ನನ್ನ ಆರಾಧ್ಯ ದೇವರಾದ ಪೊಡವಿಗೊಡೆಯ ಉಡುಪಿ ಶ್ರೀ ಕೃಷ್ಣ ಮುಖ್ಯಪ್ರಾಣ, ಗೋ ಮಾತೆ ಹಾಗೂ ನಾನು ವಿದ್ಯೆಯನ್ನು ಕಲಿತ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಅದಮಾರು ಮಠದ ಕೃಷ್ಣೈಕ್ಯ ಶ್ರೀಶ್ರೀಶ್ರೀ ವಿಭುದೇಶತೀರ್ಥ ಸ್ವಾಮೀಜಿಯವರ ಹೆಸರಿನಲ್ಲಿ ಕರ್ನಾಟಕ ವಿಧಾನಸಭೆಯ ಶಾಸಕನಾಗಿ ಇಂದು ಪ್ರಮಾಣ ವಚನವನ್ನು ಸ್ವೀಕರಿಸಿದೆನು
#YashpalSuvarna
BJP Udupi Dist wil be staging Massive Protest demanding Comprehensive Investigation against
#UdupiHorror
on Friday morning, July 28. Even if it Rains, the Protest Won't Stop.
Participate in large numbers.
ಮಳೆ ಬಂದರೂ ಪ್ರತಿಭಟನೆ ನಿಲ್ಲದು
#UdupiScandal
#Udupi
#YashpalSuvarna
#BJP4Udupi
ಉಡುಪಿ ಇಂದ್ರಾಳಿಯ ಮಸೀದಿ ಮುಂಭಾಗದಲ್ಲಿ ಹಲವು ವರ್ಷಗಳಿಂದ ಹಣ್ಣು ವ್ಯಾಪಾರ ನಡೆಸುತ್ತಿದ್ದ ಬಡ ಹಿಂದೂ ಮಹಿಳೆಯ ಅಂಗಡಿ ಮುಂದೆ ನಿನ್ನೆ ಮಸೀದಿ ಆಡಳಿತ ಮಂಡಳಿಯವರು ಬಲವಂತವಾಗಿ ಮಣ್ಣು ಹಾಗೂ ಕಲ್ಲು ರಾಶಿ ಹಾಕಿ ವ್ಯಾಪಾರಕ್ಕೆ ಅಡ್ಡಿಮಾಡಿದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಪೊಲೀಸ್…
ರಾಜ್ಯ ಕಾಂಗ್ರೆಸ್ ಸರಕಾರವು ಹಿಂದೂ ಕಾರ್ಯಕರ್ತ ಶ್ರೀ ಪುನೀತ್ ಕೆರೆಹಳ್ಳಿ ಮೇಲೆ ಗೂಂಡಾ ಕೇಸ್ ದಾಖಲಿಸಿ ಬಂಧಿಸುವ ಮೂಲಕ ಹಿಂದೂ ಕಾರ್ಯಕರ್ತರನ್ನು ದಮನಿಸುವ ಕಾರ್ಯವನ್ನು ಮುಂದುವರೆಸಿದೆ.
ಕೆ ಜೆ ಹಳ್ಳಿ, ಡಿ ಜೆ ಹಳ್ಳಿ ಘಟನೆಯ ಜಿಹಾದಿ ಮನಸ್ಥಿತಿಯ ಮತಾಂಧ ಶಕ್ತಿಗಳ ಕೇಸ್ ಹಿಂಪಡೆಯಲು ಹವಣಿಸುತ್ತಿರುವ ರಾಜ್ಯ ಸರಕಾರವು ಅಲ್ಪಸಂಖ್ಯಾತರ…
“ಚಿತ್ರೀಕರಣ ಬಳಿಕ ಮೊಬೈಲ್ ಬದಲಾವಣೆ, ಮಧ್ಯಾಹ್ನ ನಂತರ ಮೊಬೈಲ್ ಎಕ್ಸ್ಚೇಂಜ್ ಆಗುತ್ತಿತ್ತು” ಎಂದು ವಿದ್ಯಾರ್ಥಿನಿಯರೇ ಬೀದಿಗಿಳಿದು ನ್ಯಾಯ ಕೇಳಬೇಕಾದ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತಂದಿಟ್ಟಿದೆ.
@INCKarnataka
ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ
#UdupiHorror
ಬಗ್ಗೆ ದಿನಗಳೆದಂತೆ ಆಘಾತಕಾರಿ ಮಾಹಿತಿ…
ಸಹೋದರಿ ಶಕುಂತಲ ರವರು ಇಂದು ಬೆಳಿಗ್ಗೆ ನನ್ನನ್ನು ಭೇಟಿಯಾದರು. ಹಿಂದೂ ಧರ್ಮ ಮತ್ತು ಬಿಜೆಪಿ ಪರ ನಿಮ್ಮ ಕೊಡುಗೆ ಇದೇ ರೀತಿ ಮುಂದುವರೆಯಲಿ. ಶ್ರೀ ಕೃಷ್ಣ ಮತ್ತು ಮುಖ್ಯಪ್ರಾಣ ದೇವರು ತಮಗೆ ಮತ್ತಷ್ಟು ಶಕ್ತಿಯನ್ನು ನೀಡಲಿ.
ಧರ್ಮೋ ರಕ್ಷತಿ ರಕ್ಷಿತಃ 🚩
#YashpalSuvarna
#Yashpal4Udupi
#SaveOurDaughters
#Udupi
#ಉಡುಪಿ
ವಿದ್ಯಾರ್ಥಿಗಳೇ, ಜನವರಿ 22 ರಂದು ಸ್ವಯಂ ರಜೆ ಪಡೆದು ರಾಮೋತ್ಸವದಲ್ಲಿ ಪಾಲ್ಗೊಳ್ಳಿ. ಸಿದ್ದರಾಮಯ್ಯ ಸರ್ಕಾರ ಐತಿಹಾಸಿಕ ದಿನದಂದು ರಜೆ ಘೋಷಣೆ ಮಾಡದೇ ಸಮಸ್ತ ಹಿಂದೂ ಸಮಾಜದ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಸ್ವಯಂ ರಜೆ ಪಡೆದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಶಿಕ್ಷಣ ಸಂಸ್ಥೆ ಕ್ರಮ ಕೈಗೊಂಡರೆ ಶಾಸಕನಾಗಿ ವಿದ್ಯಾರ್ಥಿಗಳ ಜೊತೆ ನಿಂತು…
ಬಿಜೆಪಿ ಅಭ್ಯರ್ಥಿಯಾದ ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಅಭಿನಂದನೆಗಳು. ಇದು ನಿಮ್ಮ ವಿಜಯ. ನಾನು ಮೊದಲು ಹೇಳಿದ ಮಾತನ್ನು ಮತ್ತೆ ಹೇಳುತ್ತೇನೆ: ನಿಮ್ಮ ಪರಿಶ್ರಮ ಬೆಲೆಕಟ್ಟಲಾಗದ್ದು. ಕೃತಜ್ಞತೆ ಎನ್ನುವುದು ಬಹಳ ಸಣ್ಣ ಮಾತಾದೀತು. ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ 🙏
#YashpalSuvarna
#Udupi
ಮಾನ್ಯ
@siddaramaiah
ರವರೇ
ಭಜರಂಗದಳದ ಕಾರ್ಯಕರ್ತರನ್ನು ಗಡೀಪಾರು ಮಾಡಲು,ಉಡುಪಿ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಘಟನೆ ಬಗ್ಗೆ ಟ್ವೀಟ್ ಮಾಡಿದ ರಾಷ್ಟ್ರೀಯವಾದಿ ಚಿಂತಕಿ
@RashmiDVS
ಮನೆಗೆ ರಾತೋರಾತ್ರಿ ಪೊಲೀಸರನ್ನು ಕಳುಹಿಸಿ ಬೆದರಿಸುವಲ್ಲಿ ಅತೀ ಉತ್ಸಾಹ ತೋರಿದ್ದೀರಿ
@BJP4Karnataka
@blsanthosh
ಡಾ.ವಿ ಎಸ್ ಆಚಾರ್ಯರು ಇಡೀ ದೇಶಕ್ಕೆ ಬಿಜೆಪಿಯ ಗೆಲುವಿನ ಆರಂಭಕ್ಕೆ ಮುನ್ನುಡಿ ಬರೆದರು. ಅವರ ಮಾರ್ಗದರ್ಶನದಲ್ಲಿ ಉಡುಪಿಯ ಅಭಿವೃದ್ಧಿಯ ಹೊಸ ಶಕೆ ಬರೆದ ಶ್ರೀ
@RaghupathiBhat
ರವರ ಹೋರಾಟ & ದೇವದುರ್ಲಭ #ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ನನ್ನ ಗೆಲುವಾಗಿದೆ. ಸಹಕರಿಸಿದ ಎಲ್ಲರಿಗೂ ಮನದಾಳದ ಧನ್ಯವಾದಗಳು🙏
#YashpalSuvarna
#BJP4Udupi
ಉಡುಪಿಯ ಖಾಸಗಿ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಪ್ರಕರಣದ ವಿರುದ್ಧ ಇಂದು ಬೆಳಿಗ್ಗೆ ಉಡುಪಿ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸಮಗ್ರ ತನಿಖೆಗೆ ಹಕ್ಕೊತ್ತಾಯ ಮತ್ತು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲಾ ಕಾರ್ಯಕರ್ತರಿಗೆ ಅನಂತಾನಂತ ಧನ್ಯವಾದಗಳು 🙏
#UdupiHorror
#UdupiScandal
#Udupi
ದೇಶ ಕಂಡ ಅಪ್ರತಿಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದೀಜಿ ಯವರು ನಿನ್ನೆ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿದ ಸುವರ್ಣ ಕ್ಷಣ.
Great Moment in my life: Privileged & Honoured to Welcome the Modern Architect of Bharat, World Leader, Hon’ble PM Shri Narendra Modi
@narendramodi
Ji…
ಮಾನ್ಯ ಮುಖ್ಯಮಂತ್ರಿಗಳೇ,
ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಚರ್ಮ, ಉಗುರು, ನವಿಲು ಗರಿಗಳ ಬಗ್ಗೆ ವಿಶೇಷ ಮುತವರ್ಜಿಯಿಂದ ತನಿಖೆ ನಡೆಸಿ ವನ್ಯ ಜೀವಿಗಳ ಸಂರಕ್ಷಣೆಗೆ ಒತ್ತು ನೀಡುತ್ತಿರುವುದು ಸ್ವಾಗತಾರ್ಹ... ಆದರೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಬಹುಸಂಖ್ಯಾತ ಹಿಂದೂಗಳ ಪಾಲಿನ ಪೂಜ್ಯನೀಯ ಗೋವು, ಬಡ ಹೈನುಗಾರ…
Privileged to meet & honour the Dynamic CM of Maharashtra, Shri Eknath Shinde Saheb
@mieknathshinde
Ji today at Mumbai. Hon'ble CM Eknath Shinde Ji had been to Udupi on 8 May for my Election Campaign. Today I invited
#EknathShinde
Ji to kindly attend the Udupi Shri Krishna Mutt…
ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ #ಬಿಜೆಪಿ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಆಯ್ಕೆ ಮಾಡಿದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ
@narendramodi
ಜಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ
@JPNadda
ಜಿ, ಕೇಂದ್ರ ಸಚಿವರಾದ ಶ್ರೀ
@AmitShah
ಜಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ
@blsanthosh
ಜಿ ಯವರಿಗೆ ಧನ್ಯವಾದಗಳು (1/n)
ಇಂದು ಬೆಂಗಳೂರಿನಲ್ಲಿ ಪಕ್ಷದ ಹಿರಿಯ ಮುಖಂಡರೂ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ
@BSYBJP
ರವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆನು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ, ಶಿಕಾರಿಪುರ ಕ್ಷೇತ್ರದ ನೂತನ ಶಾಸಕರಾದ ಶ್ರೀ ಬಿ ವೈ ವಿಜಯೇಂದ್ರ
@BYVijayendra
ರವರನ್ನು ಭೇಟಿಯಾಗಿ ಅಭಿನಂದಿಸಿದೆನು.
#BJP4Udupi
Grateful & Humbled to have taken the oath as the MLA of Udupi Constituency. It is an honour to serve the people and work towards their welfare and development. Together, let’s strive for progress, inclusivity and a brighter future for our beloved Udupi.
@BJP4Karnataka
@BJP4India
ಉಡುಪಿಯ ನೇತ್ರಜ್ಯೋತಿ ಅರೆ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಫೋನ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ ಘಟನೆಯ ಕುರಿತು ಎಸ್ಐಟಿ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡುವಂತೆ ಇಂದು ಸನ್ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಸರಕಾರವು ಡಿಎಸ್ಪಿ ಮಟ್ಟದ…
ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಹೇಯ ಕೃತ್ಯವನ್ನು ಖಂಡಿಸಿ, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ, ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್, ಉಡುಪಿ ಜಿಲ್ಲಾ ಬಜರಂಗದಳ ಹಾಗೂ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ…
ಸಮಾಜಘಾತುಕ ಜಿಹಾದಿಗಳನ್ನು ಅಮಾಯಕರೆಂದು ಬಿಡುಗಡೆ ಮಾಡುವ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ, ನಕಲಿ ಪ್ರಕರಣಗಳನ್ನು ದಾಖಲಿಸಿ ���ಾನಸಿಕವಾಗಿ ಹಿಂಸೆ ನೀಡುತ್ತಿದೆ. ಹಿಂದೂ ಕಾರ್ಯಕರ್ತ ಶ್ರೀ ಪುನೀತ್ ಕೆರೆಹಳ್ಳಿ ಮೇಲಿನ ಆರೋಪಗಳು ಸಾಬೀತಾಗದಿದ್ದರೂ ಅವರ ವಿರುದ್ಧ ಬೇರೆ ಪ್ರಕರಣಗಳಲ್ಲಿ ಸಿಲುಕಿಸಿ ಅವರನ್ನು ಹತ್ತಿಕ್ಕುವ…
Very Sad to hear the news of martyrdom of four Soldiers including Captain M V Pranjal of Karnataka in firing by Terrorists in Rajouri, Kashmir. I pray for the Sadgati of the martyred Soldiers. May God give strength and courage to the Families of the martyred soldiers to bear this…
ಕರ್ನಾಟಕ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಬಿಜೆಪಿ ಶಾಸಕರು, ಯುವ ನಾಯಕರು ಹಾಗೂ ನಮ್ಮ ಆತ್ಮೀಯರಾದ ಶ್ರೀ ಬಿ. ವೈ. ವಿಜಯೇಂದ್ರ
@BYVijayendra
ರವರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು. ಶ್ರೀ ಕೃಷ್ಣ ಮತ್ತು ಮುಖ್ಯಪ್ರಾಣ ದೇವರು ತಮಗೆ ಮತ್ತಷ್ಟು ಶಕ್ತಿಯನ್ನು ಕರುಣಿಸಿ ಆ ಮೂಲಕ ಪಕ್ಷವನ್ನು ವಿಜಯದ…
ಯಾವುದೇ ಕಾರಣಕ್ಕೂ ರಶ್ಮಿ ಅವರಿಗೆ ಅಥವಾ ಅವರ ಕುಟುಂಬಕ್ಕೆ ತೊಂದರೆ ಕೊಡಬಾರದು, ಕೊಟ್ಟರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದೇನೆ. ರಶ್ಮಿಯವರ ಮನೆಗೆ ತೆರಳಿ (ರಶ್ಮಿಯವರು ಹೊರರಾಜ್ಯದಲ್ಲಿದ್ದಾರೆ) ಅವರ ಮಾತೃಶ್ರಿಯವರನ್ನು ಭೇಟಿಮಾಡಿ ಯಾವುದೇ ಕಾರಣಕ್ಕೂ ಹೆದರಬಾರದು ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ ಎಂದು ಧೈರ್ಯ ಹೇಳಿ ಬಂದಿದ್ದೇನೆ.
ಪೊಡವಿಗೊಡೆಯ ಶ್ರೀಕೃಷ್ಣನ ನಾಡು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮ... ಹುಲಿ ವೇಷ, ಮುದ್ದು ಕೃಷ್ಣ, ಮುದ್ದು ರಾಧೆಯರ ಕಲರವ... ಉಡುಪಿ ವಿಧಾನಸಭಾ ಕ್ಷೇತ್ರದ ಕಲ್ಮಾಡಿಯ ಶಾಲೆಯಲ್ಲಿ ಹುಲಿ ವೇಷಧಾರಿಗಳೊಂದಿಗೆ ಕುಣಿದು ಕುಪ್ಪಳಿಸಿದ ಪುಟಾಣಿಗಳ ಸಂಭ್ರಮದ ಕ್ಷಣಗಳು...
#Krishna
#ShriKrishna
#KrishnaJanmashtami
…
My Sincere Pranams to the Great Nationalists Poojya Doctor Ji (Keshav Baliram Hedgewar Ji) and Poojya GuruJi (Madhav Sadashivrao Golwalkar Ji) for their Contribution, Service & Vision towards making Bharat a Vishwa Guru🙏
#RSS
@RSSorg
@DrMohanBhagwat
@DattaHosabale
@MUKUNDAckpura
Privileged to meet & honour the Dynamic CM of Maharashtra, Shri Eknath Shinde Saheb
@mieknathshinde
Ji today at Mumbai. Hon'ble CM Eknath Shinde Ji had been to Udupi on 8 May for my Election Campaign. Today I invited
#EknathShinde
Ji to kindly attend the Udupi Shri Krishna Mutt…
ಸೂರ್ಯನ ಬಿಸಿಲಿನ ತಾಪವನ್ನು ಲೆಕ್ಕಿಸದೇ, ಇಂದು ನನ್ನೊಂದಿಗೆ ಕಾಲ್ನಡಿಗೆಯಲ್ಲಿ ಆಗಮಿಸಿ, ನನ್ನ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ ತಮಗೆಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ನನಗೆ ಬೇಕಿದೆ, ಸಹಕರಿಸುವಿರಿ ಎನ್ನುವ ನಂಬಿಕೆ ನನಗಿದೆ🙏
#BJP4Udupi
#BJP4Karnataka
#BJPYeBharavase
#ಬಿಜೆಪಿಯೇಭರವಸೆ
#Udupi
An iconic moment in the Lok Sabha...
Hon'ble Home Minister Shri Amit Shah Ji exposed the grand list of Ghotalas done during Congress led UPA Sarkar...
Absolutely brilliant speech by Shri
@AmitShah
Ji... Must Watch Again and Again and Again...
#AmitShahInLokSabha
…
ಉಡುಪಿಯ ಖಾಸಗಿ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಪ್ರಕರಣದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿಯಿಂದ ಶುಕ್ರವಾರ (ಜುಲೈ 28) ಬೆಳಿಗ್ಗೆ ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ.
ಮಳೆ ಬಂದರೂ ಪ್ರತಿಭಟನೆ ನಿಲ್ಲದು.
ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ 🙏
#UdupiHorror
#UdupiScandal
#Udupi
ಈ ಸಾಲಿನ ಬಜೆಟ್ನಲ್ಲಿ ಘೋಷಿಸಿದಂತೆ ಅಮೃತ ಭಾರತ ಯೋಜನೆ ಅಡಿ ಪ್ರಧಾನಿ ಶ್ರೀ
@narendramodi
ಅವರು ಕರ್ನಾಟಕದ 13 ರೈಲ್ವೆ ನಿಲ್ದಾಣಗಳನ್ನು ಆಧುನಿಕ ವಾಸ್ತುವಿನ್ಯಾಸಗಳಿಂದ ಆಕರ್ಷಕವಾಗಿ ರೂಪಿಸಲು ಇಂದು ಅಡಿಗಲ್ಲು ಹಾಕಲಿದ್ದಾರೆ.
ಇದಕ್ಕಾಗಿ 172 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದು ಕರ್ನಾಟಕದ ಜನರ ಮೇಲಿನ ಅವರ ಮಮತೆಗೆ ಸಾಕ್ಷಿ.…
Whether Karnataka State Govt is trying to hush up the Udupi College Washroom Video Recording case with CID probe? What's the need of transferring the Case to CID when Udupi District Police is doing the investigation? Is this an attempt to protect the accused?
#UdupiHorror
…
ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕ ಸೂಕ್ತ ನಿರ್ವಹಣೆಯಿಲ್ಲದೆ ಸಂಪೂರ್ಣ ಸ್ಥಗಿತಗೊಂಡು ಬಡ ರೋಗಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ.
11 ಡಯಾಲಿಸಿಸ್ ಯಂತ್ರಗಳ ಪೈಕಿ ಕೇವಲ 1 ಯಂತ್ರ ಕಾರ್ಯನಿರ್ವಹಿಸುತ್ತಿದೆ.
ಕಳೆದ 2 ತಿಂಗಳಿನಿಂದ ಘಟಕದ ಸಿಬ್ಬಂದಿಗಳಿಗೆ ಸಂಬಳವೇ ಸಿಕ್ಕಿಲ್ಲ...
ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ��ವಶ್ಯವಿರುವ…
ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ್ ನಾಯಕ್ ಕುಯಿಲಾಡಿ ಹಾಗೂ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಸಾದ್ ಕುಮಾರ್ ಸ್ವಾಗತಿಸಿ ಶುಭ ಹಾರೈಸಿದರು.
#BJPYeBharavase
ಉಡುಪಿ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಯ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿರುವ ಸ್ಟೀಲ್ ಬ್ರಿಡ್ಜ್ ಗರ್ಡರ್ ರೈಲ್ವೇ ಇಲಾಖೆಯ ಡಿ ಆರ್ ಡಿ ಒ ಪರಿಶೀಲನೆಯಿಂದ ಅಂಗೀಕೃತವಾಗಿ ನಾಳೆ ಉಡುಪಿಗೆ ಆಗಮಿಸಲಿದೆ. ಉಡುಪಿ ಜನತೆಯ ಬಹು ದಿನದ ಬೇಡಿಕೆಯಾಗಿರುವ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಸಹಕರಿಸಿದ…
ಉಡುಪಿ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವೀಡಿಯೋ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹಿಂದೂ ಮುಖಂಡರಾದ ಶರಣ್ ಪಂಪ್ ವೆಲ್, ದಿನೇಶ್ ಮೆಂಡನ್ ಹಾಗೂ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ…
ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರವಾಗಿ 500 ವರ್ಷಗಳ ಕನಸು ನನಸಾಗುವ ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಪವಿತ್ರ ದಿನವಾಗಿ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಭಾವನಾತ್ಮಕ ಐತಿಹಾಸಿಕ ಕ್ಷಣವನ್ನು ಮನೆ ಮನಗಳಲ್ಲಿ ಆಚರಿಸಲು ಜನವರಿ 22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ ನಾಡಿನ…
Tomorrow, Thursday, August 3, Vishva Hindu Parishad & Bajrang Dal Udupi Dist will be staging Massive Protest demanding Comprehensive Investigation of
#UdupiHorror
took place at Para Medical College in Udupi.
Pls Join & Support🙏
#Udupi
#UdupiFiles
#UdupiScandal
#UdupiWashroomRow
ಇಂದು, #ಉಡುಪಿ ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, #ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೆ ಸಮರ್ಪಕ ರೀತಿಯಲ್ಲಿ #ನೀರು ಪೂರೈಕೆ ರೇಶನಿಂಗ್ ಮೂಲಕ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಹಾಗೂ ಪ್ರತಿ ವಾರ್ಡಿನ ಬೇಡಿಕೆಯಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆನು.
ಕರಾವಳಿ ಜನರ ಬಹುಕಾಲದ ಬೇಡಿಕೆಯಾದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಮಂಜೂರು ಮಾಡಿದ ಪ್ರಧಾನಿ ಶ್ರೀ
@narendramodi
, ಕೇಂದ್ರ ರೈಲ್ವೆ ಸಚಿವರಾದ ಶ್ರೀ
@AshwiniVaishnaw
ರವರಿಗೆ ಹೃತ್ಪೂರ್ವಕ ಧನ್ಯವಾದಗಳು.
ವಂದೇ ಭಾರತ್ ರೈಲನ್ನು ಉಡುಪಿಗೆ ತರುವಲ್ಲಿ ವಿಶೇಷ ಮುತುವರ್ಜಿವಹಿಸಿದ ಕೇಂದ್ರ ಸಚಿವರಾದ ಶ್ರೀ ಶೋಭಾ ಕರಂದ್ಲಾಜೆ ಯವರಿಗೆ…
@YashpalBJP
ಸಂತೆಕಟ್ಟೆ ಯಿಂದ ಆಶೀರ್ವಾದ ಟಾಕೀಸ್ ಹತ್ತಿರದ ತನಕ ರಸ್ತೆ ಕಾಮಗಾರಿ ನಡೆಯುತ್ತಿದೆ ಈ ಮಧ್ಯದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯ ಡಾಂಬರೀಕರಣ ಅಸಮರ್ಪಕವಾಗಿದೆ. ಏಕೆಂದರೆ ಅರ್ಧ ರಸ್ತೆಯು ಮೂಲ ರಸ್ತೆಯನ್ನು ಹೊಂದಿದೆ ಇನ್ನುಳಿದ ಅರ್ಧ ಭಾಗವು ಅಸಮರ್ಪಕವಾಗಿದೆ 1/2
ಮಾನ್ಯ
@CMofKarnataka
ರವರೇ
ಉಡುಪಿ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ನಿರ್ವಹಣೆಯ ಅವ್ಯವಸ್ಥೆಯಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆಯ ಗಂಭೀರತೆ ಪರಿಗಣಿಸಿ ಡಯಾಲಿಸಿಸ್ ಘಟಕದ ಸೂಕ್ತ ನಿರ್ವಹಣೆಗೆ
ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ.
@dineshgrao
@DHFWKA
Abhinandan Respected Shri B L Santhosh
@blsanthosh
Ji 🙏
ದೇಶಾದ್ಯಂತ ಸಮರ್ಥವಾಗಿ ಸಂಘಟನೆಯನ್ನು ಮುನ್ನಡೆಸಿ ಪಕ್ಷವನ್ನು ಸಂಘಟಿಸಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಮತ್ತೊಮ್ಮೆ ಜವಾಬ್ದಾರಿ ನಿರ್ವಹಿಸಲಿರುವ ಶ್ರೀ ಬಿ ಎಲ್ ಸಂತೋಷ್ ಜೀ ಯವರಿಗೆ ಹಾರ್ದಿಕ ಅಭಿನಂದನೆಗಳು💐
#AbhinandanSanthoshJi
#BLSanthoshJi
ಪದ್ಮಶಾಲಿ ನೇಕಾರ ಪ್ರತಿಷ್ಠಾನ, ಉಡುಪಿ. ಹಾಗೂ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ರಿ. ಬೆಂಗಳೂರು ವತಿಯಿಂದ "ರಾಷ್ಟ್ರೀಯ ಕೈಮಗ್ಗ ದಿನಾಚರಣೆ" ಯ ಪ್ರಯುಕ್ತ ಇಂದು ಆಯೋಜಿಸಿದ್ದ ಕೈಮಗ್ಗ ಸೀರೆಗಳ ಸೌಂದರ್ಯ ಸ್ಪರ್ಧೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದೆನು. ಸಮಾರಂಭದಲ್ಲಿ ಉಡುಪಿಯ ನಿಕಟಪೂರ್ವ…
ಶ್ರೀಕೃಷ್ಣ ನಗರಿ ಉಡುಪಿ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ #ಉಡುಪಿ ನಗರದ ರಸ್ತೆ, ಮೂಲ ಸೌಕರ್ಯ ಅಭಿವೃದ್ಧಿ ಸಹಿತ ವಿವಿಧ ಕಾಮಗಾರಿಗಳಿಗೆ 50 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ
@siddaramaiah
, ಉಪ ಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್
@DKShivakumar
, ಜಿಲ್ಲಾ ಉಸ್ತುವಾರಿ ಸಚಿವೆ…
ಜಿಹಾದಿಗಳ ಮೇಲಿದ್ದ ಕೇಸುಗಳನ್ನು ಹಿಂಪಡೆದು, ಅವರಿಗೆ ಬೆಂಬಲ ನೀಡುವ ಕಾಂಗ್ರೆಸ್ ಸರ್ಕಾರ, ಹಿಂದೂಗಳ ಮೇಲಿನ 31 ವರ್ಷದ ಹಿಂದಿನ ಕೇಸ್ ರೀ-ಒಪನ್ ಮಾಡಿದೆ. ಅಂದು ರಾಮ ಮಂದಿರವನ್ನು ವಿರೋಧಿಸಿದ ಕಾಂಗ್ರೆಸ್, ಇಂದು ರಾಮ ಭಕ್ತರನ್ನು ವಿರೋಧಿಸುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವನ್ನು ಸಹಿಸದೇ, ನಖಶಿಖಾಂತ…
ಹೀಗಾಗಲು ಯಾವುದೇ ಕಾರಣಕ್ಕೆ ಬಿಡುವುದಿಲ್ಲ. ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವವರೆಗೆ ಸುಮ್ಮನಿರುವುದಿಲ್ಲ.
ಹಾಗೆಯೇ, ಈ ಪ್ರಕರಣದ ಬಗ್ಗೆ ಧ್ವನಿಯೆತ್ತಿದ
@RashmiDVS
"ರಶ್ಮಿ ಸಾಮಂತ್" ಅವರಿಗೆ ಪೊಲೀಸ್ ಇಲಾಖೆ ಕೊಟ್ಟ ಕಿರುಕುಳದ ಬಗ್ಗೆ ಸಂಬಂಧಪಟ್ಟವರಿಂದ ವರದಿ ಕೇಳಿದ್ದೇನೆ.
ಇಂದು, MLA
@RaghupathiBhat
ರವರ ಜೊತೆಗೆ, #ಉದಯವಾಣಿ ದಿನಪತ್ರಿಕೆ ಮಣಿಪಾಲ ಮೀಡಿಯ ನೆಟ್ ವರ್ಕ್ ಲಿ. (MMNL) MD ಶ್ರೀ ಟಿ ಸತೀಶ್ ಪೈ, #ತರಂಗ ವ್ಯವಸ್ಥಾಪಕ ಸಂಪಾದಕಿ ಶ್ರೀಮತಿ ಡಾ. ಸಂಧ್ಯಾ ಎಸ್ ಪೈ ಹಾಗೂ
#MMNL
CEO ಶ್ರೀ ಗೌತಮ್ ಪೈ ಯವರ ನಿವಾಸಕ್ಕೆ ಭೇಟಿ ನೀಡಿ, ಮತಯಾಚನೆ ಮಾಡಿ, ಆಶೀರ್ವಾದವನ್ನು ಪಡೆದೆನು
#ಬಿಜೆಪಿಯೇಭರವಸೆ
#BJP4Udupi
ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಏಕೆ ಬೇಕು? Why Uniform Civil Code is needed for Bharat?
Listen to Shri
@kumarnandaj
Ji (National Convenor, Prajna Pravah) in ವಿಶ್ವಾರ್ಪಣಮ್ Vishwarpanam program at 3.30pm on ಗುರುವಾರ Thursday, 10 August at PPC Auditorium ಉಡುಪಿ Udupi.
Please Attend this…
ನೀಲಾವರದಲ್ಲಿ ಮಾನ್ಯ ಶಾಸಕರಾದ ಶ್ರೀ ರಘುಪತಿ ಭಟ್ ಅವರ ನೇತೃತ್ವದಲ್ಲಿ ಚುನಾವಣಾ ಪೂರ್ವಭಾವಿ ಸಭೆ ನಡೆಸಿ , ಉಡುಪಿ ವಿಧಾನ ಸಭೆಯ ಭಾಜಪಾದ ಅಭ್ಯರ್ಥಿಯಾದ ನನ್ನ ಗಲುವಿಗೆ ಸಹಕಾರ ಕೋರಲಾಯಿತು .
#YS4Udupi
#bjp4karnataka
#BJPYeBharavase
ಕನ್ನಡ ವಿರೋಧಿ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಅನಾವರಣಗೊಂಡಿದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯವೆಂದು ಉಸಿರಾಗಿಸಿಕೊಂಡ ಕೋಟಿ ಕೋಟಿ ಕನ್ನಡಿಗರಿಗೆ ಕಾಂಗ್ರೆಸ್ ಮಾಡಿದ ಅಪಮಾನವಿದು. ಮಾತೃ ಭಾಷೆ ಕನ್ನಡವಾಗಿದ್ದರೆ, ಬೇರೆ ಭಾಷೆ ಬಾರದೆ ಇದ್ದರೆ, ಸಂಸದರಾಗಲು ಯೋಗ್ಯರಲ್ಲ ಎನ್ನುವುದು ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕರ ಮೊಂಡುವಾದವಾಗಿದೆ.…
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿಯೇ ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ರಾಜ್ಯ ಸರಕಾರ ಮಾಡುತ್ತಿದೆ: ಯಶಪಾಲ್ ಸುವರ್ಣ.
#Udupi
#UdupiHorror
#UdupiScandal
#UdupiWashroomRow
#ಉಡುಪಿ…
ನಾಳೆ ಬುಧವಾರ, ಮೇ 31 ರಂದು ಸರಕಾರಿ ಶಾಲೆಗಳು ಪುನರಾರಂಭಗೊಳ್ಳಲಿವೆ. ಉಡುಪಿ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು, ಶಾಲಾಭಿವೃದ್ಧಿ & ಪೋಷಕ ಸಮಿತಿಯ ಸದಸ್ಯರು, ಶಿಕ್ಷಣ ಪ್ರೇಮಿಗಳು ಸಂಬಂಧಿಸಿದ ಸಮೀಪದ ತಮ್ಮ ಶಾಲೆಗಳ ವ್ಯಾಪ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಸಂಭ್ರಮ ಹೆಚ್ಚಿಸಬೇಕೆಂದು ಮನವಿ ಮಾಡುತ್ತಿದ್ದೇನೆ.
#ಸರಕಾರಿಶಾಲೆ
ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು-ಯುವಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ
#DrugsMafia
ನಿಯಂತ್ರಣಕ್ಕೆ ಪ್ರತ್ಯೇಕ ಘಟಕವನ್ನು ಆರಂಭಿಸುವಂತೆ Udupi SP
@PoliceUdupi
ಯವರನ್ನು ಆಗ್ರಹಿಸಿದೆನು
#DrugsFreeUdupi
#Udupi
A Youth is speaking high on Police Officer in Shivamogga, Karnataka. What more can be expected...?
ಈ ವಿಡಿಯೋ ನೋಡಿ... ಶಿವಮೊಗ್ಗ ಪೋಲೀಸ್ ಅಧಿಕಾರಿಗಳಿಗೇ ಹಾಡುಹಗಲು ಎಚ್ಚರಿಕೆ... ಪೋಲೀಸರಿಗೆ ಎಲ್ಲರ ಮುಂದೆ "ವಾರ್ನಿಂಗ್" ಕೊಡುವಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಇದೆಯೇ? ಇದೇನು ಮಕ್ಕಳಾಟವೇ? ಇದೇನು ಸಣ್ಣ…
Dhanyavad to Hon'ble Dy CM of Maharashtra, Shri Devendra Fadnavis
@Dev_Fadnavis
Ji for visiting Udupi and Enlightening us with your sound knowledgeable talk with relevant facts and statistics. Sir, Thank you very much for interacting with Udupians. We will cherish this…