ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ವಿರುದ್ದ SIT ತನಿಖೆಗೆ ಆದೇಶಿಸಿರುವುದಾಗಿ
@siddaramaiah
ಹೇಳಿದ್ದಾರೆ. ಈ ನಿರ್ಣಯವನ್ನು ಗೌರವಿಸುತ್ತೇವೆ. ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡುವ ಕಲ್ಲಡ್ಕ ಭಟ್ಟ, ದೇಶಕ್ಕೆ ಆತಂಕವಾಗಿರುವ ಸೂಲಿಬೇಲೆ, ಕಾರಂತ, ಮುತಾಲಿಕ್ ವಿರುದ್ದವೂ ಇಂತಹದ್ದೇ ಜವಾಬ್ದಾರಿ, ಕರ್ತವ್ಯ ನಿಷ್ಟೆ ಅಪೇಕ್ಷಿಸುತ್ತೇವೆ
@BRBhaskarPrasa1
@siddaramaiah
ಸಂವಿದಾನ ಜಾತ್ರೆ ಮಾಡುತ್ತೇವೆ ಅಂಥ ಬೊಗಳೆ ಬಿಟ್ಟಿದ್ದು ಅಷ್ಟೇ. ನೇಹಾ ಕೇಸ್ ವೈಯಕ್ತಿಕ ಲವ್ ಅಂದ್ರು ಹೋರಾಟ ಮಾಡಿ ಸಿಐಡಿ ಕೊಟ್ಟಿದ್ದು, ಬಾತ್ರೂಂ ನಲ್ಲಿ ವಿಡಿಯೋ ಆದಾಗ ಮಕ್ಕಳಾಟ ಅಂದ್ರು. ಈಗ ದ್ವೇಷದಿಂದ ಕಂಪ್ಲೇಂಟ್ ಕೊಡದೆ ತನಿಖೆ. ಇದು ನಮ್ಮ ರಾಜ್ಯದ ಕಾನೂನು ವ್ಯಸ್ಥೆ.
ತೂ ತೂ ತೂ ಕರ್ಮ.
@HarryDS46144044
@AdvocateShubha
@BRBhaskarPrasa1
@siddaramaiah
"ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡುವ , ದೇಶಕ್ಕೆ ಆತಂಕವಾಗಿರುವ" ಅಲ್ಲ ... ಇವರೆಲ್ಲಾ ನಿಮ್ಮಂತವರಿಗೆ ಉರಿಸಿಕೊಂಡು ಇದ್ದಾರಲ್ಲ ಅದಿಕ್ಕೆ ಅಂತ ಹಾಕ್ಕೋ 🤣😂🤣😂😂🤣
@BRBhaskarPrasa1
@siddaramaiah
೧. ರೇಪ್ ಎಂಜಾಯ್ ಮಾಡಬೇಕು ಎಂದ ಮಾಜಿ ಸ್ಪೀಕರ್ ರಮೇಶ್ ಕುಮಾರ
೨. ಮಹಿಳೆಯ ದುಪ್ಪಟ್ಟ ಎಳೆದ ದುಶ್ಶಾಸನ ಮುಖ್ಯಮಂತ್ರಿ
೩. ಪೋಕ್ಸೋ ಕೇಸಿನಲ್ಲಿ ಆರೋಪಿಯಾಗಿರುವ ನಕಲಿ ಗಾಂಧಿ ಪಪ್ಪು
೪. ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಕ್ಯಾಮರ ಇಟ್ಟ ಘಟನೆಯನ್ನು ಮಕ್ಕಳಾಟ ಎಂದು ಉಡಾಫೆ ಹೇಳಿಕೆ ಕೊಟ್ಟ ಗೃಹ ಮಂತ್ರಿ