲ್ಲಾ ಪುಂಗಿದ್ರೂ ಕೂಡ
2
7
45
@KerurSamarth
Samarth Kerur 💛❤️
8 months
@tv9kannada 🍻 ಚೀಯರ್ಸ್. ಬಿಯರ್ ನೊರೆ ಅನ್ಲಿಲ್ಲ ಸದ್ಯ!
3
0
45
@KerurSamarth
Samarth Kerur 💛❤️
5 months
ನಮ್ಮ ರಾಜ್ಯ, ನಮ್ಮ ಭಾಷೆ! 🇲🇰
@CMofKarnataka
CM of Karnataka
5 months
ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರನ್ನು ನಾವು "ಕನ್ನಡಿಗ"ರೇ ಎಂದು ಭಾವಿಸಿದ್ದೇವೆ. ಕನ್ನಡ ನೆಲದಲ್ಲಿ ಕನ್ನಡಕ್ಕೇ ಮೊದಲ ಪ್ರಾಶಸ್ತ್ಯ, ಅನ್ನ ಕೊಡುವ ಈ ನೆಲದ ನಿಯಮ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ. ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸುವ ಸಲುವಾಗಿ…
Tweet media one
133
320
2K
0
2
47
@KerurSamarth
Samarth Kerur 💛❤️
2 years
@iKunnu_Kick1 @DishPatani Saree pehnado bhai!
7
0
40
@KerurSamarth
Samarth Kerur 💛❤️
2 years
@VKkarthik169 @rajanna_rupesh ಇದಪ್ಪಾ! ದ್ರೋಹಿಗಳಿಗೆ ಧರ್ಮದೇಟು ಅಂದ್ರೆ💛❤️ ಇನ್ಮುಂದೆ ನಮ್ಮೆಲ್ಲರ ಹೋರಾಟ ಕೋಮುವಾದಿಗಳ ಮತ್ತೂ ಕೋಮುಸಂಘರ್ಷ ಉಂಟುಮಾಡುವವರ ವಿರುದ್ಧ ಶುರು ಆಗ್ಲಿ.
0
5
43
@KerurSamarth
Samarth Kerur 💛❤️
2 years
@CTRavi_BJP ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಗೋಲಿಮಾರೋ ಅಂತ ಹೇಳಿಕೆ ಕೊಡೋದ್ರಲ್ಲೇನಿದೆ ಸುಖಾ? ಗದ್ದಾರ್ (ದ್ರೋಹಿ) ಗಳ ಬಾಯಲ್ಲಿ ಗದ್ದಾರ್ ಶಬ್ದವಲ್ಲದ��� ಮತ್ತೇನು ಬರಾಕೆ ಸಾಧ್ಯ! ಪ್ರೊಫೈಲಲ್ಲಿ ಹೆಮ್ಮೆಯ ಕನ್ನಡಿಗ, ಮಾಡೋ ಕೆಲ್ಸ ಮಾತ್ರ ಹಿಂದಿಗರ ಲದ್ದಿ ಸುರಕ್ಷಾ ಕೆಲ್ಸ. ಭಲೇ ಭಲೇ ಗೋಲಿ ರವಿ! 💪💛❤️✍️
0
2
44
@KerurSamarth
Samarth Kerur 💛❤️
3 years
@BSBommai ಸರ್ ಎಲ್ಲಾ ಅಭಿಮಾನಿಗಳ ಪರವಾಗಿ ನೀವು ಅಪ್ಪು ಅವರನ್ನು ಆಲಂಗಿಸಿಕೊಂಡು, ಹಣೆಯ ಮೇಲೆ ವಿದಾಯದ ಸಿಹಿಮುತ್ತನಿಕ್ಕಿದ್ದು ನಿಜಕ್ಕೂ ನಿಮ್ಮ ಹೃದಯ ವೈಶಾಲ್ಯತೆಗೆ ಸಾಕ್ಷಿ. ಜೀವನದಲ್ಲಿ ಇದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ ಎನ್ನಿಸ್ತು.
0
0
44
@KerurSamarth
Samarth Kerur 💛❤️
1 year
@prajavani ಮೋದಿ ರೋಡ್ ಷೋ ಮಾಡ್ತಿದ್ದಾಗ ಎಲ್ಲಿ ಹಾಳಾಗ್ ಹೋಗಿದ್ದ? ಇವ್ನು
1
1
42
@KerurSamarth
Samarth Kerur 💛❤️
1 year
@ambedkariteIND @prajwalana The Power of Dr. BR Ambedkar ಒಂದು ಕಾಲದಲ್ಲಿ ಕೊಡುವ ಸ್ಥಾನದಲ್ಲಿದ್ದವರು, ಇಂದು ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ.
Tweet media one
1
5
40
@KerurSamarth
Samarth Kerur 💛❤️
1 year
@kannadastar1234 ಪಲ್ಲಿ ಅನ್ನೋ ಹೆಸರಿಗೆ ಅಧಿಕೃತವಾಗಿ ಒಪ್ಪಿಗೆ ಕೊಟ್ಟ ಆ ಹರಾಮಿ ಸರ್ಕಾರಿ ಅಧಿಕಾರಿಗಳಿಗೆ ಎಳೆದು ಹೊಡೀಬೇಕು!
0
0
42
@KerurSamarth
Samarth Kerur 💛❤️
2 years
@Daivik12345 @JurnoAjit ಹೌದಲ್ಲೇ!
@suraj_ramban
Suraj Ramban
2 years
ಒಬ್ಬ ಮಾರಾಟವಾದ ಪತ್ರಕರ್ತ, ಸಾವಿರ ಭಯೋತ್ಪಾದಕರಿಗೆ ಸಮ.. -ಡಾ||ಬಿ. ಆರ್.ಅಂಬೇಡ್ಕರ್
Tweet media one
2
41
207
2
3
43
@KerurSamarth
Samarth Kerur 💛❤️
2 years
@jagatmindri ಬುದ್ಧನನ್ನೇ ಲಿಂಗದಲ್ಲಿ ಕೂಡಿಸಿ ಲಿಂಗೈಕ್ಯ ಮಾಡಿದವರು ನಿಜಸ್ಥಿತಿಯನ್ನು ಒಪ್ಪಿಕೊಳ್ಳಬೇಕಿದೆ! ಮಸೀದಿಯಲ್ಲಿರುವ ಶಿವಲಿಂಗವ ಒಪ್ಪಿಕೊಳ್ಳುವವರು, ಶಿವಲಿಂಗದಲ್ಲಿದ್ದ ಬುದ್ಧನನನ್ನು ಒಪ್ಪಿಕೊಳ್ಳಲಾರರು. ಇದು ನಮ್ಮ ದೇಶದ ದುಃಸ್ಥಿತಿ ಅಲ್ಲದೇ ಮತ್ತೇನಿಲ್ಲ!
0
3
43
@KerurSamarth
Samarth Kerur 💛❤️
3 years
@manjujb1 ಮಾನ್ಯ ಸರ್ಕಾರದ ಪ್ರತಿನಿಧಿಗಳೇ ಇಂಥವರ ಮೇಲೆ ತಪ್ಪದೇ ಕ್ರಮ ಜರುಗಿಸಿ. ಸಕಲ ಸರ್ಕಾರಿ ಗೌರವಗಳೊಂದಿಗೆ ರಾಜ್ಯಸರ್ಕಾರ ಅಂತ್ಯಸಂಸ್ಕಾರ ನೆರವೇರಿಸಿದರೂ ಇಂಥಾ ಕೋಮುವಾದಿಗಳಿಗೆ ಆ ದಿವಂಗತ ಮಹಾನುಭಾವನ ಬಗ್ಗೆ ಕೀಳು ಅಭಿರುಚಿ, ತುಚ್ಛ ಹೇಳಿಕೆಗಳನ್ನು ಹೊರಹಾಕುತ್ತಿದ್ದಾರೆ. ಇಂಥಾ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿಯಾಗಲಿ. @CPBlr @CMofKarnataka 🙏
1
3
39
@KerurSamarth
Samarth Kerur 💛❤️
3 years
@KeypadGuerilla @drunkJournalist ಧರ್ಮಗಳ ಹೆಸರಿನ ಕಚ್ಚಾಟದಲ್ಲಿ ನೋವನ್ನು ಉಣುವವರು ಸಾಮಾನ್ಯರು ಮಾತ್ರ. ಈ ಹೆಣ್ಣು ಇನ್ನೂ ಅರಿತು ಮಾತನಾಡಬೇಕಿದೆ. ಹಿಂದುವೇ ಆಗಿರಲಿ ಮುಸ್ಲಿಮನೇ ಆಗಿರಲಿ ಬೇರೆ ಯಾವುದೇ ಕೋಮಿನವನೇ ಆಗಿರಲಿ ಮೊದಲು ಮಾನವೀಯ ಮೌಲ್ಯಗಳ���್ನು ರೂಢಿಸಿಕೊಳ್ಳುವುದು ಬಹುಮುಖ್ಯವಾಗಿದೆ. ಕೋಮುವಾದ ಪ್ರೇರೇಪಣೆಯ ವಿರುದ್ಧ ನಾವೆಲ್ಲ ಸಮಾನ ಮನಸ್ಕರರಾಗಿ ಹೋರಾಡಬೇಕಿದೆ ಇನ್ನೂ
2
2
40
@KerurSamarth
Samarth Kerur 💛❤️
7 months
ಉತ್ತರಕರ್ನಾಟಕದ ಬಯಲು ಸೀಮೆಯಲ್ಲಿ ಅರಣ್ಯಗಳೇ ಕಾಣಸಿಗುವುದು ಕಮ್ಮಿ. ಆದರೆ ಇರೋ ಮರಗಳ ಅವ್ಯಾಹತ ಮಾರಣಹೋಮ ಪ್ರತಿದಿನವೂ ನಡೆಯುತ್ತಲೇ ಇದೆ. ನಿನ್ನೆ ಈ ದೃಶ್ಯ ಚಡಚಣ ತಾಲೂಕಿನ #ಹಾವಿನಾಳ ಗ್ರಾಮದಲ್ಲಿ ಕಂಡುಬಂದಿತು. @aranya_kfd ಬಯಲು ಸೀಮೆಯ ಗಿಡ ಮರಗಳು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಕ್ರಮವೇ ಇಲ್ಲವೇ! @MBPatil @osd_cmkarnataka
2
8
41
@KerurSamarth
Samarth Kerur 💛❤️
1 year
@BJP4Karnataka ವರ್ಷದಲ್ಲಿ 10 ಸಲ ಹುಟ್ಟಿಸಿ ಜಯಂತಿ ಮಾಡಿ ಆಮೇಲೆ ಒಂದೇ ಸಲ ಸತ್ತ ಪುಣ್ಯತಿಥಿ ಮಾಡ್ತೀರಲ್ರೋ ಸಮಯ ಸಾಧಕರಾ!
2
0
41
@KerurSamarth
Samarth Kerur 💛❤️
3 months
@ShakunthalaHS ಸದ್ಯ ನಿನಗೆ ಹೇಳ್ಲಿಲ್ಲ ಆತ! ಚುನಾವಣೆ ಹುಚ್ಚಲ್ಲಿ ಥೈ ಥೈ ಅಂತ ನೀನೂ ಕೂಡ ಈ ಮೊದಲು ಸಿಕ್ಕಾಪಟ್ಟೆ ಕುಣಿದದ್ದಿದೆ🤨
@ChekrishnaCk
👑Che_ಕೃಷ್ಣ🇮🇳💛❤️
1 year
@ShakunthalaHS ಇದರ ಮುಂದೆ ಅದು ಅಷ್ಟು ಚೆನ್ನಾಗಿಲ್ಲ ಬಿಡಿ
29
20
140
4
3
40
@KerurSamarth
Samarth Kerur 💛❤️
7 months
@karavalitv @Dhananjayaka #PanIndia ವೇದಿಕೆಯಲ್ಲೂ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿ. @Dhananjayaka ಕನ್ನಡದ ಚಿತ್ರಗಳ ಗುಣಮಟ್ಟ ಪೂರ್ತಿ ದೇಶದೆಲ್ಲೆಡೆ ಪಸರಿಸಲಿ 💛❤️
1
4
41
@KerurSamarth
Samarth Kerur 💛❤️
3 years
@CTRavi_BJP ಕೀಳು ಮನಸ್ಸಿನ ಜಾತಿ ರಾಜಕಾರಣ ನಿಮ್ಮಂಥವರಿಗೆ ಶೋಭೆಯಲ್ಲ. ಬೇರೆ ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ. ಅಭಿವೃದ್ಧಿಯ ಪರವಾಗಿ, ಸಮಾಜಮುಖಿ ನಿಮ್ಮ ಕೆಲಸಗಳಿರಲಿ. ಸಾಮಾನ್ಯ ಜನರನ್ನು ಕೋಮುವಾದದ ಬಾಣಲೆಗೆ ತಳ್ಳಿ ಮೋಜು ನೋಡಬೇಡಿ ಎಂದಿಗೂ. ಯಾರೂ ಉದ್ಧಾರವಾಗಲ್ಲ ನೋಡ್ತೀರಿ ನೀವೆಲ್ಲಾ..!
0
4
40
@KerurSamarth
Samarth Kerur 💛❤️
1 year
@PostcardKannada ಪ್ರಧಾನಿಯೊಬ್ಬರ ತಾಯಿ ಅಂದಮಾತ್ರಕ್ಕೆ ತ್ರಿವರ್ಣ ಧ್ವಜ ಹಾಕ್ಲೇಬೇಕು ಅಂತ ಎಲ್ಲಾದ್ರೂ ಬರೆದಿದೆಯೇನೋ ಹುಚ್ ನಾಯಿ ನನ್ ಮಗನೇ ಹೇಷಿ! ಇಂಥಾ ಅತಿರೇಕದ ಪೋಸ್ಟ್ ಬರೆಯೋ ಬದ್ಲು ಎಲ್ಲಾದ್ರೂ ಬಿದ್ ಸಾಯಿ ಹೋಗು. ಥೂ ನಿನ್ ಜನ್ಮಕ್ಕಿಷ್ಟು😡
2
1
38
@KerurSamarth
Samarth Kerur 💛❤️
8 months
@BasanagoudaBJP @SpDakshina ಸುಮ್ನೆ ಇಲ್ಲಿ ಪುಂಗೀ ಪೋಸ್ಟ್ ಮಾಡೋ ಬದಲು, ಹೊಂವರ್ಕ್ ಮಾಡ್ಕೊಂಡು ಬಾ ಮಾರಾಯ! ಹಿಂದೂಗಳ 6 ಹಬ್ಬಗಳು, ಕ್ರೈಸ್ತರ 1 ಮತ್ತೂ ಮುಸಲ್ಮಾನರ 3 ಹಬ್ಬಗಳಿಗೆ ಈಗಾಗಲೇ ಅವರ ಸಂಘ ರಜೆ ಕೊಟ್ಟಿದೆ ಅಂತೆ. ಸುಮ್ನೆ ಹಿಂದೂ ಮುಸ್ಲಿಂ ಕಂಟೆಂಟ್ ಇಟ್ಕೊಂಡು ಪುಂಗೋದು ಸರಿಯಲ್ಲ. ವಿವೇಚನೆಯಿರಲಿ ಮಿಸ್ಟರ್
3
2
40
@KerurSamarth
Samarth Kerur 💛❤️
10 months
@ShakunthalaHS ತುರೆಮಣಿ ಹೆಸರಲ್ಲಿ ಮೈಲಿಗಲ್ಲು ಸಾಧಿಸ್ತಿದಾಳೆ!
Tweet media one
0
1
41
@KerurSamarth
Samarth Kerur 💛❤️
1 year
ಒಬ್ಬ ಸಾಮಾನ್ಯನ ಕಷ್ಟ ಮತ್ತೊಬ್ಬ ಸಾಮಾನ್ಯ ಮನುಷ್ಯನು ಮಾತ್ರ ಅರ್ಥ ಮಾಡಿಕೊಳ್ಳಬಲ್ಲ! ರಸ್ತೆಬದಿ ವ್ಯಾಪಾರಸ್ಥರ ಜೀವನದ ಜೊತೆ ಈ ರೀತಿಯ ಚೆಲ್ಲಾಟ ಬೇಡ.
1
10
37
@KerurSamarth
Samarth Kerur 💛❤️
8 months
1
1
39
@KerurSamarth
Samarth Kerur 💛❤️
2 years
@VishweshwarBhat ನಮ್ಮಲ್ಲಿರೋ ಒಡಕುಗಳು ಅಂದ್ರೆ ಇವೇ ತಾನೇ! ಚಲನಚಿತ್ರ ಮಂಡಳಿಯವರೂ ಸುಮ್ಮನಿದ್ದದು ನಾಚಿಕೆಗೇಡು. ಪರರು ಬಂದು ಇವರ ಜಾಗ ಅತಿಕ್ರಮಿಸಿಕೊಳ್ಳೋದು ಇಲ್ಲಾ ಇವರೇ ಪರರಾಜ್ಯದವರ ಚಿತ್ರ ಮಂಡಳಿಗೆ ವಲಸೆ ಹೋಗೋದು ಮಾತ್ರ ಇದೇ ಕಾರಣಕ್ಕಾಗಿ ಎಂಬುದು ನಿಚ್ಚಳವಾಗಿ ಎದ್ದು ಕಾಣ್ತಿದೆ ಅಷ್ಟೇ. ಒಗ್ಗಟ್ಟಿನ ಕೊರತೆಯಲ್ಲಿ ಮತ್ತೊಬ್ಬರು ಲಾಭ ಪಡೀತಾರಷ್ಟೇ! 💛❤️
0
2
38
@KerurSamarth
Samarth Kerur 💛❤️
1 year
@ShakunthalaHS ನಿನ್ನ ಸಾವಿನ ಸರಣಿಯ ಲಾಭ ಇಲ್ಲಿ ಪಡ್ಕೊಳಕ್ ಅಲ್ಲ. ಸಾಕ್ಷ್ಯಾಧಾರಗಳ ಕಲೆಕ್ಟ್ ಮಾಡಿ ಕೋರ್ಟಿಗೆ ಹೋಗಿ ದಾವೆ ಹಾಕು! ಸಾವಿನ ಮನೆಯಲ್ಲಿ ಬಿಟ್ಟಿ ಶೋಕಿ, ಹೆಣದ ಮೇಲೆ ಕುಂತು ರಾಜಕೀಯ ಮಾಡೋ ಹೇಸಿಗೆ ಬುದ್ಧಿ ಬಿಟ್ಬಿಡು😠
0
2
38
@KerurSamarth
Samarth Kerur 💛❤️
2 months
@astitvam ನಿಮ್ಮಂಥವರಲ್ಲಿ ಭಾರತೀಯತೆಯ ಕೊರತೆ ಎದ್ದುಕಾಣುತ್ತಿದೆ! ಗುರುವನ್ನೇ ಮಣಿಸಿದ ಶಿಷ್ಯನಾಗಿರಬಹುದು. ಆದ್ರೆ ಇಷ್ಟು ಕೆಟ್ಟದಾಗಿ ಬಜರಂಗ್ ಶಿಷ್ಯನೇ ಸಂಭ್ರಮಿಸಿರುವುದಿಲ್ಲ. ನಾಚ್ಕೆಯಾಗ್ಬೇಕು ಹೆಂಗ್ ಪುಂಗ್ಲೀ!
1
2
40