DIPR Karnataka Profile Banner
DIPR Karnataka Profile
DIPR Karnataka

@KarnatakaVarthe

151,153
Followers
143
Following
13,414
Media
23,526
Statuses

Official Account of Department of Information and Public Relations, Government of Karnataka

Bengaluru
Joined June 2014
Don't wanna be here? Send us removal request.
@KarnatakaVarthe
DIPR Karnataka
2 years
ರಾಜಪಥದಲ್ಲಿ ಕರ್ನಾಟಕದ ಸ್ತಬ್ಧಚಿತ್ರ 🇮🇳 ನವದೆಹಲಿಯಲ್ಲಿ #RepublicDay ನಲ್ಲಿ ರಾಜ್ಯದಿಂದ 'ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು' ವಿಷಯದ ಸ್ತಬ್ಧಚಿತ್ರ ಪ್ರದರ್ಶನವಾಗಲಿದ್ದು, ಇಂದು ರಾಜಪಥದಲ್ಲಿ ಸಿದ್ಧತೆ, ತರಬೇತಿ ನಡೆಸಲಾಯಿತು. @CMofKarnataka
Tweet media one
Tweet media two
25
96
1K
@KarnatakaVarthe
DIPR Karnataka
3 years
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ, ಕರ್ನಾಟಕದ ಐತಿಹಾಸಿಕ, ಸಾಂಸ್ಕೃತಿಕ ಹಿರಿಮೆಯ ದ್ಯೋತಕವಾಗಿ ವಿಜಯನಗರ ಸಾಮ್ರಾಜ್ಯದ ವೈಭವದ ಸ್ಥಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಲಿದೆ. Karnataka will showcase the glory of the Vijayanagara Empire at the #RepublicDay2021 @CMofKarnataka
Tweet media one
37
78
1K
@KarnatakaVarthe
DIPR Karnataka
5 years
ಜಯದೇವ ಹೃದ್ರೋಗ ಆಸ್ಪತ್ರೆ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 28 ಲಕ್ಷ ರೂ. ಚೆಕ್‌ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಸ್ಥೆಯ ನಿರ್ದೇಶಕ ಸಿ.ಎನ್. ಮಂಜುನಾಥ್ ಹಸ್ತಾಂತರಿಸಿದರು.
Tweet media one
14
45
997
@KarnatakaVarthe
DIPR Karnataka
3 years
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ, ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಇದು ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರಿಗೆ ಈ ನೋವು ಭರಿಸುವ ಶಕ್ತಿ ಸಿಗಲಿ. (1/2)
Tweet media one
5
61
966
@KarnatakaVarthe
DIPR Karnataka
4 years
ಈ ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಇಲ್ಲ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ, ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಾಳೆ ದಿನಾಂಕ 31.05.2020 ಭಾನುವಾರದಂದು ಕಂಪ್ಲೀಟ್‌ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.1/2
28
99
754
@KarnatakaVarthe
DIPR Karnataka
4 years
Shri.Vajubhai Vala, Hon’ble Governor of Karnataka and staff members with family rang the bells, clapped to thank medical staff, paramedical staff, Media etc.. who are doing their duty without fear to fight #Covid_19india .
274
91
740
@KarnatakaVarthe
DIPR Karnataka
4 years
ಕರ್ನಾಟಕದ ಮುಧೋಳ ಶ್ವಾನಗಳು ಸೇನಾ ಕಾರ್ಯಾಚರಣೆಗಳಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ರಾಜ್ಯದ ಹೆಮ್ಮೆಯ ಮುಧೋಳ ಶ್ವಾನತಳಿ ಕುರಿತು ಪ್ರಧಾನಮಂತ್ರಿ ಶ್ರೀ @narendramodi ಯವರು ಕೂಡ ತಮ್ಮ ಇತ್ತೀಚಿನ #MannKiBaat ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Tweet media one
12
63
736
@KarnatakaVarthe
DIPR Karnataka
5 years
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 104 ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಅರಸು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
Tweet media one
7
31
714
@KarnatakaVarthe
DIPR Karnataka
5 years
ಜನರ ಬಳಿಗೆ ಮುಖ್ಯಮಂತ್ರಿ: ರೈಲು ನಿಲ್ದಾಣದಲ್ಲಿ ಆತ್ಮೀಯ ಹಾರೈಕೆ ------ ಬೆಂಗಳೂರು ರೈಲ್ವೆ ನಿಲ್ದಾಣ ಇಂದು ಕಿಕ್ಕಿರಿದಿತ್ತು. ರಾಜ್ಯದ ಮುಖ್ಯಮಂತ್ರಿ ಜನತೆಯ ದುಃಖ ದುಮ್ಮಾನಗಳನ್ನು ಆಲಿಸಲು, ಅದಕ್ಕೆ ಅಲ್ಲಿಯೇ ಪರಿಹಾರ ಒದಗಿಸಿಕೊಡಲು ಜನರ ಬಳಿಯೇ ತೆರಳುವುದಕ್ಕೆ ಸಾವಿರಾರು ಜನ ಸಾಕ್ಷಿಯಾದರು.
Tweet media one
Tweet media two
Tweet media three
26
47
696
@KarnatakaVarthe
DIPR Karnataka
4 years
ಸೌದಿಯಲ್ಲಿ ಬಂಧನಕ್ಕೆ ಒಳಗಾಗಿರುವ ಉಡುಪಿಯ ಬೀಜಾಡಿ ಗ್ರಾಮದ, ಹರೀಶ್ ಬಂಗೇರ ಅವರ ಮನೆಗೆ ಭೇಟಿ ನೀಡಿ, @KarnatakaVarthe ವತಿಯಿಂದ ಅವರ ಬಿಡುಗಡೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು, ಅವರ ಪತ್ನಿ ಸುಮನಾ ಅವರಿಗೆ ವಿವರಿಸಲಾಯಿತು. ಪತಿಯೊಂದಿಗೆ ಒಮ್ಮೆ ಮಾತನಾಡುವ ಇಂಗಿತವನ್ನು ವ್ಯಕ್ತಪಡಿಸಿ ಆದಷ್ಟು ಬೇಗ ಬಿಡುಗಡೆ ಮಾಡಿಸುವಂತೆ ಕೋರಿಕೊಂಡರು.
Tweet media one
Tweet media two
29
66
673
@KarnatakaVarthe
DIPR Karnataka
3 years
ನೈಋತ್ಯ ರೈಲ್ವೆ ವಿಭಾಗದಿಂದ ಮೊಟ್ಟಮೊದಲ ಬಾರಿಗೆ ವಿಸ್ಟಾ ಡೋಮ್ ಬೋಗಿಗಳನ್ನು ಹೊಂದಿದ ವಿಶೇಷ ರೈಲು ಕಾರ್ಯಾಚರಣೆ ಆರಂಭಿಸಿದೆ. ಇಂದು ವಿಸ್ಟಾ ಡೋಮ್ ರೈಲು ಯಶವಂತಪುರ - ಮಂಗಳೂರು ಮಾರ್ಗದಲ್ಲಿ ಕಾರ್ಯಾಚರಿಸಿದ್ದು, ಪಶ್ಚಿಮ ಘಟ್ಟದ ರಮಣೀಯ ದೃಶ್ಯವನ್ನು ಪ್ರಯಾಣಿಕರು ಸವಿದರು. #vistadome @CMofKarnataka @SWRRLY
13
114
654
@KarnatakaVarthe
DIPR Karnataka
4 years
ಕನ್ನಡ ಸಂಸ್ಕೃತಿಯ ರಾಯಭಾರಿ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ. #DrRajkumar
Tweet media one
2
96
629
@KarnatakaVarthe
DIPR Karnataka
5 years
175.57 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರವೇ ಅಭಿವೃದ್ಧಿಪಡಿಸಿರುವ ಕಲಬುರಗಿ ವಿಮಾನ ನಿಲ್ದಾಣದ 742-23 ಎಕರೆ ಪ್ರದೇಶವನ್ನು ಇಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಿದರು. ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಶ್ವರ ರಾವ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
18
52
630
@KarnatakaVarthe
DIPR Karnataka
5 years
ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿರುವ ಸಾಲಮನ್ನಾ ಯೋಜನೆಯ ಫಲಾನುಭವಿ ಖಾತೆಗಳು ಮತ್ತು ಮೊತ್ತದ ಜಿಲ್ಲಾವಾರು ಹಾಗೂ ಪ್ರದೇಶವಾರು ವಿವರ ಇಲ್ಲಿದೆ. #FarmLoanWaiver by Karnataka government: district and region-wise information of the beneficiaries and the amount
Tweet media one
Tweet media two
Tweet media three
Tweet media four
61
108
581
@KarnatakaVarthe
DIPR Karnataka
4 years
ಲಾಕ್ ಡೌನ್ ಅವಧಿಯಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವಂತಿಲ್ಲ & ಅವರ ವೇತನ ಕಡಿತ ಮಾಡಬಾರದು ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ @mani1972ias ಆದೇಶ ಹೊರಡಿಸಿದ್ದಾರೆ. ಉದ್ಯೋಗಿಗಳು ರಜೆ ಪಡೆದಿದ್ದರೆ ಅವರ ವೇತನ ಕಡಿತ ಮಾಡಿದೆ ಕರ್ತವ್ಯದಲ್ಲಿ ಇದ್ದಾರೆ ಎಂದು ಪರಿಗಣಿಸಬೇಕು ಎಂದು ಆದೇಶದಲ���ಲಿ ತಿಳಿಸಲಾಗಿದೆ.
Tweet media one
28
157
594
@KarnatakaVarthe
DIPR Karnataka
7 months
ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಪಡಿತರ ಚೀಟಿದಾರರ ಹೆಸರು ಸೇರ್ಪಡೆ ಸೇರಿದಂತೆ ಅಗತ್ಯ ತಿದ್ದುಪಡಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೊಂದು ಅವಕಾಶ ನೀಡಿದೆ. #BPL #RationCard #karnatakaone #bengaluruone
Tweet media one
43
63
592
@KarnatakaVarthe
DIPR Karnataka
5 years
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬೆಳಗಾವಿ ನಗರದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು.
Tweet media one
23
39
567
@KarnatakaVarthe
DIPR Karnataka
5 years
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ವಿಧಾನಸೌಧದಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಅಹವಾಲುಗಳನ್ನು ಸ್ವೀಕರಿಸಿದರು.
Tweet media one
33
32
560
@KarnatakaVarthe
DIPR Karnataka
2 years
ನವದೆಹಲಿಯಲ್ಲಿ #RepublicDay ನಲ್ಲಿ ರಾಜ್ಯದಿಂದ 'ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು' ವಿಷಯದ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ. ದಕ್ಷಿಣ ಭಾರತದ 12 ಸ್ತಬ್ಧಚಿತ್ರಗಳಲ್ಲಿ ಆಯ್ಕೆಯಾದ ಏಕೈಕ ಸ್ತಬ್ಧಚಿತ್ರವಿದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ. (1/4)
Tweet media one
6
68
560
@KarnatakaVarthe
DIPR Karnataka
5 years
ಧನ್ಯವಾದಗಳು...
@Israel
Israel ישראל
5 years
🌐Dear #India , Happy Independence Day! 🇮🇱🇮🇳 🌐सभी भारतवासियों को इजरायल की ओर से स्वतंत्रता दिवस की हार्दिक शुभकामनायें। 🌐ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು! 🌐प्रिय भारता स्वातंत्र���यदिनाच्या हार्दिक शुभेच्छा! #GrowingPartnership #IndependenceDayindia2019
Tweet media one
Tweet media two
Tweet media three
Tweet media four
2K
5K
16K
2
45
536
@KarnatakaVarthe
DIPR Karnataka
7 months
ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಗೆ ಸಂಪೂರ್ಣ ನಿಷೇಧವಿದೆ. ಯಾವುದೇ ಜೀವಿಯನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ. ಕಾಡು ಪ್ರಾಣಿಗಳ ಚರ್ಮವನ್ನು ಹದ ಮಾಡಿ ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ. ವನ್ಯಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಸಹ ಅಪರಾಧ.…
Tweet media one
34
84
553
@KarnatakaVarthe
DIPR Karnataka
2 years
#RepublicDay ನಲ್ಲಿ ರಾಜ್ಯದಿಂದ ಪ್ರದರ್ಶನಗೊಂಡ 'ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು' ವಿಷಯದ ಆಕರ್ಷಕ ಸ್ತಬ್ಧಚಿತ್ರಕ್ಕೆ ತಮ್ಮೆಲ್ಲರ ಮತ ನೀಡಿ. ಕೊನೆಯ ದಿನ ಜನವರಿ 31, 2022. ಈಗಲೇ ಮತ ನೀಡಿ ಬೆಂಬಲಿಸಿ. ಲಿಂಕ್: @CMofKarnataka
Tweet media one
Tweet media two
16
59
543
@KarnatakaVarthe
DIPR Karnataka
7 years
Very soon properties in Bengaluru will have GPS enabled Digital Identification Numbers. The initiative by BBMP is set to benefit 23.7 Lakh households and will ease delivery of services and locating addresses. #NavaKarnatakaNirmana
Tweet media one
57
230
516
@KarnatakaVarthe
DIPR Karnataka
5 years
Tweet media one
26
45
530
@KarnatakaVarthe
DIPR Karnataka
5 years
Flood situation and details of rescue and relief operations taken up by the government. #KarnatakaFloods
Tweet media one
Tweet media two
Tweet media three
9
145
511
@KarnatakaVarthe
DIPR Karnataka
5 years
ಯಾದಗಿರಿ ಜಿಲ್ಲೆಯ ಚಂಡ್ರಕಿ ಗ್ರಾಮದಲ್ಲಿಂದು ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಇಡೀ ದಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.ಸ್ವಯಂ ಉದ್ಯೋಗ,ಭೂಮಿ ಮಂಜೂರಾತಿ,ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶ��,ವಸತಿ ಸೌಕರ್ಯ ಮೊದಲಾದ ಬೇಡಿಕೆಗಳೊಂದಿಗೆ ಬಂದ ಜನರ ಸಂಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸಿದರು
Tweet media one
Tweet media two
13
39
514
@KarnatakaVarthe
DIPR Karnataka
4 years
ಮುಖ್ಯಮಂತ್ರಿ ಶ್ರೀ @BSYBJP ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ತಮ್ಮ ಒಂದು ವರ್ಷದ ವೇತನ ಮೊತ್ತ 24.10 ಲಕ್ಷ ರೂಪಾಯಿಗಳ ಚೆಕ್ಕನ್ನು ಸರಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್ ಅವರಿಗೆ ಹಸ್ತಾಂತರಿಸಿದರು. #KarnatakaFightsCorona #CMRFKarnataka
Tweet media one
21
45
517
@KarnatakaVarthe
DIPR Karnataka
4 months
2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. #2024holidays #holiday
Tweet media one
23
90
517
@KarnatakaVarthe
DIPR Karnataka
4 years
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರ ಪರಿಸ್ಥಿತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೊ ಸುಳ್ಳು ಸುದ್ದಿಯಾಗಿದ್ದು, ಕರ್ನಾಟಕ ರಾಜ್ಯದ ವೀಡಿಯೋ ಆಗಿರುವುದಿಲ್ಲ.
31
95
489
@KarnatakaVarthe
DIPR Karnataka
5 years
ಶಿವಮೊಗ್ಗದ ಶಿಕಾರಿಪುರ ತಾಲ್ಲೂಕು ಅಂಜನಾಪುರ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬಾಗಿನ ಅರ್ಪಿಸಿದರು. ಸಂಸದ ಬಿ.ವೈ. ರಾಘವೇಂದ್ರ ಜೊತೆಗಿದ್ದರು.
Tweet media one
Tweet media two
Tweet media three
15
33
480
@KarnatakaVarthe
DIPR Karnataka
4 years
ನಟ ಶ್ರೀ @PuneethRajkumar ಅವರು ಇಂದು ಮುಖ್ಯಮಂತ್ರಿ @BSYBJP ಅವರನ್ನು ಭೇಟಿಯಾಗಿ #ಕೋವಿಡ್_19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆಯ ಚೆಕ್ ಹಸ್ತಾಂತರಿಸಿದರು. #FightAgainstCOVID19
@CMofKarnataka
CM of Karnataka
4 years
ಮುಖ್ಯಮಂತ್ರಿ ಶ್ರೀ @BSYBJP ಅವರನ್ನು ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು ಭೇಟಿಯಾಗಿ #ಕೋವಿಡ್_19 ನ 'ಮುಖ್ಯಮಂತ್ರಿಗಳ ಪರಿಹಾರ ನಿಧಿ'ಗೆ 50 ಲಕ್ಷ ರೂಪಾಯಿ ದೇಣಿಗೆಯ ಚೆಕ್ ಹಸ್ತಾಂತರಿಸಿದರು. #KarnatakaFightsCorona #StayHome #SocialDistancing
Tweet media one
Tweet media two
196
822
7K
5
75
466
@KarnatakaVarthe
DIPR Karnataka
6 months
ರಾಜ್ಯದಲ್ಲಿ ಖಾಲಿ ಇರುವ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಈಗಾಗಲೇ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ ಮೊದಲ ವಾರ ಅಧಿಸೂಚನೆ ಹೊರ ಬೀಳಲಿದೆ. ಹುದ್ದೆ ಖಾಲಿ ಇರುವುದರಿಂದ ಹಾಲಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡವೂ ಹೆಚ್ಚಾಗಿದೆ. ಹುದ್ದೆ…
Tweet media one
28
63
493
@KarnatakaVarthe
DIPR Karnataka
5 years
ಮುಖ್ಯಮಂತ್ರಿ @BSYBJP ಅವರು ಇಂದು ಶಿಕಾರಿಪುರದಲ್ಲಿ ಜನತಾ ದರ್ಶನ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಮುಖ್ಯಮಂತ್ರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
Tweet media one
Tweet media two
Tweet media three
Tweet media four
6
24
475
@KarnatakaVarthe
DIPR Karnataka
4 months
The Karnataka Cabinet has decided to amend the 'Kannada Language Comprehensive Development Bill' to issue an ordinance making it mandatory to use 60% Kannada on the signboards of shops, hotels, commercial complexes and industries across the state. #kannada #karnataka #nameboard
Tweet media one
20
69
488
@KarnatakaVarthe
DIPR Karnataka
5 years
#KarnatakaFloods update ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಹೊರ ಬಿಡಲಾದ ನೀರಿನಿಂದ ವಿರುಪಾಪುರ ಗಡ್ಡೆಯಲ್ಲಿ ಸಿಲುಕಿದವರನ್ನು ರಕ್ಷಿಸಲು ತೆರಳಿದ್ದ ರಕ್ಷಣಾ ತಂಡದ ಐವರು ಅಪಾಯದಲ್ಲಿ ಸಿಲುಕಿದ್ದು ಇವರನ್ನು ರಕ್ಷಣಾ ಹೆಲಿಕ್ಯಾಪ್ಟರ್ ಮತ್ತು ಡ್ರೋನ್ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿದೆ. @NDRFHQ
2
39
466
@KarnatakaVarthe
DIPR Karnataka
4 years
ಕರ್ನಾಟಕ ಪೊಲೀಸ್ ಸೇವೆಯಲ್ಲಿ ಅವಕಾಶ ಜನರಿಗೆ ಸೇವೆ ಸಲ್ಲಿಸುವ ಅಭಿಲಾಷೆ ಉಳ್ಳವರಿಗೆ ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನಕ್ಕೆ ಅವಕಾಶವಿದೆ. ಪೊಲೀಸ್ ಕಾನ್ ಸ್ಟೇಬಲ್(ನಾಗರಿಕ) ಪುರುಷ ಮತ್ತು ಮಹಿಳೆ, ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ (ಸಿಎಆರ್/ಡಿಎಆರ್) ಪುರುಷ ಹುದ್ದೆಗಳಿಗೆ ಅವಕಾಶವಿದೆ.
Tweet media one
17
68
470
@KarnatakaVarthe
DIPR Karnataka
4 years
#ಕೋವಿಡ್_19ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 10 ಜಿಲ್ಲೆಗಳನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದ್ದು, ಆ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಇಲ್ಲಿಯೂ ಕೊರೊನ ನಿಯಂತ್ರಣಕ್ಕೆ ಬರುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ @sriramulubjp ಅವರು ತಿಳಿಸಿದರು. #ಮನೆಯಲ್ಲೇಇರಿ #KarnatakaFightsCorona
Tweet media one
10
27
472
@KarnatakaVarthe
DIPR Karnataka
9 years
Tweet media one
Tweet media two
Tweet media three
Tweet media four
16
315
442
@KarnatakaVarthe
DIPR Karnataka
5 years
ಇವರನ್ನು ನೋಡಲು, ಶುಭ ಹಾರೈಸಿ ಬೀಳ್ಕೊಡಲು ಬಂದವರು ಲೆಕ್ಕವಿಲ್ಲದಷ್ಟು ಮಂದಿ. ಮುಖ್ಯಮಂತ���ರಿಗಳು ಕೈ ಬೀಸಿ ಗ್ರಾಮ ವಾಸ್ತವ್ಯ ನನ್ನ ಮುಖ್ಯ ಕನಸು. ಜನರ ಜೊತೆ ಬೆರೆಯುವ ಅವಕಾಶ ನನಗೆ ಮುಖ್ಯ ಎಂದರು.
Tweet media one
21
24
427
@KarnatakaVarthe
DIPR Karnataka
3 years
ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳೆಯುವ ಗುಲಾಬಿ ಈರುಳ್ಳಿಯ ಕುರಿತಾದ ಕಿರು ಪರಿಚಯ ಇಲ್ಲಿದೆ. #ಚೆಲುವಕನ್ನಡನಾಡು @CMofKarnataka @BSYBJP
Tweet media one
3
37
431
@KarnatakaVarthe
DIPR Karnataka
5 years
ಶಿವಮೊಗ್ಗ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪೋಲೀಸ್ ವಸತಿ ಗೃಹ ಸಮುಚ್ಛಯಗಳನ್ನು ಮುಖ್ಯಮಂತ್ರಿ @BSYBJP ಅವರು ಉದ್ಘಾಟನೆ ಮಾಡಿದರು. ಗ್ರಾಮೀಣಾಭಿವೃದ್ಧಿ ಸಚಿವ @ikseshwarappa , ಶಿವಮೊಗ್ಗ ಲೋಕಸಭಾ ಸದಸ್ಯ @BYRBJP , ಕರ್ನಾಟಕ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಔರಾದ್ಕರ್ ಉಪಸ್ಥಿತರಿದ್ದರು.
7
32
413
@KarnatakaVarthe
DIPR Karnataka
5 years
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
Tweet media one
8
23
393
@KarnatakaVarthe
DIPR Karnataka
4 years
ಕೋವಿಡ್19 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಆರಂಭಿಸಲಾಗಿದ್ದು, ಸೋಂಕಿನಿಂದ ಗುಣಮುಖರಾಗಿರುವವರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಬೇಕೆಂದು ಆರೋಗ್ಯ ಸಚಿವ @sriramulubjp ಅವರು ಮನವಿ ಮಾಡಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್19 ನಿಯಂತ್ರಣ ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. #ಮನೆಯಲ್ಲೇಇರಿ
Tweet media one
8
32
396
@KarnatakaVarthe
DIPR Karnataka
4 years
ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶ್ರೀ @nimmasuresh ಅವರು ಇಂದು ವಿಧಾನಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ‌ ಕ್ಷೇತ್ರಗಳ ಮಾನ್ಯ ಸದಸ್ಯರೊಂದಿಗೆ ಸಭೆ ನಡೆಸಿ, ಶೈಕ್ಷಣಿಕ ಕ್ಷೇತ್ರದ ವಿಷಯಗಳ ಕುರಿತು ಚರ್ಚಿಸಿದರು. @CMofKarnataka @BSYBJP
Tweet media one
Tweet media two
48
21
391
@KarnatakaVarthe
DIPR Karnataka
6 months
ಮುಂದಿನ 3 ತಿಂಗಳಲ್ಲಿ ಒಟ್ಟಾರೆ 1,547 ಪಿಎಸ್‌ಐಗಳ ನೇಮಕಾತಿ ಪ್ರಕ್ರಿಯೆ ಚಾಲನೆ ಪಡೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. #PoliceRecruitment #PSI
Tweet media one
20
46
392
@KarnatakaVarthe
DIPR Karnataka
3 years
ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ದಿವಂಗತ ಶ್ರೀ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಸಂಸ್ಕಾರವನ್ನು ಕಂಠೀರವ ಸ್ಟುಡಿಯೋ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. #PuneethRajukumar @CMofKarnataka
Tweet media one
2
34
385
@KarnatakaVarthe
DIPR Karnataka
5 years
“I am deeply saddened to learn about Lingaikya of Shri Shri Shri Dr. #ShivakumaraSwamiji of Siddaganga Mutt”, said Chief Minister H.D. Kumaraswamy here today. Swamiji, fondly known as “Nadedaduva Devaru ” had lightened up the lives of innumerable chidren through trividha dasoha.
Tweet media one
Tweet media two
Tweet media three
14
40
387
@KarnatakaVarthe
DIPR Karnataka
4 years
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ @siddaramaiah ಅವರನ್ನು ಮುಖ್ಯಮಂತ್ರಿ @BSYBJP ಅವರು ಇಂದು ಭೇಟಿ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಗೃಹ ಸಚಿವ @BSBommai , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ @ikseshwarappa ಉಪಸ್ಥಿತರಿದ್ದರು.
Tweet media one
6
22
388
@KarnatakaVarthe
DIPR Karnataka
5 years
ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಯಲ್ಲಿ 137.32 ಕೋಟಿ ರೂ. ಸಂಗ್ರಹ -- ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ನಾಡಿನ ಜನತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ವಯಂ ಸ್ಫೂರ್ತಿಯಿಂದ ದೇಣಿಗೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ಆ.9ರಿಂದ ಸೆ.18ರ ವರೆಗೆ 137 ಕೋಟಿ ರೂ. ದೇಣಿಗೆ ಜಮಾ ಆಗಿದೆ.
9
30
378
@KarnatakaVarthe
DIPR Karnataka
4 years
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ಪ್ರತ್ಯೇಕ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆದು ಗುಣಮುಖರಾದ 4 ಜನರನ್ನು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಗುಣಮುಖರಾದವರಿಗೆ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಹಾಗೂ ಹೂಗುಚ್ಛದ ಜೊತೆಗೆ ಹಣ್ಣು ಹಂಪಲು ನೀಡಿ ಶುಭಹಾರೈಸಲಾಯಿತು.
13
54
386
@KarnatakaVarthe
DIPR Karnataka
20 days
ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಅವರನ್ನು ಅತ್ಯಂತ ಗೌರವದಿಂದ ಸ್ಮರಿಸೋಣ. #DrRajkumar
Tweet media one
0
65
393
@KarnatakaVarthe
DIPR Karnataka
4 years
ಸ್ವಾತಂತ್ರ್ಯ ದಿನಾಚರಣೆ‌ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ರಾಷ್ಟ್ರಧ್ವಜ ತಯಾರಿ ಕಾರ್ಯ ಭರದಿಂದ ನಡೆಯುತ್ತಿದೆ. ರಾಷ್ಟ್ರ ಧ್ವಜ ತಯಾರಿಗೆ #BIS ಮಾನ್ಯತೆ ಪಡೆದಿರುವ ಈ ಸಂಘ, ಇಡೀ ದೇಶಕ್ಕೆ ರಾಷ್ಟ್ರಧ್ವಜ ಪೂರೈಸುವ ಏಕೈಕ ಸಂಘ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆ @CMofKarnataka
Tweet media one
Tweet media two
0
33
380
@KarnatakaVarthe
DIPR Karnataka
4 years
ರೈಲ್ವೆ ಇಲಾಖೆ 10 ದಿನದಲ್ಲಿ 80 ಸಾವಿರ ಬೆಡ್‍ಗಳ ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಿದೆ.ನೈರುತ್ಯ ರೈಲ್ವೆ ವತಿಯಿಂದ 312 ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ @SureshAngadi_ ತಿಳಿಸಿದ್ದಾರೆ. ಸಚಿವ @JagadishShettar ಜೊತೆ ಹುಬ್ಬಳ್ಳಿಯ ರೈಲ್ವೆ ವರ್ಕ್ ಶಾಪ್ ಗೆ ಭೇಟಿ ನೀಡಿ ಮಾತನಾಡಿದರು.
Tweet media one
Tweet media two
3
32
374
@KarnatakaVarthe
DIPR Karnataka
3 years
'ನಮ್ಮ ಮೆಟ್ರೊ' ಹಂತ-2ರ ಕಾಳೇನ ಅಗ್ರಹಾರ-ನಾಗವಾರ ಮಾರ್ಗದ ಯೋಜನೆಯಲ್ಲಿ, ಕಂಟೋನ್ ಮೆಂಟ್ ನಿಲ್ದಾಣದಿಂದ ಶಿವಾಜಿನಗರವರೆಗೆ 855 ಮೀಟರ್ ಸುರಂಗವನ್ನು ಕೊರೆದು ಹೊರಬಂದ ಸುರಂಗ ಯಂತ್ರ 'ಊರ್ಜಾ'. @CMofKarnataka @cpronammametro
5
39
371
@KarnatakaVarthe
DIPR Karnataka
5 months
ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಶೀಘ್ರ ನೇಮಕಾತಿ ಆದೇಶ #KPTCL #Recruitment
28
136
379
@KarnatakaVarthe
DIPR Karnataka
4 years
As per the latest decision by Govt of Karnataka, those arriving by air to #KIAL -Bengaluru from Delhi,Gujarat, MP, TN, Maharashtra & Rajasthan has to undergo 7 days mandatory institutional quarantine & further 7days home quarantine. For other states it is14 days of home quarantine
25
80
367
@KarnatakaVarthe
DIPR Karnataka
4 years
ನಮ್ಮ ರಾಜ್ಯಪಕ್ಷಿ ನೀಲಕಂಠ ಪಕ್ಷಿ. ದಾಸಮಗರೆ, ಇಂಡಿಯನ್ ರೋಲರ್ ಎಂತಲೂ ಕರೆಯಲಾಗುವ ಈ ಹಕ್ಕಿ ಬೆಳೆಗಳಲ್ಲಿನ ಕ್ರಿಮಿಕೀಟಗಳನ್ನು ತಿನ್ನುವುದರಿಂದ ರೈತಮಿತ್ರ ಎಂದೇ ಖ್ಯಾತವಾಗಿದೆ. ರಾಷ್ಟ್ರೀಯ ಪಕ್ಷಿಗಳ ದಿನವಾದ ಇಂದು ಪಕ್ಷಿಗಳ ಸಂರಕ್ಷಣೆಯ ಮಹತ್ವವನ್ನು ಅರಿಯೋಣ. ನಿಸರ್ಗದ ಉಳಿವಿಗೆ ನಮ್ಮ ಕೊಡುಗೆ ನೀಡೋಣ #NationalBirdDay @CMofKarnataka
Tweet media one
0
47
368
@KarnatakaVarthe
DIPR Karnataka
5 years
Tweet media one
23
34
353
@KarnatakaVarthe
DIPR Karnataka
3 years
Vidhanasoudha... A true marvel... Ageless, timeless.. and a true symbol of Democracy and Indian independence...
Tweet media one
4
18
358
@KarnatakaVarthe
DIPR Karnataka
5 years
Tweet media one
6
32
332
@KarnatakaVarthe
DIPR Karnataka
4 years
ಕರೋನಾ ವೈರಸ್ ಬಗ್ಗೆ ಜಾಗೃತರಾಗಿ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ.
Tweet media one
Tweet media two
6
75
346
@KarnatakaVarthe
DIPR Karnataka
4 years
ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವ ಸುರೇಶ ಕುಮಾರ್ ಅವರು ಗೋಪಿನಾಥಂ ಶಾಲೆಯಲ್ಲಿ ವಾಸ್ತವ���ಯ ಹೂಡಿದ್ದಾಗ, ಮಕ್ಕಳು ಮತ್ತು ಪೋಷಕರು 4ನೇ ತರಗತಿವರೆಗೆ ತಮಿಳು ಮಾಧ್ಯಮದ ಬದಲು ಕನ್ನಡ ಮಾಧ್ಯಮದಲ್ಲಿ ಕಲಿಯಲು ಅವಕಾಶ ಕಲ್ಪಿಸಲು ಬೇಡಿಕೆ ಇಟ್ಟಿದ್ದರು. ಸಚಿವರು ಶಾಲೆಯನ್ನು ಉನ್ನತೀಕರಿಸಿ ಕನ್ನಡ ಮಾಧ್ಯಮ ಪ್ರಾರಂಭಿಸಲು ಅನುಮತಿ ನೀಡಿದ್ದಾರೆ
Tweet media one
Tweet media two
6
23
345
@KarnatakaVarthe
DIPR Karnataka
7 months
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್‌ 1ರಂದು ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಸೇರಿ ವಿವಿಧೆಡೆ ಗೊತ್ತುಪಡಿಸಿದ ಕನ್ನಡದ ಐದು ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ಕನ್ನಡಾಂಬೆಗೆ ಗೀತ ನಮನ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. #kannadarajyotsava #kannada #Karnataka #November1st
Tweet media one
5
57
348
@KarnatakaVarthe
DIPR Karnataka
5 years
ರಾಜ್ಯದ ತುರ್ತು ಕಾರ್ಯಕ್ರಮಗಳ ನಿರ್ವಹಣಾ ನಿಧಿಯ ಮೊತ್ತವನ್ನು 80 ಕೋಟಿಯಿಂದ 2200 ಕೋಟಿ ರೂ.ಗಳಿಗೆ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರೈತರಿಗೆ ನೆರವಾಗಲು ಸಂಪುಟ ಸಭೆ ನಿರ್ಧರಿಸಿದೆ.
16
30
340
@KarnatakaVarthe
DIPR Karnataka
4 years
ಪೂರ್ವ ಪ್ರಾಥಮಿಕದಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ನಡೆಸಲು ತಜ್ಞರ ಸಮಿತಿಯು ಬೋಧನಾ ಅವಧಿ ಮಾದರಿಯನ್ನು ಶಿಫಾರಸು ಮಾಡಿದ್ದು, ಈ ಅವಧಿಗೆ ತಕ್ಕಂತೆ ಬೋಧನೆ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳಿಗೆ ಆದೇಶಿಸಿದೆ. @CMofKarnataka @BSYBJP @nimmasuresh
Tweet media one
62
42
341
@KarnatakaVarthe
DIPR Karnataka
4 years
ಸುರಕ್ಷಿತ ವಲಯಗಳಿಗೆ ಮಾತ್ರ ಅನ್ವಯವಾಗುವಂತೆ ಭಾಗಶಃ ಜಾರಿಯಾಗಿರುವ ಲಾಕ್ ಡೌನ್ ಸಡಿಲಿಕೆಯ ಮಾರ್ಗಸೂಚಿಗಳ ಪೈಕಿ, ಕೆಲವು ವಲಯಗಳಲ್ಲಿ ಇನ್ನಷ್ಟು ವಿನಾಯಿತಿಗಳನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ. #ಮನೆಯಲ್ಲೇಇರಿ #KarnatakaFightsCorona
Tweet media one
Tweet media two
24
30
338
@KarnatakaVarthe
DIPR Karnataka
6 months
ಬೆಂಗಳೂರು ಬಳಿಯ ಬಿಡದಿಯಲ್ಲಿ ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯು 3,300 ಕೋಟಿ ರೂ. ವೆಚ್ಚದಲ್ಲಿ ಮೂರನೇ ಕಾರು ಉತ್ಪಾದನಾ ಘಟಕ ಆರಂಭಿಸಲಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಕಂಪನಿ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. #Toyota #jobcreation #jobopportunities @MBPatil
Tweet media one
5
21
337
@KarnatakaVarthe
DIPR Karnataka
2 years
ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ‌‌ ಮನೋಜ್ಞ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳನ್ನು ಗೆದ್ದ ಸಾಹಸಸಿಂಹ,‌ 200 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಅಭಿನಯ ಭಾರ್ಗವ ಎಂದು ಖ್ಯಾತರಾದ ಕಲಾವಿದ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಗೌರವದ ಪ್ರಣಾಮಗಳು. #Vishnuvardhan
Tweet media one
1
35
326
@KarnatakaVarthe
DIPR Karnataka
4 months
ರಾಜ್ಯದಾದ್ಯಂತ ಅಂಗಡಿ, ಹೋಟೆಲ್‌, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮಗಳ ನಾಮಫಲಕಗಳಲ್ಲಿ ಕನ್ನಡವನ್ನು ಶೇ 60ರಷ್ಟು ಬಳಸುವುದನ್ನು ಕಡ್ಡಾಯ ಮಾಡಿ ಸುಗ್ರೀವಾಜ್ಞೆ ಹೊರಡಿಸಲು 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ'ಗೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. #kannada #karnataka #nameboard
Tweet media one
3
48
332
@KarnatakaVarthe
DIPR Karnataka
4 months
ಕರ್ನಾಟದಲ್ಲಿ ನಾಡ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ವಾಣಿಜ್ಯ ಸಂಕಿರ್ಣಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡವಿರಬೇಕು ಹಾಗೂ ಮೊದಲ ಸ್ಥಾನದಲ್ಲಿ ಕನ್ನಡವಿರಬೇಕು ಎಂಬ ಆದೇಶವನ್ನು ಹೊರಡಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವರಾದ ಹರದೀಪ್‌ ಸಿಂಗ್‌ ಪುರಿ ಅವರು ಪೆಟ್ರೋಲ್‌ ಬಂಕ್‌ಗಳಲ್ಲಿ ದರ…
Tweet media one
14
38
326
@KarnatakaVarthe
DIPR Karnataka
6 months
ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ಕಾದಾಟದಲ್ಲಿ ಕರುನಾಡ ವೀರ ಯೋಧ ಕ್ಯಾಪ್ಟನ್‌ ಪ್ರಾಂಜಲ್‌ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಮನೆಗೆ ಆಧಾರವಾಗಿದ್ದ ಪ್ರಾಂಜಲ್‌ ಅವರ ಅಗಲಿಕೆಯಿಂದ ಕುಟುಂಬ ಸದಸ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನೋವಿನ ಜೊತೆಗೆ ಆರ್ಥಿಕ ಸಮಸ್ಯಗಳು ಕಾಡದಿರಲಿ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರವು ₹ 50…
Tweet media one
6
34
323
@KarnatakaVarthe
DIPR Karnataka
6 years
ಕೆ ಎಸ್ ಆರ್ ಟಿ ಸಿ ಬಸ್ ಪ್ರಯ���ಣ ದರ ಏರಿಕೆ ತಡೆಹಿಡಿಯಲು ಮುಖ್ಯಮಂತ್ರಿ ಸೂಚನೆ ---- ಕೆ ಎಸ್ ಆರ್ ಟಿ ಸಿ ಬಸ್ ಪ್ರಯಾಣ ದರ ಏರಿಕೆಯನ್ನು ಕೂಡಲೇ ತಡೆಹಿಡಿಯುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
20
33
299
@KarnatakaVarthe
DIPR Karnataka
5 years
ಮೈಸೂರು ದಸರಾ ಉದ್ಘಾಟಿಸಲಿರುವ ಖ್ಯಾತ ಸಾಹಿತಿ ಡಾ.ಎಸ್ ಎಲ್. ಬೈರಪ್ಪ ಅವರನ್ನು ಅವರ ನಿವಾಸದಲ್ಲಿ ಮುಖ್ಯಮಂತ್ರಿ @BSYBJP ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ಮೈಸೂರು ಲೋಕಸಭಾ ಸದಸ್ಯ ಪ್ರತಾಪಸಿಂಹ ಉಪಸ್ಥಿತರಿದ್ದರು.
2
26
307
@KarnatakaVarthe
DIPR Karnataka
3 years
ನೂತನವಾಗಿ ರಚಿಸಿದ ವಿಜಯನಗರ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯ ಸರಹದ್ದುಗಳ ವಿವರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. @CMofKarnataka @BSYBJP @bellaryvartha
Tweet media one
Tweet media two
4
36
315
@KarnatakaVarthe
DIPR Karnataka
7 months
ಪಾರ್ಶ್ವವಾಯುವಿನಿಂದ ಅಂಗಾಂಗ ವೈಫಲ್ಯ ಹಾಗೂ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಅದೇ ರೀತಿ, ಹೃದಯಾಘಾತಕ್ಕೆ ಒಳಗಾದವರಿಗೆ 90 ನಿಮಿಷದೊಳಗೆ ಅಗತ್ಯ ಚಿಕಿತ್ಸೆ ಸಿಗದಿದ್ದರೆ ಮೃತಪಡುವ ಸಂಭವ ಇರುತ್ತದೆ. ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಒಳಗಾದವರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಅಗತ್ಯವಿರುವ ದುಬಾರಿ ಬೆಲೆಯ ಚುಚ್ಚುಮದ್ದುಗಳನ್ನು…
Tweet media one
10
53
318
@KarnatakaVarthe
DIPR Karnataka
5 years
ಪತ್ರಿಕೆಗಳಲ್ಲಿ ಕಂಡಂತೆ ----------------------
Tweet media one
9
23
301
@KarnatakaVarthe
DIPR Karnataka
5 months
ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌ ಕೆಎಂಎಫ್‌ನ ನಂದಿನಿ ಜಿಡ್ಡಿನಾಂಶ ಕಡಿಮೆಯಿರುವ ಲೈಟ್‌ ಮೊಸರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಧಿಕ ಪ್ರೋಟಿನ್‌ ಮತ್ತು ಪೋಷಕಾಂಶಭರಿತ ಮೊಸರು ಗ್ರಾಹಕರ ಆರೋಗ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಲಿದೆ. #KMF #Nandini #curd
Tweet media one
4
32
314
@KarnatakaVarthe
DIPR Karnataka
5 years
ಕೃಷ್ಣಾ, ಕಾವೇರಿ, ಮಹಾದಾಯಿ ಹಾಗೂ ಇತರ ನೀರಾವರಿ ಯೋಜನೆಗಳ ಅನುಷ್ಠಾನ / ನ್ಯಾಯಾಧಿಕರಣಗಳ ತೀರ್ಪುಗಳ ಅನುಷ್ಠಾನದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಸಚಿವರಾದ @rashok , ಬಸವರಾಜ ಬೊಮ್ಮಾಯಿ ಉಪ ಸಮಿತಿಯ ಸದಸ್ಯರಾಗಿರುತ್ತಾರೆ.
10
23
302
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿರವರು ಘೋಷಿಸಿದ 'ಮುಖ್ಯಮಂತ್ರಿ ರೈತ ವಿದ್ಯಾನಿಧಿ' ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ರೈತರ ಮಕ್ಕಳು ಈ ಯೋಜನೆಯ ಸದುಪಯೋಗ ಪಡೆಯಿರಿ. @CMofKarnataka @bcpatilkourava
Tweet media one
10
42
298
@KarnatakaVarthe
DIPR Karnataka
6 months
ಇನ್ನು ಮುಂದೆ ಜನನ ಮತ್ತು ಮರಣ ನೋಂದಣಿಗೆ ಸಿವಿಲ್‌ ಕೋರ್ಟ್‌ ವರೆಗೆ ಹೋಗಬೇಕು ಎಂದಿಲ್ಲ. ನೋಂದಣಿ ಪತ್ರ ವಿತರಿಸುವ ಅಧಿಕಾರವನ್ನು ಎಸಿ ಕೋರ್ಟ್‌ಗೆ ನೀಡಲಾಗಿದೆ. #birthcertificate #DeathCertificate
Tweet media one
8
42
308
@KarnatakaVarthe
DIPR Karnataka
5 years
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಆರಂಭಿಸಿದ 'ಗ್ರಾಮ ವಾಸ್ತವ್ಯ' ಜನಮನವನ್ನು ಗೆದ್ದಿತ್ತು. ನಾಡಿನ ಎಲ್ಲರ ಮನದಲ್ಲಿ ಅಚ್ಚಳಿಯದೆ ನಿಂತಿತ್ತು. ಈಗ ಮುಖ್ಯಮಂತ್ರಿಗಳು ಎರಡನೆಯ ಸುತ್ತಿನ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲು ಇಂದು ರೈಲು ನಿಲ್ದಾಣಕ್ಕೆ ಬಂದರು.
Tweet media one
10
17
297
@KarnatakaVarthe
DIPR Karnataka
6 months
ಮುಂದಿನ ತಿಂಗಳಿನಿಂದ ಶಾಲೆಗಳಲ್ಲಿ ಹಾಲಿನ ಜೊತೆ ರಾಗಿ ಮಾಲ್ಟ್‌ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. #RagiMalt #healthydrinks #NutritiousMeals
Tweet media one
3
32
309
@KarnatakaVarthe
DIPR Karnataka
5 years
ಮುಖ್ಯಮಂತ್ರಿ @BSYBJP ಅವರು ವಿಜಯದಶಮಿ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದರು. ಉಪ ಮುಖ್ಯಮಂತ್ರಿ @GovindKarjol ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ @VSOMANNA_BJP , ಸಂಸದ @mepratap ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ @CTRavi_BJP ,ಅಬಕಾರಿ ಸಚಿವ ಎಚ್‌. ನಾಗೇಶ್‌ ಉಪಸ್ಥಿತರಿದ್ದರು
Tweet media one
1
20
301
@KarnatakaVarthe
DIPR Karnataka
4 years
ಬೆಂಗಳೂರಿನ ಜಯನಗರದಲ್ಲಿ ಸಮರ್ಥ ಭಾರತ ಟ್ರಸ್ಟ್, ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ 'ಬಿ ಗುಡ್ ಡೂ ಗುಡ್' ಅಭಿಯಾನಕ್ಕೆ ಸಚಿವ @nimmasuresh ಹಾಗೂ ಸಂಸದ @Tejasvi_Surya ಚಾಲನೆ ನೀಡಿದರು. ಜಲ ಸಂರಕ್ಷಣೆ, ಎಲ್ಲರಿಗೂ ಉತ್ತಮ ಆಹಾರ, ಸಮಾನ ಗೌರವ ಇವು 'ಬಿ ಗುಡ್ ಡೂ ಗುಡ್' ಅಭಿಯಾನದ ಧ್ಯೇಯಗಳು.
Tweet media one
2
24
288
@KarnatakaVarthe
DIPR Karnataka
3 years
ಬಾಯಲ್ಲಿ ನೀರೂರಿಸುವ ರುಚಿಯಾದ ಸಿಹಿತಿನಿಸು ಧಾರವಾಡ ಪೇಡ. ಈ ವಿಶಿಷ್ಟ ತಿನಿಸಿನ ಕುರಿತ ಪರಿಚಯ ಇಲ್ಲಿದೆ. #ಚೆಲುವಕನ್ನಡನಾಡು @CMofKarnataka @BSYBJP
Tweet media one
2
38
300
@KarnatakaVarthe
DIPR Karnataka
4 years
ಓಪನ್ ಫೀಲ್ಡ್ ಆಸ್ಪತ್ರೆ ಆರಂಭಕ್ಕೆ ಚರ್ಚೆ ಜೂನ್, ಜುಲೈ ತಿಂಗಳಲ್ಲಿ ಕೊರೊನ ಸೋಂಕು ಪ್ರಕರಣ ಹೆಚ್ಚಾಗುವ ನಿರೀಕ್ಷೆ ಇದ್ದು, ಶಂಕಿತರ ಕ್ವಾರಂಟೈನ್, ನಿಗಾ, ಚಿಕಿತ್ಸೆಗಾಗಿ ಓಪನ್ ಫೀಲ್ಡ್ ಆಸ್ಪತ್ರೆ ಆರಂಭಿಸಲು ಚರ್ಚೆ ನಡೆಸಲಾಗುತ್ತದೆ ಎಂದು ಆರೋಗ್ಯ ಸಚಿವ @sriramulubjp ಅವರು ಹೇಳಿದ್ದಾರೆ. ಈ ಕುರಿತ ವರದಿಗಳು: ವಿವಿಧ ಪತ್ರಿಕೆಗಳು ಕಂಡಂತೆ.
Tweet media one
9
26
294
@KarnatakaVarthe
DIPR Karnataka
1 year
ರಾಜ್ಯ ಸರ್ಕಾರಿ ನೌಕರರ ಬೇಡಿಕೆಯನುಸಾರ, ನೌಕರರ ಮೂಲ ವೇತನದ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಆದೇಶ ಹೊರಡಿಸಿದ ಸರ್ಕಾರ. @CMofKarnataka @BSBommai
Tweet media one
Tweet media two
Tweet media three
Tweet media four
40
43
305
@KarnatakaVarthe
DIPR Karnataka
3 years
ನಂಜನಗೂಡಿನ ರಸಬಾಳೆ ವಿಶಿಷ್ಟ ರುಚಿಗೆ ಹೆಸರುವಾಸಿ. ನಂಜನಗೂಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಈ ಬಾಳೆಹಣ್ಣು ಉತ್ತಮ ಪೌಷ್ಠಿಕಾಂಶ ಹೊಂದಿರುವ ಫಲ. ಜಿಐ ಟ್ಯಾಗ್ ಹೊಂದಿರುವ ಈ ಉತ್ಪನ್ನದ ಕಿರು ಪರಿಚಯ ಇಲ್ಲಿದೆ. #ಚೆಲುವಕನ್ನಡನಾಡು @CMofKarnataka @BSYBJP @mysuruvarthe
Tweet media one
4
30
296
@KarnatakaVarthe
DIPR Karnataka
3 years
ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ‌‌ ಅಭಿನಯಿಸಿ ಕನ್ನಡಿಗರ ಮನಗೆದ್ದ ಸಾಹಸಸಿಂಹ,‌ 200 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಅಭಿನಯ ಭಾರ್ಗವ ಎಂದು ಹೆಸರು ಗಳಿಸಿದ ಮೇರು ಕಲಾವಿದ ಡಾ.ವಿಷ್ಣುವರ್ಧನ್ ಅವರ ಜನ್ಮಜಯಂತಿಯಂದು ಪ್ರಣಾಮಗಳು. #Vishnuvardhan @CMofKarnataka
Tweet media one
1
53
291
@KarnatakaVarthe
DIPR Karnataka
5 years
Highlights of CM’s video conference with DCs of flood affected districts: The flood situation in districts of North Karnataka due to incessant rain in Maharashtra and North Karnataka regions has damaged property and affected people badly.
Tweet media one
8
29
296
@KarnatakaVarthe
DIPR Karnataka
4 years
ಎನ್ ಸಿಇಆರ್ ಟಿ ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರಗೊಳಿಸಿದ, ದ್ವಿತೀಯ ಪಿಯುಸಿಯ ಪಿಸಿಎಂಬಿ ವಿಜ್ಞಾನ ಪುಸ್ತಕಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಎಸ್.ಸುರೇಶ್ ಕುಮಾರ್ ಅವರು ಇಂದು ಪಿಯು ಇಲಾಖೆ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು. @CMofKarnataka @BSYBJP @nimmasuresh
Tweet media one
Tweet media two
6
26
287
@KarnatakaVarthe
DIPR Karnataka
5 years
ಭಾರತ ಸರ್ಕಾರವು ಈ ವರ್ಷದ ದ್ವಿದಳ ಧಾನ್ಯಗಳ ವರ್ಗದಡಿ ಪ್ರಶಂಸಾ ಪ್ರಶಸ್ತಿಗೆ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿದೆ. ಕಳೆದ ಐದು ವರ್ಷಗಳಿಗಿಂತ ಹೆಚ್ಚಿನ ಉತ್ಪಾದನೆ ಸಾಧಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಂಸಾ ಪತ್ರ ಹಾಗೂ ಒಂದು ಕೋಟಿ ರೂ.ಗಳ ನಗದು ಬಹುಮಾನವನ್ನು ಪ್ರಶಸ್ತಿಯು ಒಳಗೊಂಡಿದೆ.
9
21
290
@KarnatakaVarthe
DIPR Karnataka
3 years
ಕನ್ನಡದ ಹೊಸಸಾಹಿತ್ಯದ ಹರಿಕಾರರಲ್ಲೊಬ್ಬರಾದ ಕವಿ ಶ್ರೀ ಪಂಜೆ ಮಂಗೇಶರಾವ್ ಅವರ ಜನ್ಮದಿನದಂದು ಗೌರವ ಪ್ರಣಾಮಗಳು. @CMofKarnataka @BSYBJP
Tweet media one
3
16
295
@KarnatakaVarthe
DIPR Karnataka
3 years
ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಶ್ರೀ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. (1/2) #PuneetRajkumar @CMofKarnataka
Tweet media one
Tweet media two
2
17
296
@KarnatakaVarthe
DIPR Karnataka
3 years
ಮೈಸೂರು ಸಂಸ್ಥಾನ ರಾಜಪ್ರಭುತ್ವದ ಕಾಲದಿಂದ ಆರಂಭಗೊಂಡು ಈಗಲೂ ಜನಪ್ರಿಯವಾಗಿರುವ ಉತ್ಪನ್ನ ಮೈಸೂರು ಸ್ಯಾಂಡಲ್‌ ಸೋಪು. ಈ‌ ವಿಶೇಷ ಉತ್ಪನ್ನದ ಕಿರು ಪರಿಚಯ ಇಲ್ಲಿದೆ. #ಚೆಲುವಕನ್ನಡನಾಡು @CMofKarnataka @BSYBJP
Tweet media one
6
42
290
@KarnatakaVarthe
DIPR Karnataka
5 years
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಸುಮಾರು 540ಕೋಟಿ ರೂ.ವೆಚ್ಚದ ಯೋಜನೆಗೆ ಕಣ್ವಾ ಜಲಾಶಯ ಬಳಿ ಗುದ್ದಲಿ ಪೂಜೆ ನೆರವೇರಿಸಿದರು. ಸತ್ತೇಗಾಲ ಸಮೀಪದಲ್ಲಿ ಕಾವೇರಿ ನದಿಯಿಂದ ಇಗ್ಗಲೂರು ಹೆಚ್ ಡಿ ದೇವೇಗೌಡ ಬ್ಯಾರೆಜ್ ಗೆ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ
20
23
281
@KarnatakaVarthe
DIPR Karnataka
3 years
ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಎಂ.ವೆಂಕಯ್ಯ ನಾಯ್ಡು ಹಾಗೂ ಅವರ ಪತ್ನಿ ಶ್ರೀಮತಿ ಉಷಾ ನಾಯ್ಡು ಅವರು ಕುಟುಂಬ ಸದಸ್ಯರೊಂದಿಗೆ ಬಳ್ಳಾರಿಯ ತುಂಗಭದ್ರಾ ಜಲಾಶಯಕ್ಕೆ ಇಂದು ಭೇಟಿ ನೀಡಿದರು. @VPSecretariat @CMofKarnataka
Tweet media one
Tweet media two
0
17
288
@KarnatakaVarthe
DIPR Karnataka
3 years
75 ನೇ ಸ್ವಾತಂತ್ರ್ಯ ದಿನ ಆಚರಣೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬಣ್ಣಬಣ್ಣದ ಬೆಳಕಿನಿಂದ‌ ಕಂಗೊಳಿಸಿದ ವಿಧಾನಸೌಧ‌. Vidhana Soudha illuminated in tricolour on the eve of 75th Independence Day. @CMofKarnataka
Tweet media one
1
26
285
@KarnatakaVarthe
DIPR Karnataka
4 years
ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಹೋರಾಟ‌ ನಡೆಸಿದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯಂದು ಆ ವೀರ ವನಿತೆಯ ತ್ಯಾಗ, ಬಲಿದಾನಗಳನ್ನು ಸ್ಮರಿಸೋಣ. @CMofKarnataka @BSYBJP
Tweet media one
0
31
284
@KarnatakaVarthe
DIPR Karnataka
5 months
ಸದ್ಯ ಬೆಂಗಳೂರು ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ರೈಸ್‌ಭಾತ್‌, ಉಪ್ಪಿಟ್ಟು, ಅನ್ನ, ಸಾಂಬಾರ್‌ ಮಾತ್ರ ಸಿಗುತ್ತಿತ್ತು. ಮುಂದಿನ ವರ್ಷದಿಂದ ರಾಗಿ ಮುದ್ದೆ ಊಟವನ್ನು ಮೆನುವಿನಲ್ಲಿ ಸೇರಿಸಲು ನಿರ್ಧರಿಸಲಾಗಿದೆ. #IndiraCanteen #RagiBall
Tweet media one
4
38
291