ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ವಿರುದ್ದ SIT ತನಿಖೆಗೆ ಆದೇಶಿಸಿರುವುದಾಗಿ
@siddaramaiah
ಹೇಳಿದ್ದಾರೆ. ಈ ನಿರ್ಣಯವನ್ನು ಗೌರವಿಸುತ್ತೇವೆ. ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡುವ ಕಲ್ಲಡ್ಕ ಭಟ್ಟ, ದೇಶಕ್ಕೆ ಆತಂಕವಾಗಿರುವ ಸೂಲಿಬೇಲೆ, ಕಾರಂತ, ಮುತಾಲಿಕ್ ವಿರುದ್ದವೂ ಇಂತಹದ್ದೇ ಜವಾಬ್ದಾರಿ, ಕರ್ತವ್ಯ ನಿಷ್ಟೆ ಅಪೇಕ್ಷಿಸುತ್ತೇವೆ