10000ಕ್ಕಿಂತಲು ಅಧಿಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಎಲ್ಲಾ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿಗಳು, ಅಧಿಕಾರಿಗಳು ಆಯೋಜಿಸಲಾಗಿದ್ದ ಕರ್ನಾಟಕದಲ್ಲಿ ಮೊದಲ ಬಾರಿಗೆ "ಪಾರಂಪರಿಕ ನಡಿಗೆ" ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, CEO, ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ಅಪರ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಧಾರವಾಡ, ಇತ್ಯಾದಿ ಅಧಿಕಾರಿಗಳು ಭಾಗವಹಿಸಿರುತ್ತಾರೆ ( ಕೆ ಸಿ ಡಿ ಮೈದಾನದಿಂದ ಬುದ್ಧ ರಕ್ಕಿತ ಪ್ರೌಢ ಶಾಲೆಯವರೆಗೆ)
#Dharwad
ಕುಬಿಹಾಳ್ ಗ್ರಾಮದ್ ಸಂವಿಧಾನ್ ಜಾಗೃತಿ ಜಾಥಾಕಾರ್ಯಕ್ರಮದಲ್ಲಿ ಶ್ರೀಮತಿ ರತನವ್ವ ಬಾಚನಕಿ ಗ್ರಾಮ್ ಪಂಚಾಯತ್ ಅದ್ಯಕ್ಷರು ಕೂಬಿಹಾಳ್,ಶ್ರೀ ರಾಜೇಶಾಬ ತಹಸೀಲ್ದಾರ್ ಮಾಜಿ ಗ್ರಾಮ್ ಪಂಚಾಯತ್ ಅದ್ಯಕ್ಷರು,ಶ್ರೀ ಗಿರಶ್ ಅಮಾರಗೊಂದ ಗ್ರಾಮ್ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು ಸ.ಕ.ಇ. ಕುಂದಗೋಳ, ಶಿಕ್ಷಕರುಉಪಸ್ಥಿರಾದ್ದರು
ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ ರವರ ಅಧ್ಯಕ್ಷತೆಯಲ್ಲಿ ಇಂದು ಸಂವಿಧಾನ ಜಾಗ್ರತಿ ಜಾಥ ಕಾರ್ಯಕ್ರಮದ ಕುರಿತು ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಅಪರ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಧಾರವಾಡ ರವರು ಇದ್ಜರು.
#Constitution
@SantoshSLadINC
@ZPDharwad
ದಿನಾಂಕ 05-02-2024 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಲಿಕಟ್ಟಿ ಗ್ರಾಮ ಪಂಚಾಯತದಲ್ಲಿ """ *ಸಂವಿಧಾನ ಜಾಗೃತಿ ಜಾಥ"" ದಲ್ಲಿ mobile torch ಹಾಕುವುದರ ಮೂಲಕ ಬೆಳಕನ್ನು ಪಸರಿಸುವ ಮೂಲಕ ಜಾಥವನ್ನು ಅದ್ದೂರಿಯಾಗಿ ಸಂಭ್ರಮಿಸಿದ ವಿಸ್ಮಯ ಕ್ಷಣ
#ConstitutionAwarenessKarnataka
@SantoshSLadINC
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮ ಪಂಚಾಯತದಲ್ಲಿ "*ಸಂವಿಧಾನ ಜಾಗೃತಿ ಜಾಥ"ವನ್ನು Balloon Ceremony
ಪ ಪಂ ಮತ್ತು ಪ ಜಾ ಮುಖಂಡರು ಮತ್ತು ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತಿಸಿದ ಕ್ಷಣ
#dwd
@SWDGok
#ConstitutionAwarenessKarnataka
#Constitution