This boy wants to travel in metro. He is not from Bengaluru, neither is he literate in English & Kannada. Watched him struggle, with great hesitation he asked me in Hindi. Helped him.
What kind of a metropolitan are we, if our policies exclude an entire language.
#JustThink
ನೆನ್ನೆ
@LuLu_Mall
ಗೆ ಹೋಗಿದ್ದೆ, ಎಲ್ಲ ಕಡೆ ಕನ್ನಡದಲ್ಲೆ ಮಾತಾಡಿದೆ. ಎಲ್ರು ಕನ್ನಡದಲ್ಲೆ ಉತ್ತರ ಕೊಟ್ರು. ಕೆಲವು ಕಡೆ ಕನ್ನಡಿಗರು ಕೆಲಸದಲ್ಲಿರೋದು ನೋಡಿ ನಲಿವಾಯ್ತು.
ನಾವು ಕನ್ನಡ ಬಳಸಿ, ಬೇರೆಯವ್ರಿಗೆ ಕನ್ನಡ ಕಲೀಲೆ ಬೇಕು ಅನ್ನೊ ಅನಿವಾರ್ಯತೆ ಹುಟ್ಟು ಹಾಕಬೇಕಿದೆ.
#LuluMallBengaluru
ನಮ್ಮ ಮೈಸೂರು ದೇಶ, ಬಾರತ ಒಕ್ಕೂಟಕ್ಕೆ ಸೇರಿದ ತ್ಯಾಗದ ದಿನ ಇಂದು. ಒಕ್ಕೂಟಕ್ಕೆ ಸೇರಿದ ನಂತರ ಕನ್ನಡಿಗರು ಕಳ್ಕೊಂಡಿದ್ದೆಶ್ಟು ಪಡಕ್ಕೊಂಡಿದ್ದೆಶ್ಟು ಅಂತ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
#August9th
#ದಹಾದ್
#Dahaad
ಸಕ್ಕತ್ತಾಗಿದೆ, ಚೆನ್ನಾಗಿದೆ. ಎಲ್ರು ನೋಡಿ. ಚಿತ್ರ ತಂಡದ ಜೊತೆಗೆ ಕನ್ನಡ ಡಬ್ಬಿಂಗ್ ಮಾಡಿದೋರಿಗೂ ನನ್ನಿ. #ಡಬ್ಬಿಂಗ್_ಇದು_ಕನ್ನಡಪರ ಹೋರಾಟ ಶುರುವಾದಾಗ ನಮಗೆ ಗೊತ್ತೂ ಇರಲಿಲ್ಲ, ಸ್ಕೂಲ್ ನಲ್ಲಿ ಇದ್ವೇನೋ, social media ನು ಇಶ್ಟು ಇರಲಿಲ್ಲ.
#DubbingInKannada
ಇಂದ ನನ್ನ ತಂದೆತಾಯಿ ಕನ್ನಡದಲ್ಲಿ ನೋಡುವಂತಾಯ್ತು ೧/೨
ಉತ್ತರ ಕರ್ನಾಟಕದ ಮಂದಿ ಈಗ ಹೆಚ್ಚು ಎಚ್ಚೆತ್ತುಕೊಳ್ಳಬೇಕಾಗಿದೆ, ಬಸವಣ್ಣ ಹುಟ್ಟಿದ ಊರನ್ನು ಕಾಪಾಡಿಕೊಳ್ಳಬೇಕಿದೆ. ಆ ನೆಲದಲ್ಲಿ ಬಸವಣ್ಣನವರನ್ನ ಮತ್ತೆ ಬಿತ್ತಬೇಕು. #ಬಸವಜಯಂತಿ #ಬಸವಣ್ಣ
ಮಲಯಾಳಂ
#Prithviraj
ತೆಲುಗಿನ
#Prabhas
ಮತ್ತು ಬೇರೆ ನುಡಿಯ celebrity ಗಳು ತಮ್ಮ ನುಡಿಗೆ ಡಬ್ಬಿಂಗ್ ಆದ #ಕಾಂತಾರ ನೋಡಿ ಅವರ ಅಬಿಮಾನಿಗಳಿಗು ನೋಡಲು ಹೇಳಿದ್ದಾರೆ.
ಆದ್ರೆ
#KFI
ನವ್ರು ಬೆಂಗ್ಳೂರು ಮಿನಿ ಇಂಡಿಯಾ ಎಲ್ಲಾ ನುಡಿ ಬರುತ್ತೆ, ಡಬ್ಬಿಂಗ್ ಆಗದೆ ಇದ್ರು ನೋಡ್ತಾರೆ ಅಂತ ಹೇಳಲು ಇವ್ರಿಗೆ ಅದಿಕಾರ ಕೊಟ್ಟೋರ್ ಯಾರು?
ಮರಾಟಿಗರು, ಮಹಾರಾಶ್ಟ್ರದ ರಾಜಕಾರಣಿಗಳು ಬೆಳಗಾವಿ ಬಗ್ಗೆ ಕ್ಯಾತೆ ತೇಗೆದಾಗ, ಕನ್ನಡಿಗರ ಪರವಾಗಿ ನಿಲ್ಲೋಕೆ ಮುಂದೆ ಬರೋದು ಕನ್ನಡಿಗರು.
ಯಾವ ದರ್ಮ ರಕ್ಶಕರು, ದೇಶ ರಕ್ಶಕರಲ್ಲ
@karave_KRV
@narayanagowdru
ಈಗ ಚಂದನದಲ್ಲಿ ಬರುತ್ತಿರುವ ಸುದ್ದಿ - ನೆರೆ, ನೆರೆ ಬಂದು ಹೋದ್ಮೇಲೆ ಉಳುಮೆಗೆ ಅದರಿಂದಾಗೊ ಕೇಡು, ಮಣ್ಣಿನಲ್ಲಿರುವ ಚಿಕ್ಕ ಹುಳುಗಳ ಮೇಲೆ ಇದರ ಪ್ರಬಾವ.
ಬೇರೆ ಸುದ್ದಿ ವಾಹಿನಿಗಳಲ್ಲಿ - "ಕೊತ ಕೊತ ಕಾವಲ್ ಬೈರಸಂದ್ರ" 🤦🏻♀️ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕೆಲಸ.
Yes u don't own Bengaluru.
We "Kannadigas" own Bengaluru. We have built it from "centuries". Not only from past 75yrs. Bengaluru was ready for investment and with good infrastructure, that's y ppl who need food n shelter, came here for their livelihood, they can't build any city
A case must be booked on these fanatics who are harassing Indians in the name of Speak Kannada
They are Indians and they can speak in any language
As a kannadiga I don’t endorse it. We don’t own bengaluru
ಬಾದಾಮಿಯಲ್ಲಿ ಕೂತು ಅಪ್ಹ್ಗಾನಿಸ್ತಾನದ ವರೆಗು ಆಳುತ್ತಿದ್ದ ನಮ್ಮ ಕನ್ನಡ ದೊರೆ #ಇಮ್ಮಡಿ_ಪುಲಕೇಶಿ ಯ ಬೊಂಬೆಯನ್ನು ಬೆಂಗಳೂರಿನಲ್ಲಿ ನಿಲ್ಲಿಸಬೇಕು. #ಬಾದಾಮಿ_ಪುಲಿಕೇಶಿ #ಇಮ್ಮಡಿ_ಪುಲಕೇಶಿ
thanks
@astitvam
ನಿಮ್ಮ ಗುಂಪು ಧನಂಜಯ್ ಗೆ ಕಾಟ ಕೊಟ್ಟಿದ್ರಿಂದ, ನನ್ನ ಸಂಗೀ friends ನಿರಂಕುಶ ಮತಿಗಳಾಗಿ ಅಂತ ದನಂಜಯ ಹೇಳೋ ವೀಡಿಯೋ ನೋಡ್ತಿದ್ದಾರೆ ಲೈಕ್ ಮಾಡ್ತಿದ್ದಾರೆ, ಮೊದಲು ಮಾನವನಾಗು ಅಂದಿದ್ಕೆ ಯಾರು ಸಿಟ್ಟಿಗೆದ್ದಿದ್ದಾರೆ ಅಂತ ಅವ್ರಿಗೆ ಅರ್ತವಾಗ್ತಿದೆ.
@Dhananjayaka
ತುಂಬು ಹೃದಯದ ನನ್ನಿ, ಕುವೆಂಪುರವರ ಮಾತು ಹೇಳಿದ್ದಕ್ಕೆ
ಇಂಗ್ಲೇಡಿನಲ್ಲಿ ಇಂಗ್ಲೀಶ್ ಇರುವಂತೆ, ಫ್ರಾನ್ಸಿನಲ್ಲಿ ಫ್ರೆಂಚ್ ಇರುವಂತೆ, ಕರ್ನಾಟಕದಲ್ಲಿ ಕನ್ನಡವಿರಬೇಕು. ಈ ವಿಷಯದಲ್ಲಿ ಅಸ್ವಾಭಾವಿಕತೆ ಲವಲೇಶವೂ ಇಲ್ಲ.
- ಕುವೆಂಪು
#ಹಿಂದಿಗುಲಾಮಗಿರಿಬೇಡ
#NoToHindiSlavery
#NoKannadaNoBusiness
@nabilajamal_
what were you doing all these yrs? BBMP has a rule for shop name boards. Where were you when they are not following the rule? Don't be biased about law and order
What has happened to law & order in Bengaluru???
Pro kannada groups on a total vandalism spree across central Bengaluru. Smash English Signboards & vandalise property in full public view.. cops struggle to maintain order!!
ಎಲ್ಲಿದ್ದೀರಾ ಕನ್ನಡ ಓಲಾಟಗಾರರೆ ಅಂತ ಕೇಳುವ ನಿರಬಿಮಾನಿ, ಹುಸಿ ರಾಶ್ಟ್ರೀಯತೆಯ ಕನ್ನಡಿಗರು, ೫ ಗಂಟೆಗೆ ನಡೆಯುವ #ಹಿಂದಿಗುಲಾಮಗಿರಿಬೇಡ
#NoToHindiSlavery
ಟ್ವಿಟ್ಟರ್ ಅಬಿಯಾನವನ್ನು ನೋಡಿ ಜಾಗ್ರುಕರಾಗಬೇಕು.
#HindiImperialism
ಉತ್ತರ ಬಾರತದ ಬಾಶೆಗಳನ್ನು ನುಂಗಿ ಹಾಕಿದೆ, ಈಗ ಕನ್ನಡವನ್ನ ಅಡುಗೆಮನೆ ಬಾಶೆ ಮಾಡೋಕೆ ಮುಂದಾಗಿದೆ
ಶಿವಾಜಿ ಮರಾಟಿಗ, ಅವನ ಬಾವುಟ ಮರಾಟಿಗರದ್ದು ಅಂತ ಎಮ್ ಈ ಎಸ್ ತನ್ನ ನಡವಳಿಕೆಯಲ್ಲಿ ಸ್ಪಶ್ಟ ಪಡಿಸಿದೆ.
ಆದ್ರೆ ನಮ್ ಕನ್ನಡದವು ಇನ್ನು ಶಿವಾಜಿಯನ್ನ ಹಿಂದು ರಕ್ಶಕ, ರಾಶ್ಟ್ರ ರಕ್ಶಕ ಅಂತ ಮೆರಿಸಿಕೊಂಡು ಕುತಿವೆ.
#releasekannadaactivist
#ಕನ್ನಡಹೋರಾಟಗಾರನನ್ನುಬಿಡುಗಡೆಮಾಡಿ
ಹಿಂದಿನ
@INCKarnataka
@JanataDal_S
ಬಡವರಿಗೆ ಉಚಿತ ಅಕ್ಕಿ, ಕಾಳು, ಬೇಳೆಗಳು ಕೊಟ್ರೆ ಟ್ಯಾಕ್ಸ್ ದುಡ್ಡೆಲ್ಲಾ ಹಾಳಾಗುತ್ತೆ ಅನ್ನುತ್ತಿದ್ದ ಮಂದಿ ಇವತ್ತು ಜಾತಿಗೊಂದು ಪ್ರಾದಿಕಾರ ಮಾಡಲು ಬೆಂಬಲ ಕೊಡ್ತಿದ್ದಾರೆ 🤦
@BSYBJP
ನಿಮ್ಮಪ್ಪ ಯಾರು, ನಿಮ್ ಮದುವೆ ಯಾವಾಗ ಅಂತ ಮೂರೊತ್ತು ಕೇಳಿ ಕೇಳಿ ನಟಿ ರಮ್ಯಾರನ್ನ ಬೇರೆ ಕಡೆಗೆ ಕಳಿಸಿಬಿಟ್ರು, ಇಂತವೆಲ್ಲ ಬಂದು
@sumalathaA
ಹೆಣ್ಮಗ್ಳು ಗೌರವ ಕೊಡ್ಬೇಕು ಅಂತ ಬಾಯಿಬಡ್ಕೊಳೋದು ನೋಡುದ್ರೆ ಇವರ ಯೋಗ್ಯತೆ ಅರ್ತವಾಗುತ್ತೆ.
#DivyaSpandana
ಎಶ್ಟ್ ಮಂದಿ ರಾಜಕೀಯದವ್ರು, ಸಿನಿಮಾದವ್ರು ಆಗ ಅವರ ಬೆಂಬಲಕ್ಕೆ ನಿಂತ್ತಿದ್ರಿ!!!
ನೆನ್ನೆ ಬೆಂಗಳೂರಿನ ಎಶ್ಟು ಕಡೆ ಈ ಹಬ್ಬದ ಆಚರಣೆಯನ್ನ ಕಂಡ್ರಿ ಕನ್ನಡಿಗರೇ..??
ಕೊಡಗು ಕರ್ನಾಟಕದಲ್ಲೆ ಇದೆ, ನ್ಯಾಯವಾಗಿ ಕನ್ನಡಿಗರ ರಾಜದಾನಿಯಲ್ಲಿ ಕೈಲ್ ಪೊಳ್ದ್ ಹಬ್ಬ, ಓಣಂ ಮೀರಿಸೊ level ಗೆ ಆಚರಣೆಯಾಗಬೇಕಿತ್ತು
ನಿರಬಿಮಾನಿ, ರಾಶ್ಟ್ರೀಯವಾದಿ ಕನ್ನಡಿಗರಿಗೆ, ಈ ಹಬ್ಬದಲ್ಲಿ ವೈವಿಧ್ಯತೆ ಮತ್ತು ಹಿಂದೂ ಸಂಸ್ಕ್ರತಿ ಕಾಣ್ತಿಲ್ವಾ??
ಎಂತ ಕರ್ಮ ಇದು?
ಅನ್ಯ ಭಾಷೆಯ flex ತೆರವುಗೊಳಿಸಿದಕ್ಕೆ ಮತ್ತು ಕನ್ನಡ flex ಗಳಿಗಾಗಿ ಒತ್ತಾಯಿಸಿದ್ದಕ್ಕೇ, KSRP police van ತಂದು ಕನ್ನಡ ಪರ ಹೋರಾಟಗಾರರನ್ನ ಬಂಧಿಸುತ್ತಿರುವ ಕನ್ನಡಿಗರಿಂದಲೆ ಆಯ್ಕೆಯಾದ ಕರ್ನಾಟಕ ಸರ್ಕಾರವೇ, ಒಂದು ಅತ್ಯಾಚಾರ ಪ್ರಕರಣ ನಡೆದರೆ ಇದೆ ತ್ವರಿತಗತಿಯಲ್ಲಿ ಅಪರಾಧಿಗಳನ್ನು ಬಂಧಿಸುವಿರೇ...?
@arpriyagowda
ತಮಿಳುನಾಡಿನ ಮಂತ್ರಿ #ಕಾವೇರಿನಮ್ಮದು ಅಂದ್ರೆ, ನಮ್ಮಲ್ಲಿರುವವರು ಸರಿಯಾದ ಪ್ರತ್ಯುತ್ತರ ಕೊಡೋದ್ ಬಿಟ್ಟು, ಕಾವೇರಿ ದಕ್ಶಿಣ ಭಾರತದದ್ದು ಅಂತವೆ
ಆಂದ್ರ ತೆಲಂಗಾಣಕ್ಕು ಕೊಡ್ರಪ್ಪ ಅತ್ಲಾಗೆ
ನಾಚಿಕೆಗೇಡಿನ ಸರಕಾರ
ಮುಂಚಿತವಾಗಿಯೇ ನೀರು ಉಳಿಸಿಕೊಳ್ಳುವ ಮೊಗಸು ಮಾಡದೆ, ದಿಮಾಕಿನಲ್ಲಿ ಮೆರಿತ್ತಿದ್ದ ಸರಕಾರ ಇದು
#ಕಾವೇರಿನಮ್ಮದು
ನಮ್ಮವರು ಬೇರೆ ರಾಜ್ಯಕ್ಕೆ ಹೋಗಿ ಕೆಲಸಕ್ಕೆ, ಕಲಿಕೆಗೆ ಅರ್ಜಿ ಹಾಕ್ಬಹುದು ಅಂತ ಹೇಳೋ ರಾಜಕಾರಣಿಗಳೆ, "ನೀವೆ ಬೇರೆ ರಾಜ್ಯಕ್ಕೆ ಹೋಗಿ ಆಯ್ಕುಳಿಗೆ ನಿಂತು ಗೆದ್ದು ತೋರಿಸಿ. ಅಲ್ಲಿಯವರನ್ನ ಇಲ್ಲಿಗೆ ತಂದು ಎಲ್ಲ facility ಕೊಟ್ಟು, ವೋಟ್ ಬ್ಯಾಂಕ್ ಬೆಳೆಸೊ ಬದ್ಲು, ನೀವೆ ಅಲ್ಲಿಗೆ ಹೋಗಿ ಮತಗಿಟ್ಟಿಸಿಕೊಳ್ಳಿ ನೋಡೋಣ"
#ಕನ್ನಡಿಗರಿಗೆ_ಉದ್ಯೋಗ
೧.
#KMF
#Nandini
ಯಲ್ಲಿ ಕೆಲಸುಗಾರರನ್ನ ಆಯ್ಕೆ ಮಾಡಲು ಅಮುಲ್ ಸಹಬಾಗಿತ್ವದ ಸಂಸ್ತೆ
೨.
#VTU
placement cell ಮುಕ್ಯಸ್ತರಾಗಿರುವ ಒಬ್ಬ ಮಲಯಾಳಿ
೩. ಹಳಮೆಯಲ್ಲೇ ಮೊದಲ ಬಾರಿಗೆ ಮರಾಟಿಗರಿಗೆ ಬೆಳಗಾವಿಯ ಪಾಲಿಕೆ. ಮೇಯರ್ ಉಪಮೇಯರ್ ಇಬ್ಬರೂ ಕನ್ನಡ ಬಾರದವರು.
ಇಶ್ಟುದಿನ ನಮ್ಮ ಕಾಯ್ದೆ ಕಟ್ಟಲೆಗಳ ಅಡ್ಡಿ ಇಲ್ಲದೆ ೧/೨
ಇಂದು ಪ್ರಜಾವಾಣಿ facebook ನಲ್ಲಿ
@H_D_Devegowda
ರಿಗೆ
#Covid_19
ಬಂದಿದೆ ಎಂದು ಸುದ್ದಿ ಹಂಚಿಕೊಂಡಿದೆ. ಅದಕ್ಕೆ
@JagadishSPatil2
ಅವ್ರು 😄ಹ್ಹಹ್ಹಹ್ಹಾ emoji ಇಂದ post like ಮಾಡಿದ್ದಾರೆ. ಸರ್ ನೀವು ಬಸವಣ್ಣನ ವಚನಗಳ ಬಗ್ಗೆ ಮಾತಾಡುತ್ತಿರಿ, ಕಲಿಸುಗರಾಗಿದ್ದೀರಿ, ಯಾರಿಗೆ ಕೋವಿಡ್ ಬಂದಿರ್ಲಿ ಹೀಗೆ ಪ್ರತಿಕ್ರಿಯಿಸಿರೊದು ಸರಿಯೆ?
ಕನ್ನಡಿಗರ ಮೇಲೆ ಕೇಸ್ ಹಾಕುತ್ತೆ ನಮ್ಮದೆ ಸರಕಾರ, ಆದ್ರೆ ದಾಂದಲೆ ಶುರು ಮಾಡಿದವರು ಮೇಲೆ ಅಲ್ಲ.
ಕನ್ನಡಿಗರೆ ನಿಮ್ಮ ಅಸ್ಮಿತೆ ಉಳಿಸಿಕೊಳ್ಳದಿರುವ ಪರಿಣಾಮ ಇದು, ಹುಸಿ ರಾಶ್ಟ್ರಪ್ರೇಮ ಬೆಳೆಸಿಕೊಂಡು, ರಾಜಕೀಯವಾಗಿ ಲಾಬಮಾಡಿಕೊಳ್ಳುವ ಬಾಶಣಕಾರರ ಮಾತು ನಂಬಿಕೊಂಡು ನಮ್ಮವರನ್ನೆ ಅಗವ್ರವದಿಂದ ನೋಡಿದರ ಪರಿಣಾಮ ಇದು ಅಶ್ಟೇ......
ಬೆಂಗಳೂರನ್ನು ಏನು ಮಾಡೋಕೆ ಹೊರಟ್ಟಿದ್ದೀರ
@tdkarnataka
ಕನ್ನಡಿಗರ ಆಟೋ ಕೆಲ್ಸಕ್ಕೆ ಕಲ್ಲು ಹಾಕ್ತಿದ್ದೀರಾ?
ಇವರು ಮೊದಲೆಯನೇದಾಗಿ ರೂಲ್ಸ್ ಪಾಲಿಸಲ್ಲ, ವಸ್ತ್ರ ಹಾಕಲ್ಲ, ಕನ್ನಡ ಬರಲ್ಲ, ಜಾಗೃತಿ ಇಲ್ಲ, ಇತವ್ರುಗೆ ಆಟೋ ಓಡಿಸಲು ಹೆಂಗೆ ಅನುಮತಿ ಕೊಡುತ್ತಿದ್ದೀರಿ. ಬೇರೆ ರಾಜ್ಯದಲ್ಲಿ ಆಟೋ ಸಂಘಟನೆ ಗಳು ಇದಕ್ಕೆ ಅನುಮತಿ ಕೊಡಲ್ಲ, ಇಲ್ಲಿ
Sir Mirza Ismael had envisioned “Aatmanirbhar Mysore” almost a century ago. What have Kannadigas now become!!
Birth anniversary of
#SirMirzaIsmael
#MysoreState
#ನಾಲ್ವಡಿ
ಹಗಲು ಇರುಳು ಎನ್ನದೆ ಮ್ಯೂಸಿಕ್ ಟ್ಯೂನ್ ಮಾಡಿ, ಹಾಡಿಗೆ ಸಾಹಿತ್ಯ ಬರೆದು, ಅನ್ನ ಗಿಟ್ಟಿಸಿಕೊಳ್ಳುವುದನ್ನು ಸಂಪಾದನೆ ಅನ್ತಾರೆ, ಸ್ವಾರ್ತ ಅನ್ನೊಲ್ಲ Mrs.Sameer Acharaya ಅವ್ರೆ. ನೀವುಗಳು ಟೀವಿ ಚಾನಲ್ ನಲ್ಲಿ ರಾಜ ರಾಣಿ ಹಮ್ಮುಗೆಗೆ ಬಂದು ದುಡಿಯುವ ಹಾಗೆ ಹಂಸಲೇಖ ಅವರದು ಕೂಡ ದುಡಿಮೆಯೆ.
#Hamsalekha
ಉತ್ತರ ಪ್ರದೇಶ = ಹಿಂದಿ+ಇಂಗ್ಲಿಷ್
ತಮಿಳ್ನಾಡು = ತಮಿಳ್+ಇಂಗ್ಲಿಷ್
ಕರ್ನಾಟಕ = ಕನ್ನಡ+ಇಂಗ್ಲಿಷ್...
(ಅಲ್ಲಿನ ಭಾಷೆ+ಇಂಗ್ಲಿಷ್)
ಹಿಂದಿ ಏನ್ ಸ್ಪೆಷಲ್ಲಾ ...!
ಮುಘಲರ ಕಾಲದಲ್ಲಿ ಹುಟ್ಟಿದ ಭಾಷೆಗೆ ಏನ್ ಮರ್ಯಾದೆ !!!
#StopHindiImposition
#copied
ಒಬ್ಬ ಮನುಶ್ಯನ್ನನ್ನ ನಾವು ಕಳೆದುಕೊಂಡಿಲ್ಲ,
ಹಲವು ವಿಶಯದ ಬಗ್ಗೆ ಆಳವಾದ ತಿಳುವಳಿಕೆ ಇದ್ದ ದೊಡ್ಡ ಜ್ಞಾನ ಬಂಡಾರವನ್ನೆ ಕಳೆದುಕೊಂಡಿದ್ದೆವೆ...!!!
ಕೆ ಸಿ ರಘು ಅವ್ರು ಇನ್ನಿಲ್ಲ
ಏನಾಗ್ತಿದೆ ಈ ಬೂಮಿ ಮೇಲೆ...😞 ಓಂ ಶಾಂತಿ
ಹಿಂದಿ ಅವರು ಸೇರಿಕೊಂಡು ನಮ್ಮ ಬೆಂಗಳೂರಿನಲ್ಲಿ ಕನ್ನಡಿಗನಿಗೆ ಹೊಡೆದಿದ್ದು ನಮ್ಮ ಪರಿಸ್ಥಿತಿ ಇಲ್ಲಿಗೆ ಬಂದಿದೆ, ಇದಕ್ಕೆ ಕಾರಣ ನಮ್ಮಲ್ಲಿ ಒಗ್ಗಟ್ಟು ಇಲ್ಲ ಇದರ ಜೊತೆಗೆ ಭ್ರಷ್ಟ ರಾಜಕೀಯ ಕರ್ನಾಟಕದಲ್ಲಿ, ಈ ರಾಷ್ಟ್ರೀಯ ಪಕ್ಷಗಳು ವಲಸಿಗರಿಗೆ ಓಲೈಸಿ ನಮ್ಮ ರಾಜ್ಯದ ಸ್ಥಿತಿ ಇಲ್ಲಿಗೆ ಬಂದಿದೆ...
ನನ್ನ ಚಿಕ್ಕ ಭಾಮೈದ ನಾಗರಬಾವಿಯಲ್ಲಿ ಆರಂಭಿಸಿರುವ ಹೊಸ ರೆಸ್ಟೋರೆಂಟ್.ಅಚ್ಚ ಕನ್ನಡಿಗರು ಆರಂಭಿಸಿರುವ ಹೋಟೆಲ್ ಇದು.
ಹೋಟೆಲ್ ಹೆಸರು ಭಾಗ ೧.
ಅಚ್ಚ ಕನ್ನಡದ ಹೆಸರು💛❤️.
ಸಾದ್ಯವಾದರೆ ಒಮ್ಮೆ ಭೇಟಿ ಕೊಡಿ.
೭ನೆ ತಾರೀಖಿನಿಂದ ಶುರುವಾಗಿದೆ.ಜೀವನದಲ್ಲಿ ಎದ್ದು, ಬಿದ್ದು ಈಗ ಜೀವನದಲ್ಲಿ ಒಂದು ಬೆಳ್ಳಿ ಕಿರಣ ಮೂಡಿದೆ.
ಹರಸಿ ಹಾರೈಸಿ ಅಷ್ಟೇ🥰
@sapthami_gowda
you beauty 😍
ಈ ವಾರದ ಸುದಾ ವಾರ ಪತ್ರಿಕೆ ಮಾತುಕತೆ
* ಧಾರ್ಮಿಕ ಆಚರಣೆಯ ನೆಲೆಗಟ್ಟಿನಲ್ಲಿ ರಿಷಬ್ ಶೆಟ್ಟಿಗೆ ಕೋಲ ಅಸ್ಮಿತೆಯಾದರೆ, ನಿಮಗೆ?
ಸಪ್ತಮಿ - ಕೋಲದ ಬಗ್ಗೆ ಅರಿತಾಗ ಧಾರ್ಮಿಕ ಪದ್ಧತಿಯ ನೆಲೆಗಟ್ಟಿನಲ್ಲಿ ನನ್ನ ಅಸ್ಮಿತೆ ಏನು ಅನ್ನುವ ವಿಚಾರ ತಲೆಗೆ ಹೊಕ್ಕಿದ್ದು ಸಹಜ. ಕಬ್ಬಾಳಮ್ಮನ ಜಾತ್ರೆ ನನ್ನ ಧಾರ್ಮಿಕ ೧/೩
ದಿನ ಬೆಳಗಾದರೆ ಹಿಂದಿ ನುಡಿಯಲ್ಲಿ ಮಾತಾಡ್ತಾ ತಮ್ಮ ಸ್ವಾಬಿಮಾನವನ್ನ ಬೇರೆ ನಾಡಿನವರ ಕಾಲಿಗೆ ಒಪ್ಪಿಸಿ ಅತವ ಯಾವುದೋ ದೇಶದಲ್ಲಿ ಕೂತು ಓಲಾಟಗಾರರು ಅಂತ ಕಾಮೆಂಟ್ ಮಾಡೋದ್ ಸುಲಬ.
ತಮ್ ತಮ್ ಕೆಲಸ ಬದಿಗಿಟ್ಟು, ಈ ರೀತಿ ಉರಿಯೋ ಬಿಸಿಲಲ್ಲಿ ಊರಿಂದ ಊರಿಗೆ ಹೋಗಿ ಕನ್ನಡ ಹೋರಾಟ ಮಾಡುವುದು, ಅಲ್ಲಿರುವ ಕನ್ನಡಿಗರಿಗೆ ಬೆಂಬಲ ಕೊಡುವುದು ಸುಲಬದ ಮಾತಲ್ಲ
ಡಬ್ಬಿಂಗ್ ನಿಂದ ಲೈಟ್ ಬಾಯ್ಸ್ ನಂತಹ ಕೆಲಸಗಾರರಿಗೆ ತೊಂದರೆಯಾಗುತ್ತದೆ ಅನ್ನೋದು ಕೆಲವರ ವಾದ.
ಹಾಗಿದ್ರೆ ಬರಿ ರಿಮೇಕ್ ಮಾಡುತ್ತಿದ್ದ entertainment industry ಕನ್ನಡದ ಸ್ವಂತ ಕತೆಗಾರರಿಗು ಸ್ವಮೇಕ್ ಮಾಡುವ ನಿರ್ದೇಶಕರಿಗು ಕೆಲಸವಿಲ್ಲದಂತೆ ಮಾಡಿತ್ತಲ್ಲವೆ.
೧/೨
#ಡಬ್ಬಿಂಗ್ ಬಂದ್ಬಿಟ್ರೆ ಇಲ್ಲಿನ ಕಾಲವಿದರಿಗೆ ತೊಂದ್ರೆ ಆಗುತ್ತೆ ಅಂತೇಳೋ ಕನ್ನಡ ಚಿತ್ರರಂಗ, ಕನ್ನಡ #ರಾಬರ್ಟ ಚಿತ್ರದ ಕಣ್ಣು ಹೊಡಿಯಾಕಾ ಹಾಡನ್ನ ಹಾಡೋಕೆ ನಾಡಿನೊಳಗೆ ಆ ರೀತಿಯ ಕಂಟದ ಹಾಡುಗಾರರು ಯಾರು ಇರಲಿಲ್ವಾ?
ಕಣ್ಣೇ ಅದಿರಿಂದಿ ಅಂತ ತೆಲುಗಿನಲ್ಲಿ ಅವರ ನಾಡಿನ ಹಾಡುಗಾರ್ತಿ ಹತ್ರಾ ಹಾಡಿಸಿದರು ಅಲ್ಲಿ ಮಂದಿಗೆ ತುಂಬಾ ಹಿಡಿಸಿತು. ೧/೨
ಕುವೆಂಪು, ಬಸವಣ್ಣ ಈ ನಾಡಿನ ಸಾಕ್ಶಿಪ್ರಗ್ನೆಯಾಗಿದ್ದಾರೆ. ಅವರ ಬಗ್ಗೆ ಅಸಡ್ಡೆ ಮತ್ತು ಸುಳ್ಳು ಮಾಹಿತಿ ನೀಡುವ ಪಟ್ಯಪುಸ್ತಕವನ್ನ ಮಕ್ಕಳು ಓದುವುದು ಅಪಾಯ #ನಾಡದ್ರೋಹಿBJPಸರ್ಕಾರ
#RejectRSStextbook
Shame on you
@TimesNow
it's migrants who hijacked the city and ignorant to follow the rule of BBMP about shop name boards.
ಕನ್ನಡ ಮಾದ್ಯಮಗಳಿಗೆ ತಾಕತ್ತಿದ್ರೆ,
ನಾಚಿಕೆ, ಸ್ವಂತಿಕೆ ಉಳಿದಿದ್ರೆ ಈ national media narrative ಗೆ ಸೆಡ್ಡು ಹೊಡೆಯಿರಿ ನೋಡೋಣ
@AsianetNewsSN
@NewsFirstKan
@tv9kannada
ಹಿಂದಿ ಹೇರಿಕೆಯ ವಿರೋದವನ್ನು, ಹಿಂದಿ ನುಡಿಯನ್ನೆ ವಿರೋದಿಸುತ್ತಿದ್ದಾರೆ ಎಂದು ತಿರುಚುವವರು ನಾಡದ್ರೋಹಿಗಳು, ಒಕ್ಕೂಟ ದ್ರೋಹಿಗಳು, ಕೂಡಣದಲ್ಲಿ ಅಸಮಾನತೆ ತಾರತಮ್ಯ ಹುಟ್ಟುಹಾಕುವ ಘಾತುಕರು.
#StopHindiImperialism
#stopHindiImposition
ಕುವೆಂಪು ಅವರನ್ನು ನೆನೆಸಿಕೊಂಡಾಗೆಲ್ಲಾ ನನಗನ್ನಿಸೋದು, ಒಬ್ಬ ಮನುಶ್ಯ ನಾಡು, ನುಡಿ, ಮಂದಿಯಾಳ್ವಿಕೆಯ, ಮಂದಿ ಬದುಕಬೇಕಾದ ರೀತಿ, ರಯ್ತ, ಇಡಿ ನೆಲ, ನದಿ, ಪ್ರಕ್ರುತಿ ಎಲ್ಲದರ ಬಗ್ಗೆಯೂ ಹೇಗೆ ಇಶ್ಟು ನಿಕರವಾಗಿ ಹೇಳುತ್ತಾರೆ, ಕಾಳಜಿ, ದೂರದ್ರುಶ್ಟಿ ಹೊಂದಿದ್ದಾರೆ. #ವಿಶ್ವಮಾನವ_ಕುವೆಂಪು 🙏
ಹಳ್ಳಿ ಮಂದಿಗಾಗಿ ಕುಡಿಯೋ ನೀರಿನ filters ಹಾಕುವುದು, ಬಚ್ಚಲು ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ ದುಡ್ಡು ಕೊಡುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಹಳ್ಳಿಯಲ್ಲಿ ಓದಿದವ್ರಿಗೆ(ಬಹುತೇಕರು ಕನ್ನಡ ಮಾದ್ಯಮದಲ್ಲಿ ಓದಿದವರು) ಕೆಲಸ ನೀಡುವುದು.
#SSC
ಪರೀಕ್ಷೆ ಎಲ್ಲ ಹಂತದಲ್ಲಿ ಕನ್ನಡದಲ್ಲೂ ಕೊಡಬೇಕು.
#SSCDroha
#SSCMosa
ಇದೊಂತರ ಏನಾದ್ರು ಕನ್ನಡ ಪರವಾಗಿ ಹೇಳಲೇ ಬೇಕಲ್ಲ ಅಂತ ಹೇಳಿದ ಹಾಗಿದೆ.
ಕೂಡಣಕಟ್ಟೆಗಳಲ್ಲಿ(social media)
#stophindiimpostion
#WeWantTwolanguagepolicy
#ದ್ವಿಭಾಷಾನೀತಿ ಅಬಿಯಾನಗಳು ನೆಡೆಯುತ್ತಿರುವುದು ಚೆನ್ನಾಗಿ ಗೊತ್ತಿದ್ರು, ಇದ್ಯಾವುದರ ಬಗ್ಗೆಯೂ ಟ್ವೀಟ್ ನಲ್ಲಿ ಹೇಳಿಲ್ಲ, ನಿಮ್ಮ ನಿಲುವನ್ನು ಗಟ್ಟಿಯಾಗಿ ತೋರಿಲ್ಲ.
“ಕನ್ನಡ ಕಲಿಕೆ ನಮ್ಮೆಲ್ಲರ ಬಯಕೆ” ತಾಯಿ ಮಗುವಿಗೆ ಕಲಿಸುವ ಮೊದಲ ಭಾಷೆ ಮಾತೃಭಾಷೆ ,ಮಗುವಿನ ಯೋಚನ ಭಾಷೆ -ಮಾತೃ ಭಾಷೆ ಯಾಗಿರುತ್ತದೆ ..ಆ ಭಾಷೆ ಕಲಿತಾಗಲೇ ಜಗತ್ತಿನ ಎಲ್ಲ ವಿಚಾರಗಳಿಗೆ ಸ್ಪಂದಿಸುವ ಶಕ್ತಿ ಹಾಗು ನಂಬಿಕೆ ಹುಟ್ಟುತ್ತದೆ ..! ಭಾಷೆ ಒಂದು ಭಾವನೆ ನಮ್ಮ ಭಾವನೆ ಕನ್ನಡ ”ಕಲಿತು ಕಲಿಸೋಣ”
Summer is incomplete without Hulisoppu
ಹುಳ್ಸೊಪ್ಪು, ಹುಣಸೆ ಚಿಗುರನ್ನು ಮೊಸೊಪ್ಪಿಗೆ ಹಾಕಿ ಮಾಡುವ ಸಾರು.
ಕನ್ನಡ ನಾಡಿನ ತಿನಿಸುಗಳನ್ನ ಜಗತ್ತಿಗೆ ತಿಳಿಯಪಡಿಸಲು ನಮ್ದು ಒಂದಿರಲಿ ಅಂತ 😋
ಗೌಡರಲ್ಲಿ ಇಶ್ಟವಾಗ ಇನ್ನೊಂದ್ ಗುಣ ಇದು, ಅವ್ರು ಹೆಚ್ಚಾಗಿ ರಯ್ಲು, ಗಾಳಿದೇರು(ವಿಮಾನ)ಲ್ಲಿ ನಮ್ಮಂತೆ ಓಡಾಡುವುದು, ಜನಪ್ರತಿನಿದಿಗಳಿಗೆ ಸೀಟ್ ಕಾಯ್ದಿರಿಸುತ್ತಾದರು, ಬಹಳ ಮಂದಿ ಬಳಸೋದಿಲ್ಲ, ತಮ್ಮದೆ ಗಾಳಿದೇರು, ಕಾರುಗಳಲ್ಲಿ ಓಡಾಡ್ತಾರೆ.
@H_D_Devegowda
ರಂತೆ ಊರೊಟ್ಟಿನ ವಾಹನ ಬಳಸಿದರೆ ಗಾಳಿಮಾಲಿನ್ಯ ಕಡಿಮೆಯಾಗುತ್ತೆ, fuel ಉಳಿಯುತ್ತೆ
ಅರುಣ್ ಜಾವಗಲ್ ಅವ್ರಿಗೆ ಮಾತಾಡಲು ಅವಕಾಶ ಮಾಡಿಕೊಡಲಿಲ್ಲ ಅನ್ನೊ ದೂರಿಗೆ, ಬಿಜೆಪಿಯಶ್ಟೆ ಕಾಂಗ್ರೆಸ್ಸಿನವ್ರು fascist ಬಗೆಪಾಡನ್ನು ಪ್ರದರ್ಶಿಸುತ್ತಿದ್ದಾರೆ. ಅವರವ್ರಿಗೆ ಅವರವ್ರ ಹೋರಾಟ ದೊಡ್ಡವು. ಹಂಗೆ ನಮ್ಗೆ ಕನ್ನಡ ಹೋರಾಟ ದೊಡ್ಡದು.
"ತಮ್ಮನ್ನ ತಾವು ಕನ್ನಡಿಗರು ಅಂತ ಗುರುತಿಸಿಕೊಳ್ಳುವವರೆಲ್ಲರು ಈ ಹೋರಾಟದ ಫಲಾನುಬವಿಗಳು"
#WeekendWithRamesh
ಈ ಸೀಸನ್ ನಾ ಒಂದೇ ಎಪಿಸೋಡ್ ನಾನು ನೋಡುವುದು, #ರಮ್ಯಾ ಅವರ ಸಂಚಿಕೆ.
ಬರಿ ಸಿನಿಮಾ ಮಂದಿ ಮತ್ತು ಕೆಲವು ರಾಜಕೀಯ ವ್ಯಕ್ತಿಗಳನ್ನೇ
#ZeeKannada
ದವರು ಕರೆಸುತ್ತಾ ಬಂದ್ದಿದ್ದಾರೆ. ಅದ್ರಲ್ಲೂ ಇವರುಗಳು ಕರೆಸಿರೋ ಕೆಲವು ಸಿನಿಮಾ ಮಂದಿ ಬೆರಳೆಣಿಕೆ ಚಿತ್ರ ಮಾಡಿರುವವರು, ಚಿತ್ರರಂಗದ ಮತ್ತು ಸಮಾಜದ ಇನ್ಯಾವ
1/n
ನಮ್ಮ ತಾಯ್ನಾಡಲ್ಲೆ ಬೇರೆ ರಾಜ್ಯಗಳಿಗಿಂತ ಹೆಚ್ಚು ಅನುಕೂಲ ಅಂದ್ರೆ ನೀರು, ನೆಲ, ನುಡಿ, ಸಂಸ್ಕ್ರುತಿ, ಕೆಲಸ, ಆಡಳಿತ, ಕಲಿಕೆ ಮುಂತಾದವೆಲ್ಲ ಚೆನ್ನಾಗಿದ್ದಾಗ ನಾವು ಇಲ್ಲೆ ಕೆಲಸಕ್ಕೆ ಅರ್ಜಿ ಹಾಕದೆ ಯಾವ್ದೋ ರಾಜ್ಯಕ್ಕೆ ಯಾಕೆ ಹೋಗಿ ಹಾಕಬೇಕು? ಇಲ್ಲಿ ಕೆಲಸ ತೆಗೆದುಕೊಳ್ಳುವ ನಮ್ಮ ಅವಕಾಶಗಳನ್ನ ಮೊಟಕು ಗೊಳಿಸಲು ಇವರಿಗೇನು ಹಕ್ಕಿದೆ?
೧/೨
ನಮ್ ತುಮಕೂರು ಒಂದು ಜಿಲ್ಲೆಯಲ್ಲಿದೆ ಬೇರೆ ಬೇರೆ ತರ ಕ್ರುಶಿಯಿದೆ, ಚಿಕ್ಕನಾಯಕನಹಳ್ಳಿಯಲ್ಲಿ ಬೆಳೆಯೋ ಬೆಳೆಗಳು, ಪಾವಗಡದಲ್ಲಿ ಬೆಳೆಯೋ ಬೆಳೆಗಳು ಬೇರೆ ಬೇರೆಯವು. ಮಳೆ, ಸುತ್ತಣ, ಮಣ್ಣು ಬೇರೆಯವು ಹೀಗಿರುವಾಗ ಇಡೀ ಒಕ್ಕೂಟಕ್ಕೆ ಒಂದೇ ಕ್ರುಶಿ ಕಾನೂನು ಸರಿಹೋಗಲು ಹೇಗೆ ಸಾದ್ಯ.
#ರೈತಹೋರಾಟದೊಂದಿಗೆಕರ್ನಾಟಕ
#KarnatakaWithFarmersProtest
ಕನ್ನಡದ ಹಕ್ಕುಗಳನ್ನ ಎಲ್ಲ ಜಾತಿಯವ್ರು ಕೇಳಬೇಕು, ಹಾಗೆ ಕೇಳೋದು ಸಹಜತೆ, ಎಲ್ಲ ಜಾತಿಯವ್ರು ಕನ್ನಡ ಮಾತಾಡ್ತಾರೆ, ಸೊಗಡು ಬೇರೆ ಇರಬಹುದು ಅಶ್ಟೆ, ಆಗ್ಲಾದ್ರು ಕನ್ನಡ ಹೋರಾಟಗಳಿಗೆ ಜಾತಿ ಅಡ್ಡ ಬರೊಲ್ಲ ಅನ್ನೋದು ಜಾತ್ಯಾತೀತ ಸಮಾಜವಾದಿಗಳಿಗೆ ಅರಿವಾಗ್ಲಿ.
ಮಿಣಿ ಮಿಣಿ ಪೌಡರ್ ನ ಹೊಳಪಿನಲ್ಲಿ ಆದಿತ್ಯ ರಾವ್ ಎಂಬ ಉಗ್ರ / ಭಯೋತ್ಪಾದಕ ಕಳೆದೆ ಹೋದ......
So called ದೇಶ ಭಕ್ತಿ ಹೆಸರಲ್ಲಿ ಮಿಣಿ ಮಿಣಿ ಪದವನ್ನ ಟ್ರೊಲ್ ಮತ್ತು ವ್ಯಂಗ್ಯ ಮಾಡೊ ಕೆಲವು account ಗಳಿಗೆ ಈ credit ಸಲ್ಲುತ್ತೆ
ಯಾರದ್ದೊ joke ಗೆ ಇನ್ಯಾರಿಗೊ ನಗು ಬರದೆ ಇದ್ರು ನಕ್ಕಂತಿದೆ ಈ ಮಿಣಿ ಮಿಣಿ ಟ್ರೊಲ್
ಕುಣಿಗಲ್ ತಾಲ್ಲೂಕಿನಲ್ಲಿ ಇರುವ ಪಶುಸಂಗೋಪನೆ ಇಲಾಖೆಯ ಸುಪರ್ದಿಯಲ್ಲಿರುವ 421.32 ಎಕರೆ ಸ್ಟಡ್ ಫಾರ್ಮ್ ಬೀಡುಬಿಟ್ಟಿದ್ದು, ಅದನ್ನು ಬಳಸಿಕೊಂಡು ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಮಾಡುವ ಬಗ್ಗೆ ಪಶುಸಂಗೋಪನೆ ಸಚಿವರಾದ ಶ್ರೀ ಕೆ. ವೆಂಕಟೇಶ ಅವರುಗಳ ಅಧ್ಯಕ್ಷತೆಯಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಸಭೆ ನಡೆಸಿದೆ.
ಇದು ಎಲ್ಲಿಯ ವಿಡಿಯೋ ಗೊತ್ತಿಲ್ಲ..
ಹಿಂದಿ ರಾಷ್ಟ್ರ ಭಾಷೆ ಅಂತೆ..
ಹಿಂದಿ ಬರುತ್ತೆ ಅಂತೆ...ಅದಕ್ಕೆ ಇಂಡಿಯನ್ ಅಂತೆ..
ಹಿಂದಿ ಬಂದಿಲ್ಲ ಅಂದರೆ ಭಾರತದ ಪ್ರಜೆ ಅಲ್ಲ ಅಂತೆ..
ಎಂತೆಂತ ದುರಾಂಕಾರದ ಜನಗಳನ್ನು ನೋಡಬೇಕಾಗಿದೆ...ಸ್ವಲ್ಪ ದಿನ ಹೋದರೆ ಕನ್ನಡವನ್ನು ಅಳಿಸಿ ಹಾಕೋರದಲ್ಲಿ ಸಂಶಯವಿಲ್ಲ
ಶಿವನೇ...
#StopHindiImposition
@CTRavi_BJP
#FSSAI
ಹೊಸ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ನಾನು ಮೊದಲೇ ಹೇಳಿದ ಹಾಗೆ ಪ್ರಶ್ನೆ ಇದ್ದದ್ದು “CURD v/s DAHI” .
ಇದಕ್ಕೂ ನಮ್ಮ ಮಾತೃ ಭಾಷೆಗಳಿಗೂ ಸಂಬಂಧವೇ ಇರಲಿಲ್ಲ.
ಈಗ Dahi ಹೋಗಿ Curd ಬಂದಿದೆ.
ಮೊಸರು ಮೊದಲಿದ್ದಲ್ಲಿಯೇ ಇದೆ.
ಇದನ್ನೇ ಇಲ್ಲದ ಮೊಸರಿನಲ್ಲಿ ಕಲ್ಲು ಹುಡುಕುವುದು ಅಂತ ಹೇಳಿದ್ದು.
ಕನ್ನಡ ಚಿತ್ರದಲ್ಲಿ ನಟನೆ ಮಾಡುವ ಎಶ್ಟೋ ಪರಬಾಶೆ ನಟ ನಟಿಯರು, ಅವ್ರಿಗೆ ಮಾತಾಡಲು ಬರುವ ಬಾಶೆಯಲ್ಲಿ ಕನ್ನಡ ಸಂಬಾಶಣೆ ಬರ್ಕೊಂಡು ಕನ್ನಡದಲ್ಲೆ ಮಾತಾಡಿ ನಟನೆ ಮಾಡುತ್ತಾರೆ ಅತವ ಡಬ್ಬಿಂಗ್ ನಲ್ಲಾದ್ರು ಕಲಿತು ಮಾತಾಡ್ತಾರೆ.
ಆದ್ರೆ ರಾಜ್ಯಪಾಲರು ನಮ್ಮ ನಾಡಿನಲ್ಲಿ ಗವ್ರವ,ಮನೆ, ಕಾರು, ಸಂಬಳ ಸವಲತ್ತು ಎಲ್ಲ ಕೊಟ್ಟೂನೂ ಕನ್ನಡದಲ್ಲಿ ಬಾಶಣ ಮಾಡೊಲ್ಲ
ಹಿಂದಿ ವಲಸಿಗರು ಅಂಗಡಿಗೆ ಬಂದ್ರೆ ಮಾಲೀಕರಿಂದ ಹಿಡಿದು ಕೆಲಸಗಾರರ ವರೆಗು ಹಿಂದಿಯಲ್ಲೆ ಅವರನ್ನು ಮಾತನಾಡಿಸಿ ವ್ಯಾಪಾರ ಮಾಡೊ ಕನ್ನಡಿಗರೆ ನೋಡಿ
#KFC
ಕನ್ನಡ ಹಾಡು ಆಕೋಕು ದುರಹಂಕಾರ ತೋರಿಸುತ್ತಿದ್ದಾರೆ.
ನಿಮ್ಮ ಕೀಳರಿಮೆ, ಸ್ವಾಬಿಮಾನ ಇಲ್ಲದಿರುವಿಕೆ ಕನ್ನಡಿಗರನ್ನು ಎಲ್ಲಿಗೆ ತಂದು ನಿಲ್ಲಿಸಿದೆ
#kfc
ಕನ್ನಡಬೇಕು
#KFCban
ಸಮ್ಮಿಶ್ರ ಸರಕಾರ ಬಿದ್ದಾಗಿಂದ್ಲೂ, ಕುಮಾರಣ್ಣ ಇಡೀ ನಾಡಿನಾದ್ಯಂತ ಸುತ್ತಿ ಪಕ್ಶ ಬಲಪಡಿಸಿದ್ದಾರೆ. ಆರು ತಿಂಗಳಿಂದ #ಪಂಚರತ್ನ_ರಥಯಾತ್ರೆ ಮಾಡಿ ಹಳ್ಳಿ ಹಳ್ಳಿಗು ತಾನು ನೀಡಲಿರುವ ಯೋಜನೆಯ ಮನವರಿಕೆ ಮಾಡಿದ್ದಾರೆ. ಈ #ಜೆಡಿಎಸ್ ಗೆ ಬಹುಮತ ನೀಡಿ.
#HDK4Karnataka
#JDSforkarnataka
#Vote4JDSisVote4Kannadigas
ಗಂಡು ಹೆಣ್ಣು ತಾರತಮ್ಯವ���ಲ್ಲದೆ, ನುಡಿ ಬೇರ್ಮೆ ಇಲ್ಲದೆ, ದೇವರು ನಮ್ಮ ನಡುವೆ ಯಾರ ಮದ್ಯಸ್ತಿಕೆ ಇಲ್ದೆ, ನಾವೇ ಪೂಜಿಸಬಹುದು, ಕಾಯಕದಲ್ಲೆ ಕೈಲಾಸ ಕಾಣಬಹುದು ಎಂದು ಜಗತ್ತಿಗೆ ಸಾರಿದ ವಿಶ್ವ ಗುರು ಬಸವಣ್ಣನಿಗೆ ಜಯವಾಗಲಿ.
#ಬಸವಣ್ಣ ಹುಟ್ಟಿದ ನಾಳಿನ ಹಾರಯ್ಕೆಗಳು #ಬಸವಜಯಂತಿ
ನಾಚಿಕೆಯಾಗ್ಬೇಕು
@PriyankKharge
ಯವ್ರೆ ಈ ತರ ಹೇಳೋಕೆ, ಮೊನ್ನೆ ದೇವೇಗೌಡರು ಒಬ್ಬರೆ ಕಾವೇರಿ ಪರ ದನಿ ಎತ್ತಿ ಮಾತಾಡುವಾಗ, ತಮಿಳು ಸಂಸದರು ಅವರನ್ನ ಮಾತಲ್ಲೇ attack ಮಾಡುದ್ರು ನಿಮ್ಮ ತಂದೆಯವರು ಮೌನವಾಗಿದ್ದದ್ದು ಯಾಕೆ?
@kharge
ಮೊದಲು ನಿಮ್ಮ ತಂದೆಯನ್ನು ಕೇಳಿ
#CauveryIssue
ಉಗಾದಿ ಹಬ್ಬ ಬಂದಾಗೆಲ್ಲ ದೂರದ ಬೆಟ್ಟ ಸಿನಿಮಾ ನೆನಪಾಗುತ್ತೆ, ಹಳೆ ಮಯ್ಸೂರು ಬಾಗದ ಹಬ್ಬದ ಹುಟ್ಟುಕಟ್ಟಲೆಯನ್ನ ತೋರಿಸಿರುವ ಒಂದೇ ಒಂದು ಚಿತ್ರ ಇದು ಅನ್ಸುತ್ತೆ. ಸಿದ್ದಲಿಂಗಯ್ಯ ನವ್ರಿಗಿಂತ ಇನ್ಯಾರು ಇಶ್ಟ್ ಚೆನ್ನಾಗಿ ತೋರಿಸಲು ಸಾಧ್ಯ. He was a perfect DIRECTOR n underrated.
#Rajkumar
@vinayrajkumar
@RRK_Official_
1/2
ನನ್ನ ತಂದೆ ಹಳ್ಳಿಯಲ್ಲೆ ಶಾಲೆ ಶಿಕ್ಶಣ ಮುಗಿಸಿದವರು, ಹತ್ತನೆ ತರಗತಿಯಲ್ಲಿ ಹಿಂದಿ ಒಂದೇ ಒಂದು ವಿಶಯದಲ್ಲಿ fail ಆಗಿ ಮತ್ತೆ ಅದನ್ನ ಮುಂದಿನ ವರ್ಶ pass ಮಾಡ್ಕೊಂಡ್ರು.
"ಆ ಒಂದು ವರ್ಶ ನನ್ನ ಕೆಲಸದ ಬದುಕಿನಲ್ಲು ನಶ್ಟವಾಯ್ತು, ಇಲ್ಲಾಂದ್ರೆ ಇನ್ನೊಂದು ವರ್ಶ service ಸಿಕ್ಕಿರೋದು" ಅಂತಿರ್ತಾರೆ.
ಒಂದು ವರ್ಶದ ನಶ್ಟಕ್ಕೆ ಯಾರು ಹೊಣೆ
೧/೨
ಕನ್ನಡಪರ ಹೋರಾಟಗಾರರಲ್ಲಿ ಸೈದ್ಧಾಂತಿಕ ತಿಳುವಳಿಕೆಯ ಕೊರತೆ ಕಾಣುತ್ತಿದೆ. ನಾವು ಯಾವ ಪಕ್ಷದ ಗುಲಾಮರಲ್ಲ ಅಂತ moral highground ತೆಗೆದುಕೊಳ್ಳುವ ಸಲುವಾಗಿ, ಅವ್ರ ಹೋರಾಟದ ಬುನಾದಿಯನ್ನೇ ತೆಳುವಾಗಿಸುತ್ತಿದ್ದಾರೆ. ಜಾತಿ, ಕ್ಲಾಸ್, ಜೆಂಡರ್ ಐಡೆಂಟಿಟಿ ಮತ್ತು ಒಳಗೊಳ್ಳುವಿಕೆಯ ಬಗ್ಗೆ ಮಾತನಾಡದೆ ಬರಿಯ ನುಡಿಯನ್ನು ಉಳಿಸಿ ಏನು ಮಾಡುವಿರಿ?!
ನಾವು ಮೊದಲು ಕನ್ನಡಿಗರಾಗಿದ್ದರಿಂದಾನೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲರ ಒಡಗೂಡಿ, ಸ್ವಾತಂತ್ರ್ಯ ನಂತರ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಂಡು ಭಾರತೀಯರಾಗಿದ್ದು.
ಈ ಪ್ರಮುಖ ವಿಷಯವನ್ನ ಮರೆಯಬೇಡಿ ಕನ್ನಡಿಗರೆ. ಒಕ್ಕೂಟ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಿ
#ReleaseKannadaActivists
#boycotttradeandbuisnesswithmarawadis
Tamils have much better bargaining power at Delhi than any other southern state. They don't vote for Congress or BJP and get a lot of things done for their state.