B R Bhaskar Prasad Profile Banner
B R Bhaskar Prasad Profile
B R Bhaskar Prasad

@BRBhaskarPrasa1

10,459
Followers
119
Following
319
Media
465
Statuses

Activist, Writer And Chief Editor @ NEWS14.

Nelamangala, India
Joined October 2017
Don't wanna be here? Send us removal request.
@BRBhaskarPrasa1
B R Bhaskar Prasad
2 years
ಯಾರು ಈ ಸಾವರ್ಕರ್
68
466
1K
@BRBhaskarPrasa1
B R Bhaskar Prasad
2 years
Tweet media one
11
241
778
@BRBhaskarPrasa1
B R Bhaskar Prasad
2 years
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ #ಹಿಂದೂಜನಜಾಗೃತಿ ಸಮಿತಿಯ ಗೂಂಡಾಗಳು ಪ್ರಾರ್ಥನಾ ಸ್ಥಳಕ್ಕೆ ನುಗ್ಗಿ ದಾಂದಲೆ ಮಾಡಿರುವುದು ಸರ್ಕಾರ ಸತ್ತು ಹೋಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. @BlrCityPolice ಕೂಡಲೇ ಗೂಂಡಾಗಳನ್ನು ಬಂಧಿಸಿ.‌ @BSBommai ಪದೇ ಪದೇ ನಡೆಯುತ್ತಿರುವ ಇಂತಹ ಗೂಂಡಾಗಿರಿಯನ್ನು ತಡೆಯಲಾಗದ ನಿಮ್ಮ ಆಡಳಿತಕ್ಕೆ ದಿಕ್ಕಾರ.
25
596
754
@BRBhaskarPrasa1
B R Bhaskar Prasad
2 years
BJPಯ ಸರ್ಕಾರಕ್ಕೆ ನನ್ನ ನೇರ ಸವಾಲುಗಳು. ಹೇಡಿ ಸಾವರ್ಕರ್ ಹೆಸರಲ್ಲಿ ಗೂಂಡಾಗಿರಿ ಮಾಡುವುದನ್ನು ಬಿಟ್ಟು, ತಾಕತ್ತಿದ್ದರೆ ನನ್ನ ಸವಾಲುಗಳಿಗೆ ಉತ್ತರಿಸಲಿ.
18
283
712
@BRBhaskarPrasa1
B R Bhaskar Prasad
1 year
Tweet media one
31
219
682
@BRBhaskarPrasa1
B R Bhaskar Prasad
2 years
ಬಿಜೆಪಿ ನಾಯಕನಿಂದ ಬೆಳ್ತಂಗಡಿಯ ದಲಿತ ಸಹೋದರ ದಿನೇಶ್ ಕನ್ಯಾಡಿಯ ಹತ್ಯೆಯಾಗಿದೆ. ಈಗ ನಿಮ್ಮ‌ ಹಿಂದೂಪರ ಘೋಷಣೆಗಳು ಏನಾದವು ಭಕ್ತರೆ. ನಿಮ್ಮ‌ ಪರಿಹಾರ ಘೋಷಣೆಯ ನಾಟಕಗಳು ಎಲ್ಲಿ ಹೋದವು ಅಯೋಗ್ಯ ರಾಜಕಾರಣಿಗಳೇ. ನಿಮ್ಮ‌ ಕತ್ತಿ‌ ಕಠಾರಿಗಳು ಎಲ್ಲಿ ತುಕ್ಕು ಹಿಡಿದವು ಧರ್ಮ ಪ್ರಭುಗಳೇ. #JusticeForDineshNaik #DalitLivesMatter
13
467
669
@BRBhaskarPrasa1
B R Bhaskar Prasad
1 year
Join SDPi
13
246
668
@BRBhaskarPrasa1
B R Bhaskar Prasad
2 years
DGP Karnataka, ನಿಮ್ಮ ಪೊಲೀಸರು SDPI ಕಾರ್ಯಕರ್ತರನ್ನು, ನಾಯಕರನ್ನು ಬಂಧಿಸುತ್ತಿರುವುದು ನ್ಯಾಯವೇ? ಇದನ್ನು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಿದೆಯೇ. ಇದು ಸರಿಯೆಂದಾದರೆ ಅಣ್ಣಪ್ಪ ಸ್ವಾಮಿ ಮತ್ತು ಕಾನತ್ತೂರು ಸನ್ನಿಧಿಗೆ ಬಂದು ಸಮರ್ಥಿಸಲು ತಾವು ಮತ್ತು ತಮ್ಮ ಇಲಾಖೆ ತಯಾರಿದ್ದೀರಾ?? @dgpkarnataka @Alokkumar6994 @DCDK9 @compolmlr
10
370
559
@BRBhaskarPrasa1
B R Bhaskar Prasad
2 years
ಬನ್ನಿ ಒಂದಾಗಿ. ಸಾಮಾಜಿಕ ಸಮಾನತೆಗೆ ಮುಂದಾಗಿ. ಅನ್ಯಾಯದ ವಿರುದ್ದ ಸಿಂಹದಂತೆ ಘರ್ಜಿಸೋಣ. ಭ್ರಷ್ಟರೆದೆಗಳಲ್ಲಿ ನಡುಕ ಹುಟ್ಟಿಸೋಣ. ದಬ್ಬಾಳಿಕೆಕೋರರ ನರದಲ್ಲಿ ಅದೆಷ್ಟು ದಮ್ ಇದೆಯೋ ನೋಡೇ ಬಿಡೋಣ. Join SDPI.
Tweet media one
11
232
561
@BRBhaskarPrasa1
B R Bhaskar Prasad
29 days
ಪ್ರಜ್ವಲ್ ರೇವಣ್ಣ ಲೈಂಗಿಕ‌ ದೌರ್ಜನ್ಯದ ವಿರುದ್ದ SIT ತನಿಖೆಗೆ ಆದೇಶಿಸಿರುವುದಾಗಿ @siddaramaiah ಹೇಳಿದ್ದಾರೆ. ಈ ನಿರ್ಣಯವನ್ನು ಗೌರವಿಸುತ್ತೇವೆ. ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡುವ ಕಲ್ಲಡ್ಕ ಭಟ್ಟ, ದೇಶಕ್ಕೆ ಆತಂಕವಾಗಿರುವ ಸೂಲಿಬೇಲೆ, ಕಾರಂತ, ಮುತಾಲಿಕ್ ವಿರುದ್ದವೂ ಇಂತಹದ್ದೇ ಜವಾಬ್ದಾರಿ, ಕರ್ತವ್ಯ ನಿಷ್ಟೆ ಅಪೇಕ್ಷಿಸುತ್ತೇವೆ
Tweet media one
84
149
531
@BRBhaskarPrasa1
B R Bhaskar Prasad
1 month
BJPಗೆ ಯಾಕೆ ಓಟ್ ಹಾಕಬಾರದು ಎನ್ನುವುದಕ್ಕೆ ಇರುವ ಕಾರಣಗಳು.
98
164
487
@BRBhaskarPrasa1
B R Bhaskar Prasad
2 years
ಇಂತಹ ಅಯೋಗ್ಯನೊಬ್ಬನನ್ನ ಲಿಂಗಾಯತರ ಬೊಮ್ಮಾಯಿ ಕಾಪಾಡ್ತಾ ಇದ್ದಾರೆ. ಅಣ್ಣ ಬಸವಣ್ಣ ಹೋರಾಟ ಮಾಡಿದ್ದೇ ಈ ಬ್ರಾಹ್ಮಣ್ಯದ ವಿರುದ್ದ. ಈ ಸತ್ಯ ಈ ದಡ್ಡ ಮುಖ್ಯಮಂತ್ರಿಗೆ ಅರ್ಥ ಆಗೋದು ಯಾವಾಗ. ಬೊಮ್ಮಾಯಿ ಯಾಕೆ RSS ಬ್ರಾಹ್ಮಣರ ಚರಣದಾಸರಾಗಿದ್ದಾರೆ.
Tweet media one
27
145
451
@BRBhaskarPrasa1
B R Bhaskar Prasad
14 days
ರಾಹುಲ್ ಗಾಂಧಿಯವರೇ ನೀವು ಪ್ರಧಾನಮಂತ್ರಿಯವರ ಜೊತೆಗೆ ಚರ್ಚೆಗೆ ತಯಾರಿದ್ದೀರಾ 100% ನಾನು ಯಾರ ಜೊತೆಗಾದರೂ ಚರ್ಚೆಗೆ ತಯಾರಿದ್ದಿನಿ. ಆದರೆ ನನಗೆ ಗೊತ್ತಿದೆ ಪ್ರಧಾನ ಮಂತ್ರಿ ನನ್ನ ಜೊತೆಗೆ ಚರ್ಚೆಗೆ ಬರುವುದಿಲ್ಲ ಅವರಿಗೆ ಆ ದೈರ್ಯ ಇಲ್ಲ. ದೇಶದ ಇತಿಹಾಸದಲ್ಲೆ ಈ ದೇಶ ಇಂತಹ ಒಬ್ಬ ಪುಕ್ಕಲ ಪ್ರಧಾನಿಯನ್ನು ಕಂಡಿರಲಿಲ್ಲವಲ್ಲ.
178
118
477
@BRBhaskarPrasa1
B R Bhaskar Prasad
2 years
ಮತಾಂತರ ಬೇಕು ಬೇಡ ಎಂಬುದಲ್ಲಾ ಪ್ರಶ್ನೆ.‌ ಮತಾಂತರ ನಿಷೇಧ ಕಾಯ್ದೆಯು ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ ಮತ್ತು ಸಂವಿಧಾನದ ಆರ್ಟಿಕಲ್ 25ರ ಆಶಯವನ್ನು ಉಲ್ಲಂಘಿಸಿದೆ.‌ ನಾಡಿನ ಅಲ್ಪಸಂಖ್ಯಾತರ ಮೇಲೆ ಕಮ್ಯುನಲ್ ಗೂಂಡಾಗಳ ದಾಳಿಗೆ ಪ್ರಚೋಧಿಸಿದೆ. Once again ಇದು state sponsored ಭಯೋತ್ಪಾದನೆಗೆ ಹಾದಿಯಾಗಿದೆ. ಭಯ ಬಿತ್ತಲಾಗುತ್ತಿದೆ.
2
337
442
@BRBhaskarPrasa1
B R Bhaskar Prasad
3 years
ಫ್ಯಾಶಿಸ್ಟ್ ಅಜೆಂಡಾಗಳನ್ನು ಜಾರಿಗೊಳಿಸಲು ಪೊಲೀಸರನ್ನು ಉಪಯೋಗಿಸುವ ಬೆಳವಣಿಗೆಯು ಜನತಂತ್ರವನ್ನು ನಾಶಗೊಳಿಸಿ ಕ್ರಮೇಣ ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಲಿದೆ. #Suspend_PSIManjunath
Tweet media one
7
333
417
@BRBhaskarPrasa1
B R Bhaskar Prasad
1 year
Why SDPI is the Real alternate. Plz listen.
9
184
416
@BRBhaskarPrasa1
B R Bhaskar Prasad
1 year
ಮೋದಿ ಅದೆಂತಹ ದಡ್ಡ ವ್ಯಕ್ತಿ ಗೊತ್ತಾ.
11
172
414
@BRBhaskarPrasa1
B R Bhaskar Prasad
1 year
ಕೇವಲ ಒಂದು ಟ್ವೀಟ್‌ಗಾಗಿ ಒಬ್ಬ ವ್ಯಕ್ತಿಯನ್ನು ಬಂದಿಸಲಾಗುವ ಈ ನಾಡಿನಲ್ಲಿ ಒಬ್ಬ ಕೊಲೆ ಆರೋಪಿಯನ್ನು ರಾಜಾರೋಷವಾಗಿ FB ಲೈವ್ ಮಾಡಿಕೊಂಡು, ಮಾಜಿ ಮುಖ್ಯಮಂತ್ರಿಗಳಿಗೆ ಅವಾಜ್ಹ್ ಹಾಕಿಕೊಂಡು ಓಡಾಡಲು ಬಿಡಲಾಗುತ್ತದೆ. ತುಂಬು ಹೃದಯದ ಧನ್ಯವಾದಗಳು ಕರ್ನಾಟಕ ರಾಜ್ಯ ಪೋಲೀಸರಿಗೆ. @DgpKarnataka @BSBommai @JnanendraAraga
7
244
413
@BRBhaskarPrasa1
B R Bhaskar Prasad
2 years
ಬಾಬ್ರಿ ಮಸೀದಿ ತೀರ್ಪು ಭಾರತೀಯ ನ್ಯಾಯದಾನ ವ್ಯವಸ್ಥೆಯ ಮೇಲೆ ಮನುವಾದ ನಡೆಸಿದ ದಾಳಿಯಾಗಿದೆ. ಭಾರತದ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ.‌ ಸತ್ಯದ ದಾಖಲೆಗಳ ಕಡೆಗಣಿಸಿ ಕತೆ ಕಾದಂಬರಿಗಳ ಪರಿಗಣಿಸಿ ನೀಡಿದ ಅಪ್ರಭುದ್ದ ತೀರ್ಪಾಗಿದೆ. ಈಗ ನಡೆಯುತ್ತಿರುವುದು ಘೋರ ಅನ್ಯಾಯದ ಮತ್ತೊಂದು ವಾರ್ಷಿಕೋತ್ಸವ ಅಷ್ಟೇ #StriveTillBabriMasjidRebuilt
Tweet media one
4
273
396
@BRBhaskarPrasa1
B R Bhaskar Prasad
4 months
ಕಾಂಗ್ರೆಸ್‌ನವರು ಹನುಮನ ದ್ವಜ ತೆಗೆದು ತಾಲಿಬಾನ್ ದ್ವಜ ಹಾಕಿದ್ದಾರಂತೆ.‌ ಭಾರತದ ರಾಷ್ಟ್ರ ದ್ವಜವನ್ನು ತಾಲಿಬಾನ್ ದ್ವಜ ಎಂದು ಅವಮಾನಿಸಿ ದೇಶದ್ರೋಹದ ಕೃತ್ಯ ಎಸಗಿರುವ ಈ ಭಯೋತ್ಪಾದಕನನ್ನು ಕೂಡಲೇ ಬಂಧಿಸಬೇಕು. @siddaramaiah ನಿಮ್ಮ ಸರ್ಕಾರದ ಹೇಡಿತನದಿಂದಲೇ ಈ ಭಯೋತ್ಪಾದಕರ ಹೆಚ್ಚಳವಾಗಿದೆ. ನೀವು ನಾಟಿ ಕೋಳಿ ತಿನ್ಕಂಡು ಸುಖವಾಗಿರಿ ದಣಿ.
41
214
405
@BRBhaskarPrasa1
B R Bhaskar Prasad
7 months
ಮಾನ್ಯ @Siddaramaiah ತಾವು ಸಂಘಪರಿವಾರಗಳಿಗೆ ಹೆದರಿ, ಪ್ಯಾಲೆಸ್ತೇನ್‌ನಲ್ಲಿ ಬಲಿಯಾದವರಿಗಾಗಿ ದ್ವನಿ ಎತ್ತಿದ ಹೋರಾಟಗಾರರನ್ನು ಬಂದಿಸಿ ಕೇಸ್ ಹಾಕಿದಿರಿ. ಈಗ ಮತ್ತೆ ಸಂಘಪರಿವಾರಕ್ಕೆ ಹೆದರಿ ಟಿಪ್ಪು ಸುಲ್ತಾನರ ಹುಟ್ಟು ಹಬ್ಬ ಆಚರಿಸುವವರನ್ನೂ ಬಂದಿಸಿ, ಕೇಸು ಹಾಕುತ್ತಿರೇನೋ ಹಾಕಿ. ತಮಗೆ ಟಿಪ್ಪು ಸುಲ್ತಾನರ ಜಯಂತಿಯ ಶುಭಾಶಯಗಳು
Tweet media one
11
195
392
@BRBhaskarPrasa1
B R Bhaskar Prasad
1 year
ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವ @BJP4Karnataka ಸರ್ಕಾರದ ನಡೆ ಅತ್ಯಂತ ಘೋರ ದುರಂತವಾಗಿದೆ. #Restore2BMuslimReservation * #2B_ ಮುಸ್ಲಿಂ_ಮೀಸಲಾತಿ_ಪುನರ್_ಸ್ಥಾಪಿಸಿ
8
251
374
@BRBhaskarPrasa1
B R Bhaskar Prasad
2 years
ಜಗದೇಕ ಬುದ್ದಿವಂತ ಪ್ರಗತಿಪರ ಬುದ್ದಿ ಜೀವಿಗಳೇ.‌ ನೀವು ಆ ಹೆಣ್ಮಕ್ಕಳ ಪರ ನಿಲ್ಲದಿದ್ದರೂ ಪರವಾಗಿಲ್ಲ. ಆದರೇ ನಿಮ್ಮ ಅಸಹಾಯಕ, ಹಳಸಲು, ಪಲಾಯನವಾದಿ ವಾದಗಳನ್ನು ಮುಂದುಮಾಡಿಕೊಂಡು ಆ ಹೆಣ್ಮಕ್ಕಳ ಮನೋಸ್ಥೈರ್ಯ ಕುಗ್ಗಿಸಲು ಮಾತ್ರ ಬರಬೇಡಿ. ಇಲಿಗಳು ಬಿಲ್ಲದಲ್ಲಿ ಇರಲಿ‌, ತಪ್ಪೇನು ಇಲ್ಲ. ಆದರೇ ಹುಲಿಗಳನ್ನು ನಿಮ್ಮ ಬಿಲಗಳಿಗೆ ಎಳೆದುಕೊಳ್ಳಬೇಡಿ.
7
216
346
@BRBhaskarPrasa1
B R Bhaskar Prasad
1 year
ಶಾಲಾ ಮಕ್ಕಳಿಗೆ ಸೈಕಲ್, ಶೂ, ಸಾಕ್ಸ್ ಕೊಡದೆ ಮೂರು ವರ್ಷವಾಯಿತು. ಅದು ಬಿಡಿ. ಕನಿಷ್ಠ ಚಾಕ್ಪೀಸ್ ಇಲ್ಲದೆ ಶಿಕ್ಷಕರು ಪರದಾಡುತ್ತಿದ್ದಾರೆ. ಆದರೆ ಜನರಿಗೆ ಸುಳ್ಳು ಹೇಳಲು ಜಾಹೀರಾತುಗಳಿಗೆ ಕೋಟಿ, ಕೋಟಿ ಸುರಿಯುತ್ತಿದ್ದೀರಲ್ಲ @BJP4Karnataka @BSBommai ರಾಜ್ಯವನ್ನು ಲೂಟಿ ಮಾಡದೆ ಸಮಾಧಾನ ಇಲ್ಲವೆ? ನಾಚಿಕೆಯಾಗುವುದಿಲ್ಲವೆ? @BJP4India
Tweet media one
4
138
335
@BRBhaskarPrasa1
B R Bhaskar Prasad
2 years
frinds, This page is my official page. Plz like,share,follow this page to get complete information about Pulikeshi Nagar assembly constituency image, politics, election campaign and struggles. Help reach more people. May your support always be with us.
6
153
329
@BRBhaskarPrasa1
B R Bhaskar Prasad
1 year
@ಚಿತ್ರದುರ್ಗ. ಭೀಮ ಜ್ಯೋತಿ ಯಾತ್ರೆ ಉದ್ಘಾಟನೆ ಮತ್ತು ಸಂವಿಧಾನ ದಿನಾಚರಣೆ ಹಾಗು ದಲಿತ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮ.
1
147
332
@BRBhaskarPrasa1
B R Bhaskar Prasad
1 year
ನೀವೂ ಬನ್ನಿ. ನಿಮ್ಮವರನ್ನೂ ಕರೆ ತನ್ನಿ. ತನು ಮನ ಧನದೊಡನೆ ನನ್ನ ಹರಸ ಬನ್ನಿ. ದಿನಾಂಕ : 19/4/2023 ಸಮಯ : ಬೆಳಿಗ್ಗೆ 10.30 ಸ್ಥಳ‌: ಪುಲಿಕೇಶಿನಗರ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ. ಸಾಗರೋಪಾದಿಯಲ್ಲಿ.
7
135
323
@BRBhaskarPrasa1
B R Bhaskar Prasad
4 months
ಈ ಅಯೋಗ್ಯನ ಮೇಲೆ ಯಾವ ಕಾನೂನು ಕ್ರಮ ಕೈಗೊಳ್ಳಲ್ಲವೇ ಮುಖ್ಯಮಂತ್ರಿ @siddaramaiah ನವರೇ.
Tweet media one
86
157
324
@BRBhaskarPrasa1
B R Bhaskar Prasad
7 months
ಅನುಕೂಲಕ್ಕೊಬ್ಬ ಗಂಡ ಬೇಕಾಯ್ತಾ @siddaramaiah ನವರೇ, ನಿಮ್ಮ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸ್ಮರಣೆ ಇದೆ. ಒನಕೆ ಓಬವ್ವರ ಜಯಂತಿಯ ಶುಭಾಶಯ ಇದೆ. ಟಿಪ್ಪು ಸುಲ್ತಾನ್ ಜಯಂತಿಯ ಸುಳಿವೇ ಇಲ್ಲ. 92%ನಷ್ಟು ಮುಸಲ್ಮಾನರು ನಿಮಗೆ ಮತ ಕೊಟ್ರು. ಸಂಘಿ ಐಟಿ ಸೆಲ್‌ಗೆ ಹೆದರಿದ ನೀವಿಷ್ಟು ಡರ್ಪೋಕ್ ಅಂತ ಗೊತ್ತಿರಲಿಲ್ಲ.
Tweet media one
15
181
322
@BRBhaskarPrasa1
B R Bhaskar Prasad
6 months
ಇವರ ಪ್ರೀತಿಗೆ ಏನು ಕೊಡಲಿ. ಒಳಮೀಸಲಾತಿ ಮತ್ತು ಜಾತಿಗಣತಿ ಹಾಗು 2B ಮೀಸಲಾತಿಗಾಗಿ ಬೆಳಗಾವಿಗೆ ಹೊರಟ ನಮಗೆ ಕೊಪ್ಪಳದಲ್ಲಿ ಸಿಕ್ಕ ಈ ಪ್ರೀತಿಗೆ ಎಣೆ ಇಲ್ಲ.
7
135
312
@BRBhaskarPrasa1
B R Bhaskar Prasad
1 year
Mr.ಪೇಜಾವರ, ಮಾಂಸ ತಿನ್ನೋರು ನೇತಾಕ್ಕಂಡಾಧರೂ ತಿನ್ಲಿ, ಗುಡ್ಡೆ ಹಾಕ್ಕಂಡಾದ್ರೂ ತಿನ್ಲಿ ಅಥವಾ ಉಳ್ಳುಳಾಡಿಸ್ಕಂಡಾದ್ರೂ ತಿನ್ಲಿ. ನಿಮಗ್ಯಾಕ್ರೀ ಅದರ ಉಸಾಬರಿ. ಕೊಸಂಬ್ರಿಗೆ ಉಪ್ಪು ಸರೀಗಿತ್ತಾ, ಪಾಯ್ಸಕ್ಕೆ ಬೆಲ್ಲ‌ ಹಾಕಿದ್ರಾ, ಹುಳಿಗೆ ಕಾಳ್ ಬೆಂದಿತ್ತಾ ಅಂತ ನೋಡ್ಕಂಡು ಇರಿ ಸಾಕು. ಅಧಿಕ ಪ್ರಸಂಗಿತನವನ್ನು ಸಮಾಜದ ಮೇಲೆ ಹೇರಲು ಬರಬೇಡಿ.‌
Tweet media one
11
132
306
@BRBhaskarPrasa1
B R Bhaskar Prasad
2 years
ನಾನು ಮುಖ್ಯಮಂತ್ರಿ ಎನ್ನುವುದನ್ನು ಮರೆತು, ನೀವೊಬ್ಬ ಬೀದಿ ರೌಡಿಯಂತೆ, ಕ್ರಿಯೆಗೆ ಪ್ರತಿಕ್ರಿಯೆ ಎಂದು ಕರಾವಳಿಯ ನೆಲದಲ್ಲಿ ಅವಾಜ್ಹ್ ಹಾಕಿದಾಗಲೇ ಈ ರಾಜ್ಯಕ್ಕೆ ಗ್ರಹಚಾರ ಶುರುವಾಯಿತು. ಕೋಮುವಾದಿ ಬೀದಿ ಗೂಂಡಾಗಳಂತೆ ಇವತ್ತು ಶಿಕ್ಷಕರೂ ಧರ್ಮದ ವಿಷ ಕುಡಿದು ಕುಣಿಯುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು ಕಾಲಲ್ಲಿ ಹಾಕಿ ತುಳಿಯುತ್ತಿದ್ದಾರೆ.
Tweet media one
8
195
290
@BRBhaskarPrasa1
B R Bhaskar Prasad
1 year
Tweet media one
10
126
291
@BRBhaskarPrasa1
B R Bhaskar Prasad
1 year
BJPಗೆ ಠೇವಣಿನೂ ಬರಲ್ವಂತೆ. ನಾನು ಗೆಲ್ತೀನಂತೆ. ಆದ್ರೆ ಇನ್ನೊಂದ್ಸೋಲ್ಪ ಕಷ್ಟ ಬೀಳ್ಬೇಕಂತೆ. ನೀವು ಬತ್ತೀರೇನು ಕ್ಷೇತ್ರುಕ್ಕೆ. 😍
7
112
291
@BRBhaskarPrasa1
B R Bhaskar Prasad
2 years
ಸರ್ವರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
Tweet media one
3
99
283
@BRBhaskarPrasa1
B R Bhaskar Prasad
2 years
3
127
280
@BRBhaskarPrasa1
B R Bhaskar Prasad
2 years
*ಸರ್ಕಾರವನ್ನು ಬೆಂಡೆತ್ತಿರುವ ಭಾಸ್ಕರ್ ಪ್ರಸಾದ್* *ಪೂರ್ತಿ ವಿಡಿಯೋ ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ ಮಾಡಿ* *ಪೀಪಲ್ ಟಿವಿ ಯೂಟ್ಯೂಬ್ ಚಾನಲ್ ಅನ್ನು subscribe ಮಾಡಿ ಶೇರ್ ಮಾಡಿ*
3
165
283
@BRBhaskarPrasa1
B R Bhaskar Prasad
1 year
6
120
281
@BRBhaskarPrasa1
B R Bhaskar Prasad
4 months
ಸ್ವಾಮಿ @siddaramaiah ನವರೇ, ಭಾರತದ ಧಾರ್ಮಿಕ ಕ್ಷೇತ್ರಗಳ ಯಥಾಸ್ಥಿತಿ ಕಾಯ್ದೆಯನ್ನು ತಿಪ್ಪೆಗೆಸೆದು ಈ ಭಯೋತ್ಪಾದಕರಿಗೆ ಶರಣಾಗಿ ಬಿಡಿ. ತೂ ಇದೂ ಒಂದು ಆಡಳಿತವೇ. ಇಷ್ಟು ಅಸಹಾಯಕತೆಯ ಅಧಿಕಾರದ ಬದುಕಾದರೂ ಯಾಕೆ ಬೇಕು ನಿಮಗೆ. ಈ ಭಯೋತ್ಪಾದಕನನ್ನು ಬಂಧಿಸದ ನಿಮ್ಮ ಆಡಳಿತಕ್ಕೆ ದಿಕ್ಕಾರವಿರಲಿ.
Tweet media one
17
192
269
@BRBhaskarPrasa1
B R Bhaskar Prasad
2 years
ನಾವೇನು ಕಿವಿಯಲ್ಲಿ ಹೂವು ಮುಡಿದಿಲ್ಲ @BSBommai ಸಾಕು ನಿಲ್ಸಿ ನಿಮ್ಮ ಮೋಸದಾಟ.
Tweet media one
2
150
269
@BRBhaskarPrasa1
B R Bhaskar Prasad
2 years
ರಾಜ್ಯದ ಆಡಳಿತ ಬೊಮ್ಮಾಯಿ ಕೈಯಲಿಲ್ಲ, ಪೋಲಿ-ಪುಂಡ-ತಲೆಹಿಡುಕರ ಕೈಯಲ್ಲಿದೆ. @BSBommai ಅವರೇ, ರಾಜ್ಯ ಸರ್ಕಾರ ನಮ್ಮ ಕೈಲೇ ಇದೆ ಎಂದು ನೀವು ಹೇಳುವುದಾದರೇ, ತಕ್ಷಣ ರಾಕೇಶ್ ಟಿಕಾಯತ್ ಅವರ ಮೇಲೆ ಹಲ್ಲೇ ಮಾಡಿರುವ ಸಮಾಜಘಾತುಕರ ಮೇಲೆ ಗೂಂಡಾ ಕಾಯ್ದೆ ಹೊರಡಿಸಿ.‌ಮತ್ತು ಶಾಶ್ವತವಾಗಿ ಗಡಿಪಾರಿಗೆ ಆದೇಶಿಸಿ.
Tweet media one
3
155
262
@BRBhaskarPrasa1
B R Bhaskar Prasad
1 year
ನಾಳೆ ಮಂಗಳೂರಲ್ಲಿ ಮಾತಾಡೋಣ ಬನ್ನಿ.
3
93
267
@BRBhaskarPrasa1
B R Bhaskar Prasad
1 year
ಸ್ನೇಹಿತರೇ, NEWS14 ಮತ್ತೆ ಪ್ರಾರಂಭವಾಗಬೇಕಾ? ಲೋಕಸಭಾ ಚುನಾವಣೆಯ ಹೊತ್ತಿಗೆ NEWS14ನ ಸತ್ಯದ ಜ್ವಾಲೆಯು, ಸಂಘಪರಿವಾರಗಳು ಮನೆ ಮನೆಗಳಲ್ಲೂ ಬಿತ್ತಿರುವ ಸುಳ್ಳಿನ ಸುಪ್ಪತ್ತಿಗೆಗಳನ್ನು ಸುಟ್ಟು ಬಿಸಾಕಬೇಕು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ನಿಮ್ಮ ಅಭಿಪ್ರಾಯ ತಿಳಿಸಿ.
33
111
266
@BRBhaskarPrasa1
B R Bhaskar Prasad
1 year
ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಕೊಲೆಗಡುಕರು,ರೇಪಿಸ್ಟ್‌ಗಳು, ಭ್ರಷ್ಟಾಚಾರಿಗಳೆಲ್ಲ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಅಧಿಕಾರ ದರ್ಪದಿಂದ ಮೆರೆಯುತ್ತಿದ್ದಾರೆ. ದೇಶವನ್ನು ಮಾರಿಕೊಂಡು ಮಜಾ ಮಾಡುತ್ತಿದ್ದಾರೆ. ಒಂದು ವ್ಯಂಗ್ಯದ ಮಾತಿಗೆ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದಾಗಿದೆಯಂತೆ. ಈ ದೇಶಕ್ಕೆ ಭವಿಷ್ಯ ಇದೆಯಾ. ನೋವಾಗ್ತಾ ಇದೆ.
Tweet media one
3
144
258
@BRBhaskarPrasa1
B R Bhaskar Prasad
10 months
ಯಾರು ವೀರ?
5
103
261
@BRBhaskarPrasa1
B R Bhaskar Prasad
1 year
ಒಳಮೀಸಲಾತಿ ಹೋರಾಟಗಾರರ ಬಂಧನ ಮತ್ತು ಲಾಠಿ ಚಾರ್ಜ್ ಅನ್ನು ಖಂಡಿಸಿ, ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ #SDPI ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯದ ಪತ್ರಗಳನ್ನು ಕಳಿಸಲಿದೆ. ಸಾಧ್ಯವಾದವರೆಲ್ಲರೂ ದಯಮಾಡಿ ಈ ಹೋರಾಟದೊಡನೆ ಕೈ ಜೋಡಿಸಿ. ಧನ್ಯವಾದಗಳು.
Tweet media one
4
125
255
@BRBhaskarPrasa1
B R Bhaskar Prasad
22 days
ಒಂದು ರಾಜ್ಯದ ಪೋಲಿಸರು ಅತ್ಯಾಚಾರದ ಆರೋಪಿಯನ್ನು ಬಂಧಿಸುತ್ತಾರೆ. ದೇಶದ ಗೃಹಮಂತ್ರಿ ಅತ್ಯಾಚಾರದ ಆರೋಪಿಯ ಕುಟುಂಬದ ಜೊತೆಯಲ್ಲಿ ಸಮಾಧಾನ ಮತ್ತು ಸಮಾಲೋಚನೆಗೆ ಹೋಗುತ್ತಾರೆ. ರಾಜ್ಯದ ಪೋಲಿಸರ ನೈತಿಕ ಸ್ಥೈರ್ಯ ಏನಾಗಬೇಕು? ಜಗತ್ತಿಗೆ ಈ ದೇಶ ನೀಡುವ ಸಂದೇಶವಾದರೂ ಏನು? ಇಂತಹ ನಾಚಿಕೆಗೆಟ್ಟ ಗೃಹಮಂತ್ರಿಯನ್ನು ಈ ದೇಶ ಯಾವತ್ತಾದರೂ ನೋಡಿತ್ತಾ.
Tweet media one
14
170
259
@BRBhaskarPrasa1
B R Bhaskar Prasad
1 year
BJP ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಾಗ SDPIನ ನಿಯೋಗ ರಾಜ್ಯಪಾಲರನ್ನು ಬೇಟಿ‌ ಮಾಡಿ ಮಸೂದೆಗೆ ಸಹಿ ಮಾಡದಂತೆ ಒತ್ತಾಯಿಸಿತ್ತು. ರಾಜ್ಯದಾದ್ಯಂತ ಮಸೂದೆ ವಿರುದ್ದ ಪ್ರತಿಭಟನೆ ನಡೆಸಿತ್ತು. ಈ ದಿನ‌ ಮಾನ್ಯ @siddaramaiah ಅವರು ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಪಡಿಸಿದ್ದಾರೆ. SDPI ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತದೆ.
Tweet media one
Tweet media two
2
124
252
@BRBhaskarPrasa1
B R Bhaskar Prasad
3 years
ದೇಶದ್ರೋಹಿಗಳು ಯುವಕರ ಕೈಗೆ ತ್ರಿಶೂಲ ಕೊಟ್ಟು ನೀವು ಕೊಲೆಗಾರರಾಗಿ ಎಂದರು. ನಾವು ಸಂವಿಧಾನ ದೀಕ್ಷೆ ಕೊಟ್ಟು, ಅವರನ್ನು ಮಾನವ ಪ್ರೇಮಿಗಳಾಗಿ ಬನ್ನಿ ಎಂದು ಕರೆಯುತ್ತಿದ್ದೇವೆ‌ ನಾಳೆ ಸಂಜೆ ಮಂಗಳೂರಿನಲ್ಲಿ ಸಿಗೋಣ.
Tweet media one
8
131
245
@BRBhaskarPrasa1
B R Bhaskar Prasad
3 years
ಸಾಮಾಜಿಕ ಪರಿಸ್ಥಿತಿಯ ಪ್ರಜ್ಞೆ ಕಳೆದುಕೊಂಡಿರುವ ಒಬ್ಬ ಅವಿವೃಕಿ ಮಾತ್ರ ಹೀಗೆ ಪ್ರಶ್ನೆ ಮಾಡಬಲ್ಲ. ಅರ್ಚಕರಿಗೆ ಕೊಡಬಾರದು ಅಂತ ಯಾರೂ ಹೇಳ್ತಿಲ್ಲ. ದಲಿತರನ್ನು ದೂರ ತಳ್ಳಿ, ಹಿಂದುಳಿದವರನ್ನು ಹಿಂದೆ ಇಟ್ಟು, ಬ್ರಾಹ್ಮಣರಿಗೆ ಮಾತ್ರ ಪ್ರತ್ಯೇಕ ಪಂಕ್ತಿ ಹಾಕೋಕೆ ಇದು ನಿಮ್ಮ ಮನೆ ತಿಥಿ ವಡೆ ಅಲ್ಲ ಅನ್ನೋ ಕಾಮನ್ ಸೆನ್ಸ್ ಇರಬೇಕಿತ್ತು ಅಷ್ಟೇ.
Tweet media one
7
83
233
@BRBhaskarPrasa1
B R Bhaskar Prasad
11 months
ಮಾನ್ಯ U T ಖಾದರ್ ಅವರೇ, ಸಭಾಧ್ಯಕ್ಷರಿಗೆ ಅಗೌರವ, ಅವಿದೇಯತೆ, ಅವಮಾನ & ಉದ್ದೇಶಪೂರ್ವಕ ಅನುಚಿತ ವರ್ತನೆ ಆರೋಪದ ಮೇಲೆ ಬಸನಗೌಡ ಯತ್ನಾಳನನ್ನು ಸದನಕ್ಕೆ ಬಾರದಂತೆ ತಡೆಯುವ ಅವಕಾಶ ಇದೆ. ಅಮಾನತ್ತೂ ಮಾಡಬಹುದು.‌ ಸದಸ್ಯತ್ವದ ರದ್ದತಿಯೂ ಮಾಡಬಹುದು. ಇದು ಅಗತ್ಯವೂ ಆಗಿದೆ. ಆದರೇ, ನೀವು ಯಾಕೆ ಸುಮ್ಮನಿದ್ದೀರಿ. ಭಯ ಬಿಡಿ. ಕಾರ್ಯೋನ್ಮುಖರಾಗಿ.
Tweet media one
7
134
239
@BRBhaskarPrasa1
B R Bhaskar Prasad
2 years
"ಹಿಜಾಬು ಹಾಕುವುದು ಕಾನೂನಾತ್ಮಕವಾಗಿ ತಪ್ಪಲ್ಲ ಮತ್ತು ಹಿಜಾಬು ಹಾಕಿದರೆಂಬ ಕಾರಣಕ್ಕೆ ಅವರಿಗೆ ಶಿಕ್ಷಣ ನಿರಾಕರಿಸುವಂತಲ್ಲ" ಇದನ್ನು ದಪ್ಪ ದಪ್ಪ ಅಕ್ಷರಗಳಲ್ಲಿ ಬರೆದಿಟ್ಟುಕೊಂಡು ಮತ್ತೆ ಮತ್ತೆ ಓದಿಕೊಳ್ಳಿ ಮತ್ತು ಅಷ್ಟಕ್ಕೆ ಹೋರಾಟವನ್ನು ಕೇಂದ್ರೀಕರಿಸಿ. - Sanjyothi Vk
8
131
236
@BRBhaskarPrasa1
B R Bhaskar Prasad
2 years
ರಾಜ್ಯಾಡಳಿತ ನಡೆಸಬೇಕಾದ ಮುಖ್ಯಮಂತ್ರಿ ಯಾವಾಗ ಒಂದು ಧರ್ಮದ ವಕ್ತಾರನಂತೆ ಹೇಳಿಕೆಗಳನ್ನು ನೀಡಲು ನಿಂತನೋ. ಆಗಲೇ ಈ ನಾಡಿನ ಭವಿಷ್ಯಕ್ಕೆ ಗಂಡಾಂತರ ಒಕ್ಕರಿಸಿಬಿಟ್ಟಿತು. ಪಾಕಿಸ್ತಾನಕ್ಕೆ ಹೋಗಿ ಅನ್ನೋ ಮುಟ್ಟಾಳರ ಅಪ್ಪಂದಿರಿದ್ದಾರಾ ಆ ಪಾಕಿಸ್ತಾನದಲ್ಲಿ. ಆ ಮಕ್ಕಳ ಭವಿಷ್ಯವನ್ನು ಹಾಳು ಮಾಡಿ ಅದೇನು ಸಾಧಿಸ್ತೀರೋ ಅಯೋಗ್ಯರಾ....
1
150
236
@BRBhaskarPrasa1
B R Bhaskar Prasad
5 months
ಮಾನ್ಯ ಮುಖ್ಯಮಂತ್ರಿ @siddaramaiah ನವರೇ, ತಮ್ಮ ಸರ್ಕಾರಕ್ಕೆ ಸ್ವಾಮಿ ಹೇಳ್ತಾ ಇರುವುದು.‌
0
146
243
@BRBhaskarPrasa1
B R Bhaskar Prasad
2 years
SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ್ ಪ್ರಸಾದ್ ನೇತೃತ್ವದಲ್ಲಿ, ಬಜರಂಗಿ ಗೂಂಡಾನಿಂದ ಕೊಲೆಯಾದ ದಲಿತ ಸಮುದಾಯದ ದಿನೇಶ್ ಮನೆಗೆ ಬೇಟಿ ಕೊಟ್ಟ SDPI ತಂಡ
1
116
230
@BRBhaskarPrasa1
B R Bhaskar Prasad
5 months
ಮುಖ್ಯಮಂತ್ರಿ @siddaramaiah ವಿಧಾನಸಭಾ ಸ್ಪೀಕರ್ @utkhader ಹೇಳಿಕೆಯನ್ನ ಖಂಡಿಸಿದಕ್ಕೆ SDPIನ ರಾಜ್ಯ ನಾಯಕ ರಿಯಾಜ್ ಕಡಂಬು ಅವರನ್ನು ಅರೆಸ್ಟ್ ಮಾಡಲು ನಿಮ್ಮ ಸರ್ಕಾರಕ್ಕೆ ಆಗುತ್ತೆ. ಆದರೆ, ಮುಸಲ್ಮಾನ ಮಹಿಳೆಯರನ್ನು ಅವಮಾನಿಸಿದ ಕಲ್ಲಡ್ಕ ಭಟ್ಟನನ್ನು ಬಂಧಿಸಲು ಆಗಲ್ಲ ಅಂದರೇ, ನಿಮ್ಮದು ರಣಹೇಡಿ ಸರ್ಕಾರ ಮತ್ತು ನೀವು ರಣಹೇಡಿಗಳು ಅಷ್ಟೇ.
9
194
239
@BRBhaskarPrasa1
B R Bhaskar Prasad
4 months
SDPI ಪಕ್ಷದ ಸದಸ್ಯತ್ವವನ್ನು ಪಡೆಯಲು ನಿಮ್ಮ ಹೆಸರು ಮತ್ತು ವಿಳಾಸವನ್ನು +91 96068 27343 ನಂಬರಿಗೆ ವಾಟ್ಸಪ್ ಮಾಡಿ. #FreedomFromFear
Tweet media one
6
123
235
@BRBhaskarPrasa1
B R Bhaskar Prasad
1 year
ಇಂದು ಸಂಜೆ 4.57ಕ್ಕೆ ತಪ್ಪದೇ ವೀಕ್ಷಿಸಿ.
9
87
227
@BRBhaskarPrasa1
B R Bhaskar Prasad
8 months
ದ್ವೇಷ ನಾಶಕ್ಕೆ ಮೂಲ, ಪ್ರೀತಿ ಸೃಷ್ಟಿಗೆ ಮೂಲ. ಪ್ರೀತಿ ಮತ್ತು ಸ್ನೇಹವೊಂದೇ ಈ ಜಗತ್ತನ್ನು ಉಳಿಸಬಲ್ಲದು. ಈದ್ ಮಿಲಾದ್ ಶುಭಾಶಯಗಳು. ಎಲ್ಲರಿಗೂ ಶುಭವಾಗಲಿ.
Tweet media one
1
79
228
@BRBhaskarPrasa1
B R Bhaskar Prasad
6 months
@siddaramaiah ನವರೇ, ಸದನದಲ್ಲಿ @utkhader ಸಾವರ್ಕರ್ ಚಿತ್ರ ತೆಗೆಯಲು ನಿರಾಕರಿಸಿದರು ನಮ್ಮ ನಾಯಕ ರಿಯಾಜ್ಹ್ ಇದನ್ನು ಖಂಡಿಸಿದರು. ರಿಯಾಜ್ಹ್ ಅರೆಸ್ಟ್ ಆಗಿದೆ. ಸಾವರ್ಕರ್‌ನನ್ನು ತಾವು & @PriyankKharge ಅವರೂ ಖಂಡಿಸಿದ ಇತಹಾಸವಿದೆ. ಆ ಹೇಡಿಯ ಬೆಂಬಲಿಗರನ್ನು ಈ ನಾಡು ಸಂಘಿ 👞ಲಿಕ್ಕರ್ಸ್ ಎಂದು ಜರಿದಿದ್ದಿದೆ. ನಿಜ ಹೇಳಿ ನೀವು ಯಾರ ಪರ.
Tweet media one
5
178
228
@BRBhaskarPrasa1
B R Bhaskar Prasad
2 years
@DistrictPolice1 & ಜಿಲ್ಲಾಧಿಕಾರಿ ಕವಿತಾ ಅವರೇ, ಗೂಂಡಾ ಕಾಯ್ದೆ ಹಾಕೋದು ಅಂದ್ರೆ ಬೋಂಡಾ ತಿನ್ನೋದು ಅಂದುಕೊಂಡು ಬಿಟ್ಟಿದ್ದೀರಾ? ನೀವು ಮಾಡಿರುವ ಈ ಅಧಿಕಾರ ದುರುಪಯೋಗಕ್ಕೆ ಕಾನೂನು ಕ್ರಮ ಎದುರಿಸಲು ತಯಾರಾಗಿ. ಯಾರ ಒತ್ತಾಯಕ್ಕೆ ಈ ಮತಿಗೆಟ್ಟ ತಿರ್ಮಾನ ಕೈಗೊಂಡಿರಿ. Shame on you ಚಿತ್ರದುರ್ಗ SP&DC #ReleaseSrinivasChithradurga
Tweet media one
7
173
220
@BRBhaskarPrasa1
B R Bhaskar Prasad
7 months
ಮುಖ್ಯಮಂತ್ರಿ @siddaramaiah ನವರೇ, ನಾನು ಪ್ಯಾಲೆಸ್ತೇನ್ ಪರವಾಗಿದ್ದೇನೆ.‌ ನಮ್ಮ SDPI ಪ್ಯಾಲೆಸ್ತೇನ್ ಪರವಾಗಿದೆ. ನೀವು ಯಾರ ಪರವಾಗಿದ್ದೀರಿ ಸ್ಪಷ್ಟ ಪಡಿಸಿ. ನಿಮ್ಮ ಪೋಲಿಸರು ನಮ್ಮನ್ನು ಬಂದಿಸಿದ್ದಾರೆ. ನಿಮ್ಮ ಈ ಗೊಡ್ಡು ಬೆರಿಕೆಗೆ ನಾವು ಹೆದರುವವರಲ್ಲ. ನಿಮ್ಮ ಡಬ್ಬಲ್ ಸ್ಟಾಂಡರ್ಡ್‌ಗೆ ತಕ್ಕ‌ ಬೆಲೆ ತೆರುತ್ತೀರಿ ನೋಡ್ತಿರಿ.
8
142
226
@BRBhaskarPrasa1
B R Bhaskar Prasad
5 months
ದೇಕೋ ದೇಕೋ ಕೌನ್ ಆಯಾ ಶೇರ್ ಆಯಾ ಶೇರ್ ಆಯಾ. ದೇಕೋ ದೇಕೋ ಭಟ್ಟಾ ಅಂದರ್ ಗಯಾ....... 😂😂😂😂😂😂 ಗೌರವಾನ್ವಿತ @PriyankKharge ಅವರೇ, ಮಾತು ನಿಲ್ಲಿಸಿ ಕೆಲಸ ಮಾಡಿಸಿ. ಡೈಲಾಗ್‌ಗಳಿಗೆಲ್ಲಾ ಚಪ್ಪಾಳೆ ಹೊಡೆಯೋಕೆ ಇದು ಸಿನಿಮಾ ಥಿಯೇಟರ್ ಅಲ್ಲ. ಭಟ್ಟನನ್ನು ಮೊದಲು ಒಳಗೆ ಹಾಕಿ. ಆಮೇಲೆ ನಾನೇ ನಿಮಗೆ ಸೆಲ್ಯೂಟ್ ಹೊಡೀತೀನಿ.
Tweet media one
12
173
225
@BRBhaskarPrasa1
B R Bhaskar Prasad
1 year
ಮಾಜಿ ಮಂತ್ರಿ ಡಾ. ಅಶ್ವಥ್ ನಾರಾಯಣ್ ವಿರುದ್ದ FIR ದಾಖಲಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೂ ಕಾಯ್ದಿತ್ತು. SDPI ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ, ತಕ್ಷಣವೇ ದೂರು ನೀಡಿದ್ದೆವು. ಅದೀಗ ಮೊಕದ್ದಮೆ ಸಂಖ್ಯೆ 223/2023 ಕಲಂ 506 153 ಐ ಪಿ ಸಿ ರಿತ್ಯಾ ಮಂಡ್ಯದಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇದು SDPIನ ಬದ್ದತೆ. ಜೈ ಭೀಮ್.
Tweet media one
0
110
219
@BRBhaskarPrasa1
B R Bhaskar Prasad
6 months
ಮುಖ್ಯಮಂತ್ರಿ @siddaramaiah ನವರೇ, ನಿಮ್ಮ ಸವಾಲಿಗೆ ನನ್ನ ಸಹಮತವಿದೆ. ತಕ್ಷಣವೇ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ದಲಿತ ಮುಸ್ಲಿಂ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನವನ್ನ ಬಿಟ್ಟುಕೊಡಿ. ಆಗ ಮಾತ್ರ ನಿಮ್ಮ ಅಹಿಂದ ಸಿದ್ದಾಂತ ನಿಜ ಎಂದು ನಾವು ಭಾವಿಸುತ್ತೇವೆ. ಈ ಸವಾಲು ಸ್ವೀಕರಿಸಲು ತಾವು ರೆಡಿ ಇದ್ದೀರೆಂದು ಭಾವಿಸಬಹುದೆ.
Tweet media one
19
110
220
@BRBhaskarPrasa1
B R Bhaskar Prasad
4 months
ಮಾನ್ಯ ಮುಖ್ಯಮಂತ್ರಿ @siddaramaiah ಕೊಪ್ಪಳದ ಹುಡುಗ ಈ ಪೋಸ್ಟ್ ಹಾಕಿದ ಕಾರಣಕ್ಕೆ ಅವನ ಮೇಲೆ FIR ದಾಖಲಿಸಿ ಬಂಧಿಸಿದ್ದಾರೆ. ಆದರೇ ಮಸೀದಿಗಳೆಲ್ಲವನ್ನೂ ಹೊಡೆದು ಹಾಕುತ್ತೇವೆ. ದ್ವಂಸ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಮತ್ತು ನೀಡುತ್ತಲೇ ಇರುವ ಅನಂತ ಕುಮಾರ್ ಮತ್ತು ಈಶ್ವರಪ್ಪನ ಮೇಲೆ ಇದೇ FIRಗಳು ಯಾಕಿಲ್ಲ.‌ ನೀವು ಯಾರ ಪರ
Tweet media one
11
139
220
@BRBhaskarPrasa1
B R Bhaskar Prasad
1 year
ಮೇಲ್ಜಾತಿಯ ಮೆರವಣಿಗೆಯಲ್ಲಿ ದಲಿತರು ಭಾಗವಹಿಸಿದರು ಎಂದು ಎರಡು ದಲಿತ ಮನೆಗಳಿಗೆ ಬೆಂಕಿ ಹಚ್ಚಿ 12 ಜನರನ್ನು ಜೀವಂತ ಸುಡುವ ಪ್ರಯತ್ನ @BSBommai ಅವರ ತವರು ಜಿಲ್ಲೆಯಲ್ಲೇ ನಡೆದಿದೆ. ಈ ರಾಜ್ಯದಲ್ಲಿ ಸರ್ಕಾರ ಇದೆಯ? ಸತ್ತು ಹೋಗಿದೆಯ? @JnanendraAraga @BJP4Karnataka
Tweet media one
6
114
216
@BRBhaskarPrasa1
B R Bhaskar Prasad
23 days
ಮಾನ್ಯ ಮುಖ್ಯಮಂತ್ರಿ @siddaramaiah ನವರೇ, ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಹನ್ನೆರಡು ಜನರನ್ನು ಕೊಪ್ಪಳ ಪೋಲಿಸರು ಬಂಧಿಸಿದ್ದಾರೆ.‌ ಕೋರ್ಟಲ್ಲಿ ನಿಮ್ಮ ವಕೀಲರು ರೇವಣ್ಣನನ್ನು ಬಂಧಿಸುವ ಅಗತ್ಯ ಇಲ್ಲ ಎಂದು ಹೇಳಿಕೆ ಸಲ್ಲಿಸಿದ್ದಾರಂತೆ. ಏನು ನಾಟಕ ಮಾಡ್ತಾ ಇದ್ದೀರ ನೀವೆಲ್ಲ.
11
168
219
@BRBhaskarPrasa1
B R Bhaskar Prasad
4 months
ಚಡ್ಡಿಗಳಿಗಾಗಲಿ, ಚಡ್ಡಿಗಳ ಗುಲಾಮ ಮಾಧ್ಯಮಗಳಿಗಾಗಲಿ ಯಾವುದು ಮುಖ್ಯವಾಗಿದೆ ಎನ್ನುವುದು ಜಗತ್ತಿಗೇ ಗೊತ್ತಗಲಿ. ಶೇರ್ ಮಾಡಿ.
8
105
215
@BRBhaskarPrasa1
B R Bhaskar Prasad
8 months
1948 ರಿಂದ 2014 ರವರೆಗೆ ಗಾಂಧಿ, ನೆಹರೂ, ವಾಜಪೇಯಿ ಆದಿಯಾಗಿ ಇಡೀ ಇಂಡಿಯಾ ಪ್ಯಾಲಿಸ್ತೆನ್ ಪರ ನಿಂತಿದೆ, @INCIndia ಕೂಡಾ ಫ್ಯಾಲಿಸ್ತೆನ್ ಜನತೆ ಪರ ತನ್ನ ನಿಲುವು ಪ್ರಕಟಿಸಿದೆ. ಆದರೆ ಒಬ್ಬ ಯುವಕ ಸ್ಟೇಟಸ್ ಹಾಕಿದಕ್ಕೆ ನಿಮ್ಮ ಪೊಲೀಸರು ಬಂಧಿಸಿದ್ದಾರೆ. @VJNPOLICE @DgpKarnataka @CMofKarnataka @DrParameshwara @siddaramaiah
Tweet media one
3
138
214
@BRBhaskarPrasa1
B R Bhaskar Prasad
2 years
Tweet media one
3
59
209
@BRBhaskarPrasa1
B R Bhaskar Prasad
1 month
NEWS14 ಈಗ TV14 ಆಗಿದೆ.‌ ಹೊಸ ಹೆಸರಿನೊಂದಿಗೆ ಹೊಸ ಕಾರ್ಯಕ್ರಮಗಳನ್ನು ಹೊತ್ತು ತರಲಿದೆ. ಅಜಿತ್ ಪ್ರೊಡಕ್ಷನ್ ನಿರ್ಮಾಣದ ಕರಂಚೇಡು ಹತ್ಯಾಕಾಂಡದ ಕತೆಯನ್ನು ಇದೀಗ ನಿಮ್ಮ‌ ಮುಂದೆ ಹೊತ್ತು ಬರುತ್ತಿದೆ‌. TV14 ಇನ್ನು ಮುಂದೆ ಇಂತಹ ಹಲವು ಕಾರ್ಯಕ್ರಮಗಳೊಡನೆ ನಿಮ್ಮ ಮುಂದೆ ಬರಲಿರುವ TV14 ಅನ್ನು ನೋಡಿ, ಹರಸಿ ಹಾರೈಸಿ‌. ಈಗ ಟೀಸರ್ ನೋಡಿರಿ.
2
96
217
@BRBhaskarPrasa1
B R Bhaskar Prasad
8 months
ಕೊನೆಗೂ ಮಣಿಯಿತು ಸರ್ಕಾರ. ಹೊಸದಾಗಿ ಸಾವಿರ ಮದ್ಯದಂಗಡಿಗಳನ್ನು ತೆರೆಯುವ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಗಾಂಧಿ ಜಯಂತಿಯಂದು ರಾಜ್ಯದಾದ್ಯಂತ SDPI ಪ್ರತಿಭಟನೆ ನಡೆಸಿತ್ತು. ಧನ್ಯವಾದಗಳು @CMofKarnataka @siddaramaiah
Tweet media one
1
105
211
@BRBhaskarPrasa1
B R Bhaskar Prasad
1 year
2
81
209
@BRBhaskarPrasa1
B R Bhaskar Prasad
5 months
ಮಾನ್ಯ @siddaramaiah ನವರೇ, ಹೆಣ್ಮಕ್ಕಳ ವಿರುದ್ದ ತುಚ್ಚವಾಗಿ ಮಾತನಾಡಿದ ಭಟ್ಟನ ವಿರುದ್ದ ಕ್ರಮ ಕೈಗೊಳ್ಳಲು ನಿಮಗೆ ಶಕ್ತಿ ಇಲ್ಲವೇ. ತಮ್ಮ ನ್ಯಾಯಕ್ಕಾಗಿ ತಾವೇ ಬೀದಿಗಿಳಿಯುವ ದೌರ್ಭಾಗ್ಯವೇಕೆ ಈ ಹೆಣ್ಮಕ್ಕಳಿಗೆ. ನಿಮಗೆ ದೈರ್ಯ ಬರಲು WIMನ ಮಹಿಳೆಯರು, ಅವರ ದೈರ್ಯದ ಬಳೆಗಳ‌ನ್ನು ನಿಮಗೆ ಪಾರ್ಸಲ್ ಕಳಿಸಬೇಕೇನು? ಬಾಯಿ ಬಿಡಿ ಮುಖ್ಯಮಂತ್ರಿಗಳೇ
Tweet media one
Tweet media two
7
161
203
@BRBhaskarPrasa1
B R Bhaskar Prasad
1 year
ಕೊಲೆಗಡುಕ ಬುದ್ದಿಯ ಅಶ್ವತ್ಥ ನಾರಾಯಣ್ ವಿರುದ್ದ ಅಪರ ಪೋಲಿಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಯಿತು. @DgpKarnataka ದಯವಿಟ್ಟು ಕೂಡಲೇ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಿ. @BSBommai ಸೂಕ್ತ ಕ್ರಮ ಕೈಗೊಳ್ಳದಂತೆ ಒತ್ತಡ ತಂದು ಮಾನಗೇಡಿಯಾಗಬೇಡಿ. ನಾಚಿಕೆಯಾಗಬೇಕು ನಿಮ್ಮ ಮಾನಗೇಡಿ ಸರ್ಕಾರಕ್ಕೆ.
Tweet media one
1
84
203
@BRBhaskarPrasa1
B R Bhaskar Prasad
2 months
ಭಯೋತ್ಪಾದಕ ಸಂಘಟನೆ RSS ವಿರುದ್ದ ಘೋಷಣೆ ಕೂಗುವುದು ಅಪರಾಧವೇ? RSS ವಿರುದ್ದ ಘೋಷಣೆ ಕೂಗಿದ ಆರೋಪದ ಮೇಲೆ 22 ಜನ ಮುಸ್ಲಿಂ ಯುವಕರ ಮೇಲೆ ಚಾರ್ಜ್‌ಶೀಟ್ ಹಾಕಲು ಗೃಹಮಂತ್ರಿ ಪರಮೇಶ್ವರ್ ಅನುಮತಿ ನೀಡಿದ್ದಾರೆ. ಇದೇನು ಕಾಂಗ್ರೆಸ್ ಸರ್ಕಾರವೋ? RSS ಸರ್ಕಾರವೋ? @CMofKarnataka @DrGParameshwara
10
144
203
@BRBhaskarPrasa1
B R Bhaskar Prasad
4 months
Tweet media one
5
97
202
@BRBhaskarPrasa1
B R Bhaskar Prasad
2 months
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಕರಾಳ CAA ಕಾಯ್ದೆ ಜಾರಿಯ ವಿರುದ್ಧ ನಮ್ಮ SDPI ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ಮಾಡುವ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಡೆಸಿ ಅವರ ಮೊಬೈಲ್ ಗಳನ್ನು ಕಸಿದುಕೊಂಡು ಹೆದರಿಸಲು ಪ್ರಯತ್ನಿಸಿರುವುದು ಖಂಡನೀಯ @siddaramaiah @CMofKarnataka ಸಮರ್ಥವಾಯ್ತು ನಿಮ್ಮ ಸರ್ಕಾರ
1
198
202
@BRBhaskarPrasa1
B R Bhaskar Prasad
8 months
ನಾವು ಸಿಧ್ದನಾಕನ ರಕ್ತದವರು ಎಂದು ಕೇವಲ ಸಿದ್ದನಾಕನ ಕತೆ ಹೇಳಿಕೊಂಡು ಕೂತರಷ್ಟೇ ಸಾಲದು. ಅವನ ಹೋರಾಟದ ಪ್ರೇರಣೆಯೂ ಆಗಬೇಕು‌. ಬನ್ನಿ, ಮಹಿಷ ದಸರಾ ಆಚರಿಸೋಣ. ಮಹಿಷನೂ ನಮ್ಮವನೇ, ಚಾಮುಂಡಿಯೂ ನಮ್ಮವಳೇ. ನಮಗೆ ಬೇಕಾದ್ದು ನಾವು ಮಾಡುತ್ತೇವೆ‌ ಅದು ಬೇಡ, ಇದು ಬೇಡ ಎನ್ನಲು ನೀವ್ಯಾವ ಪುಡಂಗುಗಳ್ರೋ.....ಮಕ್ಕಳಾ.
Tweet media one
4
69
193
@BRBhaskarPrasa1
B R Bhaskar Prasad
1 year
ಟ್ರೋಲ್ ಮಾಡುವ ಹುಡುಗರ ಮಟ್ಟಕ್ಕೆ INC ಸೋಷಿಯಲ್ ಮೀಡಿಯಾ ಇಳಿದಿದ್ದು ದುರಂತವೇ ಸರಿ. ಸರ್ಕಾರಿ ಯೋಜನೆಗಳ ಘೋಷಣೆಗೊಂದು ಘನತೆ ಇರಬೇಕು. ಫಲಾನುಭವಿಗಳಿಗೂ ಇದು ನಮ್ಮ ಹಕ್ಕು ಎನ್ನುವ ಅಭಿಮಾನ ಇರಬೇಕು. ಯಾವುದಕ್ಕೂ ಲಾಯಕ್ಕಲ್ಲದ CT ರವಿ, ಶೋಭಾ ಕರಂದ್ಲಾಜೆ, ಮತ್ತು ಬೊಮ್ಮಾಯಿಯರನ್ನು ಉಲ್ಲೇಕಿಸಿ INC ಯೋಜನೆಯ, ಮೌಲ್ಯವನ್ನು ಹಾಳು ಮಾಡಿಕೊಂಡಿದೆ.
Tweet media one
10
124
196
@BRBhaskarPrasa1
B R Bhaskar Prasad
3 years
Tweet media one
0
60
190
@BRBhaskarPrasa1
B R Bhaskar Prasad
2 years
ಸಿದ್ದರಾಮಯ್ಯನವರ ಸರ್ಕಾರ 10% ಸರ್ಕಾರ ಎಂದಿದ್ದರು ಮೋದಿ.‌ ಕರ್ನಾಟಕ BJP ಸರ್ಕಾರ 40%ಗಾಗಿ ನಮ್ಮ ಜೀವ ತೆಗೆಯುತ್ತಿದ್ದಾರೆಂದು ಆರೋಪಿಸಿದ್ದಾರೆ ಗುತ್ತಿಗೆದಾರರು.‌ ನಾಚಿಕೆ ಇದ್ದರೆ ರಾಜಿನಾಮೆ ಕೊಟ್ಡು ಮನೆಗೆ ಹೋಗಿ ಸಾವಿರ ಕೋಟಿ ಸರ್ಕಾರದ ಸರದಾರ ಬೊಮ್ಮಾಯಿಯವರೆ #40PercentBjpGovt #ಕರ್ನಾಟಕ_ಸರ್ಕಾರ_ವಜಾಗೊಳಿಸಿ
5
120
190
@BRBhaskarPrasa1
B R Bhaskar Prasad
3 months
ಮುಖ್ಯಮಂತ್ರಿ @siddaramaiah ನವರೇ, ನಾಸಿರ್ ಸಾಬ್ ಜ್ಹಿಂದಾಬಾದ್ ಎಂದಿದ್ದನ್ನು, ಪಾಕಿಸ್ತಾನ್ ಜ್ಹಿಂದಾಬಾದ್ ಎಂದು ತಿರುಚಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ಮೇಲೆ, ಸತ್ಯ ತಿರುಚಿ, ಕೋಮು ಗಲಭೆಗೆ ಪ್ರಚೋಧಿಸುವ ಆರೋಪದ ಮೇಲೆ ಕೇಸು ದಾಖಲಿಸುವ ಗಟ್ಸ್ ಇರಬೇಕಿದೆ ನಿಮಗೆ. ನೀವು ಮುಖ್ಯಮಂತ್ರಿಗಳು, ಡೈಲಾಗ್ ಕಿಂಗ್ ಅಲ್ಲ. ನೆನಪಿರಲಿ.
13
106
197
@BRBhaskarPrasa1
B R Bhaskar Prasad
1 year
ಕೋರ್ಟ್ ಉಗಿದರೂ ಅಷ್ಟೆ. ಜನ ಉಗಿದರೂ ಅಷ್ಟೆ. ಸಮವಸ್ತ್ರದ ಹಣವನ್ನು ಭ್ರಷ್ಟ BJP ಸರ್ಕಾರ ನುಂಗಿ ತೇಗಿದ್ದಾಯಿತು. ಇನ್ನೆಲ್ಲಿಂದ ತರ್ತಾರೆ ಹಣ. @BSBommai @BCNagesh_bjp ಅವರೆ? ಹಿಜಾಬ್ ವಿರುದ್ಧ ಕೇಸು ನಡೆಸಲು ಕೋಟಿ ಕೋಟಿ ಖರ್ಚು ಮಾಡುತ್ತೀರಿ. ಈಗ ಸಮವಸ್ತ್ರ ಕೊಡಿಸಲು ಹಣ ಇಲ್ಲ‌ ಅಲ್ಲವೇ? ತೂ ನಿಮ್ಮ ಯೋಗ್ಯತೆಗಷ್ಟು ಬೆಂಕಿ ಹಾಕ.
Tweet media one
1
96
192
@BRBhaskarPrasa1
B R Bhaskar Prasad
5 months
ಕಲ್ಲಡ್ಕ ಭಟ್ಟನ ವಿರುದ್ದದ ಪ್ರತಿಭಟನೆಗೆ ಅನುಮತಿ ಕೋರಿದ ಮಹಿಳೆಯರ ಮೇಲೆ ಸೆಕ್ಷನ್ 107 ಅಡಿಯಲ್ಲಿ ಕೇಸ್ ದಾಖಲಿಸಿ, ಭಟ್ಟನ ವಿರುದ್ದ ಪ್ರತಿಭಟನೆ ಮಾಡದಂತೆ ಮುಚ್ಚಳಿಕೆ, ಒಂದು ಲಕ್ಷ ರೂಪಾಯಿ ಬಾಂಡ್ ಹಾಗು ಸ್ಥಳೀಯ ವ್ಯಕ್ತಿಯ ಜಾಮೀನು ನೀಡಲು ಆದೇಶಿಸಿದ ಸರ್ಕಾರ. @siddaramaiah ಭಟ್ಟನನ್ನು ಬಂಧಿಸಲಾಗದ ನಿಮ್ಮ‌ ಅಸಹಾಯಕತೆಗೆ ದಿಕ್ಕಾರವಿರಲಿ.
Tweet media one
7
132
191
@BRBhaskarPrasa1
B R Bhaskar Prasad
3 years
ಕೊಡಗಿನ ಮಾದಪುರದಲ್ಲಿ‌‌ 10 ಜನ ಸಂಘೀ ಭಯೋತ್ಪಾದಕರಿಂದ ಅನೈತಿಕ ಪೋಲಿಸ್ ಗಿರಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ದಾಳಿ ಗಂಭೀರ ಗಾಯಗೊಂಡ ಮುಸ್ಲಿಂ ಯುವಕ ಆಸ್ಪತ್ರೆಗೆ ದಾಖಲು. @SPKodagu ತಕ್ಷಣ ಆರೋಪಿಗಳನ್ನು ಬಂಧಿಸಲು ಆಗ್ರಹಿಸುತ್ತೇನೆ. ಪ್ರಧಾನ ಕಾರ್ಯದರ್ಶಿ SDPI KARNATAKA @DCKodagu @DgpKarnataka @sdpikarnataka
1
111
181
@BRBhaskarPrasa1
B R Bhaskar Prasad
2 months
ಚುನಾವಣಾ ಬಾಂಡ್ ಅಕ್ರಮ ಬಯಲಾಗುವ ಮೂಲಕ BJPಯ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬ್ಲಾಕ್‌ಮೇಲ್ ಮತ್ತು ರೋಲ್‌ಕಾಲ್ ಸರ್ಕಾರ ಎಂಬುದು ಸಾಬೀತಾಗಿದೆ. ‌ಇಂತಹ ಸುಪಾರಿ ಗ್ಯಾಂಗ್ ಸರ್ಕಾರವನ್ನು ಈ ದೇಶದ ಜನತೆ ಕಿತ್ತೊಗೆಯಬೇಕಿದೆ. ದೇಶದ ರಕ್ಷಣೆಗೆ ಮುಂದಾಗಬೇಕಿದೆ. #ModiKaBondScam #ElectoralBondScam
6
152
192
@BRBhaskarPrasa1
B R Bhaskar Prasad
11 months
0
89
184
@BRBhaskarPrasa1
B R Bhaskar Prasad
5 months
ದೇವರು ಎನ್ನುವ ನಂಬಿಕೆಗೆ ಕಳಂಕ ಹಚ್ಚಿದರು. ದೇವರ ವೇದಿಕೆಯಲ್ಲಿ ನಿಂತು ಹೆತ್ತವ್ವನನ್ನೇ ಅವಮಾನಿಸುವಂತ ಮಾತಾಡಿದರು. ಮಾನ್ಯ @siddaramaiah ನವರೇ, ರಾಜಕೀಯ ಅಧಿಕಾರ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ಕೇವಲ ಅಧಿಕಾರಕ್ಕಾಗಿ ಇಷ್ಟು ಅಸಹಾಯಕರಾಗಿ ಬದುಕಬಾರದು. ಕಲ್ಲಡ್ಕ ಭಟ್ಟನನ್ನು ಬಂದಧಿಸಿ. ಅಥವಾ ಖುರ್ಚಿ ಖಾಲಿ ಮಾಡಿ.
Tweet media one
4
134
184
@BRBhaskarPrasa1
B R Bhaskar Prasad
6 months
Tweet media one
2
102
186
@BRBhaskarPrasa1
B R Bhaskar Prasad
7 months
Tweet media one
0
91
185
@BRBhaskarPrasa1
B R Bhaskar Prasad
3 years
ನೀವು ಬನ್ನಿ ನಿಮ್ಮವರನ್ನೂ ಕರೆ ತನ್ನಿ.
Tweet media one
Tweet media two
3
94
177
@BRBhaskarPrasa1
B R Bhaskar Prasad
2 years
ಟ್ವಿಟರ್ ಅಭಿಯಾನ ಆರಂಭಗೊಂಡಿದೆ. ಎಲ್ಲರೂ ಟ್ವಿಟರ್ ಗೆ ಬನ್ನಿ. #RejectBrahminTextBooks #RejectRSSTextBooks
Tweet media one
6
110
178
@BRBhaskarPrasa1
B R Bhaskar Prasad
8 months
ಲೋ ಕಂದಾ @prathapsimhamp ಒನ್ ಟು ಒನ್ ಫೈಟ್‌ಗೆ ಬರ್ತೀಯೇನೋ.... ತುಳಿಯೋದು ಯಾರು ಯಾರನ್ನ ಅಂತ ಆಮೇಲೆ ಜನ ನೋಡ್ತಾರೆ. ನನ್ನ ಸ್ನೇಹಿತರು ಈ ಜುಟ್ಟುವಿನ ಅದೆಷ್ಟು ಅಕೌಂಟ್ ಇದಾವೋ ಅಷ್ಟನ್ನೀ ಇಲ್ಲಿ ಟ್ಯಾಗ್ ಮಾಡಿ. ಅವನನ್ನು ಕರೆಯಿರಿ.
4
76
180
@BRBhaskarPrasa1
B R Bhaskar Prasad
2 years
ಟ್ವಿಟರ್ ಅಭಿಯಾನದಲ್ಲಿ ಬಾಗವಹಿಸಿ.‌ ಮಾನಗೇಡಿ ಕಮಿಷನ್ ಸರ್ಕಾರದ ವಿರುದ್ಧ ದನಿ ಎತ್ತಿ. 💥💥ಇಂದು ಸಂಜೆ 7PM -9PM ವರೆಗೆ💥💥 ಸರ್ಕಾರದ ಗುತ್ತಿಗೆಯಲ್ಲಿ 40 ಶೇಕಡ ಕಮಿಷನ್ ಪಡೆಯುತ್ತಿರುವ ಬಿಜೆಪಿಗರ ನೈಜ ಮುಖವನ್ನು ಬಹಿರಂಗಪಡಿಸಲು ಟ್ವಿಟರ್ ಅಭಿಯಾನ #Bjp40percentCommissionGovt #ಕರ್ನಾಟಕ_ಸರ್ಕಾರ_ವಜಾಗೊಳಿಸಿ
Tweet media one
4
116
170
@BRBhaskarPrasa1
B R Bhaskar Prasad
2 years
ಇಂದು ಸಂಜೆ 7.30ಕ್ಕೆ ಸರಿಯಾಗಿ‌ ಈ ಕೆಳಗಿನ ಲಿಂಕ್ ಓಪನ್ ಮಾಡಿ ಕಾರ್ಯಕ್ರಮ ವೀಕ್ಷಿಸಿ.
Tweet media one
3
92
174
@BRBhaskarPrasa1
B R Bhaskar Prasad
2 years
ಮತ್ತೆ ಎದ್ದು, ಬಂದೇ ಬಿಟ್ರು ನೋಡಿ ಮುಠ್ಠಾಳ ಮಾಧ್ಯಮಗಳು.‌ ಸರ್ಕಾರದ ವಿರುದ್ದ ಹೋರಾಟದ ಕಹಳೆ ಮೊಳಗಲು ಶುರುವಾಗುತ್ತಿರುವಾಗಲೇ, ಮತ್ತೆ ಕರೋನಾ ಮತ್ತೆ ಕರೋನಾ ಅಂತ ಚೀರಾಡ್ಕೊಂಡು, ಮಾನ ಮರ್ಯಾದೆ ಬಿಟ್ಟವರಂತೆ ಮನೆ ಮನೆಗೂ ವಕ್ಕರಿಸಿದ್ದಾರೆ.‌ ಭಯೋತ್ಪಾದಕ ಮಾಧ್ಯಮಗಳನ್ನು ನಿಮ್ಮ ಮನೆಗಳಿಂದ ಒದ್ದೋಡಿಸಿ. ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಿ
2
89
174
@BRBhaskarPrasa1
B R Bhaskar Prasad
2 years
ಈ ತಂತ್ರ ಕುತಂತ್ರದ ಹಿಂದಿನ‌ ಬ್ರಾಮಣಿಕೆಗೆ ನಾವು ಹೇಳಬೇಕಿರೋದು ದಿಕ್ಕಾರ. #RejectBrahminTextBooks #RejectRSSTextBooks
Tweet media one
2
110
173