23/06/2023 ರ ಅಧಿಸೂಚನೆಯ ಸಂಬಂಧಿತ ಅರ್ಜಿ ಶುಲ್ಕವನ್ನು ಕಡಿತಗೊಳಿಸಲು KEA ಗೆ ಸಂಘದ ಅಧ್ಯಕ್ಷರಾದ ಶ್ರೀ ಭವ್ಯ ನರಸಿಂಹಮೂರ್ತಿ ಹಾಗೂ ಪದಾಧಿಕಾರಿಗಳು ಇಂದು ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.ಶುಲ್ಕ ಕಡಿತಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
@Bhavyanmurthy
@KEA_karnataka
@ksceaa
@Bhavyanmurthy
@KEA_karnataka
ಮೇಡಂ ಜೀ,,,, excise guard du,,,,ಹೆಚ್ಚುವರಿ ಪಟ್ಟಿ ಸುಮಾರು 4ತಿಂಗಳು ಮೇಲೆ ಆಯಿತು ಇನ್ನು ಹೆಚ್ಚುವರಿ ಆಯ್ಕೆ ಪಟ್ಟಿ ಬಿಡ್ತಿಲ್ಲ,,,, ಸುಮಾರು KPSC ಸೇಕ್ರೆಟ್ರಿ ಸರ್ ಹತ್ತಿರ ಹೋಗಿ ಹಲವಾರು ಬಾರಿ ಮನವಿ ಮಾಡಿದರು,,, ಯಾವುದೇ ಪ್ರಯೋಜನ ಆಗ್ತಿಲ್ಲ,,, ಅವರವರ ಒಳ ಜಗಳ ನಡುವೆ ನಮ್ಮ ಭವಿಷ್ಯ ಹಾಳಾಗುತ್ತಿದೆ,,,,, ಮೇಡಂ
@ksceaa
@Bhavyanmurthy
@KEA_karnataka
ಎಲ್ಲಾ ಇಲಾಖೆಗಳಿಗೂ ಒಂದು ನಿಯಮವಾದರೆ ಶಿಕ್ಷಣ ಇಲಾಖೆಗೆ ಮಾತ್ರ ಒಂದು ನಿಯಮವೇ...!?
ಯಾವ ಇಲಾಖೆಗಳಿಗೂ ಇಲ್ಲದ ಕಾನೂನು ತೊಡಕಿನ ಭಯ ನಮ್ಮ ಇಲಾಖೆಗೇಕೆ..!?
ಇಚ್ಛಾಶಕ್ತಿಯ ಕೊರತೆಯೋ ಅಥವಾ ಅತಿಥಿ ಶಿಕ್ಷಕರೇ ಸಾಕೆಂಬ ಹುನ್ನಾರವೋ..!?
@siddaramaiah
@Madhu_Bangarapp
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗಳೆಡೆಗೆ ಮುಖ ಮಾಡುತ್ತಿರುವುದು ಪತ್ರಿಕೆಗಳ ಮೂಲಕ ತಿಳಿದುಬರುತ್ತಿದ್ದು, ಕೂಡಲೇ 13,000+ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಿ
ಶಿಕ್ಷಕರ ಕೊರತೆಯನ್ನು ನೀಗಿಸಿ ಸರ್ಕಾರಿ ಶಾಲೆಗಳ ಉಳಿವಿಗೆ ಅನುವು ಮಾಡಿಕೊಡಬೇಕೆಂದು ಮನವಿ.