ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ
ಅಧಿಕೃತ ಟ್ವಿಟರ್ ಖಾತೆ. ಸಹಾಯವಾಣಿ : 82 77 200 300
Official Twitter Account of the Department of Fisheries, Government of Karnataka,
"ವಿಶ್ವ ಮೀನುಗಾರಿಕಾ ದಿನ 2022" ಅಂಗವಾಗಿ ಕೇಂದ್ರಾಡಳಿತ ಪ್ರದೇಶವಾದ ದಮನ್ ನಲ್ಲಿ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೀನುಗಾರಿಕಾ ಚಟುವಟಿಕೆಯ ವಿವಿಧ ವಿಭಾಗದಡಿ "ಅತ್ಯುತ್ತಮ ಕರಾವಳಿ ರಾಜ್ಯ" ಪ್ರಶಸ್ತಿ ವಿಭಾಗದಡಿ ಆಯ್ಕೆಯಾದ ಕರ್ನಾಟಕ ರಾಜ್ಯದ ಪರವಾಗಿ ಮೀನುಗಾರಿಕೆ ಇಲಾಖೆಯ (1/5)
Hon'ble Secretary to Govt. Animal Husbandry and Fisheries, Major Manivannan sir visited Malpe Fishing harbour and interacted with fishermen and department officers on marine fisheries issues
ಮೀನಿಗೆ ಗಾಳ ಹಾಕುವುದು ಗೊತ್ತು!
ಗಾಳ ಹಾಕುವ ಮೀನು ಗೊತ್ತೆ?
ಸಾಗರದಾಳದ ಗಾಳಗಾರ ಮೀನು ತನ್ನ ತಲೆಯ ಮೇಲೆ ಗಾಳದಂತಿರುವ ಕಡ್ಡ���ಯ ತುದಿಯಲ್ಲಿ ಗಾಳಕ್ಕೆ ಸಿಕ್ಕಿಸಿದ ಹುಳುವಿನಂತೆ ತೋರುತ್ತದೆ. ತನ್ನ ಬಾಯ ಬಳಿ ಈ ಗಾಳವನ್ನು ಆಡಿಸುತ್ತಾ ಸುಮ್ಮನೆ ನಿಲ್ಲುತ್ತದೆ. ಸಣ್ಣ ಮೀನುಗಳು ಮೋಸಹೋಗಿ ಗಾಳವನ್ನು ನುಂಗಲು ಬಂದಾಗ ಹಿಡಿದು ನುಂಗುತ್ತದೆ!
Director of Fisheries participated in
#pmmsy
review meeting held by GoI & NFDB. Efforts of Department of Fisheries, Karnataka on fund utilization & showcasing projects on social media was appreciated
ವಿದ್ಯಾರ್ಥಿಗಳ ಹಾಗು ಸಾರ್ವಜನಿಕ ಮನವಿಯಂತೆ ದಿನಾಂಕ : 01-12-2021 ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯವನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನಿಂದ ಪ್ರತ್ಯೇಕಿಸುವುದೆ? ಅಥವಾ (1/2).
Under the Reservoirs Fisheries Development scheme fish seed has been Stocked and being reared for the past 2 years in the reservoir by the Department and stakeholders that have given a promising result, which has immensely helped local fishermen in ensuring their livelihood.
ಕರಾವಳಿ ಮೀನುಗಾರಿಕೆ ಅಭಿವೃದ್ಧಿ
Coastal Fisheries Development
ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ
24/7 ಮೀನುಗಾರಿಕೆ ಸಹಾಯವಾಣಿಯನ್ನು ಸಂಪರ್ಕಿಸಿ.
#ಮೀನುಗಾರಿಕೆಇಲಾಖೆ #ಕರ್ನಾಟಕ #ಕರಾವಳಿ #ಮೀನುಗಾರಿಕೆಸಹಾಯವಾಣಿ
#dof
#Fisheries
#karnataka
#Marine
#Fisherieshelpline
ಕರ್ನಾಟಕದ ಲಿಂಗನಮಕ್ಕಿ ಮತ್ತು ತಳಕಳಲೆ ಜಲಾಶಯಗಳಲ್ಲಿ ಗುತ್ತಿಗೆ-ಅಭಿವೃದ್ಧಿ-ಕಾರ್ಯನಿರ್ವಹಣೆ ಆಧಾರದ ಮೇಲೆ ಪಂಜರ ಮೀನು ಕೃಷಿ ಆಸಕ್ತಿ ವ್ಯಕ್ತಪಡಿಸಲು ಪ್ರಕಟಣೆ.
"Notification issued inviting EOI to take up cage culture fisheries in Linganamakki and Talakalale reservoirs of Shivamogga District."
#cageculture
ಒಡಿಶಾ ಮೀನುಗಾರಿಕೆ ಅಧಿಕಾರಿಗಳು ಹೆಮ್ಮಾಡಿಯ ಸೀಗಡಿ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿದರು ಮತ್ತು ಸೀಗಡಿ ರೈತರೊಂದಿಗೆ ಸಂವಾದ ನಡೆಸಿ ನರ್ಸರಿ ಸ್ಥಾಪನೆ ಬಗ್ಗೆ ಪ್ರತಿಕ್ರಿಯೆಯನ್ನು ಪಡೆದರು.
Meeting held today at Vikasa soudha, Bangalore under the chairmanship of Hon'ble Minister for fisheries with experts and fisheries department officials regarding "Road Map for Development of Inland Fisheries in the State".
ಮಾನ್ಯ ಮೀನುಗಾರಿಕೆ ನಿರ್ದೇಶಕರಾದ ಶ್ರೀ ರಾಮಾಚಾರ್ಯ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 26-05-2022 ರಂದು ಮೀನುಗಾರಿಕೆ ಜಂಟಿ ನಿರ್ದೇಶಕರು, ಮಂಗಳೂರು ಕಚೇರಿಯಲ್ಲಿ ನೂತನವಾಗಿ ನೇಮಕಗೊಂಡ ಸಾಗರಮಿತ್ರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು.
#PMMSY
#ಸಾಗರಮಿತ್ರ #ಮೀನುಗಾರಿಕೆಇಲಾಖೆ
ಶ್ರೀ ಡಿ ತಿಪ್ಪೇಸ್ವಾಮಿ ಗೌರವಾನ್ವಿತ ಹೆಚ್ಚುವರಿ ನಿರ್ದೇಶಕರು (ಒಳನಾಡು) , ಶ್ರೀ ಷಡಕ್ಷರಿ ಜಿ ಎಸ್, ಮೀ.ಉ.ನಿ ಶಿವಮೊಗ್ಗ , ಶ್ರೀ ನಂಜುಂಡಪ್ಪ ಎಮ್ ಎಚ್, ಮೀ.ಉ.ನಿ, ರಾಷ್ಟ್ರೀಯ ಮೀನುಮರಿ ಕೇಂದ್ರ, ಬಿ ಆರ್ ಪಿ, ಶ್ರೀ ಪ್ರಶಾಂತ್ ವರ್ಣೇಕರ್ ಮೀ.ಸ.ನಿ ಸಾಗರ (1/2)
ಶ್ರೀಮತಿ ಸಲ್ಮಾ ಕೆ ಫಾಹೀಮ್, ಭಾ.ಆ.ಸೇ, ಕಾರ್ಯದರ್ಶಿಗಳು, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ರವರು ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನ ಸಭೆ ನಡೆಸಿದರು. (1/2)
ಮಾನ್ಯ ಮೀನುಗಾರಿಕೆ ಸಚಿವರಾದ ಶ್ರೀ ಎಸ್.ಅಂಗಾರ, ರವರು ದಿನಾಂಕ: 09/11/2021 ರಂದು ಮೈಸೂರು ಜಿಲ್ಲೆಗೆ ಆಗಮಿಸಿ, ಮೈಸೂರಿನ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯಲ್ಲಿ ಮೈಸೂರು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ಕರ್ನಾಟಕ ಸರ್ಕಾರದ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಮಂಕಾಳ ಎಸ್. ವೈದ್ಯ ರವರನ್ನು ಶ್ರೀ ರಾಮಾಚಾಯ೯, ಮೀನುಗಾರಿಕೆ ನಿದೇ೯ಶಕರು, ಶ್ರೀ ದಿನೇಶ್ ಕುಮಾರ್, ಮೀನುಗಾರಿಕೆ ಅಪರ ನಿದೇ೯ಶಕರು (ಕರಾವಳಿ) ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಅಭಿನಂದಿಸಿದರು ಹಾಗೂ(1/2)
ಚಂದನ ವಾಹಿನಿಯ ಮಣ್ಣಿನ ಮಕ್ಕಳು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಅಪರ ನಿರ್ದೇಶಕರು (ಒಳನಾಡು) ಶ್ರೀ ಡಿ.ತಿಪ್ಪೇಸ್ವಾಮಿ ರವರು ಭಾಗವಹಿಸಿ ಮೀನು ಪಾಶುವಾರು ಹಕ್ಕಿನ ವಿಲೇವಾರಿ ಹಾಗೂ ಇ ಟೆಂಡರ್ ಕುರಿತು ಮಾಹಿತಿ ನೀಡಿದರು. (1/2)
ದಿನಾಂಕ 16/10/2022 ರಂದು ಅರಮನೆ ಮೈದಾನದಲ್ಲಿ ಉದ್ಘಾಟನೆಯಾದ "ಒಳನಾಡು ಮೀನು ಉತ್ಪಾದಕರ ಸಮಾವೇಶ 2022" ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ
@BSBommai
ಹಾಗೂ ಮೀನುಗಾರಿಕೆ ಸಚಿವರಾದ ಶ್ರೀ ಅಂಗಾರ ಎಸ್ ರವರು ಮಾಹಿತಿ ಮಳಿಗೆಗಳಿಗೆ ಭೇಟಿ ನೀಡಿದರು. (1/2)
ದಿನಾಂಕ: 16/06/2023 ರಂದು ಮಾನ್ಯ ಶ್ರೀ ಮಂಕಾಳ ಎಸ್ ವೈದ್ಯ , ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಡುಪಿ ಜಿಲ್ಲೆಯ ಕಡಲ್ಕೊರೆತಗಳ ಬಗ್ಗೆ ಹಾಗೂ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಶ್ರೀ.ಕೂರ್ಮಾ ರಾವ್, ಭಾ.ಆ.ಸೇ, ಉಡುಪಿ ಜಿಲ್ಲಾಧಿಕಾರಿಗಳು, (1/2)
ಒಡಿಶಾ ರಾಜ್ಯದ ಮೀನುಗಾರಿಕೆ ಅಧಿಕಾರಿಗಳು ಮಂಗಳೂರಿನ KFDCಯಿಂದ ಸಾಸ್ತಾನದಲ್ಲಿ ನಿರ್ಮಿಸಿರುವ ಸುಸಜ್ಜಿತ ನೈರ್ಮಲೀಕೃತ ಮೀನು ಮಾರುಕಟ್ಟೆಗೆ ಭೇಟಿ ನೀಡಿದರು ಮತ್ತು ಅಲ್ಲಿನ ಮಹಿಳಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
Department of Fisheries. GOK has invited EOI for selection of entities for developing cage culture in the reservoirs of KR Sagara and Alamatti in Karnataka on Lease-Develop-operate basis.
For more information contact 24/7 Fisheries Helpline 8277200300.
Various facets of self sustainable inland fisherwomen.Involved in fishing, stocking seed,operating women FCS and marketing apart from being homemakers,Mandya Dist supported by DoF Karnataka.ಸ್ವಾವಲಂಬಿ ಮಹಿಳೆಯರು,ಮೀನು ಶಿಕಾರಿಯಿಂದ ಮೀನು ಮಾರಾಟದವರೆಗೆ ತೊಡಗಿಸಿ ಕೊಂಡಿರುವುದು, ಮಂಡ್ಯ ಜಿಲ್ಲೆ
ಶ್ರೀ ರಾಮಾಚಾರ್ಯ, ಮಾನ್ಯ ಮೀನುಗಾರಿಕೆ ನಿರ್ದೇಶಕರು, ಮೈಸೂರು ಜಿಲ್ಲೆಯ ನುಗು ಮೀನುಮರಿ ಉತ್ಪಾದಾನಾ ಕೇಂದ್ರದಲ್ಲಿ ಈ ಸಾಲಿನ
ದೊಡ್ಡಗೆಂಡೆ ತಳಿ ಮೀನುಮರಿ ಉತ್ಪಾದನಾ ಕಾರ್ಯಗಳಿಗೆ ಚಾಲನೆ ನೀಡಿದರು. ರಾಜ್ಯದಲ್ಲಿ ಏಕಕಾಲದ್ಲಿ ಎಲ್ಲಾ ಕೇಂದ್ರಗಳಲ್ಲಿ ಮೀನುಮರಿ ಉತ್ಪಾದನಾ ಚಟುವಟಿಕೆಗಳು ಪ್ರಾರಂಭಗೊಂಡಿದೆ
@ramacharya1111
@AHVS_Karnataka
Induced breeding of IMC at Nugu Fish Farm. Felt very happy. It's for the first time in Karnataka, all the Fish Farm have started breeding activities simultaneously.
Krishnarajasagara(KRS) backwater fishermen community Mandya and Mysore Dist licensed and guided by DoF Karnataka. ಕೃಷ್ಣರಾಜಸಾಗರ (ಕೆ. ಆರ್. ಸ್) ಹಿನ್ನೀರಿನ ಮೀನುಗರಾರು. ಮೀನುಗಾರಿಕ ಇಲಾಖೆಯಿಂದ ಪರವಾನಗಿ ಮತ್ತು ಇಲಾಖೆಯ ಸಹಯೋಗದಿಂದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು.
ಒಡಿಶಾ ಮೀನುಗಾರಿಕೆ ಅಧಿಕಾರಿಗಳು ಇಂದು ಕುಂದಾಪುರ ಪಂಜರ ಮೀನು ಕೃಷಿ ಪ್ರದೇಶಗಳಿಗೆ ಭೇಟಿ ನೀಡಿದರು
Team of Odisha fisheries officials visited Kundapur cage culture areas today
#fisheries
#karnataka
#dof
#Odisha
Haul of Freshwater Prawn (M.rosenbergii) seed stocked in reservoir, ponds and tanks sanctioned under RKVY-RAFTAR on demonstration basis. ಸಿಹಿನೀರು ಸೀಗಡಿ ಹಿಡುವಳಿ,RKVY-RAFTAR ಯೋಜನೇಯಲ್ಲಿ ಕೊಳ, ಕೆರೆ ಹಾಗು ಜಲಾಶಯನಲ್ಲಿ ದಾಸ್ತಾನು ಮಾಡಿರುವ ಮರಿಗಳು (juveniles)