Nalinkumar Kateel Profile Banner
Nalinkumar Kateel Profile
Nalinkumar Kateel

@nalinkateel

139,433
Followers
333
Following
4,300
Media
8,742
Statuses

Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.

Mangalore, Karnataka
Joined November 2011
Don't wanna be here? Send us removal request.
@nalinkateel
Nalinkumar Kateel
2 hours
ಮಹಾರಾಷ್ಟ್ರದಲ್ಲಿ ಎನ್ ಡಿಎ ಮೈತ್ರಿಕೂಟ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲಲು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಎಲ್. ಸಂತೋಷ್ ಜಿ ಅವರ ನೇತೃತ್ವದಲ್ಲಿ ಮುಂಬೈನಲ್ಲಿ ಚುನಾವಣಾ ತಯಾರಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ರಾಜಸ್ಥಾನ ಸಂಸದರಾದ ಶ್ರೀ ಪಿಪಿ ಚೌಧರಿ, ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಕೆ…
Tweet media one
1
1
13
@nalinkateel
Nalinkumar Kateel
6 hours
ಪ್ರೀತಿ, ವಾತ್ಸಲ್ಯ, ತ್ಯಾಗ, ಸಹನೆ ಎಲ್ಲದರ ಪ್ರತೀಕವಾಗಿರುವ ಅಮ್ಮನನ್ನು ಪ್ರತಿದಿನವೂ, ಪ್ರತಿಕ್ಷಣವೂ ನೆನೆದಾಗಲೇ ಸ್ವರ್ಗ.
Tweet media one
0
0
13
@nalinkateel
Nalinkumar Kateel
1 day
ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಇಂದು ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಈಶಾನ್ಯ ಪದವೀಧರ ಕ್ಷೇತ್ರ:- ಅಮರನಾಥ್ ಪಾಟೀಲ್ ನೈರುತ್ಯ ಪದವೀಧರ ಕ್ಷೇತ್ರ :- ಡಾ. ಧನಂಜಯ್ ಸರ್ಜಿ ಬೆಂಗಳೂರು ಪದವೀಧರ ಕ್ಷೇತ್ರ:- ಅ.ದೇವೇಗೌಡ ಆಗ್ನೇಯ ಶಿಕ್ಷಕರ ಕ್ಷೇತ್ರ:- ವೈ.ಎ. ನಾರಾಯಣ ಸ್ವಾಮಿ ದಕ್ಷಿಣ ಶಿಕ್ಷಕರ…
0
3
26
@nalinkateel
Nalinkumar Kateel
1 day
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಥಾನಾ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್, ಉಳಿಪ್ಪಾಡಿ, ಥಾನಾ ಜಿಲ್ಲಾಧ್ಯಕ್ಷರಾದ ಶ್ರೀ ಸಂಜೀವ್ ವಾಗೂಲೆ, ಥಾನಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಮುಖಂಡರಾದ ಶ್ರೀ ಸಚ್ಚಿದಾನಂದ ಶೆಟ್ಟಿ, ಶ್ರೀ ಮೋಹನ್ ಗೌಡ ಹಾಗೂ…
Tweet media one
Tweet media two
Tweet media three
1
3
23
@nalinkateel
Nalinkumar Kateel
1 day
ರಾಷ್ಟ್ರದ ಪ್ರತಿಷ್ಠಿತ ಔದ್ಯೋಗಿಕ ಸಂಸ್ಥೆ Wellness Forever ಸಂಸ್ಥೆಗೆ ಭೇಟಿ ನೀಡಿ, ಸಂಸ್ಥೆಯ ನಿರ್ದೇಶಕರಾದ ಶ್ರೀ ಮೋಹನ್ ಚೌಹಾಣ್ ಹಾಗೂ ಗುಲ್ಶನ್ ಬಕ್ತಿಯಾನಿ ಅವರೊಂದಿಗೆ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ, ಶ್ರೀ ಸಚ್ಚಿದಾನಂದ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Tweet media one
0
2
33
@nalinkateel
Nalinkumar Kateel
1 day
ಮಹಾರಾಷ್ಟ್ರ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಎನ್ ಡಿಎ ಅಭ್ಯರ್ಥಿಗಳ ಪರ ಮತಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ಇಂದು ಥಾನೆ ಲೋಕಸಭಾ ಎನ್ ಡಿಎ ಅಭ್ಯರ್ಥಿ ಶ್ರೀ ನರೇಶ್ ಮಾಸ್ಕೆ ಪರ ಮತಯಾಚನೆ ಮಾಡುವಾಗ ಪಕ್ಷದ ಥಾನಾ ಜಿಲ್ಲಾಧ್ಯಕ್ಷರಾದ ಶ್ರೀ ಸಂಜೀವ್ ವಾಗೂಲೆ, ಪ್ರಮುಖರಾದ ಬಂಟ್ವಾಳ ಶಾಸಕರು ಶ್ರೀ ರಾಜೇಶ್ ನಾಯ್ಕ್,…
Tweet media one
Tweet media two
Tweet media three
Tweet media four
0
3
23
@nalinkateel
Nalinkumar Kateel
2 days
ನಮ್ಮನ್ನು ಉತ್ತಮ ವ್ಯಕ್ತಿಯಾಗಲು ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರೇರೇಪಿಸುವ ಭಗವಾನ್ ಪರಶುರಾಮರ ಬೋಧನೆಗಳು ಸಾರ್ವಕಾಲಿಕ ಸತ್ಯಗಳಾಗಿ ನಮಗೆ ದಾರಿದೀಪ. #ParashuramaJayanthi
Tweet media one
0
0
13
@nalinkateel
Nalinkumar Kateel
2 days
ನಡೆ, ನುಡಿ, ವಚನಗಳ ಮೂಲಕವೇ ಸಮಾಜದಲ್ಲಿ ಕ್ರಾಂತಿ ತಂದ, ಜನಮಾನಸದಲ್ಲಿ ಜ್ಞಾನದ ದೀವಿಗೆ ಹಚ್ಚಿದ ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವುದೇ ಭಾಗ್ಯ. #BasavaJayanthi
Tweet media one
1
0
11
Nalinkumar Kateel Retweeted
@narendramodi
Narendra Modi
3 days
ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.
221
2K
9K
@nalinkateel
Nalinkumar Kateel
3 days
ಮೋದಿಜಿಯವರು ಪ್ರಧಾನಿಯಾದ ಬಳಿಕ ಪದ್ಮ ಪ್ರಶಸ್ತಿಗಳಿಗೆ ನೈಜ ಗೌರವ ಬಂದಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಸಮಾಜಸೇವೆಗಾಗಿಯೇ ಜೀವ ಸವೆಸುತ್ತಿರುವ ಕರ್ನಾಟಕದ ಡಾ. ಕೆ.ಎಸ್.ರಾಜಣ್ಣ ಜೀ ಅವರಿಗೆ ಪದ್ಮಶ್ರೀ ಪ್ರಶಸ್ತಿಯಿಂದ ಗೌರವಿಸಿರುವುದಕ್ಕಾಗಿ ಕರ್ನಾಟಕದ ಪ್ರತಿ ದೇಶಪ್ರೇಮಿಯ ಪರವಾಗಿ ಕೇಂದ್ರ ಸರಕಾರಕ್ಕೆ ಹೃದಯಾಂತರಾಳದ…
0
1
20
@nalinkateel
Nalinkumar Kateel
3 days
ಅಕ್ಷಯ ತೃತೀಯದ ಮಂಗಳಕರ ಈ ದಿನದಂದು ನಿಮಗೆ ಯಶಸ್ಸು ಮತ್ತು ಸಂಭ್ರಮದ ಜೀವನ ಸಿಗಲೆಂದು ದೇವರಲ್ಲಿ ಪ್ರಾರ್ಥನೆ.
Tweet media one
1
0
32
@nalinkateel
Nalinkumar Kateel
3 days
ದಕ್ಷಿಣ ಕನ್ನಡ ಜಿಲ್ಲೆ ಕಂಡ ಧೀಮಂತ ಜನನಾಯಕ ಶ್ರೀ ಕೆ ವಸಂತ ಬಂಗೇರ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದೆ.
Tweet media one
0
0
31
@nalinkateel
Nalinkumar Kateel
3 days
ತೀವ್ರವಾದ ಶೌರ್ಯ, ಮಿಲಿಟರಿ ಪ್ರಾಬಲ್ಯ, ಅಸಾಧಾರಣ ರಾಜಕೀಯ ಕೌಶಲ್ಯ ಮತ್ತು ಮಾತೃಭೂಮಿಯ ಮೇಲಿನ ಬೇಷರತ್ತಾದ ಪ್ರೀತಿಗಾಗಿ ಮಹಾರಾಣಾ ಪ್ರತಾಪ್ ಹೆಸರು ಭಾರತದ ಇತಿಹಾಸದಲ್ಲಿ ಅಜರಾಮರ. #MaharanaPratapJayanti
Tweet media one
0
0
3
@nalinkateel
Nalinkumar Kateel
3 days
SSLC ಫಲಿತಾಂಶ‌ ಪ್ರಕಟವಾಗಿದ್ದು,‌‌ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ‌ಸ್ಥಾನದಲ್ಲಿರುವುದು ನಮಗೆಲ್ಲರಿಗೂ ಅಭಿಮಾನದ ಸಂಗತಿ. ಈ ಸಾಧನೆಗೆ ಕಾರಣೀಕರ್ತರಾದ ವಿದ್ಯಾರ್ಥಿ ಸಮುದಾಯಕ್ಕೆ, ಶಿಕ್ಷಕ ವೃಂದಕ್ಕೆ, ಪೋಷಕರಿಗೆ, ಆಡಳಿತ ಮಂಡಳಿಗಳಿಗೆ ಅಭಿನಂದನೆಗಳು.
0
0
2
@nalinkateel
Nalinkumar Kateel
3 days
ಶಿಕ್ಷಣದ ಹಕ್ಕು ಸೇರಿದಂತೆ ದೇಶದ ಸಾಮಾಜಿಕ ಬಲವರ್ಧನೆಗೆ ಪ್ರಬಲ ತತ್ವಗಳನ್ನು ಪ್ರತಿಪಾದಿಸಿದ ಶ್ರೀ ಗೋಪಾಲಕೃಷ್ಣ ಗೋಖಲೆಯವರ ಚಿಂತನೆಗಳು ನಮಗೆ ಆದರ್ಶ. #GopalKrishnaGokhale
Tweet media one
0
0
10
@nalinkateel
Nalinkumar Kateel
3 days
ಚುನಾವಣಾ ಪ್ರಚಾರದ ಅಂಗವಾಗಿ ಮುಂಬೈಯಲ್ಲಿ ಮತಪ್ರಚಾರದಲ್ಲಿ ಭಾಗಿಯಾಗಿದ್ದು, ಈ ಸಂದರ್ಭದಲ್ಲಿ ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಶ್ರೀ ರವೀಂದ್ರ ವಾಯ್ಕರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಯಿತು. ಮುಂಬೈ ವಾಯುವ್ಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಂತೋಷ್ ಮಾದೇಕರ್, ಪ್ರಮುಖರಾದ ಮೋಹನ್ ಗೌಡ ಹಾಗೂ ಮುಖಂಡರು…
Tweet media one
0
3
41
@nalinkateel
Nalinkumar Kateel
4 days
ಚುನಾವಣಾ ಪ್ರಚಾರದ ನಿಮಿತ್ತ ಮುಂಬೈಯ ವಿವಿಧ ಕಡೆಗಳಲ್ಲಿ ಮತಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
Tweet media one
Tweet media two
0
0
36
Nalinkumar Kateel Retweeted
@narendramodi
Narendra Modi
4 days
A memorable roadshow in Vijayawada with @ncbn Garu and @PawanKalyan . After travelling across AP over the last few days, I am convinced that people are voting for NDA in large numbers. Women and young voters are propelling this surge in support. @BJP4Andhra @JaiTDP @JanaSenaParty
Tweet media one
Tweet media two
Tweet media three
Tweet media four
623
13K
67K
@nalinkateel
Nalinkumar Kateel
4 days
ಬೆಳ್ತಂಗಡಿಯ ಮಾಜಿ ಶಾಸಕರಾದ ಶ್ರೀ ಕೆ ವಸಂತ ಬಂಗೇರ ಅವರ ಅಗಲುವಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರಾಮಾಣಿಕ, ನೇರನುಡಿಯ ಜನನಾಯಕನನ್ನು ಕಳೆದುಕೊಂಡಂತೆ ಆಗಿದೆ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬಕ್ಕೆ, ಬಂಧು ಮಿತ್ರರಿಗೆ, ಅಪಾರ ಸಂಖ್ಯೆಯ ಹಿತೈಷಿಗಳಿಗೆ ದು:ಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
0
0
15
@nalinkateel
Nalinkumar Kateel
4 days
ಹಿರಿಯ ತುಳು ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬಕ್ಕೆ, ಬಂಧು ಮಿತ್ರರಿಗೆ, ಹಿತೈಷಿಗಳಿಗೆ ಈ ದು:ಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
0
1
13