"ಸಂವಿಧಾನ ಜಾಗೃತಿ ಜಾಥಾ" ಸ್ತಬ್ಧಚಿತ್ರ ದಿನಾಂಕ 26 ಮತ್ತು 27-01-2024 ರಂದು ತೆಂಕನಿಡಿಯೂರು, ಕಲ್ಯಾಣಪುರ, ಹಾರಾಡಿ, ಉಪ್ಪೂರು, ಆರೂರು, ಹಂದಾಡಿ, ಐರೋಡಿ, ಕೋಡಿ, ಪಾಂಡೇಶ್ವರ, ಕೋಟತಟ್ಟು ಗ್ರಾ.ಪಂ ಮತ್ತು ಸಾಲಿಗ್ರಾಮ ಪ.ಪಂ ವ್ಯಾಪ್ತಿಯಲ್ಲಿ ಸಂಚರಿಸಿ ಸಂವಿಧಾನದ ಆಚರಣೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.