ಪಕ್ಷದ ಕಾರ್ಯಕರ್ತನಾಗಿ, ಸ್ವಯಂಸೇವಕನಾಗಿ, ಅದ್ಭುತ ಸಂಘಟಕನಾಗಿ, ಬಡವರ ಬಂಧು ಎನ್ನಿಸಿಕೊಂಡು ಧೀಮಂತ ನಾಯಕ. ರೈತರ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದು, ರೈತರಿಗಾಗಿಯೇ ಬಜೆಟ್ ಮಂಡಿಸಿದ ರೈತ ನಾಯಕ, ಹುಟ್ಟು ಹೋರಾಟಗಾರ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು.
#BSY78
#BSY
@BSYBJP