ಬ್ರಿಟಿಷರು ದೇಶವನ್ನು ಬಿಟ್ಟು ತೊಲಗುವ ಸಂದರ್ಭದಲ್ಲಿ ಅನಾಥವಾಗಿದ್ದ ಭಾರತದಲ್ಲಿ ಸೂಜಿ ಯಿಂದ ಹಿಡಿದು ವಿಮಾನದ ವರೆಗೆ ತಯಾರು ಮಾಡಿ ದೇಶವನ್ನು ಅಭಿವೃದ್ಧಿ ಪಡಿಸಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ,ಇದನ್ನು ಮಾರಾಟ ಮಾಡಿದ್ದೇ ಮೋದಿ ನೇತೃತ್ವದ ಸರ್ಕಾರದ ಸಾಧನೆ.
@AiyshwaryaM
ಗ್ರಹ ಲಕ್ಷ್ಮಿ ಹಣವನ್ನು ಒಟ್ಟು ಮಾಡಿ ಯುಗಾದಿಗೆ ಹೊಸ ಫ್ರಿಡ್ಜ್ ಖರೀದಿಸಿದ ಮಹಿಳೆ .
@siddaramaiah
ನೇತೃತ್ವದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಧ್ವನಿಯಾಗಿದೆ.
@DKShivakumar
👏🙏
SSLC Exam ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮುಧೋಳ ತಾಲೂಕಿನ ಮೆಳ್ಳಗೆರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತ ಬಸಪ್ಪ ಅವರಿಗೆ ಅಭಿನಂದನೆಗಳು ಸಹೋದರಿ 💐💐💐.
625 /625
ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು,
ಚುನಾವಣೆ ಪ್ರಚಾರ ಸಭೆಗೆ ಜನರನ್ನು ಕರೆ ತಂದು ವಾಪಾಸ್ ಬಿಡಲು ಬಸ್ ಹಾಗೂ ವಾಹನ ವ್ಯವಸ್ಥೆ ಮಾಡುವ ಈ ಸಂಸದರು ಲಾಕ್ ಡೌನ್ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರು ಊರಿಂದೂರಿಗೆ ವಾಹನದ ವ್ಯವಸ್ಥೆ ಇಲ್ಲದೆ ನಡೆದು ಕೊಂಡು ಹೋಗುವಾಗ ಎಲ್ಲಿದ್ದರು?
@prakashraaj
just asking.
ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕು ಗಂಗೂರ ಗ್ರಾಮದ ಮಾದಿಗ ಸಮಾಜದ ಹೆಣ್ಣುಮಗಳು ಸಹೋದರಿ #ಭಾಗ್ಯ ಮಾದರರವರು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.ಅಭಿನಂದನೆಗಳು 💐
#Jaibheem
💙💙
ಕೆಎಸ್ಸಾರ್ಟಿಸಿ ಬಸ್ ನಲ್ಲಿ ಜನರು ನೂಕು ನುಗ್ಗಲು ಉಂಟಾದಾಗ ಆ ವೀಡಿಯೋ ಹಾಕಿ ರಾಜ್ಯ ಸರ್ಕಾರದ ಜನಪರವಾದ ಉಚಿತ ಶಕ್ತಿ ಯೋಜನೆಯನ್ನು ಅಪಹಾಸ್ಯ ಮಾಡುವ ಅಂಧ ಭಕ್ತರು ಟಿಕೆಟ್ ಖರೀದಿಸಿ ರೈಲಿನಲ್ಲಿ ಹೋಗುವ ಪ್ರಯಾಣಿಕರಿಗೆ ರೈಲಿನ ಒಳಗೆ ನಿಂತುಕೊಳ್ಳಲೂ ಜಾಗ ಇಲ್ಲದೆ ರೈಲಿನ ಮೇಲೆ ಹತ್ತಿ ಕೂತು ಪ್ರಯಾಣಿಸುವಾಗ ಈ ರೈಲ್ವೆ ಅವ್ಯವಸ್ಥೆ ಬಗ್ಗೆ ಏನಂತಾರೆ?
ಬಿಜೆಪಿ ಅವರಿಗೆ ಮುಸ್ಲಿಮರು, ಕ್ರೈಸ್ತರು, ಬೌದ್ಧರು, ದಲಿತರನ್ನು ಕಂಡರೆ ಆಗಲ್ಲ ಅದಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ...
ಆದರೆ ಇವರ ಬಾಯಲ್ಲಿ ಸಬ್ಕ್ ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಘೋಷಣೆ ಹಾಗಂದ್ರೆ ಏನು ಎಂದು ಮೋಧ್ಯಮದ ಪ್ರತಿನಿಧಿಗಳನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಜಾಗೃತಿಯತ್ತ ಯುವ ಸಮೂಹ.
ಮಸೀದಿ, ಮಂದಿರ , ಹಿಂದೂ ಮುಸ್ಲಿಂ ಬಿಟ್ಟು
@BJP4India
ಅವರು ಚುನಾವಣೆ ನಡೆಸಿದರೆ ಒಂದೇ ಒಂದು ಸ್ಥಾನ ಗೆಲಲ್ಲ.ಯುವಕನ ಮಾತಿಗೆ
@KannadaRepublic
ಆಂಕರ್ ತಬ್ಬಿಬ್ಬು 😵💫.
ಹುಬ್ಬಳ್ಳಿ ನೇಹಾ ಹಿರೇಮಠ್ ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ಹುಬ್ಬಳ್ಳಿಯಲ್ಲಿ ಇನ್ನೊಂದು ಕೊಲೆ.ಆದರೆ ಬ್ರೇಕಿಂಗ್ ನ್ಯೂಸ್ ಇಲ್ಲ,
@AmitShah
@JPNadda
@JoshiPralhad
@BasanagoudaBJP
ಸಹಿತ
@BJP4Karnataka
ಯಾವುದೇ ನಾಯಕರ ಉದ್ರೇಕಕಾರಿ ಭಾಷಣ ಇಲ್ಲ ಮೋಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಇಲ್ಲ ಕಾರಣ ಆರೋಪಿ ಸಾಬರ ಹುಡುಗ ಅಲ್ಲ ಅಷ್ಟೇ😐
ಅನ್ನ ಕೊಟ್ಟವರನ್ನು ಮರೆಯೋಕೆ ಸಾಧ್ಯವೇ
ಬಸ್ ಪಾಸ್ ಕೊಟ್ಟವರನ್ನು ಮರೆಯೋಕೆ ಸಾಧ್ಯವೇ.
ಎರಡು ಸಾವಿರ ಕೊಟ್ಟವರನ್ನು ಮರೆಯೋಕೆ ಸಾಧ್ಯವೇ.
ಇದು ಪಂಚ ಗ್ಯಾರಂಟಿ ಯೋಜನೆ ಫಲಾನುಭವಿ ಅಜ್ಜಿಯ ಮನದಾಳದ ಮಾತುಗಳು 🙏🙏
@siddaramaiah
@DKShivakumar
ಹಿಂದೂ ಮುಸ್ಲಿಮರು ಒಗ್ಗಟ್ಟಿನಿಂದ ಜೀವಿಸುತ್ತಾ ಇದ್ದೇವೆ. ಹಿಂದೂ ಮುಸ್ಲಿಂ ವಿಭಜಿಸಿ ಮೋದಿ ಚುನಾವಣೆ ಪ್ರಚಾರ ಮಾತಾಡ್ತಾ ಇದ್ದಾರೆ. ಎಪ್ಪತೈದ್ದು ವರ್ಷಗಳಿಂದ ನಾವು ನಮ್ಮ ಮಂಗಳ್ ಸೂತ್ರ ಕಾಪಾಡಿಕೊಂಡು ಬಂದಿದ್ದೇವೆ ಅದನ್ನು ಕಾಪಾಡಲು ಕಟ್ಟಿಕೊಂಡ ಹೆಂಡತಿ ಮಂಗಳ್ ಸೂತ್ರ ಕಾಪಾಡದ ಮೋದಿ ಅವಶ್ಯಕತೆ ಇಲ್ಲ 🔥
ಪುನೀತ್ ಕೆರೆಹಳ್ಳಿಯಿಂದಾಗಿ ನನಗೆ ಬ್ಯಾಡ್ ಕಾಮೆಂಟ್ ಬರುತ್ತಿದೆ.. ಕಾಲ್ ಮಾಡಿ ಮಾತಾಡಿದ್ದನ್ನು ಅನುಮತಿ ಇಲ್ಲದೆ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ ಅಂದುಕೊಂಡಿರಲಿಲ್ಲ..ನನ್ನ ಸಿದ್ದಾಂತ ಬೇರೆ ಅವರ ಸಿದ್ಧಾಂತ ಬೇರೆ.ಅನು ಕನ್ನಡತಿ 😵💫
ಸಂಘ ಪರಿವಾರ ಸಂಘಟನೆಗಳಿಂದ ಹೆಣ್ಮಕ್ಕಳೇ ಜಾಗರೂಕತೆಯಿಂದ ಇರಿ.
ಉತ್ತರ ಕರ್ನಾಟಕದಲ್ಲಿ ಬದಲಾವಣೆ ಗಾಳಿ ಜೋರಾಗಿ ಬೀಸುತ್ತಿದೆ. ಹಿಂದುತ್ವದ ಹೆಸರಿನಲ್ಲಿ ಬಡ ಶೋಷಿತ ಸಮುದಾಯದ ಯುವಕರನ್ನು ಬಲಿಪಶು ಮಾಡುವ
@BJP4Karnataka
ಅವರ ಹಿಡನ್ ಅಜೆಂಡಾವನ್ನು ಅರಿತು ಕೊಂಡ ಯುವ ಜನತೆ.
@DrAnjaliTai
🙏.
ನಿಮ್ಮ ಮಗಳು ಮತ್ತು ನಾನು ಪ್ರೀತಿಸ್ತಾ ಇದ್ದೀವಿ ನಾನು ನಿಮ್ಮ ಧರ್ಮಕ್ಕೆ ಕನ್ವರ್ಟ್ ಆಗ್ತೀನಿ.ಮದುವೆ ಮಾಡಿ ಕೊಡಿ ಎಂದು ಕೇಳಿದ್ದ.ನಾನು ಅದಕ್ಕೆ ಒಪ್ಪಿರಲಿಲ್ಲ.ಸ್ನೇಹ ತಂದೆ ನಿರಂಜನ್ ಹಿರೇಮಠ್.