ಆರೋಗ್ಯ-ಜನಸೇವೆ| Public Health| Ex Director, Jayadeva Institute of Cardiovascular Sciences & Research| Padma Shri Awardee|BJP Candidate-Bengaluru Rural PC
‘ವಿಕಸಿತ ಭಾರತ ನಿರ್ಮಾಣಕ್ಕಾಗಿ ನಮ್ಮ ಹಕ್ಕು ಚಲಾಯಿಸಿದೆವು’
ನಾನು ಮತ್ತು ಧರ್ಮಪತ್ನಿ ಡಾ. ಅನಸೂಯಾ ಮಂಜುನಾಥ್ ಹಾಗೂ ಮಕ್ಕಳು ಇಂದು ಪದ್ಮನಾಭ ನಗರದಲ್ಲಿ ಮತಚಲಾಯಿಸಿದೆವು. ವಿಕಸಿತ ಭಾರತದ ನಿರ್ಮಾಣಕ್ಕಾಗಿ ಇಂದು ಎಲ್ಲರೂ ತಪ್ಪದೇ ಮತದಾನ ಮಾಡಿ.
ನಿಮ್ಮ ಒಂದೊಂದು ಮತವೂ ಭಾರತದ ಅಭ್ಯುದಯಕ್ಕೆ ಅಡಿಪಾಯವಾಗಲಿದೆ. ಇಂದು ಹಾಗೂ ಮೇ ಏಳರಂದು ಈ ಬಾರಿ
ಬಿಜಾಪುರದ ಇಂಡಿ ತಾಲ್ಲೂಕಿನಲ್ಲಿ ಕೊಳವೆ ಬಾವಿಗೆ ಬಿದ್ದು, ಜೀವನ್ಮರಣ ಹೋರಾಟ ನಡೆಸಿ ಬದುಕಿ ಬಂದ ಒಂದು ವರ್ಷದ ಮಗು ಸಾತ್ವಿಕ್ ಗೆ ಒಳಿತಾಗಲಿ.
ಇಂತಹ ಸಂಧಿಗ್ನ ಪರಿಸ್ಥಿತಿಯಲ್ಲಿ ಸಾವನ್ನು ಗೆದ್ದು ಬರಲು ಆತ್ಮವಿಶ್ವಾಸ ಬೇಕು. ಇಂತಹ ಬಲವಾದ ಆತ್ಮವಿಶ್ವಾಸ ಈ ಚಿಕ್ಕ ಮಗುವಿನಲ್ಲಿ ಕಂಡು ನನಗೆ ಅತೀವ ಖುಷಿ ಆಯಿತು.
ಈ ಮಗುವಿನ ಪ್ರಾಣ ಕಾಪಾಡಲು
ಶುಭೋದಯ!
ಎಲ್ಲರಿಗೂ ಮತದಾನೋತ್ಸವದ ಶುಭಾಶಯಗಳು.
ಇಂದು ನೀವು ಮಾಡುವ ನಿರ್ಧಾರ ವಿಕಸಿತ ಭಾರತಕ್ಕೆ, ರಾಜ್ಯದ ಹಾಗೂ ಬೆಂಗಳೂರು ಗ್ರಾಮಾಂತರದ ಉತ್ತಮ ಭವಿಷ್ಯಕ್ಕೆ ಮುನ್ನುಡಿಯಾಗಲಿ. ಒಳ್ಳೆಯ ನಾಳೆಗಳು ನಮ್ಮದಾಗಲಿ.
ದಾಖಲೆಯ ಸಂಖ್ಯೆಯ ಮತದಾನವಾಗುವಂತೆ ನೋಡಿಕೊಳ್ಳೋಣ. ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ. ಮತದಾನ ಮಾಡೋಣ.
‘ನಿಮ್ಮ ಒಂದು ಮತ ಬದಲಾಯಿಸಬಹುದು ಬೆಂಗಳೂರು ಗ್ರಾಮಾಂತರದ ಭವಿಷ್ಯ’
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಅವುಗಳೆಲ್ಲವೂ ಸಾಕಾರಗೊಳ್ಳಬೇಕು ಎಂದರೆ ನಿಮ್ಮೆಲ್ಲರ ಮತ ನನಗೆ ಬೇಕು.
ಶಿಕ್ಷಣ, ಆರೋಗ್ಯ ಕ್ಷೇತ್ರ, ರೇಷ್ಮೆ ಉದ್ಯಮ ಅಭಿವೃದ್ಧಿ ಇವೆಲ್ಲವೂ ನನ್ನ ಆದ್ಯತೆಗಳಾಗಿವೆ.
ಹಲವು
ನಿಮ್ಮ ಈ ಪ್ರೀತಿ ವಿಶ್ವಾಸವೇ ನನ್ನ ಪಾಲಿನ ಬಹುದೊಡ್ಡ ಅಸ್ತಿ.
ನನ್ನ ಸೇವೆಯನ್ನು ಪರಿಗಣಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ.
#BengaluruRural
#ಮತ್ತೊಮ್ಮೆಮೋದಿಸರ್ಕಾರ
#Elections2024
#BJP
#NDA
#JDS
‘ನಿಮ್ಮ ಅಮೂಲ್ಯವಾದ ಮತ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಗೆಲ್ಲಿಸಿ’
85 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಮತ ಚಲಾಯಿಸಲು ಅನುಕೂಲವಾಗಲೆಂದು ಮತಗಟ್ಟೆಯೇ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ನಿಮ್ಮ ಅಮೂಲ್ಯವಾದ ಮತವನ್ನು ಕ್ರಮ ಸಂಖ್ಯೆ 1 , ಕಮಲದ ಗುರುತಿಗೆ ನೀಡುವ ಮೂಲಕ ನನ್ನನ್ನು ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಮಸ್ತ ಜನತೆ ಹಾಗೂ ಬಿಜೆಪಿ-ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ನನ್ನ ಹೃದಯಂತರಾಳದ ಕೃತಜ್ಞತೆಗಳು.
ಈ ಚುನಾವಣೆಯುದ್ದಕ್ಕೂ ನನಗೆ ಬೆಂಬಲವಾಗಿ ನಿಂತು, ಹರಸಿ, ಹಾರೈಸಿ ಆಶೀರ್ವದಿಸಿದ ನಿಮ್ಮೆಲ್ಲರ ಪ್ರೀತಿ ವಿಶ್ವಾಸದ ಋಣವನ್ನು ತಮ್ಮೆಲ್ಲರ ಸೇವೆ ಮಾಡುವ ಮೂಲಕ ತೀರಿಸುವ ಸದವಕಾಶ ನನ್ನದಾಗಲಿ ಎಂದು
ಆತ್ಮೀಯ ಮತದಾರ ಬಾಂಧವರೇ,
ಈ ಲೋಕಸಭಾ ಚುನಾವಣೆಯಲ್ಲಿ ಮತ ನೀಡಿದ ಮತದಾರರು, ಜೆಡಿಎಸ್-ಬಿಜೆಪಿ ಮುಖಂಡರು, ಹಗಲಿರುಳು ದುಡಿದು ಸಹಕರಿಸಿದ ಕಾರ್ಯಕರ್ತರು ಹಾಗೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನನ್ನು ಬೆಂಬಲಿಸಿದ ಬೆಂಬಲಿಗರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಅನೇಕ ಬೆದರಿಕೆ, ದಬ್ಬಾಳಿಕೆಯ ತಂತ್ರಗಳ ನಡುವೆಯೂ ವಿಚಲಿತರಾಗದೆ ಆರೋಗ್ಯಕರ
ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರಲು, ದೇಶದ ಉನ್ನತಿಗೆ, ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಉತ್ತರಹಳ್ಳಿಯ ಅನಿಲ್ ಕುಮಾರ್ ಅವರು ವಿಶೇಷ ಹೋಮ, ಪ್ರಾರ್ಥನೆ ಮಾಡಿರುವುದು ತಿಳಿದು ಬಂತು.
ನಿಮ್ಮ ಈ ಅಪಾರ ಪ್ರೀತಿ-ಅಭಿಮಾನಕ್ಕೆ ನಾನು ಚಿರಋಣಿ. ತಮಗೂ ಭಗವಂತನ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ಒಳಿತಾಗಲಿ.
Hon‘ble PM Shri
@narendramodi
avare,
I am deeply grateful for giving me an opportunity to serve the people of Bengaluru Rural.
Inspired by your vision for a
#VikasitBharat
, I am committed to working tirelessly for the Janseva and development.
I look forward to working with
As a doctor, my dream has always been to provide quality healthcare facilities at affordable prices for the common man.
During my tenure as the Director of Sri Jayadeva Institute of Cardiovascular Sciences and Research, we have been able to achieve this feat with the support
‘ಕನಕಪುರದಲ್ಲಿ ಹೊಸ ಅಧ್ಯಾಯ ಆರಂಭದ ಸೂಚನೆ’
ಕನಕಪುರದಲ್ಲಿ ಸಿಕ್ಕ ಅಪಾರ ಜನಬೆಂಬಲ, ಮತದ���ರರ ಪ್ರೀತಿ, ಈ ಬಾರಿ ಡಾಕ್ಟ್ರಿಗೆ ನಮ್ಮ ವೋಟು ಎಂಬ ಘೋಷಣೆ ಎಲ್ಲವೂ ನನಗೆ ತುಂಬಾನೇ ಸಂತಸ ನೀಡಿದೆ. ಈ ಬಾರಿ ಹೊಸತನಕ್ಕೆ ಕನಕಪುರದ ಮತದಾರ ಮುನ್ನುಡಿ ಬರೆಯುತ್ತಾನೆಂಬ ಸಂಪೂರ್ಣ ನಂಬಿಕೆ ನನ್ನದು.
#BengaluruRural
#ಮತ್ತೊಮ್ಮೆಮೋದಿಸರ್ಕಾರ
'ಕಳೆದ ಮೂರುವರೆ ದಶಕಗಳಿಂದ ಜನಸೇವೆ ಮಾಡಿಕೊಂಡೇ ಬಂದವನು ನಾನು. ಈ ಬಾರಿ ಜನಸೇವೆಗೆ ಹೊಸ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಂಡಿದ್ದೇನೆ.
ಒಬ್ಬ ಸಂಸದನಾಗಿ ನಿಮ್ಮೆಲ್ಲರ ಸೇವೆ ಮಾಡಲು ನನಗೊಂದು ಅವಕಾಶವನ್ನು ನೀವೆಲ್ಲ ಕಲ್ಪಿಸುತ್ತೀರಿ ಎಂಬ ನಂಬಿಕೆ ನನ್ನದು.
ಹೀಗಾಗಿ ಕ್ರಮ ಸಂಖ್ಯೆ 1, ಕಮಲ ಗುರುತಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ
ನನ್ನ ಸೇವೆಯನ್ನು ಗುರುತಿಸಿ ಇಡೀ ಬೆಂಗಳೂರು ಗ್ರಾಮಾಂತರ ಕ್ಷೇತ್ರಾದ್ಯಂತ ಜನತೆ ನನ್ನನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದೀರಿ, ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸುತ್ತಿದ್ದೀರಿ.
ನಿಮ್ಮೆಲ್ಲರ ವಿಶ್ವಾಸವನ್ನು ಖಂಡಿತವಾಗಿ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
#ಮತ್ತೊಮ್ಮೆಮೋದಿಸರ್ಕಾರ
#Elections2024
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸಾಗರೋಪಾದಿಯಲ್ಲಿ ಆಗಮಿಸಿ, ಹರಸಿ ಹಾರೈಸಿದ ನಮ್ಮೆಲ್ಲ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಗಳೂರು ಗ್ರಾಮಾಂತರದ ಹೃದಯವಂತರಿಗೆ ನನ್ನ ಹೃದಯಸ್ಪರ್ಷಿ ಧನ್ಯವಾದಗಳು.
ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರತಿ ಮನೆಗೂ ತಲುಪಿ ನಿಮ್ಮ ಎನ್ಡಿಎ ಅಭ್ಯರ್ಥಿಯಾಗಿರುವ ನನ್ನ
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಬೇವು - ಬೆಲ್ಲದ ಈ ಹಬ್ಬ ನಿಮ್ಮ ಬಾಳಲ್ಲಿ ಸುಖ-ಸಮೃದ್ಧಿ ತರಲಿ.
ಕ್ರೋಧಿ ನಾಮ ಸಂವತ್ಸರವು ನಿಮ್ಮ ಬಾಳನ್ನು ಬೆಳಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಸಮಸ್ತ ನಾಡಿನಲ್ಲಿ ಸುಭೀಕ್ಷೆ ನೆಲೆಸಲಿ. ಹೊಸತನದ ಚೈತನ್ಯ ಮೂಡಲಿ ಎಂದು ಹಾರೈಸುತ್ತೇನೆ.
#HappyYugadi
#ಯುಗಾದಿ
ಧನ್ಯವಾದಗಳು ಕನಕಪುರ..ನಿಮ್ಮ ಈ ಪ್ರೀತಿಯೇ ನನ್ನ ಗೆಲುವಿಗೆ ಆಧಾರ..
ಚುನಾವಣಾ ಪ್ರಚಾರಕ್ಕೆ ಅಂತಾ ಕನಕಪುರಕ್ಕೆ ಭೇಟಿ ನೀಡಿದ್ದೆ. ಇಲ್ಲಿನ ಜನರು ನನಗೆ ನೀಡಿದ ಪ್ರೀತಿ, ಅಲ್ಲಿ ನೆರೆದಿದ್ದ ಜನಸ್ತೋಮ, ಇವನ್ನೆಲ್ಲ ವರ್ಣಿಸೋಕೆ ನನ್ನಲ್ಲಿ ಪದಗಳಿಲ್ಲ. ನನ್ನ ಗೆಲುವಿಗಾಗಿ ಮಿಡಿಯುತ್ತಿದ್ದ ಸಾಕಷ್ಟು ಹೃದಯಗಳನ್ನು ಕಂಡೆ. ಮನಸ್ಸಿಗೆ ತುಂಬಾ ಖುಷಿ
ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರೇ,
ಈ ಪತ್ರವನ್ನು ಕಳುಹಿಸಿದ ನಿಮಗೆ ಧನ್ಯವಾದಗಳು. ಅಲ್ಲದೇ ಜನಸೇವೆ ಮಾಡಲು ರಾಜಕಾರಣ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಕ್ಕೂ ನಾನು ನಿಮಗೆ ಧನ್ಯವಾದ ಅರ್ಪಿಸಲೇಬೇಕು. ನಿಮ್ಮ ಈ ಮಾತುಗಳು ನನ್ನಲ್ಲಿ ಇನ್ನಷ್ಟು ಚೈತನ್ಯವನ್ನು ತುಂಬಿದೆ.
ನೀವು ಹೇಳಿದಂತೆಯೇ ಇಲ್ಲಿನ ಮತದಾರರು ಕೂಡ
ಬೃಹತ್ ಬೈಕ್ ರ್ಯಾಲಿಯ ಮೂಲಕ ಚುನಾವಣೆ ಪ್ರಚಾರ ನಡೆಸಿದ ರಾಜ ರಾಜೇಶ್ವರಿ ನಗರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನ ಗೆಲುವಿಗಾಗಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಅಸಂಖ್ಯ ಕಾರ್ಯಕರ್ತರ ಶ್ರಮಕ್ಕೆ ಹೃದಯವಂತ ಮತದಾರರಿಂದ
ನಮ್ಮ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಜರಾಜೇಶ್ವರಿ ನಗರದಲ್ಲಿ ನಮ್ಮ ಪಕ್ಷದ ಸದಸ್ಯರು ಹಾಗೂ ಮಾಜಿ ನಗರಸಭಾ ಸದಸ್ಯರಾದ ಶ್ರೀ ಜಿ.ಹೆಚ್. ರಾಮಚಂದ್ರ ಅವರು ಹಾಗೂ ಜಗದೀಶ್ ಆರ್ ಚಂದ್ರ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ತಡೆಯುವ ದುರುದ್ದೇಶದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು, ಅವರ ಮನೆಯ ಮೇಲೆ
ಧನ್ಯವಾದ ಚನ್ನಪಟ್ಟಣ...
ಕೇಂದ್ರ ಗೃಹ ಸಚಿವರಾದ ಶ್ರೀ
@AmitShah
ನೇತೃತ್ವದಲ್ಲಿ ನಡೆದ
@BJP4Karnataka
@JanataDal_S
ಬೃಹತ್ ರೋಡ್ ಶೋ ಗೆ ಸಾಗರೋಪಾದಿಯಾಗಿ ಆಗಮಿಸಿ ನಮಗೆ ಶಕ್ತಿ ತುಂಬಿದ ಚನ್ನಪಟ್ಟಣದ ಮಹಾಜನತೆಗೆ ಹೃತ್ಪೂರ್ವಕ ಧನ್ಯವಾದಗಳು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ
@BYVijayendra
, ಮಾಜಿ ಮುಖ್ಯಮಂತ್ರಿ ಹಾಗೂ
ರಾಜಕಾರಣಿಯಾಗುವ ಬದಲು ಸೇವಾ ಮನೋಭಾವ ಇರುವ ರಾಷ್ಟ್ರಕಾರಣಿ ಆಗಬೇಕು.
ರಾಜಕಾರಣಿ ಎಂದರೆ ಚುನಾವಣೆ ಗೆಲ್ಲುವುದಷ್ಟೇ. ರಾಷ್ಟ್ರಕಾರಣಿ ಎಂದರೆ ರಾಷ್ಟ್ರದ ಬಗ್ಗೆ ಚಿಂತನೆ ಮಾಡುತ್ತಾರೆ. ರಾಷ್ಟ್ರಕಾರಣಿಗಳಲ್ಲಿ ಸ್ವಾರ್ಥ ಇರುವುದಿಲ್ಲ. ನಾನು ರಾಷ್ಟ್ರಕಾರಣಿಯಾಗಲು ಚುನಾವಣೆಗೆ ನಿಂತಿದ್ದೇನೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಮಗ್ರ ಅಭಿವೃದ್ಧಿ
ಕರ್ನಾಟಕದ ಮತದಾರರು ಎಂದೋ ಪ್ರಧಾನಿ ಶ್ರೀ
@narendramodi
ಯವರನ್ನು ಮೆಚ್ಚಿಕೊಂಡಾಗಿದೆ, ದೇಶ ಇವರ ಕೈಲಿದ್ದರೆ ಮಾತ್ರ ಸುಭದ್ರ ಎಂದು ಒಪ್ಪಿಕೊಂಡಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿರುವ ಮೋದಿಯವರ ವಿರೋಧಿಗಳಿಂದ ಬರುತ್ತಿದ್ದ ಪ್ರಶ್ನೆಯೊಂದೇ, ‘ಪ್ರಧಾನಿ ಮೋದಿ ಕರುನಾಡಿಗೆ ಏನು ಕೊಟ್ಟಿದ್ದಾರೆ..?’ ಎಂಬುದು.
ವಿರೋಧಿಗಳ ಎಲ್ಲಾ
ಆತ್ಮೀಯ ಬೆಂಗಳೂರು ಗ್ರಾಮಾಂತರ ನಿವಾಸಿಗಳೇ,
ಆನ್ಲೈನ್ನಲ್ಲಿ ಮತದಾರರ ನೋಂದಣಿ ಮತ್ತು ಮಾಹಿತಿ ತಿದ್ದುಪಡಿಗೆ ಮಾರ್ಚ್ 25 ರವರೆಗೆ ಅವಕಾಶವಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ, ದಯವಿಟ್ಟು ನಿಮ್ಮ ಮತದಾರರ ನೋಂದಣಿ ಸ್ಥಿತಿಯನ್ನು ತ್ವರಿತವಾಗಿ ಪರಿಶೀಲಿಸಿ.
ನಿಮ್ಮ ಹೆಸರು ತಪ್ಪಿದಲ್ಲಿ ಕ್ರಮ ಕೈಗೊಳ್ಳಿ, ಮಾರ್ಚ್ 25 ರೊಳಗೆ ಮರು ಅರ್ಜಿ
ಬಡತನವನ್ನ, ಬಡವರ ಆರ್ಥಿಕ ಸಮಸ್ಯೆಯನ್ನ ಅವರ ಕಣ್ಣನ್ನು ನೋಡಿದಾಗ ದಾಖಲೆ ಪತ್ರಕ್ಕಿಂತಲೂ ಚೆನ್ನಾಗಿ ತಿಳಿಯುತ್ತದೆ. ಏಕೆಂದರೆ, ಬಡತನ ಕಣ್ಣಲ್ಲಿ ಕಾಣತ್ತೆ...
2007ರಲ್ಲಿ ಒಂದು ಕಾನೂನನ್ನು ತಂದೆವು ಅದೇನೆಂದರೆ 'ಬಿಪಿಎಲ್ ಕಾರ್ಡ್ ಇಲ್ಲದ ಕಡು ಬಡವರನ್ನು ರಿಯಾಯಿತಿ ಚಿಕಿತ್ಸೆಗೆ ಒಳಪಡಿಸಲು ಬಡತನವನ್ನು ಕಣ್ಣಿನಿಂದ ಗುರುತಿಸುವುದು(Eyeball
ಪ್ರಧಾನಿ ಶ್ರೀ
@narendramodi
ಅವರ ದೂರದೃಷ್ಟಿಯ ಫಲವಾಗಿ ಕಳೆದ ಒಂದು ದಶಕದಲ್ಲಿ ಭಾರತದ ಆರೋಗ್ಯ ವ್ಯವಸ್ಥೆ ಮಹತ್ತರ ಸುಧಾರಣೆ ಕಂಡಿದೆ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಕಲ್ಪಿಸುವ ಬದ್ಧತೆಯೊಂದಿಗೆ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆ ಜನೌಷಧ ಉಪಕ್ರಮಗಳು ದೇಶದ ಬಡ, ಮಧ್ಯಮ ವರ್ಗದ ಜನತೆಗೆ ವರದಾನವಾಗಿ
ಕಳೆದ ಹತ್ತು ವರ್ಷಗಳಲ್ಲಿ ದೇಶದ ಆರೋಗ್ಯ ಕ್ಷೇತ್ರದಲ್ಲಿ ಆದ ಪರಿವರ್ತನೆ ಅಭೂತಪೂರ್ವ.
ಮುಂದಿನ 50 ರಿಂದ 70 ವರ್ಷಗಳೇ ಬೇಕಾಗಬಹುದು ಎಂದು ಅಂದುಕೊಂಡಿದ್ದ ಆಮೂಲಾಗ್ರ ಬದಲಾವಣೆಗಳೂ ಮುಂದಿನ ಐದಾರು ವರ್ಷಗಳಲ್ಲಿ ಆಗುವ ಭರವಸೆಯನ್ನು ಕಳೆದ ಹತ್ತು ವರ್ಷಗಳ ಸಾಧನೆ ನೀಡುತ್ತಿದೆ ಎಂಬ ಆಶಾಭಾವನೆ ಇಂದು ವೈದ್ಯಕೀಯ ಕ್ಷೇತ್ರದ ಪರಿಣಿತರಲ್ಲಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನನ್ನ ಆತ್ಮೀಯ ಮತದಾರರೇ, ನಿಮಗೆಲ್ಲ ಈ ಡಾ. ಸಿ.ಎನ್. ಮಂಜುನಾಥ್ ಮಾಡುವ ಹೃದಯಪೂರ್ವಕ ನಮಸ್ಕಾರಗಳು.
ಇದೇ 4ನೇ ಏಪ್ರಿಲ್, ಗುರುವಾರ ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಸಲ್ಲಿಸುತ್ತಿದ್ದೇನೆ.
ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನನ್ನು ಆಶೀರ್ವದಿಸಿ.
ಈ ಘಟನೆಯನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು
@Rocks_Shetty
ಅವರೇ...
ಬಡವರು, ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಕೈಗೆಟಕುವಂತಿರಬೇಕು ಎನ್ನುವುದು ನಮ್ಮ ಆಶಯ. ಈ ಗುರಿಯೊಂದಿಗೆ ಸಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲಿ ಅತಿ
ಇದು 15 ವರ್ಷಗಳ ಹಿಂದಿನ ಕತೆ.
ಅಮೇರಿಕಾದ ಪ್ರಜೆ ಕ್ರಿಸ್ ಮೂರ್ತಿಯವರು ಭಾರತದ ಪ್ರವಾಸದಲ್ಲಿದ್ದಾಗ, ತಡರಾತ್ರಿ ಅವರಿಗೆ ಧಿಡೀರ್ ಎದೆನೋವು ಆರಂಭವಾಗುತ್ತದೆ. ಸಮೀಪದ ನರ್ಸಿಂಗ್ ಹೋಮಿನ ವೈದ್ಯರ ಸೂಚನೆ ಮೇರೆಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿಗೆ ಮಧ್ಯರಾತ್ರಿಯ ವೇಳೆ ತಲುಪಿಕೊಳ್ಳುತ್ತಾರೆ.
ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ ಇಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದು ನನ್ನ ನಿವಾಸದಲ್ಲಿ ನನ್ನ ಹಿತೈಷಿಗಳು ಆರತಿ ಬೆಳಗುವ ಮೂಲಕ ನನಗೆ ಶುಭ ಕೋರಿದರು.
#BengaluruRural
#ಮತ್ತೊಮ್ಮೆಮೋದಿಸರ್ಕಾರ
#Elections2024
#BJP
#NDA
#JDS
ಆರೋಗ್ಯ ಕ್ಷೇತ್ರದಲ್ಲಿ ಬಡವರಿಗೆ ಮೊದಲ ಆದ್ಯತೆಯನ್ನು ನೀಡಿ ಸಮಾನ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಿದ ಸಂತೃಪ್ತಿ ನನಗಿದೆ.
ಆದರೆ ನನ್ನ ಜನಸೇವೆ ಆರೋಗ್ಯ ಕ್ಷೇತ್ರಕ್ಕೊಂದೇ ಸೀಮಿತವಾಗಿದ್ದರೆ ಸಾಲದು. ನಿಮ್ಮ ಸೇವೆ ಮಾಡಲು ನನಗೆ ಇನ್ನಷ್ಟು ಅವಕಾಶ ಬೇಕು.
ಹೀಗಾಗಿ ನಿಮ್ಮ ಅಮೂಲ್ಯ ಮತದ ಮೂಲಕ ನನ್ನನ್ನು ಗೆಲ್ಲಿಸಿಕೊಟ್ಟರೆ ಖಂಡಿತವಾಗಿ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರರಲ್ಲಿ ನನ್ನ ಪರವಾಗಿ ಮತಯಾಚಿಸಿದ ಮಾಜಿ ಪ್ರಧಾನಿಗಳಾದ ಶ್ರೀ
@H_D_Devegowda
ಅವರಿಗೆ ಧನ್ಯವಾದಗಳು.
ಬೆಂಗಳೂರು ಗ್ರಾಮಾಂತರ ಭಾಗದ ಜನರ ನಿರಂತರ ಬೆಂಬಲದಿಂದ ಕ್ಷೇತ್ರದ ಅಭಿವೃದ್ಧಿಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬಹುದು ಎಂಬ ವಿಶ್ವಾಸ ನನಗಿದೆ.
#BengaluruRural
#ಮತ್ತೊಮ್ಮೆಮೋದಿಸರ್ಕಾರ
ಬದಲಾವಣೆ ಜಗದ ನಿಯಮ ಅಂತಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಜನತೆ ನನಗೆ ನೀಡುತ್ತಿರುವ ಬೆಂಬಲ ನೋಡುತ್ತಿದ್ದರೆ ಈ ಮಾತು ಈ ಕ್ಷೇತ್ರದಲ್ಲಿಯೂ ನಿಜವಾಗುತ್ತೆ ಎಂದೆನಿಸುತ್ತಿದೆ. ಬಿಜೆಪಿ - ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರ ಶ್ರಮ, ಮತದಾರರು ನನ್ನೆಡೆಗೆ ತೋರುತ್ತಿರುವ ಪ್ರೀತಿ ಇವೆಲ್ಲವನ್ನೂ ನೋಡಿ ನನ್ನ ಹೃದಯ ತುಂಬಿ ಬಂದಿದೆ.
ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಲಿಂಗೈಕ್ಯರಾದ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ದರ್ಶನ ಪಡೆದು, ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅವರ ದಿವ್ಯಾಶೀರ್ವಾದ ಪಡೆಯಲಾಯಿತು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ರಾಮನಗರದಲ್ಲಿ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಧರ್ಮಪತ್ನಿ ಶ್ರೀಮತಿ ಅನುಸೂಯ ಮಂಜುನಾಥ್, ಶಾಸಕರಾದ
@drashwathcn
,
@MunirathnaMLA
ಅವರು, ಎಂ ಕೃಷ್ಣಪ್ಪ ಅವರು ಉಪಸ್ಥಿತರಿದ್ದರು.
ನಿಮ್ಮೆಲ್ಲರ ಶುಭಾಶೀರ್ವಾದ ಸದಾ ಇರಲಿ.
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು, ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಆಶಿಸುತ್ತೇನೆ. ಅವರ ಶೀಘ್ರ ಚೇತರಿಕೆಗೆ ನನ್ನ ಶುಭ ಹಾರೈಕೆಗಳು.
.
@BJP4Karnataka
ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿ ಭಾರತ ಮಾತೆಯ ಭಾವಚಿತ್ರಕ್ಕೆ ಮತ್ತು ಜಗನ್ನಾಥ್ ರಾವ್ ಜೋಶಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದೆ.
ದೇಶದಲ್ಲಿ 400+ ಗುರಿಯೊಂದಿಗೆ ಸಾಗುತ್ತಿರುವ ನಮಗೆ ಬೆಂಗಳೂರು ಗ್ರಾಮಾಂತರದ ಸಹೃದಯಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವಾದ ಮಾಡುತ್ತಾರೆ ಎನ್ನುವ
ಕಡು ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು, ನಿರ್ಗತಿಕರಿಗೂ ಪಂಚತಾರಾ ಖಾಸಗಿ ಆಸ್ಪತ್ರೆಯಲ್ಲಿ ಸಿಗಬಹುದಾದ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು, ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಬೇಕು, ಹಣದ ಕೊರತೆಯ ಕಾರಣದಿಂದ ಯಾರೊಬ್ಬರೂ ಚಿಕಿತ್ಸೆಯಿಂದ ವಂಚಿತರಾಗಬಾರದು ಎನ್ನುವುದು ನನ್ನ ಉದ್ದೇಶವಾಗಿತ್ತು.
#HealthForAll
'ಆಯುಷ್ಮಾನ್ ಭಾರತ್ ಸೇರಿದಂತೆ ಸಾಕಷ್ಟು ರೀತಿಯಲ್ಲಿ ಆರೋಗ್ಯ ಕ್ಷೇತ್ರ ಬಡವರ ಕೈಗೆಟಕುವಂತೆ ಮಾಡುವ ಮೂಲಕ ಪ್ರಧಾನಿ ಮೋದಿಯವರು ಭಾರತದಲ್ಲಿ ಆರೋಗ್ಯ ಕ್ರಾಂತಿಯನ್ನೇ ಮಾಡಿದ್ದಾರೆ ’
#BengaluruRural
#ಮತ್ತೊಮ್ಮೆಮೋದಿಸರ್ಕಾರ
#Elections2024
#BJP
#NDA
#JDS
#ಮೋದಿಯವರಗ್ಯಾರಂಟಿ
ನಾಡಿನ ಮುತ್ಸದ್ಧಿ ನಾಯಕರು, ನಮ್ಮ ಹಿರಿಯರು, ಭಾರತದ ಮಾಜಿ ಪ್ರಧಾನಿಗಳಾದ ಶ್ರೀ ಎಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮ್ಮ ಸುದೀರ್ಘ ಸಾರ್ವಜನಿಕ ಸೇವೆಯಿಂದ ನಮಗೆಲ್ಲಾ ಪ್ರೇರಣೆಯಾಗಿರುವ ತಮಗೆ ಭಗವಂತ ಉತ್ತಮ ಆಯುರಾರೋಗ್ಯ ನೀಡಲಿ, ತಮ್ಮ ಮಾರ್ಗದರ್ಶನ ನಮಗೆ ಸದಾ ದೊರಕಲಿ ಎಂದು ಆಶಿಸುತ್ತೇನೆ.
@H_D_Devegowda
'ಆರೋಗ್ಯಕರ ನಾಳೆಗಾಗಿ ಮತ ಚಲಾಯಿಸಿ'
ಕ್ರಮ ಸಂಖ್ಯೆ 1, ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಪೂರ್ಣ ಅಭ್ಯುದಯಕ್ಕೆ ನಾಂದಿ ಹಾಡಿ .
#BengaluruRural
#ಮತ್ತೊಮ್ಮೆಮೋದಿಸರ್ಕಾರ
#Elections2024
#BJP
#NDA
#JDS
ನನ್ನ ಪರವಾಗಿ ಮತ ಚಲಾಯಿಸುವಂತೆ ಬೆಂಗಳೂರು ಗ್ರಾಮಾಂತರ ಜನತೆಯಲ್ಲಿ ಮನವಿ ಮಾಡಿದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ
@BSYBJP
ಅವರಿಗೆ ಹೃದಯಪೂರ್ವಕ ಧನ್ಯವಾದಗಳು.
#BengaluruRural
#BJP
#JDS
#ಮತ್ತೊಮ್ಮೆಮೋದಿಸರ್ಕಾರ
ಹೊಸ ವರ್ಷದ ಆರಂಭದ ದಿನ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಮಂಗಳಕರ ದಿನವು ವಸಂತಕಾಲದಲ್ಲಿ ಸಸ್ಯರಾಶಿ ಚಿಗುರಿದಂತೆ ಬೆಳವಣಿಗೆ, ನವೀಕರಣ ಮತ್ತು ಸಮೃದ್ಧಿಯ ಸಮಯವಾಗಿರಲಿ. ಜ್ಞಾನದ ಬೆಳಕು ಉಜ್ವಲ ಭವಿಷ್ಯದ ಕಡೆಗೆ ಎಲ್ಲರನ್ನು ಮಾರ್ಗದರ್ಶಿಸಲಿ ಎಂಬುದು ನಮ್ಮ ಹಾರೈಕೆ.
#HappyYugadi
#ಯುಗಾದಿ
#Yugadi2024
ಆತ್ಮೀಯ ಮತದಾರರೇ,
ಇನ್ನೂ 3 ಗಂಟೆ ಅವಧಿಯ ಮತದಾನ ಉಳಿದಿದೆ. ನಿಮ್ಮ ಹಕ್ಕನ್ನು ಚಲಾಯಿಸಿ. ಪ್ರಜಾಪ್ರಭುತ್ವವನ್ನು ಗೆಲ್ಲಿಸಿ.
ಇಂದು ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಜತೆ ವಿಕಸಿತ ಭಾರತಕ್ಕಾಗಿ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.
#LokSabhaElections2024
ನಾಮಪತ್ರ ಸಲ್ಲಿಕೆಯ ಕೆಲವು ಕ್ಷಣಗಳು...
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನತೆಗೆ ಅಭಿವೃದ್ಧಿಯ ಹೊಸ ಪರ್ವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಮ್ಮೊಂದಿಗೆ ನಾನಿದ್ದೇನೆ.
#BengaluruRural
#ಮತ್ತೊಮ್ಮೆಮೋದಿಸರ್ಕಾರ
#Elections2024
#BJP
#NDA
#JDS
ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಇಂದು ಭೇಟಿ ನೀಡಿ ಪೂಜ್ಯ ಸ್ವಾಮೀಜಿ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯಾರ್ಶೀವಾದ ಪಡೆದುಕೊಂಡೆ.
ಮಾಜಿ ಮುಖ್ಯಮಂತ್ರಿ ಶ್ರೀ
@hd_kumaraswamy
, ವಿಧಾನಸಭಾ ವಿಪಕ್ಷ ನಾಯಕರಾದ ಶ್ರೀ
@RAshokaBJP
, ಮಾಜಿ ಉಪಮುಖ್ಯಮಂತ್ರಿಗಳಾದ
@drashwathcn
ರಾಜ್ಯಸಭಾ
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕಿಚ್ಚವಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಾಟರ್ ಮನ್ ಚಂದ್ರಯ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದೆ.
ಚಂದ್ರಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ನನ್ನ ಪ್ರಾರ್ಥನೆ. ಓಂ ಶಾಂತಿ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಪೂರ್ವಭಾವಿ ಸಭೆ ನಡೆಯಿತು.
ಬೆಂಗಳೂರು ಗ್ರಾಮಾಂತರದ ಚುನಾವಣಾ ಪ್ರಭಾರಿಗಳಾದ ಮಾಜಿ ಸಚಿವರು, ಶಾಸಕರಾದ ಶ್ರೀ
@MunirathnaMLA
, ಶ್ರೀ
@BlrNirmal
ಅವರು, ಶ್ರೀಮತಿ ಅನುಸೂಯ ಮಂಜುನಾಥ್ ಹಾಗೂ ಬಿಜೆಪಿ-ಜೆಡಿಎಸ್ ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯ ಅವಲೋಕನ ಸಭೆಯಲ್ಲಿ ಪಾಲ್ಗೊಂಡೆ.
ಚುನಾವಣೆ ಸಂದರ್ಭದಲ್ಲಿ ಶ್ರಮವಹಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಎಲ್ಲ ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಚುನಾವಣಾ ಉಸ್ತುವಾರಿಗಳಾದ ಶ್ರೀ
@drashwathcn
ಅವರು, ಬಿಜೆಪಿ-ಜೆಡಿಎಸ್ ನಾಯಕರು, ಶಾಸಕರು, ಪದಾಧಿಕಾರಿಗಳು
ಮರ್ಯಾದಾ ಪುರುಷೋತ್ತಮ ಶ್ರೀರಾಮ ನವಮಿಯ ದಿನವಾದ ಇಂದು ರಾಮಗಿರಿಯಲ್ಲಿರುವ ಪಟ್ಟಾಭಿರಾಮ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ.
ಪ್ರಭು ಶ್ರೀರಾಮ ಚಂದ್ರರು ತಮ್ಮ ವನವಾಸದ ಅವಧಿಯಲ್ಲಿ ಈ ಪೌರಾಣಿಕ ಪ್ರದೇಶದಲ್ಲಿ ಕೆಲ ಕಾಲ ತಂಗಿದ್ದರು. ಈ ಪುಣ್ಯ ಕ್ಷೇತ್ರ ದಕ್ಷಿಣ ಅಯೋಧ್ಯೆ ಎಂಬ ಹೆಸರನ್ನೂ
Vikasit Bengaluru Rural for a Vikasit Bharat.
I am committed to the welfare of all sections of people in the Bengaluru Rural Lok Sabha constituency, meeting their needs, and ensuring the futuristic development and transformation of all sectors. Let’s march forward together.
Dear Residents of Bengaluru Rural,
Online voter registration and information correction are open until March 25th.
As the Lok Sabha elections approach, please verify your voter registration status promptly.
Take action if your name is missing; reapply by March 25th. Those
ನಿನ್ನೆ ಕನಕಪುರ ರಸ್ತೆಯ ಪ್ರೆಸ್ಟೀಜ್ ಫಾಲ್ಕನ್ ಸಿಟಿ, ಗೋಪಾಲನ್ ಸಿಟಿ, ಸೆಂಚುರಿ ಸೆಂಟ್ರಲ್ ಅಪಾರ್ಟ್ ಮೆಂಟ್ ಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಜೊತೆ ಆತ್ಮೀಯವಾಗಿ ಬೆರೆತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನಗೆ ಮತ ನೀಡುವಂತೆ ಮನವಿ ಮಾಡಿದೆ.
ಈ ವೇಳೆ ಸ್ಥಳೀಯ ಶಾಸಕರಾದ ಶ್ರೀ ಎಂ.ಕೃಷ್ಣಪ್ಪನವರು ಜೊತೆಗಿದ್ದರು.
#BengaluruRural
ಕುಣಿಗಲ್ ತಾಲೂಕಿನ ಕೊತ್ತಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಜೆಡಿಎಸ್ ಕಾರ್ಯಕರ್ತ ಹಾಗೂ ಕೊತ್ತಗೆರೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಶ್ರೀ ಚಂದ್ರಪ್ಪ ಹಾಗೂ ಕೆಂಪನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಶ್ರೀ ಮಂಜುನಾಥ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯಿತು.
#BengaluruRural
#ಮತ್ತೊಮ್ಮೆಮೋದಿಸರ್ಕಾರ
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಗೊಟ್ಟಿಗೆರೆ ಮಂಜುನಾಥ್ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದೆ.
ಶಾಸಕರಾದ ಶ್ರೀ ಎಂ. ಕೃಷ್ಣಪ್ಪ, ಬಿಜೆಪಿ ಹಾಗೂ ಜೆಡಿಎಸ್ ಹಿರಿಯ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಕಸಿತ ಭಾರತದ ಸಂಕಲ್ಪದೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಣಾಸಿಯ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಾರಣಾಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
400+ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯೊಂದಿಗೆ ಪ್ರತಿ ಭಾರತೀಯರ ಅಭ್ಯುದಯಕ್ಕಾಗಿ ಶ್ರಮಿಸುವ ಪಣ ತೊಟ್ಟಿರುವ ಪ್ರಧಾನಿ ಶ್ರೀ
ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಅಪಾರ್ಟ್ಮೆಂಟ್ ನಿವಾಸಿಗಳು, ವಾಯುವಿಹಾರಿಗಳು ಹಾಗೂ ಜನತೆಯನ್ನು ಭೇಟಿಯಾಗಿ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು.
ಎಲ್ಲರ
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಸಂತಪುರದ ವಿವಿಧ ಪಾರ್ಕ್ ಗಳಲ್ಲಿ ವಾಕಿಂಗ್ ನಲ್ಲಿ ನಿರತರಾಗಿದ್ದ ನಿವಾಸಿಗಳನ್ನು ಭೇಟಿ ಮಾಡಿ ಮುಂಬರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದೆ.
ಈ ವೇಳೆ ಸ್ಥಳೀಯ ಶಾಸಕರಾದ ಶ್ರೀ ಎಂ.ಕೃಷ್ಣಪ್ಪನವರು ಜೊತಗಿದ್ದರು.
Started my day by interacting with citizens of
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಚುನಾವಣೆ ಹಿನ್ನೆಲೆ ಇಂದು ಕುಣಿಗಲ್ ನಲ್ಲಿ ನಡೆದ ಕುಣಿಗಲ್ ವಿಧಾನ ಸಭೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದೆ.
ಇದೇ ವೇಳೆ,ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಶ್ರೀ ಡಿ. ನಾಗರಾಜಯ್ಯ ಅವರು,ವಿಧಾನ ಪರಿಷತ್ತ್ ಸದಸ್ಯರಾದ ಶ್ರೀ ಆ.
ನನ್ನ ಮೇಲೆ ನೀವಿಟ್ಟಿರುವ ಪ್ರೀತಿ, ಅಭಿಮಾನಕ್ಕೆ ಕೋಟಿ ಕೋಟಿ ನಮನಗಳು’
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವಿಗಾಗಿ ಪ್ರಾರ್ಥಿಸಿ ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ, ರಾಜ್ಯ ಒಬಿಸಿ ಮೋರ್ಛಾ ಕೋಶಾಧ್ಯಕ್ಷರಾದ ಎ.ಹೆಚ್ ಬಸವರಾಜು ನೇತೃತ್ವದಲ್ಲಿ ಮಾಗಡಿ ತಾಲೂಕಿನ ನೇತೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರು,
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕನಕಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ
@H_D_Devegowda
ಅವರ ಉಪಸ್ಥಿತಿಯಲ್ಲಿ ಪಾಲ್ಗೊಂಡೆ.
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನತೆಯನ್ನು ನೋಡಿ ಈ ಬಾರಿ ಬೆಂಗಳೂರು ಗ್ರಾಮಾಂತರದ ಹೃದಯವಂತರು ನನ್ನನ್ನು ದಾಖಲೆಯ ಮತಗಳ ಅಂತರದಲ್ಲಿ ಗೆಲ್ಲಿಸುವುದರಲ್ಲಿ
ಇಂದು ಕನಕಪುರ ವಿಧಾನಸಭಾ ಕ್ಷೇತ್ರ NDA ಮೈತ್ರಿಕೂಟದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಎಸ್.ಆರ್.ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ
@CPYogeeshwara
, ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ
@MunirathnaMLA
, ಶಾಸಕರಾದ ಶ್ರೀ ಎ. ಮಂಜುನಾಥ್,
ಇಂದು ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಲಾಯಿತು, ನಂತರ ದೇವಾಲಯದಿಂದ ಚನ್ನಪಟ್ಟಣದವರೆಗೆ ನಡೆದ ಬೈಕ್ ರ್ಯಾಲಿಯಲ್ಲಿಮಾಜಿ ಸಚಿವರಾದ ಶ್ರೀ
@CPYogeeshwara
, ಹಾಗೂ ಬಿಜೆಪಿ ಜೆಡಿಎಸ್ ಹಿರಿಯ ಮುಖಂಡರು ಭಾಗಿಯಾದರು.
ನಿನ್ನೆಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಭೇಟಿಯಾದ ಈ ದೇಶದ ಭವಿಷ್ಯದ ಪ್ರಜೆಗಳು ನನ್ನ ಹಸ್ತಾಕ್ಷರ ಬಯಸಿರುವುದನ್ನು ಕಂಡು ಭಾವುಕನಾದೆ.
ವಿಕಸಿತ ಭಾರತಕ್ಕೆ ಅವರೆಲ್ಲರೂ ಅಪಾರ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸುವೆ.
#BengaluruRural
#ಮತ್ತೊಮ್ಮೆಮೋದಿಸರ್ಕಾರ
#Elections2024
#BJP
#NDA
#JDS
‘ರೇಷ್ಮೆ ಬೆಳೆಗಾರರ ಅಭ್ಯುದಯ ನನ್ನ ಪ್ರಮುಖ ಆದ್ಯತೆಗಳಲ್ಲಿ ಒಂದು. ರೇಷ್ಮೆ ಬೆಳೆಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ವೈಜ್ಞಾನಿಕ ತರಬೇತಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳು ನಮ್ಮ ರೈತರಿಗೆ ಸಿಗುವಂತೆ ಮಾಡಬೇಕು ಎನ್ನುವುದು ನನ್ನ ಗುರಿಯಾಗಿದೆ.
ಇವೆಲ್ಲವೂ ಸಾಧ್ಯವಾಗಬೇಕು ಎಂದರೆ ಕ್ರಮ ಸಂಖ್ಯೆ 1 , ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕನಕಪುರದಲ್ಲಿ ಇಂದು ರೋಡ್ ಶೋ ಮೂಲಕ ಮತ ಪ್ರಚಾರ ನಡೆಸಲಾಯಿತು.
ಶ್ರೀಮತಿ ಅನಸೂಯಾ ಮಂಜುನಾಥ್, ಮಾಜಿ ಸಚಿವರಾದ ಶ್ರೀ
@CPYogeeshwara
, ಶ್ರೀ ಆ.ದೇವೇಗೌಡ, ಶ್ರೀ ಆನಂದ ಸ್ವಾಮಿ, ಶ್ರೀ ಕೆ. ಪಿ. ಕುಮಾರ್, ಶ್ರೀ ಡಿ .ನಾಗರಾಜ್ ಸೇರಿದಂತೆ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ನನ್ನೊಂದಿಗೆ ಪ್ರಚಾರ
ಬೆಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನನ್ನ ಅಭಿವೃದ್ಧಿಯ ದೂರದೃಷ್ಟಿಯ ಕುರಿತು 'ಪ್ರಜಾವಾಣಿ'ಯೊಂದಿಗೆ ಮನ ಬಿಚ್ಚಿ ಮಾತನಾಡಿದ್ದೇನೆ.
ಪ್ರಧಾನಿ ಶ್ರೀ
@narendramodi
ಅವರು 10 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಸ್ವಾರ್ಥ ರಹಿತ ಆಡಳಿತವನ್ನು
ಬೇಗೂರು ವಾರ್ಡ್ ವ್ಯಾಪ್ತಿಯಲ್ಲಿ ಮತಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಬೆಂಗಳೂರು ದಕ್ಷಿಣ ನಗರ ಯುವ ಮೋರ್ಚಾ ಕಾರ್ಯಕರ್ತ ಅಭಿ ಅವರ ಜೊತೆ ವೀಡಿಯೊ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದೆ.
ಇಂತಹ ಘಟನೆಗಳು ಮರುಕಳಿಸುವುದನ್ನು ಖಂಡಿಸುತ್ತೇನೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ
ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ
@drashwathcn
ಅವರ ನಿವಾಸದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಮುಖರ ಸಮನ್ವಯ ಸಭೆಯಲ್ಲಿ ಭಾಗಿಯಾಗಿ ಮುಂಬರುವ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದೆವು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ
ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಮಧ್ಯಾಹ್ನ ಯಲಚೇನಹಳ್ಳಿ, ಅಂಜನಾಪುರ ವಾರ್ಡ್ ಸೇರಿದಂತೆ ಹಲವೆಡೆ ಈ ಬಾರಿಯ ಕೊನೆಯ ರೋಡ್ ಶೋ ನಡೆಸಿದೆ.
ಈ ಸಂದರ್ಭದಲ್ಲಿ ನನ್ನ ಜೊತೆ ಶಾಸಕರಾದ ಶ್ರೀ ಎಂ ಕೃಷ್ಣಪ್ಪ, ಶ್ರೀ ತುಳಸಿ ಮುನಿರಾಜ್, ಶ್ರೀ ಜೈರಾಮ್, ಶ್ರೀ ಸುಬ್ರಮಣಿ ಸೇರಿದಂತೆ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು
ನಿಮ್ಮ ಮಾತುಗಳಿಗೆ ಧನ್ಯವಾದಗಳು!
ನೀವು ತೋರಿಸಿರುವ ಬೆಂಬಲ ಮತ್ತು ಪ್ರೋತ್ಸಾಹದಿಂದ ನಾನು ವಿನಮ್ರನಾಗಿದ್ದೇನೆ.
ದೇಶದಲ್ಲಿ, ರಾಜಕಾರಣದಲ್ಲಿ ಬದಲಾವಣೆಯನ್ನು ತರಬೇಕೆಂದರೆ ಅದು ಬರೀ ನಿಮ್ಮಂತಹ ಮತದಾರರಿಂದ ಮಾತ್ರ ಸಾಧ್ಯ.
ಬನ್ನಿ ಒಟ್ಟಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಉತ್ತಮ ಭವಿಷ್ಯವನ್ನು ನಿರ್ಮಿಸೋಣ. ಬಿಜೆಪಿಗೆ ಮತ ನೀಡಿ,
ಸಜ್ಜನರಿಗಿದು ಚುನಾವಣೆಯೇ ?
ಈ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದವರು ಒಬ್ಬರು ಡಾಕ್ಟರ್, ಮತ್ತೊಬ್ಬರು ಯುವ ರಾಜ. ಇವರಿಬ್ಬರ ಇಡೀ ಪ್ರಚಾರ ಗಮನಿಸಿ, ಒಬ್ಬರೂ ತಮ್ಮ ಎದುರಾಳಿ ಬಗ್ಗೆ ಒಂದೇ ಒಂದು ನೆಗೆಟಿವ್ ಮಾತಿಲ್ಲ. ಮಾಧ್ಯಮಗಳ ಪ್ರಶ್ನೆಗಳಿಗೂ ಸಂಯಮದ ಉತ್ತರ.
@DrCNManjunath
ಸರ್ ವೈದ್ಯ ಭಾಷೆಯಲ್ಲೇ ಮಾತಾಡ್ತಾರೆ.ಆರೋಗ್ಯಕರ
**👇🏻
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮುನಿರತ್ನ ಅವರೊಂದಿಗೆ ಪೀಣ್ಯ ಹಾಗೂ ಗೊರಗುಂಟೆ ಪಾಳ್ಯಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನನ್ನೊಂದಿಗೆ ಉಪಸ್ಥಿತರಿದ್ದರು.
#BengaluruRural
#ಮತ್ತೊಮ್ಮೆಮೋದಿಸರ್ಕಾರ
#Elections2024
#BJP
#NDA
#JDS
‘ನಿಮ್ಮ ಬೆಂಬಲ, ಹಾರೈಕೆಗಳು ಎಂದಿಗೂ ಹೀಗೆ ಇರಲಿ’
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ
@BYVijayendra
ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಮತಯಾಚಿಸುವಂತೆ ಮನವಿ ಮಾಡಿ, ನನ್ನ ಗೆಲುವಿಗಾಗಿ ಶುಭ ಹಾರೈಸಿದ್ದಾರೆ.
ಸನ್ಮಾನ್ಯ ಶ್ರೀ ಬಿ.ವೈ ವಿಜಯೇಂದ್ರ ಅವರಿಗೆ ಹೃದಯಸ್ಪರ್ಶಿ ಧನ್ಯವಾದಗಳು.
#BengaluruRural
ನಿನ್ನೆ ನಡೆದ ನಾಮಪತ್ರ ಸಲ್ಲಿಕೆಯ ಸಮಾರಂಭಗಳಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ತಾಳ್ಮೆಯಿಂದ ಸಹಕರಿಸಿದ ನಮ್ಮ ಬೆಂಗಳೂರು ಗ್ರಾಮಾಂತರ ಜನತೆಯ ಪ್ರೀತಿ, ಬೆಂಬಲ, ಆಶೀರ್ವಾದಗಳಿಗೆ ನಾವಿಬ್ಬರೂ ಚಿರಋಣಿ.
ನಿಮ್ಮ ಆಶೀರ್ವಾದ ಸದಾ ಇರಲಿ. ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರತಿ ಮನೆಗೂ ತಲುಪಿ ನಿಮ್ಮ ಈ ಮನೆಮಗ, ಎನ್
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆನೇಕಲ್ ವಿಧಾನಸಭಾ ಕ್ಷೇತ್ರದ ನೆಲ್ಲೂರಿನಲ್ಲಿಂದು ಹಮ್ಮಿಕೊಳ್ಳಲಾದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಮತ ನೀಡುವಂತೆ ಕೋರಲಾಯಿತು.
ಜನತೆಯ ಉತ್ಸಾಹ, ಪ್ರೀತಿ ವಿಶ್ವಾಸದ ಮಾತುಗಳನ್ನು ಕೇಳಿ ಈ ಬಾರಿ ನಮ್ಮ
ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಪದವೀಧರ ಕ್ಷೇತ್ರದ NDA ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ, ಆತ್ಮೀಯರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅ.ದೇವೇಗೌಡ ಅವರ ���ಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲಾಯಿತು.
ಗೆಲುವಿಗಾಗಿ ನನ್ನ ಶುಭ ಹಾರೈಕೆಗಳು!
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದೆ.
ಉರಿವ ಬಿಸಿಲನ್ನು ಲೆಕ್ಕಿಸದೇ ಸಾಗರೋಪಾದಿಯಾಗಿ ಆಗಮಿಸಿದ ಎರಡೂ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ದಾರಿಯುದ್ದಕ್ಕೂ
#ಬೆಂಗಳೂರು_ಗ್ರಾಮಾಂತರ__ಲೋಕಸಭಾ ಚುನಾವಣೆಯಲ್ಲಿ #ಬಿಜೆಪಿ (ಎನ್ ಡಿ ಎ) ಅಭ್ಯರ್ಥಿಯಾಗಿ ಸ್ಪರ್ಧಿಸಿರುವ #ಡಾ_ಸಿ_ಎನ್_ಮಂಜುನಾಥ್ ರವರ ಪರವಾಗಿ ಮತ ಯಾಚಿಸಲು ನಾನು ಇಂದು #ಕುಣಿಗಲ್ #ವಕೀಲರ_ಸಂಘ ಕ್ಕೆ ಭೇಟಿ ನೀಡಿ ವಕೀಲರೊಡನೆ ಸಂವಾದ ನಡೆಸಿದೆ.
ಬಹಳ ಚೈತನ್ಯ ತರುವ ವಾತಾವರಣದಲ್ಲಿ ನಡೆಯಿತು ಈ ಸಭೆ.
ಮಾಜಿ ಸಚಿವರಾದ ಶ್ರೀ
@CPYogeeshwara
, ಖ್ಯಾತ ವೈದ್ಯರಾದ ಡಾ. ಆಂಜನಪ್ಪ ಟಿ.ಹೆಚ್. ಜೊತೆಯಲ್ಲಿ ಇಂದು ಹೊಂಗನೂರು, ನೀಲಸಂದ್ರ, ಮೊಳೆದೊಡ್ಡಿ, ತಗಚಗೆರೆ ಭಾಗದಲ್ಲಿ ಪ್ರಚಾರ ಕಾರ್ಯ ನಡೆಸಿದೆ.
ಈ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷದ ಕಾರ್ಯಕರ್ತರು ನನ್ನೊಂದಿಗೆ ಉಪಸ್ಥಿತರಿದ್ದರು.
#BengaluruRural
#ಮತ್ತೊಮ್ಮೆಮೋದಿಸರ್ಕಾರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾಗಡಿ ಹಾಗೂ ರಾಮನಗರದಲ್ಲಿ ಆಯೋಜಿಸಲಾದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದೆ. ನನ್ನ ಪ್ರಚಾರ ಕಾರ್ಯಕ್ಕೆ ನೀವೆಲ್ಲರೂ ನೀಡಿದ ಬೆಂಬಲಕ್ಕೆ ನಾನು ಎಂದಿಗೂ ಅಭಾರಿಯಾಗಿರುತ್ತೇನೆ. ನಿಮ್ಮೆಲ್ಲರ ಈ ಅವಿರತ ಶ್ರಮಕ್ಕೆ ಒಳ್ಳೆಯ ಫಲ ಸಿಗುವಂತಾಗಲಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಅಂಗವಾಗಿ ಮಂತ್ರಿ ಟ್ರಾಂಕ್ವಿಲ್ ವಸತಿ ಸಮುಚ್ಛಯ ಹಾಗೂ ಭವಿಷ್ ಅಪಾರ್ಟ್ಮೆಂಟ್ ನಿವಾಸಿಗಳನ್ನು ಭೇಟಿಯಾಗಿ, ಬೆಂಬಲ ಕೋರಲಾಯಿತು.
ಶಾಸಕರಾದ ಶ್ರೀ ಎಂ. ಕೃಷ್ಣಪ್ಪ ಅವರು ನನ್ನೊಂದಿಗೆ ಉಪಸ್ಥಿತರಿದ್ದರು.
ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ 'ಜಿ.ಎಂ ರಿಜಾಯ್ಸ್' ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾದೆ.
ಮಾಜಿ ಉಪಮುಖ್ಯಮಂತ್ರಿ ಶ್ರೀ
@drashwathcn
, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ
@MunirathnaMLA
ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಆರೋಗ್ಯ ಕ್ಷೇತ್ರವನ್ನು ಸುಧಾರಿಸುವಲ್ಲಿ ಪ್ರಧಾನಿ ಮೋದಿ ಸರ್ಕಾರ
ಬೈಕ್ ರ್ಯಾಲಿ ಮೂಲಕ ಆನೇಕಲ್ ವ್ಯಾಪ್ತಿಯಲ್ಲಿಂದು ಮತ ಪ್ರಚಾರ ನಡೆಸಲಾಯಿತು. ಮತಯಾಚನೆಯ ಸಂದರ್ಭದಲ್ಲಿ ಜನತೆಯ ಸಿಕ್ಕ ಪ್ರತಿಕ್ರಿಯೆಗಳು ನನ್ನ ಚುನಾವಣಾ ಪ್ರಚಾರದ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿದೆ.
ಇನ್ನು ನಮ್ಮ ಬೈಕ್ ರ್ಯಾಲಿ ಪ್ರಚಾರಕ್ಕೆ ವಿರೋಧ ಪಕ್ಷದ ನಾಯಕರಾದ ಶ್ರೀ
@RAshokaBJP
, ಕೇಂದ್ರ ಸಚಿವರಾದ ಶ್ರೀ
ರಾಜ ರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜ್ಞಾನಭಾರತಿ ವಾರ್ಡ್ನಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಲಾಯಿತು. ಇಲ್ಲಿ ನೆರೆದ ಜನಸ್ತೋಮ , ನನ್ನ ಗೆಲುವಿಗೆಂದು ಹಾರೈಸಿ ಮೊಳಗುತ್ತಿದ್ದ ಉದ್ಘಾರ ಎಲ್ಲವನ್ನು ಬಣ್ಣಿಸಲು ನನ್ನಲ್ಲಿ ಪದಗಳು ನಿಲುಕುತ್ತಿಲ್ಲ. ನೆರೆದಿದ್ದ ಜನರಲ್ಲಿದ್ದ ಹುಮ್ಮಸ್ಸು ನನ್ನಲ್ಲಿ ಇನ್ನಷ್ಟು ಉತ್ಸಾಹವನ್ನು ತುಂಬಿದೆ.
ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವಿವಾಗಿ ಶ್ರಮಿಸುತ್ತಿರುವ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ಜಿ.ಎಚ್.ರಾಮಚಂದ್ರ ಅವರು ಮನೆ ಮನೆಗೆ ತೆರಳಿ ನನ್ನ ಪರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ನನಗಾಗಿ ತನು - ಮನದಿಂದ ಶ್ರಮಿಸುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು. ನನ್ನ ರಾಜಕೀಯ ಜೀವನದುದ್ದಕ್ಕೂ ನಿಮ್ಮ ಬೆಂಬಲ ಇದೇ ರೀತಿ